ETV Bharat / state

ಹುತಾತ್ಮ ಗುರು ಕುಟುಂಬಕ್ಕೆ ಆರ್ಥಿಕ ನೆರವು... ಶಾಸಕನಿಂದ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ

ಆಡಂಬರದ ಕಾರ್ಯಕ್ರಮ ನಡೆಸದೆ, ಅದೇ ಹಣವನ್ನು ಹುತಾತ್ಮ ಯೋಧನ ಕುಟುಂಬಕ್ಕೆ ನೀಡಿದ್ದಾರೆ. ಶರಣಬಸವೇಶ್ವರರ ಸ್ಮರಣಿಕೆ ಜೊತೆಗೆ 3.40 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿ ದತ್ತಾತ್ರೇಯ ಪಾಟೀಲ್​ ರೇವೂರ, ಹುತಾತ್ಮ ಯೋಧನ ಕುಟುಂಬದಿಂದ ಆಶೀರ್ವಾದ ಪಡೆದರು.

author img

By

Published : Mar 3, 2019, 2:19 PM IST

ಹುತಾತ್ಮ ಯೋಧನ ಕುಟುಂಬಕ್ಕೆ ಸಹಾಯ

ಕಲಬುರಗಿ: ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ ತಮ್ಮ ಹುಟ್ಟುಹಬ್ಬವನ್ನು ಈ ಬಾರಿ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.

ರೇವೂರ ಅವರು ಹುತಾತ್ಮ ಯೋಧ ಮಂಡ್ಯದ ಗುರು ಮಡಿವಾಳ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಬರ್ತಡೇ ಆಚರಿಸಿಕೊಂಡರು. ದಿ.ಚಂದ್ರಶೇಖರ ಪಾಟೀಲ್​ ರೇವೂರ ಅಭಿಮಾನಿ ಬಳಗದಿಂದ ನಗರದ ಸೂಪರ್ ಮಾರುಕಟ್ಟೆಯಲ್ಲಿ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿತ್ತು.

dattatreya-Financial-assistance-to-martyrs-guru family

ಆಡಂಬರದ ಕಾರ್ಯಕ್ರಮ ನಡೆಸದೆ, ಅದೇ ಹಣವನ್ನು ಹುತಾತ್ಮ ಯೋಧನ ಕುಟುಂಬಕ್ಕೆ ನೀಡಿದ್ದಾರೆ. ಶರಣಬಸವೇಶ್ವರರ ಸ್ಮರಣಿಕೆ ಜೊತೆಗೆ 3.40 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿ ದತ್ತಾತ್ರೇಯ ಪಾಟೀಲ್​ ರೇವೂರ, ಹುತಾತ್ಮ ಯೋಧನ ಕುಟುಂಬದಿಂದ ಆಶೀರ್ವಾದ ಪಡೆದರು. ಕಾರ್ಯಕ್ರಮದಲ್ಲಿ ಸೇಡಂ ಶಾಸಕ ರಾಜಕುಮಾರ್​ ಪಾಟೀಲ್​ ತೇಲ್ಕೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಲಬುರಗಿ: ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ ತಮ್ಮ ಹುಟ್ಟುಹಬ್ಬವನ್ನು ಈ ಬಾರಿ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.

ರೇವೂರ ಅವರು ಹುತಾತ್ಮ ಯೋಧ ಮಂಡ್ಯದ ಗುರು ಮಡಿವಾಳ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಬರ್ತಡೇ ಆಚರಿಸಿಕೊಂಡರು. ದಿ.ಚಂದ್ರಶೇಖರ ಪಾಟೀಲ್​ ರೇವೂರ ಅಭಿಮಾನಿ ಬಳಗದಿಂದ ನಗರದ ಸೂಪರ್ ಮಾರುಕಟ್ಟೆಯಲ್ಲಿ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿತ್ತು.

dattatreya-Financial-assistance-to-martyrs-guru family

ಆಡಂಬರದ ಕಾರ್ಯಕ್ರಮ ನಡೆಸದೆ, ಅದೇ ಹಣವನ್ನು ಹುತಾತ್ಮ ಯೋಧನ ಕುಟುಂಬಕ್ಕೆ ನೀಡಿದ್ದಾರೆ. ಶರಣಬಸವೇಶ್ವರರ ಸ್ಮರಣಿಕೆ ಜೊತೆಗೆ 3.40 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿ ದತ್ತಾತ್ರೇಯ ಪಾಟೀಲ್​ ರೇವೂರ, ಹುತಾತ್ಮ ಯೋಧನ ಕುಟುಂಬದಿಂದ ಆಶೀರ್ವಾದ ಪಡೆದರು. ಕಾರ್ಯಕ್ರಮದಲ್ಲಿ ಸೇಡಂ ಶಾಸಕ ರಾಜಕುಮಾರ್​ ಪಾಟೀಲ್​ ತೇಲ್ಕೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Intro:Body:



ಟಾಪ್​, ರಾಜ್ಯ



ಹುತಾತ್ಮ ಗುರು ಕುಟುಂಬಕ್ಕೆ ಆರ್ಥಿಕ ನೆರವು... ಶಾಸಕನಿಂದ ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ



ಕಲಬುರಗಿ: ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್​ ರೇವೂರ ತಮ್ಮ ಹುಟ್ಟುಹಬ್ಬವನ್ನು ಈ ಬಾರಿ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.



ರೇವೂರ ಅವರು ಹುತಾತ್ಮ ಯೋಧ ಮಂಡ್ಯದ ಗುರು ಮಡಿವಾಳ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಬರ್ತಡೇ ಆಚರಿಸಿಕೊಂಡರು. ದಿ.ಚಂದ್ರಶೇಖರ ಪಾಟೀಲ್​ ರೇವೂರ ಅಭಿಮಾನಿ ಬಳಗದಿಂದ ನಗರದ ಸೂಪರ್ ಮಾರುಕಟ್ಟೆಯಲ್ಲಿ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿತ್ತು.



ಆಡಂಬರದ ಕಾರ್ಯಕ್ರಮ ನಡೆಸದೆ, ಅದೇ ಹಣವನ್ನು ಹುತಾತ್ಮ ಯೋಧನ ಕುಟುಂಬಕ್ಕೆ ನೀಡಿದ್ದಾರೆ. ಶರಣಬಸವೇಶ್ವರರ ಸ್ಮರಣಿಕೆ ಜೊತೆಗೆ 3.40 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿ ದತ್ತಾತ್ರೇಯ ಪಾಟೀಲ್​ ರೇವೂರ, ಹುತಾತ್ಮ ಯೋಧನ ಕುಟುಂಬದಿಂದ ಆಶೀರ್ವಾದ ಪಡೆದರು. ಕಾರ್ಯಕ್ರಮದಲ್ಲಿ ಸೇಡಂ ಶಾಸಕ ರಾಜಕುಮಾರ್​ ಪಾಟೀಲ್​ ತೇಲ್ಕೂರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.