ETV Bharat / state

ಅನ್ನಪೂರ್ಣೇಶ್ವರಿ ಮೆಸ್​ನಲ್ಲಿ ಊಟ ಮಾಡ್ಕೊಂಡು ಓದಿದ್ದೆ.. ನೆನಪಿನ ಬುತ್ತಿ ತೆರೆದಿಟ್ಟ ಜಾವಗಲ್ ಶ್ರೀನಾಥ್..

ನಾನು ಇದೆ ಎಂಸಿಇ ಕಾಲೇಜಿನಲ್ಲಿ ಶಿಕ್ಷಣ ಪಡೆದೆ. ನಮ್ಮ ತಂದೆ-ತಾಯಿ ಮೈಸೂರಿನಲ್ಲಿ ವಾಸವಿದ್ರು. ನಾನು ನಗರದ ರಂಗೋಲಿ ಹಳ್ಳದಲ್ಲಿ ವಾಸವಾಗಿದ್ದು, ನಗರದ ಅನ್ನಪೂರ್ಣೇಶ್ವರಿ ಮೆಸ್​ನಲ್ಲಿ ಊಟ ಮಾಡಿಕೊಂಡು ಓದಿದ್ದೆ ಎಂದು ತಮ್ಮ ನೆನಪಿನ ಬುತ್ತಿಯನ್ನ ತೆರೆದಿಟ್ಟರು.

author img

By

Published : Aug 9, 2019, 7:50 AM IST

ನೆನಪಿನ ಬುತ್ತಿ ತೆರೆದಿಟ್ಟ ಜಾವಗಲ್ ಶ್ರೀನಾಥ್

ಹಾಸನ: ನಗರದ ಮಲೆನಾಡು ತಾಂತ್ರಿಕ ವಿದ್ಯಾಲಯಕ್ಕೆ ಮಾಜಿ ಕ್ರಿಕೆಟಿಗ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಜಾವಗಲ್ ಶ್ರೀನಾಥ್ ಭೇಟಿ ನೀಡಿ ಕೆಲ ಸಮಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ತಮ್ಮ ಕಾಲೇಜಿನ ನೆನಪಿನ ಬುತ್ತಿಯನ್ನ ತೆರೆದಿಟ್ಟರು.

​ಕಾಲೇಜು ವಿದ್ಯಾರ್ಥಿಗಳೂಂದಿಗೆ ಸಂವಾದ ಮಾಡಿದ ಅವರು, 1987ರಲ್ಲಿ ನಾನು ಇದೆ ಎಂಸಿಇ ಕಾಲೇಜಿನಲ್ಲಿ ಶಿಕ್ಷಣ ಪಡೆದೆ. ನಮ್ಮ ತಂದೆ-ತಾಯಿ ಮೈಸೂರಿನಲ್ಲಿ ವಾಸವಿದ್ರು. ನಾನು ನಗರದ ರಂಗೋಲಿ ಹಳ್ಳದಲ್ಲಿ ವಾಸವಾಗಿದ್ದು, ನಗರದ ಅನ್ನಪೂರ್ಣೇಶ್ವರಿ ಮೆಸ್​ನಲ್ಲಿ ಊಟ ಮಾಡಿಕೊಂಡು ಓದಿದ್ದೆ ಎಂದು ತಮ್ಮ ನೆನಪಿನ ಬುತ್ತಿಯನ್ನ ತೆರೆದಿಟ್ಟರು.

ನೆನಪಿನ ಬುತ್ತಿ ತೆರೆದಿಟ್ಟ ಜಾವಗಲ್ ಶ್ರೀನಾಥ್

ಇಂಜಿನಿಯರಿಂಗ್ ವಿದ್ಯಾಭ್ಯಾಸದ ಜೊತೆಯಲ್ಲಿ ನನ್ನ ಸ್ನೇಹಿತರ ಜೊತೆ ಕ್ರಿಕೆಟ್ ಆಟಕ್ಕೂ ಹೆಚ್ಚು ಹೊತ್ತು ನೀಡಿದೆ. ಹಾಗಾಗಿ ಕ್ರಿಕೆಟ್ ಕ್ಷೇತ್ರದಲ್ಲಿಯೂ ಕೂಡ ಬೆಳೆದಿದ್ದೇನೆ ಎಂದು ತಮ್ಮ ಮನದಾಳದ ಮಾತುಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಹಾಸನ: ನಗರದ ಮಲೆನಾಡು ತಾಂತ್ರಿಕ ವಿದ್ಯಾಲಯಕ್ಕೆ ಮಾಜಿ ಕ್ರಿಕೆಟಿಗ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಜಾವಗಲ್ ಶ್ರೀನಾಥ್ ಭೇಟಿ ನೀಡಿ ಕೆಲ ಸಮಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ತಮ್ಮ ಕಾಲೇಜಿನ ನೆನಪಿನ ಬುತ್ತಿಯನ್ನ ತೆರೆದಿಟ್ಟರು.

​ಕಾಲೇಜು ವಿದ್ಯಾರ್ಥಿಗಳೂಂದಿಗೆ ಸಂವಾದ ಮಾಡಿದ ಅವರು, 1987ರಲ್ಲಿ ನಾನು ಇದೆ ಎಂಸಿಇ ಕಾಲೇಜಿನಲ್ಲಿ ಶಿಕ್ಷಣ ಪಡೆದೆ. ನಮ್ಮ ತಂದೆ-ತಾಯಿ ಮೈಸೂರಿನಲ್ಲಿ ವಾಸವಿದ್ರು. ನಾನು ನಗರದ ರಂಗೋಲಿ ಹಳ್ಳದಲ್ಲಿ ವಾಸವಾಗಿದ್ದು, ನಗರದ ಅನ್ನಪೂರ್ಣೇಶ್ವರಿ ಮೆಸ್​ನಲ್ಲಿ ಊಟ ಮಾಡಿಕೊಂಡು ಓದಿದ್ದೆ ಎಂದು ತಮ್ಮ ನೆನಪಿನ ಬುತ್ತಿಯನ್ನ ತೆರೆದಿಟ್ಟರು.

