ETV Bharat / state

ಸಿದ್ದರಾಮಯ್ಯ ಆಗೋದಿಲ್ಲ ಅಂದಿದ್ದೆಲ್ಲ ಆಗುತ್ತಿದೆ: ಕೆ.ಎಸ್.ಈಶ್ವರಪ್ಪ ವ್ಯಂಗ್ಯ

ಸಿದ್ದರಾಮಯ್ಯ ಆಗೋದಿಲ್ಲ ಅಂದಿದ್ದೆಲ್ಲ ಆಗುತ್ತಿದೆ. ಹಿರೇಕೆರೂರಲ್ಲಿ ಬಿ.ಸಿ.ಪಾಟೀಲ್ ಗೆದ್ದೇ ಗೆಲ್ಲುತ್ತಾರೆ ಬೇಕಾದ್ರೆ ಬರೆದಿಟ್ಟುಕೊಳ್ಳಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

author img

By

Published : Nov 27, 2019, 11:57 PM IST

ks eshwarappa talks about siddaramaiah,ಸಿದ್ದರಾಮಯ್ಯ ಬಗ್ಗೆ ಈಶ್ವರಪ್ಪ ಹೇಳಿಕೆ
ಕೆ.ಎಸ್.ಈಶ್ವರಪ್ಪ

ಹಾವೇರಿ: ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗೋದಿಲ್ಲ ಅಂದ್ರು. ಅವರನ್ನೆ ಕರೆದುಕೊಂಡು ಬಂದು ಸಿಎಂ ಸ್ಥಾನದಲ್ಲಿ ಕೂರಿಸೋ ಹಣೆಬರಹ ಸಿದ್ದರಾಮಯ್ಯಗೆ ಬಂತು. ಯಡಿಯೂರಪ್ಪ ಸಿಎಂ ಆಗೋದಿಲ್ಲ ಅಂದ್ರು. ಈಗ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಆಗೋದಿಲ್ಲ ಅಂದಿದ್ದೆಲ್ಲ ಆಗುತ್ತಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಕೆ.ಎಸ್.ಈಶ್ವರಪ್ಪ, ಸಚಿವ

ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ, ಅರಳೀಕಟ್ಟಿ ಗ್ರಾಮದಲ್ಲಿ ಮಾತನಾಡಿರುವ ಅವರು, ಹಿರೇಕೆರೂರಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್​ ಸೋಲುತ್ತಾರೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಬಿ.ಸಿ.ಪಾಟೀಲ್ ಮೂವತ್ತರಿಂದ ಮೂವತ್ತೈದು ಸಾವಿರ ಲೀಡ್​ನಲ್ಲಿ ಗೆಲ್ಲುತ್ತಾರೆ, ಬೇಕಾದ್ರೆ ನನ್ನ ಮಾತನ್ನು ಬರೆದಿಟ್ಟುಕೊಳ್ಳಿ ಎಂದರು.

ನೀವು ಎಂಎಲ್ಎ ಅಥವಾ ಯಡಿಯೂರಪ್ಪಗೆ ವೋಟು ಕೊಡುತ್ತಿಲ್ಲ. ಮಂತ್ರಿಗೆ ವೋಟು ಕೊಡುತ್ತಿದ್ದೀರ. ವೋಟು ಕೊಟ್ಟ ಮರುದಿನವೇ ಬಿ.ಸಿ.ಪಾಟೀಲ್ ಮಂತ್ರಿಯಾಗುತ್ತಾರೆ ಎಂದು ಭರವಸೆ ನೀಡಿದರು. ಜೊತೆಗೆ ಮೂರೂವರೆ ವರ್ಷ ಯಡಿಯೂರಪ್ಪ ಸಿಎಂ ಆಗಿರುತ್ತಾರೆ. ಇಷ್ಟು ದಿನ ಕುಮಾರಸ್ವಾಮಿ, ಸಿದ್ದರಾಮಯ್ಯ ಅನ್ನೋ ಗೊಂದಲ ನೋಡಿದ್ದೀರಿ. ಈಗ ಕಾಂಗ್ರೆಸ್‌ನವರು ಒಂದಾಗಿದ್ದೇವೆ ಅಂತಿದ್ದಾರೆ. ಈಗ ರಾಜ್ಯದಲ್ಲಿ ಪ್ರವಾಸ ಮಾಡುತ್ತಿರೋದು ಸಿದ್ದರಾಮಯ್ಯ ಒಬ್ಬರೇ ಎಂದಿದ್ದಾರೆ

ಜೆಡಿಎಸ್​ನಿಂದ ಮೂಲೆ ಸೇರಿದ್ದ ಸಿದ್ದರಾಮಯ್ಯರನ್ನ ಕಾಂಗ್ರೆಸ್‌ಗೆ ಕರೆತಂದವರು ವಿಶ್ವನಾಥ‌್​. ಆದರೆ, ಸಿದ್ದರಾಮಯ್ಯ ಕಾಂಗ್ರೆಸ್​ನಿಂದ ವಿಶ್ವನಾಥ್​ ಅವರನ್ನು ಹೊರಹಾಕಿದರು. ಈ ರೀತಿ ಮೋಸ‌ ಮಾಡೋದು ನ್ಯಾಯನಾ ಎಂದು ಪ್ರಶ್ನೆ ಮಾಡಿದ್ದಾರೆ.

