ETV Bharat / state

ಎಗ್​ರೈಸ್​ ತಿಂದ ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ಮಚ್ಚು ಬೀಸಿದ ರೌಡಿ ಶೀಟರ್! - ಹಣ ಕೇಳಿದ್ದಕ್ಕೆ ಮಚ್ಚು ಬೀಸಿದ ರೌಡಿ ಶೀಟರ್

ನಗರದ ಅಂಗಡಯೊಂದರಲ್ಲಿ 2-3 ತಿಂಗಳಿಂದ ಎಗ್​ರೈಸ್​ ತಿಂದ್ದು, ದುಡ್ಡು ಕೊಟ್ಟಿರಲ್ಲಿಲ್ಲ. ಹೀಗಾಗಿ ಅಂಗಡಿ ಮಾಲೀಕ ಸಿದ್ದಲಿಂಗಪ್ಪ ಚಿನ್ನಿಕಟ್ಟಿ ಹಣ ಕೇಳಿದ್ದರು. ಈ ವೇಳೆ ಫಕ್ಕಿರೇಶ್ ತನ್ನಲ್ಲಿದ್ದ ಮಚ್ಚಿನಿಂದ ಅಂಗಡಿಯಲ್ಲಿದ್ದ ಮೊಟ್ಟೆ ಸೇರಿದಂತೆ ಇತರ ಸಾಮಾಗ್ರಿಗಳನ್ನು ಹಾಳು ಮಾಡಿದ್ದಾನೆ.

Rowdy Sheeter attacked on shop owner for asking  egg rice money
ಎಗ್​ರೈಸ್​ ತಿಂದ ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ಮೇಲೆ ಹಲ್ಲೆ
author img

By

Published : Apr 6, 2021, 5:00 AM IST

ಹಾವೇರಿ : ಎಗ್​ರೈಸ್​ ತಿಂದ ಹಣ ಕೇಳಿದ್ದಕ್ಕೆ ರೌಡಿ ಶೀಟರ್ ಓರ್ವ ಅಂಗಡಿ ಮಾಲೀಕನ ಮೇಲೆ ಮಚ್ಚು ಬೀಸಲು ಮುಂದಾದ ಘಟನೆ ರಾಣೆಬೆನ್ನೂರಲ್ಲಿ ನಡೆದಿದೆ.

ಫಕ್ಕಿರೇಶ ಅಂಗಡಿ ಮಚ್ಚು ಬೀಸಿದ ರೌಡಿ ಶೀಟರ್​. ಈತನ ಮೇಲೆ ವಿವಿಧ ಠಾಣೆಗಳಲ್ಲಿ 19 ಪ್ರಕರಣಗಳಿವೆ. ನಗರದ ಅಂಗಡಯೊಂದರಲ್ಲಿ 2-3 ತಿಂಗಳಿಂದ ಎಗ್​ರೈಸ್​ ತಿಂದ್ದು, ದುಡ್ಡು ಕೊಟ್ಟಿರಲ್ಲಿಲ್ಲ. ಹೀಗಾಗಿ ಅಂಗಡಿ ಮಾಲೀಕ ಸಿದ್ದಲಿಂಗಪ್ಪ ಚಿನ್ನಿಕಟ್ಟಿ ಹಣ ಕೇಳಿದ್ದರು. ಈ ವೇಳೆ ಫಕ್ಕಿರೇಶ್ ತನ್ನಲ್ಲಿದ್ದ ಮಚ್ಚಿನಿಂದ ಅಂಗಡಿಯಲ್ಲಿದ್ದ ಮೊಟ್ಟೆ ಸೇರಿದಂತೆ ಇತರ ಸಾಮಾಗ್ರಿಗಳನ್ನು ಹಾಳು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಅಂಗಡಿ ಮಾಲೀಕನಿಗೆ ಮಚ್ಚು ಬೀಸಿದ ರೌಡಿ ಶೀಟರ್

ಓದಿ : ಪ್ರೇಯಸಿಯನ್ನ ಹಾಸ್ಟೆಲ್‌ಗೆ ಕರೆಯಿಸಿಕೊಂಡ.. ಆಕೆಯನ್ನ ಮರಳಿ ಕಳುಹಿಸಲು ಹೋಗಿ ಪ್ರಾಣ ಕಳ್ಕೊಂಡ