ನೆನಪಿನ ಬುತ್ತಿ ತೆರೆದಿಟ್ಟ ಜಾವಗಲ್ ಶ್ರೀನಾಥ್

ಇಂಜಿನಿಯರಿಂಗ್ ವಿದ್ಯಾಭ್ಯಾಸದ ಜೊತೆಯಲ್ಲಿ ನನ್ನ ಸ್ನೇಹಿತರ ಜೊತೆ ಕ್ರಿಕೆಟ್ ಆಟಕ್ಕೂ ಹೆಚ್ಚು ಹೊತ್ತು ನೀಡಿದೆ. ಹಾಗಾಗಿ ಕ್ರಿಕೆಟ್ ಕ್ಷೇತ್ರದಲ್ಲಿಯೂ ಕೂಡ ಬೆಳೆದಿದ್ದೇನೆ ಎಂದು ತಮ್ಮ ಮನದಾಳದ ಮಾತುಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

Intro:ಕಾಲೇಜ್ ಡೇಸ್ ನ ನೆನಪನ್ನ ಬಿಚ್ಚಿಟ್ಟ ಜಾವಗಲ್ ಶ್ರೀನಾಥ್.

ಹಾಸನ: ನಗರದ ಮಲೆನಾಡು ತಾಂತ್ರಿಕ ವಿದ್ಯಾಲಯಕ್ಕೆ ಮಾಜಿ ಕ್ರಿಕೇಟಿಗ ಹಾಗೂ ಕಾಲೇಜಿನ ಹಳೇ ವಿದ್ಯಾರ್ಥಿ ಜಾವಗಲ್ ಶ್ರೀನಾಥ್ ಭೇಟಿ ನೀಡಿ ಕೆಲ ಸಮಯ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿ ತಮ್ಮ ಕಾಲೇಜಿನ ನೆನಪಿನ ಬುತ್ತಿಯನ್ನ ತೆರೆದಿಟ್ಟರು.

​ಕಾಲೇಜು ವಿದ್ಯಾರ್ಥಿಗಳೂಂದಿಗೆ ಸಂವಾದ ಮಾಡಿದ ಅವರು, 1987 ರಲ್ಲಿ ನಾನು ಇದೆ ಎಂಸಿಇ ಕಾಲೇಜಿನಲ್ಲಿ ಶಿಕ್ಷಣ ಪಡೆದೆ. ನಮ್ಮ ತಂದೆ-ತಾಯಿ ಮೈಸೂರಿನಲ್ಲಿ ವಾಸವಿದ್ರು. ನಾನು ನಗರದ ರಂಗೋಲಿಹಳ್ಳದಲ್ಲಿ ವಾಸವಾಗಿದ್ದು, ನಗರದ ಅನ್ನಪೂರ್ಣೇಶ್ವರಿ ಮೆಸ್ ನಲ್ಲಿ ಊಟ ಮಾಡಿಕೊಂಡು ಓದಿದ ನೆನಪಿನ ಬುತ್ತಿಯನ್ನ ತೆರೆದಿಟ್ಟರು.

ಇನ್ನು ವಿದ್ಯಾರ್ಥಿಗಳು ಓದುವ ಕಡೆ ಹೆಚ್ಚಿನ ಗಮನ ಕೊಡಬೇಕು. ಜೀವನದ ಗುರಿ ತಲುಪಲು ದೃಢ ಮನಸ್ಸನ್ನು ಇಟ್ಟುಕೊಳ್ಳಬೇಕು. ವಿದ್ಯಾರ್ಥಿ ದೆಸೆಯಲ್ಲಿ ಆದರ್ಶ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಸಾಧನೆಯ ಯಶಸ್ಸು ಕಾಣಬಹುದು ಎಂದ ಅವರು ಪಾಠ-ಪ್ರವಚನದಿಂದ ವಂಚಿತರಾಗದಂತೆ ಕಾಲೇಜಿಗೆ ಹಾಜರಾಗಿ ಎಂದು ಕಿವಿಮಾತು ಹೇಳಿದ್ರು.

ನಾನು ಇಂಜಿನಿಯರಿಂಗ್ ವಿದ್ಯಾಭ್ಯಾಸದ ಜೊತೆಯಲ್ಲಿ ನನ್ನ ಸ್ನೇಹಿತರ ಜೊತೆ ಕ್ರಿಕೆಟ್ ಆಟಕ್ಕೂ ಹೆಚ್ಚು ಹೊತ್ತು ನೀಡಿದೆ. ಓದಿನ ಜೊತೆಗೆ ಕ್ರೀಡೆಗೂ ಹೆಚ್ಚಿನ ಆಧ್ಯತೆ ನೀಡಿದೆ. ಹಾಗಾಗಿ ಕ್ರಿಕೆಟ್ ಕ್ಷೇತ್ರದಲ್ಲಿಯೂ ಕೂಡ ಬೆಳೆದಿದ್ದೇನೆ ಎಂದು ತಮ್ಮ ಮನದಾಳದ ಮಾತುಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.Body:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.