ETV Bharat / state

ಅಪ್ರಾಪ್ತ ಬಾಲಕಿಯ ಮಾರಾಟವೇ ‘ಕೆಂಪು ಸುಂದರಿಯರ’ ಬದಲಾವಣೆಗೆ ಕಾರಣ: ರೂಪ ಹಾಸನ

author img

By

Published : Jul 9, 2020, 4:24 PM IST

'ಈಟಿವಿ ಭಾರತ' ಹಾಸನದ ಪ್ರತಿನಿಧಿ ಕೆಂಪು ಸುಂದರಿಯರನ್ನು ಬದಲಾವಣೆ ಮಾಡಲು ಯಶಸ್ವಿಯಾದ ಸಾಮಾಜಿಕ ಕಾರ್ಯಕರ್ತೆ ‘ರೂಪ ಹಾಸನ’ ಅವರೊಂದಿಗೆ ವಿಶೇಷ ಸಂದರ್ಶನ ನಡೆಸಿದ್ದಾರೆ. ಈ ವೇಳೆ ರೂಪ ಅವರು ವೇಶ್ಯಾವಾಟಿಕೆ ದಂಧೆಯಿಂದ ಹೊರಬಂದವರಿಗೆ ಜೀವನದಲ್ಲಿ ಹೊಸ ಬೆಳಕು ಮೂಡಿಸಿರುವ ಕುರಿತು ಮಾತನಾಡಿದ್ದಾರೆ.

Corona effect on prostitutes, Corona effect on prostitutes in Hassan, Hassan prostitutes, Hassan prostitutes news, ವೇಶ್ಯಾವಾಟಿಕೆ ಮಹಿಳೆಯರ ಮೇಲೆ ಕೊರೊನಾ ಕರಿ ಛಾಯೆ, ಹಾಸನ ವೇಶ್ಯಾವಾಟಿಕೆ ಮಹಿಳೆ, ಹಾಸನ ವೇಶ್ಯಾವಾಟಿಕೆ ಮಹಿಳೆಯರ ಸುದ್ದಿ,
ಅಪ್ರಾಪ್ತ ಬಾಲಕಿಯ ಮಾರಾಟವೇ ಕೆಂಪು ಸುಂದರಿಯರ ಬದಲಾವಣೆಗೆ ಕಾರಣ ಎಂದ ರೂಪ ಹಾಸನ

ಹಾಸನ: ಮೂರು ದಶಕಗಳಿಂದ ಕೆಂಪು ದೀಪದ ಕೆಳಗೆ, ಕತ್ತಲು ಪ್ರಪಂಚದೊಳಗೆ ಇದ್ದ ಕೆಂಪು ದೀಪದ ಸುಂದರಿಯರ ಬದುಕನ್ನ ಕೂಡ ಕೊರೊನಾ ಎಂಬ ಡೆಡ್ಲಿ ವೈರಸ್ ಬದಲಾಯಿಸಿದೆ.

ತಮ್ಮ ದೇಹವನ್ನು ಕೆಲ ಕಾಲ ಇತರರಿಗೆ ಮಾರಿಕೊಂಡು ಬದುಕುತ್ತಿದ್ದ ''ಕೆಂಪು ದೀಪದ ಸುಂದರಿಯರು'' ಈಗ ತಮ್ಮ ಕೆಲಸವನ್ನು ಬಿಟ್ಟು ಹೊಸ ಜೀವನದ ಕಡೆ ಮುಖ ಮಾಡಿ ಹೊಸ ಕೆಲಸವನ್ನು ಹುಡುಕಿಕೊಂಡಿದ್ದಾರೆ.

ಅಪ್ರಾಪ್ತ ಬಾಲಕಿಯ ಮಾರಾಟವೇ ಕೆಂಪು ಸುಂದರಿಯರ ಬದಲಾವಣೆಗೆ ಕಾರಣ ಎಂದ ರೂಪ ಹಾಸನ

ಇದನ್ನು ಓದಿ: ಲಾಕ್​ಡೌನ್ ಬಳಿಕ ಬದಲಾದ ''ಕೆಂಪು ದೀಪದ ಸುಂದರಿಯರ'' ಬದುಕು: ಸ್ವಾವಲಂಬಿ ಜೀವನದತ್ತ ಪಯಣ

ಈಗಾಗಲೇ ಹಾಸನದ ಕೆಂಪುದೀಪದ ಕೆಳಗಿನ ಸುಂದರಿಯರ ಬದುಕಿನ ಕಥೆಯನ್ನು 'ಈಟಿವಿ ಭಾರತ' ಎಳೆಎಳೆಯಾಗಿ ವಿವರಿಸಿದ್ದು, ಅವರು ಈ ದಂಧೆಗೆ ಬರಲು ಕಾರಣವೇನು...? ಕೋವಿಡ್ ಬಂದ ಬಳಿಕ ಅವರ ಪರಿಸ್ಥಿತಿ ಹೇಗಿತ್ತು..? ಅವರ ಬದಲಾವಣೆಗೆ ದಿಟ್ಟ ಮಹಿಳೆ ಹೋರಾಡಿದ ದಾರಿ ಎಂತಹುದು...? ಬದಲಾವಣೆಯ ಸಮಯದಲ್ಲಿ ಪಟ್ಟ ಕಷ್ಟವೇನು..? ಕೋವಿಡ್ 19 ಸಂದರ್ಭದಲ್ಲಿ ಅವರಿಗೆ ಸಾಮಾಜಿಕ ಕಾರ್ಯಕರ್ತೆ ರೂಪ ಮಾಡಿದ ಸಹಾಯವಾದರೂ ಏನು..? ಆರೋಗ್ಯ ಇಲಾಖೆಗೆ ಬರೆದ ಪತ್ರದಲ್ಲಿ ಏನಿತ್ತು...? ಅವರುಗಳು ಕೈಗೊಂಡ ಕ್ರಮಗಳ ಆದರೂ ಏನು? ಕೆಂಪು ಸುಂದರಿಯರ ಈಗಿನ ಸ್ಥಿತಿ ಹೇಗಿದೆ? ಎಂಬುದರ ಬಗ್ಗೆ ಸ್ವತಃ ರೂಪ ಅವರೇ ಈಟಿವಿ ಭಾರತದೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.

