ETV Bharat / state

ನೇಪಾಳ ಪ್ರವಾಸಕ್ಕೆ ಹೋಗಿ ಜೀವನದ ಪಯಣ ಮುಗಿಸಿದ ಹುಬ್ಬಳ್ಳಿ ಮೂಲದ ಮಹಿಳೆ - Kannada news

ಪ್ರವಾಸ 1 ತಿಂಗಳದ್ದಾಗಿತ್ತು. ಅದರಲ್ಲಿ 10 ದಿನ ಪೂರೈಸಿದ್ದು, ಇನ್ನೂ 20 ದಿನಗಳ ಪ್ರವಾಸವಿತ್ತು. ಆದರೆ, ಕಟ್ಮಂಡುವಿನ ಇಸ್ಕಾನ್​​ ದೇವಸ್ಥಾನದಲ್ಲಿ ಏಕಾಏಕಿ ಮರದ ಕೊಂಬೆ ಬಿದ್ದು ಎರಡು ದಿನಗಳ ಹಿಂದೆ ಸಾವಿಗೀಡಾಗಿದ್ದಾರೆ. ಇವರ ಮೃತದೇಹ ಎರಡು ದಿನಗಳ ಬಳಿಕ ನಗರಕ್ಕೆ ಆಗಮಿಸಲಿದೆ ಎನ್ನಲಾಗಿದೆ.

ನೇಪಾಳದಲ್ಲಿ ಹುಬ್ಬಳ್ಳಿ ಮೂಲದ ಮಹಿಳೆ ಸಾವು
author img

By

Published : Jun 10, 2019, 8:30 PM IST

ಹುಬ್ಬಳ್ಳಿ: ನೇಪಾಳ ಪ್ರವಾಸದಲ್ಲಿದ್ದ ಹುಬ್ಬಳ್ಳಿಯ ಮಹಿಳೆಯೊಬ್ಬರು ಮರದ ಕೊಂಬೆ ಬಿದ್ದು ಸಾವಿಗೀಡಾದ ಘಟನೆ ನೇಪಾಳದ ಕಟ್ಮುಂಡವಿನಲ್ಲಿ ನಡೆದಿದೆ.

ಹುಬ್ಬಳ್ಳಿಯ ರಾಧಾಕೃಷ್ಣಗಲ್ಲಿ ನಿವಾಸಿ ನಂದಾ ಮಲ್ಲಿಕಾರ್ಜುನ ಡಂಬಳ (68) ಮೃತ ಮಹಿಳೆ. ಕಳೆದ ತಿಂಗಳು ಬಳ್ಳಾರಿ ಜಿಲ್ಲಾ ಶಿರಗುಪ್ಪಾ ವೆಂಕಟೇಶ್ವರ ಟ್ರಾವೆಲ್ಸ್​​ ಮುಖಾಂತರ 25 ಜನರ ತಂಡದೊಂದಿಗೆ ಪ್ರವಾಸ ಕೈಗೊಂಡಿದ್ದರು.

ಪ್ರವಾಸ 1 ತಿಂಗಳದ್ದಾಗಿತ್ತು. ಅದರಲ್ಲಿ 10 ದಿನ ಪೂರೈಸಿದ್ದು, ಇನ್ನೂ 20 ದಿನಗಳ ಪ್ರವಾಸವಿತ್ತು. ಆದರೆ, ಕಟ್ಮಂಡುವಿನ ಇಸ್ಕಾನ್​​ ದೇವಸ್ಥಾನದಲ್ಲಿ ಏಕಾಏಕಿ ಮರದ ಕೊಂಬೆ ಬಿದ್ದು ಎರಡು ದಿನಗಳ ಹಿಂದೆ ಸಾವಿಗೀಡಾಗಿದ್ದಾರೆ. ಇವರ ಮೃತದೇಹ ಎರಡು ದಿನಗಳ ಬಳಿಕ ನಗರಕ್ಕೆ ಆಗಮಿಸಲಿದೆ ಎನ್ನಲಾಗಿದೆ.

