ETV Bharat / state

ದೆಹಲಿಯಿಂದ ಬಂದ ಹಾವೇರಿಯ 12 ಜನ: ಎಲ್ಲರ ಗಂಟಲು ದ್ರವ, ರಕ್ತದ ಮಾದರಿ ಪರೀಕ್ಷೆ

author img

By

Published : Apr 4, 2020, 10:33 PM IST

ಇತ್ತೀಚೆಗೆ ದೆಹಲಿಯಿಂದ ವಾಪಸಾದ 12 ಜನರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದರು.

DHO dr rajendra doddamani
ಆರೋಗ್ಯಾಧಿಕಾರಿ ಡಾ.ರಾಜೇಂದ್ರ ದೊಡ್ಡಮನಿ

ಹಾವೇರಿ: ದೆಹಲಿಗೆ ಹೋಗಿ ಬಂದವರ 12 ಜನರ ಗಂಟಲು ದ್ರವ, ರಕ್ತದ ಮಾದರಿಯನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದರು.

DHO dr rajendra doddamani
ಆರೋಗ್ಯಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ

ಕೊರೊನಾ ಸೋಂಕು ಹರಡೋ ಭೀತಿ ಹಿನ್ನೆಲೆ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ. 12 ಜನ ನಿಜಾಮುದ್ದೀನ್​ ಸಭೆ​ಗೆ ಹೋಗಿ ಬಂದಿರೋ ಮಾಹಿತಿ ಇಲ್ಲ. ಆದರೆ, ದೆಹಲಿಯಿಂದ ವಾಪಸಾದ ಕಾರಣ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದರು.

ಶಿವಮೊಗ್ಗ ಪ್ರಯೋಗಾಲಯದಿಂದ ನಾಳೆ ವರದಿ ಬರಲಿದೆ. ಇದುವರೆಗೂ ಯಾರಲ್ಲೂ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದಿದ್ದಾರೆ.

ಹಾವೇರಿ: ದೆಹಲಿಗೆ ಹೋಗಿ ಬಂದವರ 12 ಜನರ ಗಂಟಲು ದ್ರವ, ರಕ್ತದ ಮಾದರಿಯನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದರು.

DHO dr rajendra doddamani
ಆರೋಗ್ಯಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ

ಕೊರೊನಾ ಸೋಂಕು ಹರಡೋ ಭೀತಿ ಹಿನ್ನೆಲೆ ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ. 12 ಜನ ನಿಜಾಮುದ್ದೀನ್​ ಸಭೆ​ಗೆ ಹೋಗಿ ಬಂದಿರೋ ಮಾಹಿತಿ ಇಲ್ಲ. ಆದರೆ, ದೆಹಲಿಯಿಂದ ವಾಪಸಾದ ಕಾರಣ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದರು.

ಶಿವಮೊಗ್ಗ ಪ್ರಯೋಗಾಲಯದಿಂದ ನಾಳೆ ವರದಿ ಬರಲಿದೆ. ಇದುವರೆಗೂ ಯಾರಲ್ಲೂ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.