ಇದನ್ನು ಓದಿ: ಕೊರೊನಾ, ಲಾಕ್​ಡೌನ್​ಗೆ ಸಿಲುಕಿದ ''ಕೆಂಪು ದೀಪದ ಸುಂದರಿಯರ'' ಬದುಕು-ಬವಣೆ..!

ಹಾಸನ: ಮೂರು ದಶಕಗಳಿಂದ ಕೆಂಪು ದೀಪದ ಕೆಳಗೆ, ಕತ್ತಲು ಪ್ರಪಂಚದೊಳಗೆ ಇದ್ದ ಕೆಂಪು ದೀಪದ ಸುಂದರಿಯರ ಬದುಕನ್ನ ಕೂಡ ಕೊರೊನಾ ಎಂಬ ಡೆಡ್ಲಿ ವೈರಸ್ ಬದಲಾಯಿಸಿದೆ.

ತಮ್ಮ ದೇಹವನ್ನು ಕೆಲ ಕಾಲ ಇತರರಿಗೆ ಮಾರಿಕೊಂಡು ಬದುಕುತ್ತಿದ್ದ ''ಕೆಂಪು ದೀಪದ ಸುಂದರಿಯರು'' ಈಗ ತಮ್ಮ ಕೆಲಸವನ್ನು ಬಿಟ್ಟು ಹೊಸ ಜೀವನದ ಕಡೆ ಮುಖ ಮಾಡಿ ಹೊಸ ಕೆಲಸವನ್ನು ಹುಡುಕಿಕೊಂಡಿದ್ದಾರೆ.

ಅಪ್ರಾಪ್ತ ಬಾಲಕಿಯ ಮಾರಾಟವೇ ಕೆಂಪು ಸುಂದರಿಯರ ಬದಲಾವಣೆಗೆ ಕಾರಣ ಎಂದ ರೂಪ ಹಾಸನ

ಇದನ್ನು ಓದಿ: ಲಾಕ್​ಡೌನ್ ಬಳಿಕ ಬದಲಾದ ''ಕೆಂಪು ದೀಪದ ಸುಂದರಿಯರ'' ಬದುಕು: ಸ್ವಾವಲಂಬಿ ಜೀವನದತ್ತ ಪಯಣ

ಈಗಾಗಲೇ ಹಾಸನದ ಕೆಂಪುದೀಪದ ಕೆಳಗಿನ ಸುಂದರಿಯರ ಬದುಕಿನ ಕಥೆಯನ್ನು 'ಈಟಿವಿ ಭಾರತ' ಎಳೆಎಳೆಯಾಗಿ ವಿವರಿಸಿದ್ದು, ಅವರು ಈ ದಂಧೆಗೆ ಬರಲು ಕಾರಣವೇನು...? ಕೋವಿಡ್ ಬಂದ ಬಳಿಕ ಅವರ ಪರಿಸ್ಥಿತಿ ಹೇಗಿತ್ತು..? ಅವರ ಬದಲಾವಣೆಗೆ ದಿಟ್ಟ ಮಹಿಳೆ ಹೋರಾಡಿದ ದಾರಿ ಎಂತಹುದು...? ಬದಲಾವಣೆಯ ಸಮಯದಲ್ಲಿ ಪಟ್ಟ ಕಷ್ಟವೇನು..? ಕೋವಿಡ್ 19 ಸಂದರ್ಭದಲ್ಲಿ ಅವರಿಗೆ ಸಾಮಾಜಿಕ ಕಾರ್ಯಕರ್ತೆ ರೂಪ ಮಾಡಿದ ಸಹಾಯವಾದರೂ ಏನು..? ಆರೋಗ್ಯ ಇಲಾಖೆಗೆ ಬರೆದ ಪತ್ರದಲ್ಲಿ ಏನಿತ್ತು...? ಅವರುಗಳು ಕೈಗೊಂಡ ಕ್ರಮಗಳ ಆದರೂ ಏನು? ಕೆಂಪು ಸುಂದರಿಯರ ಈಗಿನ ಸ್ಥಿತಿ ಹೇಗಿದೆ? ಎಂಬುದರ ಬಗ್ಗೆ ಸ್ವತಃ ರೂಪ ಅವರೇ ಈಟಿವಿ ಭಾರತದೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ.

ಇದನ್ನು ಓದಿ: ಕೊರೊನಾ, ಲಾಕ್​ಡೌನ್​ಗೆ ಸಿಲುಕಿದ ''ಕೆಂಪು ದೀಪದ ಸುಂದರಿಯರ'' ಬದುಕು-ಬವಣೆ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.