ETV Bharat / state

ಚನ್ನರಾಯಪಟ್ಟಣದಲ್ಲಿ ಅಪರಿಚಿತ ಮಹಿಳೆ-ಮಗುವಿನ ಮೃತದೇಹ ಪತ್ತೆ

author img

By

Published : Sep 8, 2019, 9:09 PM IST

ಅಪರಿಚಿತ ಮಹಿಳೆ ಮತ್ತು ಬಾಲಕನ ಮೃತದೇಹಗಳು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಪತ್ತೆಯಾಗಿದ್ದು, ಸದ್ಯ ಮೃತರ ಸಂಬಂಧಿಕರಿಗಾಗಿ ತನಿಖೆ ಆರಂಭವಾಗಿದೆ.

ಎರಡು ಅಪರಿಚಿತ ಮೃತದೇಹ ಪತ್ತೆ : ಗುರುತಿಗಾಗಿ ತನಿಖೆ ಆರಂಭ

ಹಾಸನ: ಅಪರಿಚಿತ ಮಹಿಳೆ ಮತ್ತು ಬಾಲಕನ ಮೃತದೇಹಗಳು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಪತ್ತೆಯಾಗಿದ್ದು, ಸದ್ಯ ಮೃತರ ಸಂಬಂಧಿಕರಿಗಾಗಿ ತನಿಖೆ ಆರಂಭವಾಗಿದೆ.

ಸರಿ ಸುಮಾರು 35ರಿಂದ 40ರ ವಯೋಮಾನದ ಮಹಿಳೆ ಹಾಗೂ 10ರಿಂದ 12 ವರ್ಷ ವಯಸ್ಸಿನ ಬಾಲಕನೋರ್ವನ ಶವ ಹೇಮಾವತಿ ನಾಲೆಯಲ್ಲಿ ಸಿಕ್ಕಿದ್ದು, ಮೃತದೇಹಗಳನ್ನು ನಾಲೆಯಿಂದ ಹೊರತೆಗೆದು ಸಂಬಂಧಪಟ್ಟವರಿಗಾಗಿ ಹುಡುಕಾಟ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಇನ್ನು ಮಹಿಳೆ ಮತ್ತು ಹಾಗೂ ಬಾಲಕನ ಶವವನ್ನು ಮೇಲ್ನೋಟಕ್ಕೆ ನೋಡಿದರೆ ಕೊಲೆ ಆಗಿರಬಹುದಾದ ಸಂಶಯ ವ್ಯಕ್ತವಾಗುತ್ತಿದ್ದು, ಪೊಲೀಸರ ತನಿಖೆ ಬಳಿಕವೇ ನಿಜಾಂಶ ಗೊತ್ತಾಗಬೇಕಿದೆ. ಸದ್ಯ ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಸಂಬಂಧಿಕರ ಪತ್ತೆಗಾಗಿ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ.

ಹಾಸನ: ಅಪರಿಚಿತ ಮಹಿಳೆ ಮತ್ತು ಬಾಲಕನ ಮೃತದೇಹಗಳು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಪತ್ತೆಯಾಗಿದ್ದು, ಸದ್ಯ ಮೃತರ ಸಂಬಂಧಿಕರಿಗಾಗಿ ತನಿಖೆ ಆರಂಭವಾಗಿದೆ.

ಸರಿ ಸುಮಾರು 35ರಿಂದ 40ರ ವಯೋಮಾನದ ಮಹಿಳೆ ಹಾಗೂ 10ರಿಂದ 12 ವರ್ಷ ವಯಸ್ಸಿನ ಬಾಲಕನೋರ್ವನ ಶವ ಹೇಮಾವತಿ ನಾಲೆಯಲ್ಲಿ ಸಿಕ್ಕಿದ್ದು, ಮೃತದೇಹಗಳನ್ನು ನಾಲೆಯಿಂದ ಹೊರತೆಗೆದು ಸಂಬಂಧಪಟ್ಟವರಿಗಾಗಿ ಹುಡುಕಾಟ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಇನ್ನು ಮಹಿಳೆ ಮತ್ತು ಹಾಗೂ ಬಾಲಕನ ಶವವನ್ನು ಮೇಲ್ನೋಟಕ್ಕೆ ನೋಡಿದರೆ ಕೊಲೆ ಆಗಿರಬಹುದಾದ ಸಂಶಯ ವ್ಯಕ್ತವಾಗುತ್ತಿದ್ದು, ಪೊಲೀಸರ ತನಿಖೆ ಬಳಿಕವೇ ನಿಜಾಂಶ ಗೊತ್ತಾಗಬೇಕಿದೆ. ಸದ್ಯ ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಸಂಬಂಧಿಕರ ಪತ್ತೆಗಾಗಿ ಪೊಲೀಸರು ತನಿಖೆ ಆರಂಭ ಮಾಡಿದ್ದಾರೆ.

Intro:ಹಾಸನ: ಅಪರಿಚಿತ ಮೃತ ದೇಹಗಳು ಪತ್ತೆ ಆಗಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಸುಮಾರು 35 ರಿಂದ 40 ವಯೋಮಾನದ ಮಹಿಳೆಯ ಹಾಗೂ 10ರಿಂದ 12 ವರ್ಷ ವಯಸ್ಸಿನ ಬಾಲಕನೋರ್ವನ ಶವ ಹೇಮಾವತಿ ನಾಲೆಯಲ್ಲಿ ಸಿಕ್ಕಿದ್ದು, ಮೃತದೇಹಗಳನ್ನು ನಾಲೆಯಿಂದ ಹೊರತೆಗೆದು ವಾರಸುದಾರ ಹುಡುಕಾಟಕ್ಕಾಗಿ ಮತ್ತು ಮರಣೋತ್ತರ ಪರೀಕ್ಷೆಗಾಗಿ ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಇನ್ನು ಮಹಿಳೆಯ ಮತ್ತು ಹಾಗೂ ಬಾಲಕನ ಶವವನ್ನು ಮೇಲ್ನೋಟಕ್ಕೆ ನೋಡಿದರೆ ಕೊಲೆ ಆಗಿರಬಹುದಾದ ಸಂಶಯ ವ್ಯಕ್ತವಾಗುತ್ತಿದ್ದು ಸಾವಿನ ಪ್ರಕರಣ ಪೊಲೀಸರ ತನಿಖೆ ಬಳಿಕವೇ ಗೊತ್ತಾಗಬೇಕಿದೆ ಇನ್ನು ಈ ಸಂಬಂಧ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದ್ದು ಮೃತದೇಹದ ಗುರುತಿನ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.