ETV Bharat / state

ಮಾರುವೇಷದಲ್ಲಿ ತೆರಳಿದ ಮಹಿಳಾ ಅಧಿಕಾರಿ ತಂಡ: ಸ್ಥಳದಿಂದ ಕಾಲ್ಕಿತ್ತ ನಕಲಿ ಡಾಕ್ಟರ್​​

author img

By

Published : Apr 22, 2020, 1:09 PM IST

Updated : Apr 22, 2020, 4:00 PM IST

ಗದಗ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ‌ಎಸ್.ಎಸ್.ಎಲ್​.ಸಿ, ಪಿಯುಸಿ ಮುಗಿಸಿದವರು ಸ್ಟೆಥಸ್ಕೋಪ್ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಇಂತಹ ನಕಲಿ ವೈದ್ಯನ ಕ್ಲಿನಿಕ್​ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

dsdd
ಕೊರೊನಾ ಸಂಕಟದ ಗದಗದಲ್ಲಿ ನಡುವೆ ನಕಲಿ ವೈದ್ಯನ ಹಾವಳಿ

ಗದಗ: ನಕಲಿ ಡಾಕ್ಟರ್​ ಒಬ್ಬನನ್ನು ಜಿಲ್ಲೆಯ ಆಯುಷ್​ ಅಧಿಕಾರಿ ಡಾ. ಸುಜಾತಾ ಪಾಟೀಲ್ ರೋಗಿ ವೇಷದಲ್ಲಿ ಚಿಕಿತ್ಸೆಗೆ ಹೋಗಿ ಬಂಧಿಸಲು ಯತ್ನಿಸಿದ್ದಾರೆ. ಆದರೆ ಇದನ್ನರಿತ ವೈದ್ಯ ಸ್ಥಳದಿಂದ ಎಸ್ಕೇಪ್​ ಆಗಿದ್ದಾನೆ.

ಕೊರೊನಾ ಸಂಕಟದ ಗದಗದಲ್ಲಿ ನಡುವೆ ನಕಲಿ ವೈದ್ಯನ ಹಾವಳಿ

ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಲ್ಲಿಕಾರ್ಜುನಯ್ಯ ಹಿರೇಮಠ ಬಲೆಗೆ ಬಿದ್ದ ನಕಲಿ ವೈದ್ಯನಾಗಿದ್ದು,ಈತ ಪಿಯುಸಿ ಕಾಮರ್ಸ್​ ವ್ಯಾಸಂಗ ಮಾಡಿ ಉದ್ಯೋಗ ಸಿಗದೇ ಹಣ ಗಳಿಸಲು ಈ ರೀತಿ ಕೃತ್ಯವೆಸುತ್ತಿದ್ದ. ಈತ ಕೊಪ್ಪಳ ಮೂಲದ ನಕಲಿ ಡಾಕ್ಟರ್ ಅಂತ ಹೇಳಲಾಗಿದ್ದು,ಮುಂಡರಗಿ ತಾಲೂಕಿನ ಪಾಪನಾಸಿ, ಶಿಂಗಟರಾಯನಕೇರಿ, ಕದಂಪೂರ ಸೇರಿ ಹಲವು ಗ್ರಾಮಗಳಲ್ಲಿ ಚಿಕಿತ್ಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ.

ಗದಗ: ನಕಲಿ ಡಾಕ್ಟರ್​ ಒಬ್ಬನನ್ನು ಜಿಲ್ಲೆಯ ಆಯುಷ್​ ಅಧಿಕಾರಿ ಡಾ. ಸುಜಾತಾ ಪಾಟೀಲ್ ರೋಗಿ ವೇಷದಲ್ಲಿ ಚಿಕಿತ್ಸೆಗೆ ಹೋಗಿ ಬಂಧಿಸಲು ಯತ್ನಿಸಿದ್ದಾರೆ. ಆದರೆ ಇದನ್ನರಿತ ವೈದ್ಯ ಸ್ಥಳದಿಂದ ಎಸ್ಕೇಪ್​ ಆಗಿದ್ದಾನೆ.

ಕೊರೊನಾ ಸಂಕಟದ ಗದಗದಲ್ಲಿ ನಡುವೆ ನಕಲಿ ವೈದ್ಯನ ಹಾವಳಿ

ಜಿಲ್ಲೆಯ ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಲ್ಲಿಕಾರ್ಜುನಯ್ಯ ಹಿರೇಮಠ ಬಲೆಗೆ ಬಿದ್ದ ನಕಲಿ ವೈದ್ಯನಾಗಿದ್ದು,ಈತ ಪಿಯುಸಿ ಕಾಮರ್ಸ್​ ವ್ಯಾಸಂಗ ಮಾಡಿ ಉದ್ಯೋಗ ಸಿಗದೇ ಹಣ ಗಳಿಸಲು ಈ ರೀತಿ ಕೃತ್ಯವೆಸುತ್ತಿದ್ದ. ಈತ ಕೊಪ್ಪಳ ಮೂಲದ ನಕಲಿ ಡಾಕ್ಟರ್ ಅಂತ ಹೇಳಲಾಗಿದ್ದು,ಮುಂಡರಗಿ ತಾಲೂಕಿನ ಪಾಪನಾಸಿ, ಶಿಂಗಟರಾಯನಕೇರಿ, ಕದಂಪೂರ ಸೇರಿ ಹಲವು ಗ್ರಾಮಗಳಲ್ಲಿ ಚಿಕಿತ್ಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ.

Last Updated : Apr 22, 2020, 4:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.