ETV Bharat / state

ರಾಣೆಬೆನ್ನೂರು: ಕರ್ನಾಟಕ ವೈಭವದಲ್ಲಿ ಗಮನ ಸೆಳೆದ ಮೆರವಣಿಗೆ - Artists depicting Karnataka culture

ಕರ್ನಾಟಕ ವೈಭವ ನಿಮಿತ್ತ ಬೆಳಗ್ಗೆ ನಗರದಲ್ಲಿ ಸಂಭ್ರಮ ಸಡಗರದಿಂದ ಕರ್ನಾಟಕ ಸಂಸ್ಕೃತಿ ಬಿಂಬಿಸುವ ವಿವಿಧ ಕಲಾತಂಡಗಳಿಂದ ಮೆರವಣಿಗೆ ಕಣ್ಮನಸೆಳೆಯಿತು.

Ranebennur: Karnataka cultural rally that caught the attention of people
ರಾಣೆಬೆನ್ನೂರು: ಕರ್ನಾಟಕ ವೈಭವದಲ್ಲಿ ಗಮನ ಸೆಳೆದ ಮೆರವಣಿಗೆ
author img

By

Published : Jan 17, 2020, 4:52 PM IST

ರಾಣೆಬೆನ್ನೂರು: ಕರ್ನಾಟಕ ವೈಭವ ನಿಮಿತ್ತ ಬೆಳಗ್ಗೆ ನಗರದಲ್ಲಿ ಸಂಭ್ರಮ ಸಡಗರದಿಂದ ಕರ್ನಾಟಕ ಸಂಸ್ಕೃತಿ ಬಿಂಬಿಸುವ ವಿವಿಧ ಕಲಾತಂಡಗಳಿಂದ ಮೆರವಣಿಗೆ ಕಣ್ಮನಸೆಳೆಯಿತು.

ರಾಣೆಬೆನ್ನೂರು: ಕರ್ನಾಟಕ ವೈಭವದಲ್ಲಿ ಗಮನ ಸೆಳೆದ ಮೆರವಣಿಗೆ

ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ಮೆರವಣಿಗೆಗೆ ಚಾಲನೆ ನೀಡಿದರು. ಅನಂತರ ನಗರದ ರಾಜರಾಜೇಶ್ವರಿ ಮಹಾವಿದ್ಯಾಲಯದ ಆವರಣದಿಂದ ಆರಂಭವಾದ ಮೆರವಣಿಗೆ ಕೋರ್ಟ್ ವೃತ್ತ, ಪೋಸ್ಟ್ ವೃತ್ತ, ಎಂ.ಜಿ. ರಸ್ತೆ, ಕುರುಬಗೇರಿ ವೃತ್ತ, ಪಿ.ಬಿ. ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮರಳಿ ವೇದಿಕೆಗೆ ಆಗಮಿಸಿತು.

ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳು ಜನಪದ ಕಲೆಗಳಾದ ಜಗ್ಗಲಗಿ, ಸಮಾಳ, ದೊಡ್ಳುಕುಣಿತ, ಹುಲಿ ಕುಣಿತ, ಮಹಿಳೆಯರ ಡೊಳ್ಳು ಕುಣಿತ, ಬೇಡರ ಕುಣಿತ, ನವಿಲು ಕುಣಿತ, ಗೊಂಬೆ ಕುಣಿತ, ಹಲಗೆ, ಭಜಂತ್ರಿ, ಕರಡಿ ಮಜಲುಗಳನ್ನು ಪ್ರದರ್ಶಿಸಿ ಮೆರವಣಿಗೆಗೆ ಇನ್ನಷ್ಟು ಮೆರಗು ನೀಡಿದವು.

ರಾಣೆಬೆನ್ನೂರು: ಕರ್ನಾಟಕ ವೈಭವ ನಿಮಿತ್ತ ಬೆಳಗ್ಗೆ ನಗರದಲ್ಲಿ ಸಂಭ್ರಮ ಸಡಗರದಿಂದ ಕರ್ನಾಟಕ ಸಂಸ್ಕೃತಿ ಬಿಂಬಿಸುವ ವಿವಿಧ ಕಲಾತಂಡಗಳಿಂದ ಮೆರವಣಿಗೆ ಕಣ್ಮನಸೆಳೆಯಿತು.

ರಾಣೆಬೆನ್ನೂರು: ಕರ್ನಾಟಕ ವೈಭವದಲ್ಲಿ ಗಮನ ಸೆಳೆದ ಮೆರವಣಿಗೆ

ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ಮೆರವಣಿಗೆಗೆ ಚಾಲನೆ ನೀಡಿದರು. ಅನಂತರ ನಗರದ ರಾಜರಾಜೇಶ್ವರಿ ಮಹಾವಿದ್ಯಾಲಯದ ಆವರಣದಿಂದ ಆರಂಭವಾದ ಮೆರವಣಿಗೆ ಕೋರ್ಟ್ ವೃತ್ತ, ಪೋಸ್ಟ್ ವೃತ್ತ, ಎಂ.ಜಿ. ರಸ್ತೆ, ಕುರುಬಗೇರಿ ವೃತ್ತ, ಪಿ.ಬಿ. ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮರಳಿ ವೇದಿಕೆಗೆ ಆಗಮಿಸಿತು.

ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳು ಜನಪದ ಕಲೆಗಳಾದ ಜಗ್ಗಲಗಿ, ಸಮಾಳ, ದೊಡ್ಳುಕುಣಿತ, ಹುಲಿ ಕುಣಿತ, ಮಹಿಳೆಯರ ಡೊಳ್ಳು ಕುಣಿತ, ಬೇಡರ ಕುಣಿತ, ನವಿಲು ಕುಣಿತ, ಗೊಂಬೆ ಕುಣಿತ, ಹಲಗೆ, ಭಜಂತ್ರಿ, ಕರಡಿ ಮಜಲುಗಳನ್ನು ಪ್ರದರ್ಶಿಸಿ ಮೆರವಣಿಗೆಗೆ ಇನ್ನಷ್ಟು ಮೆರಗು ನೀಡಿದವು.

Intro:Kn_rnr_03_Karnataka_vaibhav_meravangi_kac10001.

ಕರ್ನಾಟಕ ವೈಭವದಲ್ಲಿ ಗಮನ ಸೆಳೆದ ಮೆರವಣಿಗೆ.

ರಾಣೆಬೆನ್ನೂರ: ಕರ್ನಾಟಕ ವೈಭವ ನಿಮಿತ್ತ ಬೆಳಗ್ಗೆ ನಗರದಲ್ಲಿ ಸಂಭ್ರಮ ಸಡಗರದಿಂದ ಕರ್ನಾಟಕ ಸಂಸ್ಕೃತಿ ಬಿಂಬಿಸುವ ವಿವಿಧ ಕಲಾತಂಡಗಳಿಂದ ಮೆರವಣಿಗೆ ನಡೆಸಲಾಯಿತು.
Body:ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ಮೆರವಣಿಗೆಗೆ ಚಾಲನೆ ನೀಡಿದರು.
ಇಲ್ಲಿಯ ರಾಜರಾಜೇಶ್ವರಿ ಮಹಾವಿದ್ಯಾಲಯದ ಆವರಣದಿಂದ ಆರಂಭವಾದ ಮೆರವಣಿಗೆ ಕೋರ್ಟ್ ವೃತ್ತ, ಪೋಸ್ಟ್ ವೃತ್ತ, ಎಂ.ಜಿ. ರಸ್ತೆ, ಕುರುಬಗೇರಿ ವೃತ್ತ, ಪಿ.ಬಿ. ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಮರಳಿ ವೇದಿಕೆಗೆ ಆಮಿಸಿತು.
ಜಗ್ಗಲಗಿ, ಸಮಾಳ, ದೊಡ್ಳುಕುಣಿತ, ಹುಲಿ ಕುಣಿತ, ಮಹಿಳೆಯರ ಡೊಳ್ಳು ಕುಣಿತ, ಬೇಡರ ಕುಣಿತ, ನವಿಲು ಕುಣಿತ, ಗೊಂಬೆ ಕುಣಿತ, ಹಲಗೆ, ಭಜಂತ್ರಿ, ಕರಡಿ ಮಜಲು ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಕಲಾತಂಡಗಳು ಮೆರವಣಿಯಲ್ಲಿ ಪಾಲ್ಗೊಂಡು ಮೆರಗು ನೀಡಿದವು.
Conclusion:ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಪ್ರಜ್ಞಾ ಪ್ರವಾಹ ಸಂಯೋಜಕ ಜೆ. ನಂದಕುಮಾರ, ಕುಲಪತಿಗಳಾದ ಸಿದ್ಧು ಅಲಗೂರ್, ಎಸ್.ಸಿ. ರಮೇಶ, ಶರಣಪ್ಪ ಹಲಸೆ, ಡಿ.ಬಿ. ನಾಯ್ಕ್, ಎಂ. ರಾಮಚಂದ್ರಗೌಡ, ಎ.ಎಸ್. ಶಿರಾಳಶೆಟ್ಟಿ, ಸುರೇಶ ನಾಡಗೌಡರ, ಪ್ರಮುಖರಾದ ವಿ.ಪಿ. ಲಿಂಗನಗೌಡ್ರ, ಬಿ.ಪಿ. ವೀರಭದ್ರಪ್ಪ, ಡಾ. ಎಸ್.ಜಿ. ವೈದ್ಯ, ಮಲ್ಲಣ್ಣ ಅಂಗಡಿ, ಮುರಿಗೆಪ್ಪ ಶೆಟ್ಟಿ, ಬಸವರಾಜ ಹುಲ್ಲತ್ತಿ ಹಾಗೂ ವಿವಿಧ ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.