ETV Bharat / state

ನೆರೆ‌ ಪರಿಸ್ಥಿತಿ‌ ನಿಭಾಯಿಸುವಲ್ಲಿ ಸರ್ಕಾರ ವಿಫಲ: ಎಚ್. ಕೆ‌. ಹೇಳಿಕೆಗೆ ಸಚಿವ ಸಿ.ಸಿ.‌ ಪಾಟೀಲ್ ಗರಂ - ಪ್ರವಾಹ

ನೆರೆ‌ ಪರಿಸ್ಥಿತಿ‌ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಗದಗನಲ್ಲಿ ಶಾಸಕ ಎಚ್. ಕೆ.‌ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಸಿ. ಪಾಟೀಲ್ ಕೇಂದ್ರದ ಸಹಾಯ ಬಂದಿಲ್ಲ ಅಂತ ಪರಿಹಾರ ಕಾರ್ಯಗಳು ನಿಂತಿವೆಯಾ. ಅವರ ಸರ್ಕಾರ‌ ಇದ್ದಾಗ ಯಾವಾಗಾದ್ರೂ ನಮ್ಮಷ್ಟು ಪರಿಹಾರ ಘೋಷಣೆ ಮಾಡಿದ್ದಾರ ಅಂತ ಪ್ರಶ್ನೆ ಮಾಡಿದ್ರು.

ನೆರೆ‌ ಪರಿಸ್ಥಿತಿ‌ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಎಚ್. ಕೆ‌ ಪಾಟೀಲ್ ಹೇಳಿಕೆಗೆ ಗರಂ ಆದ ಸಚಿವ ಸಿ.ಸಿ.‌ ಪಾಟೀಲ್
author img

By

Published : Sep 9, 2019, 4:42 PM IST

Updated : Sep 9, 2019, 5:25 PM IST

ಗದಗ: ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಎಚ್. ಕೆ. ಪಾಟೀಲ್ ಗದಗನಲ್ಲಿ ಆರೋಪಿಸಿದ್ದಾರೆ.

ನೆರೆ‌ ಪರಿಸ್ಥಿತಿ‌ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಎಚ್. ಕೆ‌ ಪಾಟೀಲ್ ಹೇಳಿಕೆಗೆ ಗರಂ ಆದ ಸಚಿವ ಸಿ.ಸಿ.‌ ಪಾಟೀಲ್

ಪ್ರವಾಹ ಹಾಗೂ ಅತಿವೃಷ್ಟಿಯಿಂದ ಸುಮಾರು 20 ಕ್ಕೂ ಹೆಚ್ಚು ಜಿಲ್ಲೆಗಳ ಜನ್ರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಮೇಲಿಂದ ಮೇಲೆ ಪ್ರವಾಹ ಬಂದಿದ್ದರಿಂದ ಜನರ ಬದುಕು ಬೀದಿಗೆ ಬಂದಿದೆ. ಈ ಸಂದರ್ಭದಲ್ಲಿ ಸರ್ಕಾರ ಮಾಡಬೇಕಾದ ತಕ್ಷಣದ ಪರಿಹಾರ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆದಿಲ್ಲ ಅಂತ ಆರೋಪಿಸಿದ್ರು. ಹಾಗೇ ನಮಗೆ ₹ 38 ಸಾವಿರ ಕೋಟಿ ಪರಹಾರ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ರೆ.‌ ಅದೇ ಸರ್ಕಾರದ ಸಚಿವರು ಅಷ್ಟು ಹಣ ಬರಲ್ಲ ಅಂತಾರೆ. ಇಷ್ಟು ದಿನವಾದ್ರೂ ಕೇಂದ್ರದಿಂದ ಒಂದು ಬಿಡಿಗಾಸೂ ಬಂದಿಲ್ಲ ಅಂತ ಆರೋಪಿಸಿದ್ರು.

ಇನ್ನು ಇದಕ್ಕೆ ಕೌಂಟರ್ ಕೊಟ್ಟ ಗಣಿ ಇಲಾಖೆ ಸಚಿವ ಸಿ. ಸಿ. ಪಾಟೀಲ್, ಎಚ್ ಕೆ ಪಾಟೀಲ್ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ಯಾವುದಕ್ಕೂ ತೊಂದರೆಯಾಗದಂತೆ ಪರಿಹಾರ ಕಾಮಗಾರಿಗಳು ನಡೆಯುತ್ತಿವೆ. ನಾವು ಘೋಷಣೆ ಮಾಡಿರೋ ಪರಿಹಾರದಷ್ಟು ಮೊತ್ತವನ್ನು, ಎಚ್. ಕೆ.‌ ಪಾಟೀಲರು ಸರ್ಕಾರದಲ್ಲಿದ್ದಷ್ಟು ದಿನವೂ ಅವರು‌ ಕೊಟ್ಟಿಲ್ಲ ಅಂತ ಖಾರವಾಗಿ‌ ಪ್ರತಿಕ್ರಿಯೆ ನೀಡಿದ್ರು. ಕೇಂದ್ರದಿಂದ ನೆರವು ಬಂದಿಲ್ಲ ಅಂತ ನಮ್ಮ ಕಾಮಗಾರಿಗಳೇನೂ‌ ನಿಂತಿಲ್ಲ. ಇದನ್ನು ಶಾಸಕ ಎಚ್. ಕೆ. ಪಾಟೀಲ್ ಅವರ ಗಮನಕ್ಕೆ ತರಲು ಬಯಸ್ತೀನಿ. ಪರಿಹಾರ ಬಂದಾಗ ಅವ್ರಿಗೆ ಉತ್ತರ ಸಿಗುತ್ತೆ ಅಂತ ಕೆಂಡಾಮಂಡಲವಾದ್ರು.