ಹಾವೇರಿ: ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗೋದಿಲ್ಲ ಅಂದ್ರು. ಅವರನ್ನೆ ಕರೆದುಕೊಂಡು ಬಂದು ಸಿಎಂ ಸ್ಥಾನದಲ್ಲಿ ಕೂರಿಸೋ ಹಣೆಬರಹ ಸಿದ್ದರಾಮಯ್ಯಗೆ ಬಂತು. ಯಡಿಯೂರಪ್ಪ ಸಿಎಂ ಆಗೋದಿಲ್ಲ ಅಂದ್ರು. ಈಗ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಆಗೋದಿಲ್ಲ ಅಂದಿದ್ದೆಲ್ಲ ಆಗುತ್ತಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಕೆ.ಎಸ್.ಈಶ್ವರಪ್ಪ, ಸಚಿವ

ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ, ಅರಳೀಕಟ್ಟಿ ಗ್ರಾಮದಲ್ಲಿ ಮಾತನಾಡಿರುವ ಅವರು, ಹಿರೇಕೆರೂರಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್​ ಸೋಲುತ್ತಾರೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಬಿ.ಸಿ.ಪಾಟೀಲ್ ಮೂವತ್ತರಿಂದ ಮೂವತ್ತೈದು ಸಾವಿರ ಲೀಡ್​ನಲ್ಲಿ ಗೆಲ್ಲುತ್ತಾರೆ, ಬೇಕಾದ್ರೆ ನನ್ನ ಮಾತನ್ನು ಬರೆದಿಟ್ಟುಕೊಳ್ಳಿ ಎಂದರು.

ನೀವು ಎಂಎಲ್ಎ ಅಥವಾ ಯಡಿಯೂರಪ್ಪಗೆ ವೋಟು ಕೊಡುತ್ತಿಲ್ಲ. ಮಂತ್ರಿಗೆ ವೋಟು ಕೊಡುತ್ತಿದ್ದೀರ. ವೋಟು ಕೊಟ್ಟ ಮರುದಿನವೇ ಬಿ.ಸಿ.ಪಾಟೀಲ್ ಮಂತ್ರಿಯಾಗುತ್ತಾರೆ ಎಂದು ಭರವಸೆ ನೀಡಿದರು. ಜೊತೆಗೆ ಮೂರೂವರೆ ವರ್ಷ ಯಡಿಯೂರಪ್ಪ ಸಿಎಂ ಆಗಿರುತ್ತಾರೆ. ಇಷ್ಟು ದಿನ ಕುಮಾರಸ್ವಾಮಿ, ಸಿದ್ದರಾಮಯ್ಯ ಅನ್ನೋ ಗೊಂದಲ ನೋಡಿದ್ದೀರಿ. ಈಗ ಕಾಂಗ್ರೆಸ್‌ನವರು ಒಂದಾಗಿದ್ದೇವೆ ಅಂತಿದ್ದಾರೆ. ಈಗ ರಾಜ್ಯದಲ್ಲಿ ಪ್ರವಾಸ ಮಾಡುತ್ತಿರೋದು ಸಿದ್ದರಾಮಯ್ಯ ಒಬ್ಬರೇ ಎಂದಿದ್ದಾರೆ

ಜೆಡಿಎಸ್​ನಿಂದ ಮೂಲೆ ಸೇರಿದ್ದ ಸಿದ್ದರಾಮಯ್ಯರನ್ನ ಕಾಂಗ್ರೆಸ್‌ಗೆ ಕರೆತಂದವರು ವಿಶ್ವನಾಥ‌್​. ಆದರೆ, ಸಿದ್ದರಾಮಯ್ಯ ಕಾಂಗ್ರೆಸ್​ನಿಂದ ವಿಶ್ವನಾಥ್​ ಅವರನ್ನು ಹೊರಹಾಕಿದರು. ಈ ರೀತಿ ಮೋಸ‌ ಮಾಡೋದು ನ್ಯಾಯನಾ ಎಂದು ಪ್ರಶ್ನೆ ಮಾಡಿದ್ದಾರೆ.