ಫಕ್ಕಿರೇಶ್‌ ಕೈಯಲ್ಲಿ ಮಚ್ಚು ನೋಡಿ ಹೆದರಿದ್ದರು, ಈ ವೇಳೆ ಅದೇ ದಾರಿಯಲ್ಲಿ ಸಾಗುತ್ತಿದ್ದ ರಾಣೆಬೆನ್ನೂರು ಸಿಪಿಐ ಭಾಗ್ಯವಂತಿ ಪೊಲೀಸ್ ಸಿಬ್ಬಂದಿಯೊಂದಿಗೆ ಆಗಮಿಸಿ ಫಕ್ಕಿರೇಶ್‌ನನ್ನ ಹಿಡಿದಿದ್ದಾರೆ. ಆತನ ಕೈಯಲ್ಲಿದ್ದ ಮಚ್ಚು ಕಿತ್ತೆಸೆದು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ರಾಣೆಬೆನ್ನೂರು ನಗರದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ಇಂತವರ ಪುಂಡಾಟಿಕೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಹಾವೇರಿ : ಎಗ್​ರೈಸ್​ ತಿಂದ ಹಣ ಕೇಳಿದ್ದಕ್ಕೆ ರೌಡಿ ಶೀಟರ್ ಓರ್ವ ಅಂಗಡಿ ಮಾಲೀಕನ ಮೇಲೆ ಮಚ್ಚು ಬೀಸಲು ಮುಂದಾದ ಘಟನೆ ರಾಣೆಬೆನ್ನೂರಲ್ಲಿ ನಡೆದಿದೆ.

ಫಕ್ಕಿರೇಶ ಅಂಗಡಿ ಮಚ್ಚು ಬೀಸಿದ ರೌಡಿ ಶೀಟರ್​. ಈತನ ಮೇಲೆ ವಿವಿಧ ಠಾಣೆಗಳಲ್ಲಿ 19 ಪ್ರಕರಣಗಳಿವೆ. ನಗರದ ಅಂಗಡಯೊಂದರಲ್ಲಿ 2-3 ತಿಂಗಳಿಂದ ಎಗ್​ರೈಸ್​ ತಿಂದ್ದು, ದುಡ್ಡು ಕೊಟ್ಟಿರಲ್ಲಿಲ್ಲ. ಹೀಗಾಗಿ ಅಂಗಡಿ ಮಾಲೀಕ ಸಿದ್ದಲಿಂಗಪ್ಪ ಚಿನ್ನಿಕಟ್ಟಿ ಹಣ ಕೇಳಿದ್ದರು. ಈ ವೇಳೆ ಫಕ್ಕಿರೇಶ್ ತನ್ನಲ್ಲಿದ್ದ ಮಚ್ಚಿನಿಂದ ಅಂಗಡಿಯಲ್ಲಿದ್ದ ಮೊಟ್ಟೆ ಸೇರಿದಂತೆ ಇತರ ಸಾಮಾಗ್ರಿಗಳನ್ನು ಹಾಳು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಅಂಗಡಿ ಮಾಲೀಕನಿಗೆ ಮಚ್ಚು ಬೀಸಿದ ರೌಡಿ ಶೀಟರ್

ಓದಿ : ಪ್ರೇಯಸಿಯನ್ನ ಹಾಸ್ಟೆಲ್‌ಗೆ ಕರೆಯಿಸಿಕೊಂಡ.. ಆಕೆಯನ್ನ ಮರಳಿ ಕಳುಹಿಸಲು ಹೋಗಿ ಪ್ರಾಣ ಕಳ್ಕೊಂಡ

ಫಕ್ಕಿರೇಶ್‌ ಕೈಯಲ್ಲಿ ಮಚ್ಚು ನೋಡಿ ಹೆದರಿದ್ದರು, ಈ ವೇಳೆ ಅದೇ ದಾರಿಯಲ್ಲಿ ಸಾಗುತ್ತಿದ್ದ ರಾಣೆಬೆನ್ನೂರು ಸಿಪಿಐ ಭಾಗ್ಯವಂತಿ ಪೊಲೀಸ್ ಸಿಬ್ಬಂದಿಯೊಂದಿಗೆ ಆಗಮಿಸಿ ಫಕ್ಕಿರೇಶ್‌ನನ್ನ ಹಿಡಿದಿದ್ದಾರೆ. ಆತನ ಕೈಯಲ್ಲಿದ್ದ ಮಚ್ಚು ಕಿತ್ತೆಸೆದು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ರಾಣೆಬೆನ್ನೂರು ನಗರದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರು ಇಂತವರ ಪುಂಡಾಟಿಕೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.