ಗದಗ: ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಎಚ್. ಕೆ. ಪಾಟೀಲ್ ಗದಗನಲ್ಲಿ ಆರೋಪಿಸಿದ್ದಾರೆ.

ನೆರೆ‌ ಪರಿಸ್ಥಿತಿ‌ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲ: ಎಚ್. ಕೆ‌ ಪಾಟೀಲ್ ಹೇಳಿಕೆಗೆ ಗರಂ ಆದ ಸಚಿವ ಸಿ.ಸಿ.‌ ಪಾಟೀಲ್

ಪ್ರವಾಹ ಹಾಗೂ ಅತಿವೃಷ್ಟಿಯಿಂದ ಸುಮಾರು 20 ಕ್ಕೂ ಹೆಚ್ಚು ಜಿಲ್ಲೆಗಳ ಜನ್ರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಮೇಲಿಂದ ಮೇಲೆ ಪ್ರವಾಹ ಬಂದಿದ್ದರಿಂದ ಜನರ ಬದುಕು ಬೀದಿಗೆ ಬಂದಿದೆ. ಈ ಸಂದರ್ಭದಲ್ಲಿ ಸರ್ಕಾರ ಮಾಡಬೇಕಾದ ತಕ್ಷಣದ ಪರಿಹಾರ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆದಿಲ್ಲ ಅಂತ ಆರೋಪಿಸಿದ್ರು. ಹಾಗೇ ನಮಗೆ ₹ 38 ಸಾವಿರ ಕೋಟಿ ಪರಹಾರ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ರೆ.‌ ಅದೇ ಸರ್ಕಾರದ ಸಚಿವರು ಅಷ್ಟು ಹಣ ಬರಲ್ಲ ಅಂತಾರೆ. ಇಷ್ಟು ದಿನವಾದ್ರೂ ಕೇಂದ್ರದಿಂದ ಒಂದು ಬಿಡಿಗಾಸೂ ಬಂದಿಲ್ಲ ಅಂತ ಆರೋಪಿಸಿದ್ರು.

ಇನ್ನು ಇದಕ್ಕೆ ಕೌಂಟರ್ ಕೊಟ್ಟ ಗಣಿ ಇಲಾಖೆ ಸಚಿವ ಸಿ. ಸಿ. ಪಾಟೀಲ್, ಎಚ್ ಕೆ ಪಾಟೀಲ್ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ಯಾವುದಕ್ಕೂ ತೊಂದರೆಯಾಗದಂತೆ ಪರಿಹಾರ ಕಾಮಗಾರಿಗಳು ನಡೆಯುತ್ತಿವೆ. ನಾವು ಘೋಷಣೆ ಮಾಡಿರೋ ಪರಿಹಾರದಷ್ಟು ಮೊತ್ತವನ್ನು, ಎಚ್. ಕೆ.‌ ಪಾಟೀಲರು ಸರ್ಕಾರದಲ್ಲಿದ್ದಷ್ಟು ದಿನವೂ ಅವರು‌ ಕೊಟ್ಟಿಲ್ಲ ಅಂತ ಖಾರವಾಗಿ‌ ಪ್ರತಿಕ್ರಿಯೆ ನೀಡಿದ್ರು. ಕೇಂದ್ರದಿಂದ ನೆರವು ಬಂದಿಲ್ಲ ಅಂತ ನಮ್ಮ ಕಾಮಗಾರಿಗಳೇನೂ‌ ನಿಂತಿಲ್ಲ. ಇದನ್ನು ಶಾಸಕ ಎಚ್. ಕೆ. ಪಾಟೀಲ್ ಅವರ ಗಮನಕ್ಕೆ ತರಲು ಬಯಸ್ತೀನಿ. ಪರಿಹಾರ ಬಂದಾಗ ಅವ್ರಿಗೆ ಉತ್ತರ ಸಿಗುತ್ತೆ ಅಂತ ಕೆಂಡಾಮಂಡಲವಾದ್ರು.

