ETV Bharat / state

ಇಂದಿರಾ ಕ್ಯಾಂಟೀನ್‌ ದುರುಪಯೋಗ ಆರೋಪ: ಊಟ, ಉಪಹಾರಕ್ಕೆ ಹಣ ನಿಗದಿ

author img

By

Published : Apr 4, 2020, 9:44 PM IST

ಇಂದಿರಾ ಕ್ಯಾಂಟೀನ್‌ ಆಹಾರದಲ್ಲಿ ದುರುಪಯೋಗ ಕೇಳಿ ಬಂದ ಹಿನ್ನೆಲೆಯಲ್ಲಿ ಇಂದಿನಿಂದ ಊಟ ಮತ್ತು ಉಪಹಾರ ವಿತರಣೆಗೆ ಹಣ ನಿಗದಿ ಮಾಡಿ ಸರ್ಕಾರ ಆದೇಶಿಸಿದೆ.

Indira Canteen misappropriation: Govt
ಇಂದಿರಾ ಕ್ಯಾಂಟೀನ್‌ ದುರುಪಯೋಗ: ಹಣ ನಿಗಧಿ ಪಡಿಸಿ ಸರ್ಕಾರ ಆದೇಶ

ಹಾವೇರಿ: ಭಾರತ ಲಾಕ್​ಡೌನ್‌ ಹಿನ್ನೆಲೆ ಸರ್ಕಾರ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಉಪಹಾರ, ಊಟ ವಿತರಿಸುವಂತೆ ಆದೇಶಿಸಿತ್ತು.

ಇಂದಿರಾ ಕ್ಯಾಂಟೀನ್‌ ದುರುಪಯೋಗ: ಹಣ ನಿಗದಿಪಡಿಸಿ ಸರ್ಕಾರ ಆದೇಶ

ಆದರೆ ಸ್ಥಳೀಯ ಜನರಿಂದ ದುರುಪಯೋಗ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಂದಿನಿಂದ ಊಟ ಮತ್ತು ಉಪಹಾರ ವಿತರಣೆಗೆ ಹಣ ನಿಗದಿ ಮಾಡಿ ಸರ್ಕಾರ ಆದೇಶಿಸಿದೆ. ಉಪಹಾರಕ್ಕೆ 5 ರೂ. ಮತ್ತು ಊಟಕ್ಕೆ 10 ರೂ. ದರ ನಿಗದಿ ಮಾಡಲಾಗಿದೆ.

ಹಾವೇರಿ: ಭಾರತ ಲಾಕ್​ಡೌನ್‌ ಹಿನ್ನೆಲೆ ಸರ್ಕಾರ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತವಾಗಿ ಉಪಹಾರ, ಊಟ ವಿತರಿಸುವಂತೆ ಆದೇಶಿಸಿತ್ತು.

ಇಂದಿರಾ ಕ್ಯಾಂಟೀನ್‌ ದುರುಪಯೋಗ: ಹಣ ನಿಗದಿಪಡಿಸಿ ಸರ್ಕಾರ ಆದೇಶ

ಆದರೆ ಸ್ಥಳೀಯ ಜನರಿಂದ ದುರುಪಯೋಗ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಂದಿನಿಂದ ಊಟ ಮತ್ತು ಉಪಹಾರ ವಿತರಣೆಗೆ ಹಣ ನಿಗದಿ ಮಾಡಿ ಸರ್ಕಾರ ಆದೇಶಿಸಿದೆ. ಉಪಹಾರಕ್ಕೆ 5 ರೂ. ಮತ್ತು ಊಟಕ್ಕೆ 10 ರೂ. ದರ ನಿಗದಿ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.