ETV Bharat / state

ಮಹದಾಯಿ ಹೋರಾಟಕ್ಕೆ 5 ವರ್ಷ,ಅನ್ನದಾತನ ಕಣ್ಣೀರು ಒರೆಸುವವರು ಯಾರು?

ಮಹದಾಯಿ ಮತ್ತು ಕಳಸಾ ಬಂಡೂರಿ ಹೋರಾಟ ಆರಂಭವಾಗಿ ಇಂದಿಗೆ  ನಾಲ್ಕು ವರ್ಷ ಪೂರೈಸಿ 5ನೇ ವರ್ಷಕ್ಕೆ ಕಾಲಿಟ್ಟಿದ್ದು, ಇಂದಿಗೂ ಉತ್ತರ ಕರ್ನಾಟಕ ಮಂದಿಯ ಹೋರಾಟಕ್ಕೆ ಫಲ ಸಿಕ್ಕಿಲ್ಲ.

author img

By

Published : Jul 16, 2019, 1:27 PM IST

ಮಹದಾಯಿ,ಕಳಸ ಹೋರಾಟ

ಗದಗ: ಮಹದಾಯಿ ಮತ್ತು ಕಳಸಾ ಬಂಡೂರಿ ಹೋರಾಟ ಆರಂಭವಾಗಿ ಇಂದಿಗೆ ನಾಲ್ಕು ವರ್ಷ ಪೂರೈಸಿ 5ನೇ ವರ್ಷಕ್ಕೆ ಕಾಲಿಟ್ಟಿದ್ದು, ಇಂದಿಗೂ ಉತ್ತರ ಕರ್ನಾಟಕ ಮಂದಿಯ ಹೋರಾಟಕ್ಕೆ ಫಲ ಸಿಕ್ಕಿಲ್ಲ.

ಮಹದಾಯಿ,ಕಳಸ ಹೋರಾಟ

ಇನ್ನೂ ಹೋರಾಟಕ್ಕೆ 5 ವರ್ಷ ತುಂಬಿದ ಹಿನ್ನೆಲೆ ಬಂಡಾಯದ ನೆಲ ನರಗುಂದದಲ್ಲಿ ಸಾವಿರಾರು ರೈತರು ಸೇರುವ ನಿರೀಕ್ಷೆ ಇದ್ದು,14 ಆಗಸ್ಟ್ 2018 ರಂದು ಮಹದಾಯಿಗಾಗಿ ನ್ಯಾಯಾಧೀಕರಣ ತೀರ್ಪು ಪ್ರಕಟಿಸಿತ್ತು. ರಾಜ್ಯಕ್ಕೆ 13.5 ಟಿಎಂಸಿ ನೀರು ಕೊಡುವಂತೆ ಆದೇಶಿಸಿತ್ತು. ಆದ್ರೆ 11 ತಿಂಗಳು ಗತಿಸಿದರು ಈ ತನಕ ಅಧಿಸೂಚನೆ ಹೊರಡಿಸುವ ಕಾರ್ಯವಾಗಿಲ್ಲ.

ಮಹದಾಯಿ ಕುರಿತು ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಮಹದಾಯಿ ಹೋರಾಟದಲ್ಲಿನ ವ್ಯತ್ಯಾಸ ಕುರಿತು ಇಂದು ಹಲವು ಮಹತ್ವದ ನಿರ್ಣಯಗಳನ್ನ ರೈತರು ತೆಗೆದುಕೊಳ್ಳುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕದ ಬಹುಬೇಡಿಕೆಯ ಎರಡು ಯೋಜನೆಗಳಿವು. ಈ ಭಾಗದ 5 ಜಿಲ್ಲೆಯ ರೈತರು ಹಾಗೂ ರೈತಸೇನಾ ಸಂಘಟನೆಯಿಂದ ಸತತವಾಗಿ ಹೋರಾಟ ಮಾಡಲಾಗುತ್ತಿದೆ.

ಗದಗ: ಮಹದಾಯಿ ಮತ್ತು ಕಳಸಾ ಬಂಡೂರಿ ಹೋರಾಟ ಆರಂಭವಾಗಿ ಇಂದಿಗೆ ನಾಲ್ಕು ವರ್ಷ ಪೂರೈಸಿ 5ನೇ ವರ್ಷಕ್ಕೆ ಕಾಲಿಟ್ಟಿದ್ದು, ಇಂದಿಗೂ ಉತ್ತರ ಕರ್ನಾಟಕ ಮಂದಿಯ ಹೋರಾಟಕ್ಕೆ ಫಲ ಸಿಕ್ಕಿಲ್ಲ.