Intro:ನೆರೆ‌ ಪರಿಸ್ಥಿತಿ‌ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲ..ಗದಗನಲ್ಲಿ ಶಾಸಕ ಎಚ್ ಕೆ‌ ಪಾಟೀಲ್..ಪಾಟೀಲ್ ಹೇಳಿಕೆಗೆ ಗರಂ ಆದ ಸಚಿವ ಸಿ ಸಿ‌ ಪಾಟೀಲ್..ಕೇಂದ್ರದ ಸಹಾಯ ಬಂದಿಲ್ಲ ಅಂತ ಪರಿಹಾರ ಕಾರ್ಯಗಳು ನಿಂತಿವೆಯಾ.ಅವರ ಸರ್ಕಾರ‌ ಇದ್ದಾಗ ಯಾವಾಗಾದ್ರೂ ನಮ್ಮಷ್ಟು ಪರಿಹಾರ ಘೋಷಣೆ ಮಾಡಿದ್ದಾರ ಅಂತ ಪ್ರಶ್ನೆ..ರಾಜಕೀಯ ನಾಯಕರ ಫ್ಲಡ್ ಸಮರ

ಆಂಕರ್-ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆಯೆಂದು ಶಾಸಕ ಎಚ್ ಕೆ ಪಾಟೀಲ್ ಗದಗನಲ್ಲಿ ಆರೋಪಿಸಿದ್ದಾರೆ. ಪ್ರವಾಹ ಹಾಗೂ ಅತಿವೃಷ್ಟಿಯಿಂದ ಸುಮಾರು ೨೦ ಕ್ಕೂ ಹೆಚ್ಚು ಜಿಲ್ಲೆಗಳ ಜನ್ರ ಜೀವನ ಹಾನಿಯಾಗಿದೆ. ಮೇಲಿಂದ ಮೇಲೆ ಪ್ರವಾಹ ಬಂದಿದ್ದರಿಂದ ಜನರ ಬದುಕು ಬೀದಿಗೆ ಬಂದಿದೆ. ಈ ಸಂದರ್ಭದಲ್ಲಿ ಸರ್ಕಾರ ಮಾಡಬೇಕಾದ ತಕ್ಷಣದ ಪರಿಹಾರ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆದಿಲ್ಲ ಅಂತ ಆರೋಪಿಸಿದ್ರು. ಹಾಗೇ ನಮಗೆ ೩೮ ಸಾವಿರ ಕೋಟಿ ಪರಹಾರ ಕೊಡಿ ಸರ್ಕಾರ ಮನವಿ ಮಾಡಿದ್ರೆ.‌ ಅದೇ ಸರ್ಕಾರದ ಸಚಿಬರು ಅಷ್ಟು ಹಣ ಬರಲ್ಲ ಅಂತಾರೆ. ಇಷ್ಟು ದಿನವಾದ್ರೂ ಕೇಂದ್ರದಿಂದ ಒಂದು ಬಿಡಿಗಾಸೂ ಬಂದಿಲ್ಲ ಅಂತ ಆರೋಪಿಸಿದ್ರು. ಇನ್ನು ಇದಕ್ಕೆ ಕೌಂಟರ್ ಕೊಟ್ಟ ಗಣಿ ಇಲಾಖೆ ಸಚಿವ ಸಿ ಸಿ ಪಾಟೀಲ್ ಎಚ್ ಕೆ ಪಾಟೀಲ್ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ಯಾವುದಕ್ಕೂ ತೊಂದರೆಯಾಗದೇ ಪರಿಹಾರ ಕಾಮಗಾರಿಗಳು ನಡೆಯುತ್ತಿವೆ. ನಾವು ಘೋಷಣೆ ಮಾಡಿರೋ ಪರಿಹಾರದಷ್ಟು ಮೊತ್ತವನ್ನು, ಎಚ್ ಕೆ‌ ಪಾಟೀಲರು ಸರ್ಕಾರದಲ್ಲಿದ್ದಷ್ಟು ದಿನವೂ ಅವರು‌ ಕೊಟ್ಟಿಲ್ಲ ಅಂತ ಖಾರವಾಗಿ‌ ಪ್ರತಿಕ್ರಿಯೆ ನೀಡಿದ್ರು. ಕೇಂದ್ರದಿಂದ ನೆರವು ಬಂದಿಲ್ಲ ಅಂತ ನಮ್ಮ‌ ಕಾಮಗಾರಿಗಳೇನೂ‌ ನಿಂತಿಲ್ಲ. ಇದನ್ನು ಶಾಸಕ ಎಚ್ ಕೆ ಪಾಟೀಲ್ ಅವರ ಗಮನಕ್ಕೆ ತರಲು ಬಯಸ್ತೀನಿ. ಪರಿಹಾರ ಬಂದಾಗ ಎಚ್ ಕೆ‌ ಪಾಟೀಲ್ ಅವ್ರಿಗೆ ಉತ್ತರ ಸಿಗುತ್ತೆ ಅಂತ ಕೆಂಡಾಮಂಡಲವಾದ್ರು.

ಬೈಟ್೦೧-ಎಚ್ ಕೆ ಪಾಟೀಲ್, ಶಾಸಕ.

ಬೈಟ್೦೨-ಸಿ ಸಿ ಪಾಟೀಲ್, ಗಣಿ‌ ಇಲಾಖೆ ಸಚಿವ.

Body:ಗದಗConclusion:ಗದಗ
Last Updated : Sep 9, 2019, 5:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.