Intro:ಹಾವೇರಿ ಜಿಲ್ಲೆ ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಮತಯಾಚನೆ ನಡೆಸಿದರು.
ಹಿರೇಕೆರೂರು
ಕ್ಷೇತ್ರ ವ್ಯಾಪ್ತಿಯ ಅರಳೀಕಟ್ಟಿ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು

ಸಿದ್ದರಾಮಯ್ಯ ಆಗೋದಿಲ್ಲ ಅಂದಿದ್ದೆಲ್ಲ ಆಗುತ್ತಿದೆ ಎಂದು ವ್ಯಂಗ್ಯವಾಡಿದರು.
ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗೋದಿಲ್ಲ ಅಂದ್ರು.
ಅವರನ್ನೆ ಕರ್ಕೊಂಡು ಬಂದು ಸಿಎಂ ಸ್ಥಾನದಲ್ಲಿ ಕೂರಿಸೋ ಹಣೆಬರಹ ಸಿದ್ದರಾಮಯ್ಯಗೆ ಬಂತು.
ಯಡಿಯೂರಪ್ಪ ಸಿಎಂ ಆಗೋದಿಲ್ಲ ಅಂದ್ರು.
ಈಗ ಯಡಿಯೂರಪ್ಪ ಸಿಎಂ ಆಗಿದ್ದಾರೆ.
ಹಿರೇಕೆರೂರಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಸೋಲ್ತಾರೆ ಅಂದಿದ್ದಾರೆ.
ಬರೆದಿಟ್ಟುಕೊಳ್ಳಿ ಬಿ.ಸಿ.ಪಾಟೀಲ ಮೂವತ್ತರಿಂದ ಮೂವತ್ತೈದು ಸಾವಿರ ಲೀಡಲ್ಲಿ ಗೆಲ್ತಾರೆ.
ನೀವು ಎಂಎಲ್ಎ ಅಥವಾ ಯಡಿಯೂರಪ್ಪಗೆ ವೋಟು ಕೊಡ್ತಿಲ್ಲ.
ಮಂತ್ರಿಗೆ ವೋಟು ಕೊಡ್ತಿದ್ದೀರಿ.
ವೋಟು ಕೊಟ್ಟ ಮರುದಿನವೆ ಬಿ.ಸಿ.ಪಾಟೀಲ್ ಮಂತ್ರಿಯಾಗುತ್ತಾರೆ ಎಂದು ಭರವಸೆ ನೀಡಿದರು.
ಜೊತೆಗೆ ಮೂರೂವರೆ ವರ್ಷ ಯಡಿಯೂರಪ್ಪ ಸಿಎಂ ಆಗಿರ್ತಾರೆ.
ಇಷ್ಟು ದಿನ ಕುಮಾರಸ್ವಾಮಿ, ಸಿದ್ದರಾಮಯ್ಯ ಅನ್ನೋ ಗೊಂದಲ ನೋಡಿದ್ದೀರಿ.
ಈಗ ಕಾಂಗ್ರೆಸ್ ನವರು ಒಂದಾಗಿದ್ದೇವೆ ಅಂತಿದ್ದಾರೆ.
ಈಗ ರಾಜ್ಯದಲ್ಲಿ ಪ್ರವಾಸ ಮಾಡ್ತಿರೋದು ಒಬ್ಬರೆ‌ ಅಂತಾ ಸಿದ್ದರಾಮಯ್ಯ ವಿರುದ್ಧ ವಿರುದ್ದ ಈಶ್ವರಪ್ಪಾ ಕುಟುಕಿದರು.
ಜೆಡಿಎಸ್ ನಿಂದ ಮೂಲೆ ಸೇರಿದ್ದ ಸಿದ್ದರಾಮಯ್ಯರನ್ನ ಕಾಂಗ್ರೆಸ್ ಗೆ ಕರೆತಂದವರು ವಿಶ್ವನಾಥ‌
ಆದ್ರೆ ಸಿದ್ದರಾಮಯ್ಯ ಕಾಂಗ್ರೆಸ್ ನಿಂದ ವಿಶ್ವನಾಥರನ್ನ ಹೊರಹಾಕಿದ್ರು. ಈ ರೀತಿ
ಮೋಸ‌ ಮಾಡೋದು ನ್ಯಾಯಾನಾ ಎಂದು ಮತದಾರರನ್ನ ಪ್ರಶ್ನಿಸಿದರು. ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.Body:sameConclusion:same
ETV Bharat Logo

Copyright © 2024 Ushodaya Enterprises Pvt. Ltd., All Rights Reserved.