ಮಹದಾಯಿ,ಕಳಸ ಹೋರಾಟ

ಇನ್ನೂ ಹೋರಾಟಕ್ಕೆ 5 ವರ್ಷ ತುಂಬಿದ ಹಿನ್ನೆಲೆ ಬಂಡಾಯದ ನೆಲ ನರಗುಂದದಲ್ಲಿ ಸಾವಿರಾರು ರೈತರು ಸೇರುವ ನಿರೀಕ್ಷೆ ಇದ್ದು,14 ಆಗಸ್ಟ್ 2018 ರಂದು ಮಹದಾಯಿಗಾಗಿ ನ್ಯಾಯಾಧೀಕರಣ ತೀರ್ಪು ಪ್ರಕಟಿಸಿತ್ತು. ರಾಜ್ಯಕ್ಕೆ 13.5 ಟಿಎಂಸಿ ನೀರು ಕೊಡುವಂತೆ ಆದೇಶಿಸಿತ್ತು. ಆದ್ರೆ 11 ತಿಂಗಳು ಗತಿಸಿದರು ಈ ತನಕ ಅಧಿಸೂಚನೆ ಹೊರಡಿಸುವ ಕಾರ್ಯವಾಗಿಲ್ಲ.

ಮಹದಾಯಿ ಕುರಿತು ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಮಹದಾಯಿ ಹೋರಾಟದಲ್ಲಿನ ವ್ಯತ್ಯಾಸ ಕುರಿತು ಇಂದು ಹಲವು ಮಹತ್ವದ ನಿರ್ಣಯಗಳನ್ನ ರೈತರು ತೆಗೆದುಕೊಳ್ಳುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕದ ಬಹುಬೇಡಿಕೆಯ ಎರಡು ಯೋಜನೆಗಳಿವು. ಈ ಭಾಗದ 5 ಜಿಲ್ಲೆಯ ರೈತರು ಹಾಗೂ ರೈತಸೇನಾ ಸಂಘಟನೆಯಿಂದ ಸತತವಾಗಿ ಹೋರಾಟ ಮಾಡಲಾಗುತ್ತಿದೆ.

Intro:
ಆಂಕರ್ : ಮಹದಾಯಿ ಹಾಗೂ ಕಳಸಾ ಬಂಡೂರಿ ಹೋರಾಟ, ಇಂದಿಗೆ ನಾಲ್ಕು ವರ್ಷ ಪೂರೈಸಿ 5ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ‌. ಕಳೆದ ನಾಲ್ಕು ವರ್ಷದಿಂದ ಉತ್ತರ ಕರ್ನಾಟಕದ 5 ಜಿಲ್ಲೆಯ ರೈತರು ಹಾಗೂ ರೈತಸೇನಾ ಸಂಘಟನೆಯಿಂದ ಸತತವಾಗಿ ಹೋರಾಟ ಮಾಡುತ್ತಾ ಬರ್ತಿದೆ. ಇಂದು ಜುಲೈ 16 ಕ್ಕೆ ಮಹದಾಯಿ ಹೋರಾಟ 4 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಬಂಡಾಯದ ನೆಲ ನರಗುಂದದಲ್ಲಿ ೫ ಜಿಲ್ಲೆಯ ರೈತರು ಸೇರುವ ನಿರೀಕ್ಷೆ ಇದೆ‌. 14 ಅಗಸ್ಟ್ 2018 ರಂದು ಮಹದಾಯಿಗಾಗಿ ನ್ಯಾಯಾಧೀಕರಣ ತೀರ್ಪು ಹೊರಡಿಸಿತ್ತು. ರಾಜ್ಯಕ್ಕೆ 13.5 ಟಿಎಂಸಿ ನೀರು ಕೊಡುವಂತೆ ಆದೇಶಿಸಿತ್ತು. ಆದ್ರೆ 11 ತಿಂಗಳು ಗತಿಸಿದರು ಈ ತನಕ ಅಧಿಸೂಚನೆ ಹೊರಡಿಸುವ ಕಾರ್ಯವಾಗಿಲ್ಲ. ಮಹದಾಯಿ ಕುರಿತು ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಮಹದಾಯಿ ಹೋರಾಟದ ಹೋರಾಟದಲ್ಲಿನ ವ್ಯತ್ಯಾಸ ಕುರಿತು ಇಂದು ಹಲವು ಮಹತ್ವದ ನಿರ್ಣಯಗಳನ್ನ ರೈತರು ಕೈಗೊಳ್ಳಲಿದ್ದಾರೆ. ಹೀಗಾಗಿ ಇಂದು ನರಗುಂದದಲ್ಲಿ ಉತ್ತರ ಕರ್ನಾಟಕದ 5 ಜಿಲ್ಲೆಯ ರೈತ ಮುಖಂಡರು ಹಾಗೂ ರೈತರು ಸೇರುವ ನಿರೀಕ್ಷೆಯಿದೆ.Body:ಗದಗConclusion:ಗದಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.