ETV Bharat / state

ಒಂದೇ ಬಾರಿ ಐದು ಶಾಲಾ ಮಕ್ಕಳು ದಿಢೀರ್ ನಾಪತ್ತೆ! - Mudhola Residential School

ಒಂದೇ ಬಾರಿ ಐದು ಶಾಲಾ ಮಕ್ಕಳು ದಿಢೀರ್ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ವಸತಿ ಶಾಲೆಯಲ್ಲಿ ನಡೆದಿದೆ.

ನಾಪತ್ತೆಯಾಗಿರುವ ಬಾಲಕರು
author img

By

Published : Oct 30, 2019, 7:46 AM IST

ಕಲಬುರಗಿ: ಒಂದೇ ಬಾರಿ ಐದು ಶಾಲಾ ಮಕ್ಕಳು ದಿಢೀರ್ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ವಸತಿ ಶಾಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಕೊತ್ತಪಲ್ಲಿ ಗ್ರಾಮದ ಅಂಕುಶ ಜಾಧವ್​(14), ಜಿತೇಲಾ ರಾಥೋಡ್​ (14), ಜೀತು ರಾಥೋಡ್​ (16), ಅರ್ಜುನ್ ರಾಥೋಡ್​ (14) ಹಾಗೂ ರವೀಂದ್ರ ರಾಥೋಡ್​ (14) ನಾಪತ್ತೆಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮುಧೋಳ ಪಿಐ ತಮ್ಮಾರಾಯ ಪಾಟೀಲ್, ತನಿಖೆ ಚುರುಕುಗೊಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮಕ್ಕಳು ಶಾಲೆ ಬಿಟ್ಟು ಬೆಂಗಳೂರು ಮುಂಬೈನತ್ತ ಹೋಗುವ ಆಲೋಚನೆಯಲ್ಲಿದ್ದರು ಎನ್ನಲಾಗಿದೆ.

ಮಕ್ಕಳ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತರೆ 9480803594 ಸಂಖ್ಯೆಗೆ ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ.

ಕಲಬುರಗಿ: ಒಂದೇ ಬಾರಿ ಐದು ಶಾಲಾ ಮಕ್ಕಳು ದಿಢೀರ್ ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ವಸತಿ ಶಾಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಕೊತ್ತಪಲ್ಲಿ ಗ್ರಾಮದ ಅಂಕುಶ ಜಾಧವ್​(14), ಜಿತೇಲಾ ರಾಥೋಡ್​ (14), ಜೀತು ರಾಥೋಡ್​ (16), ಅರ್ಜುನ್ ರಾಥೋಡ್​ (14) ಹಾಗೂ ರವೀಂದ್ರ ರಾಥೋಡ್​ (14) ನಾಪತ್ತೆಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮುಧೋಳ ಪಿಐ ತಮ್ಮಾರಾಯ ಪಾಟೀಲ್, ತನಿಖೆ ಚುರುಕುಗೊಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮಕ್ಕಳು ಶಾಲೆ ಬಿಟ್ಟು ಬೆಂಗಳೂರು ಮುಂಬೈನತ್ತ ಹೋಗುವ ಆಲೋಚನೆಯಲ್ಲಿದ್ದರು ಎನ್ನಲಾಗಿದೆ.

ಮಕ್ಕಳ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತರೆ 9480803594 ಸಂಖ್ಯೆಗೆ ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ.

Intro:ಕಲಬುರಗಿ: ಐದು ಜನ ಶಾಲಾಮಕ್ಕಳು ದಿಡೀರ್ ನಾಪತ್ತೆಯಾಗಿರುವ ಘಟನೆ ಸೇಡಂ ತಾಲೂಕಿನ ಮುಧೋಳ ವಸತಿ ಶಾಲೆಯಲ್ಲಿ ನಡೆದಿದೆ.Body:ಮುಧೋಳ ಸರ್ಕಾರಿ ವಸತಿ ನಿಲಯದ ವಿದ್ಯಾರ್ಥಿಗಳಾದ ಕೊತ್ತಪಲ್ಲಿ ಗ್ರಾಮದ ಅಂಕುಶ ಜಾಧವ (14), ಜಿತೇಲಾ ರಾಥೋಡ (14), ಜೀತು ರಾಠೋಡ (16), ಅರ್ಜುನ್ ರಾಥೋಡ (14) ಹಾಗೂ ರವೀಂದ್ರ ರಾಥೋಡ (14) ನಾಪತ್ತೆಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಮುಧೋಳ ಪಿಐ ತಮ್ಮಾರಾಯ ಪಾಟೀಲ್ ತನಿಖೆ ಚುರುಕುಗೊಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮಕ್ಕಳು ಶಾಲೆ ಬಿಟ್ಟು ಬೆಂಗಳೂರು ಮುಂಬೈನತ್ತ ಹೋಗುವ ಆಲೋಚನೆಯಲ್ಲಿದ್ದರು ಎನ್ನಲಾಗಿದೆ. Conclusion:ಮಕ್ಕಳ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತರೆ 9480803594 ಸಂಖ್ಯೆಗೆ ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.