ಹುಬ್ಬಳ್ಳಿ: ನೇಪಾಳ ಪ್ರವಾಸದಲ್ಲಿದ್ದ ಹುಬ್ಬಳ್ಳಿಯ ಮಹಿಳೆಯೊಬ್ಬರು ಮರದ ಕೊಂಬೆ ಬಿದ್ದು ಸಾವಿಗೀಡಾದ ಘಟನೆ ನೇಪಾಳದ ಕಟ್ಮುಂಡವಿನಲ್ಲಿ ನಡೆದಿದೆ.

ಹುಬ್ಬಳ್ಳಿಯ ರಾಧಾಕೃಷ್ಣಗಲ್ಲಿ ನಿವಾಸಿ ನಂದಾ ಮಲ್ಲಿಕಾರ್ಜುನ ಡಂಬಳ (68) ಮೃತ ಮಹಿಳೆ. ಕಳೆದ ತಿಂಗಳು ಬಳ್ಳಾರಿ ಜಿಲ್ಲಾ ಶಿರಗುಪ್ಪಾ ವೆಂಕಟೇಶ್ವರ ಟ್ರಾವೆಲ್ಸ್​​ ಮುಖಾಂತರ 25 ಜನರ ತಂಡದೊಂದಿಗೆ ಪ್ರವಾಸ ಕೈಗೊಂಡಿದ್ದರು.

ಪ್ರವಾಸ 1 ತಿಂಗಳದ್ದಾಗಿತ್ತು. ಅದರಲ್ಲಿ 10 ದಿನ ಪೂರೈಸಿದ್ದು, ಇನ್ನೂ 20 ದಿನಗಳ ಪ್ರವಾಸವಿತ್ತು. ಆದರೆ, ಕಟ್ಮಂಡುವಿನ ಇಸ್ಕಾನ್​​ ದೇವಸ್ಥಾನದಲ್ಲಿ ಏಕಾಏಕಿ ಮರದ ಕೊಂಬೆ ಬಿದ್ದು ಎರಡು ದಿನಗಳ ಹಿಂದೆ ಸಾವಿಗೀಡಾಗಿದ್ದಾರೆ. ಇವರ ಮೃತದೇಹ ಎರಡು ದಿನಗಳ ಬಳಿಕ ನಗರಕ್ಕೆ ಆಗಮಿಸಲಿದೆ ಎನ್ನಲಾಗಿದೆ.

Intro:ಹುಬ್ಬಳಿBody:ಸ್ಲಗ್: ಕೊಂಬೆ ಬಿದ್ದು ಮಹಿಳೆ ಸಾವು.

ಹುಬ್ಬಳ್ಳಿ:- ನೇಪಾಳ ಪ್ರವಾಸದಲ್ಲಿ ಹುಬ್ಬಳ್ಳಿಯ ಮಹಿಳೆಯೊಬ್ಬರು ಮರದ ಕೊಂಬೆ ಬಿದ್ದು ಸಾವಿಗೀಡಾದ ಘಟನೆ ನೇಪಾಳದ ಕಟ್ಮುಂಡವಿನಲ್ಲಿ ನಡೆದಿದೆ. ಹುಬ್ಬಳ್ಳಿಯ ರಾಧಾಕೃಷ್ಣಗಲ್ಲಿ ನಿವಾಸಿ ಶ್ರೀಮತಿ ನಂದಾ ಮಲ್ಲಿಕಾರ್ಜುನ ಡಂಬಳ (68) ಮೃತ ಮಹಿಳೆ. ಕಳೆದ ತಿಂಗಳು ಬಳ್ಳಾರಿಜಿಲ್ಲಾ ಶಿರಗುಪ್ಪಾ ವೆಂಕಟೇಶ್ವರ ಟ್ರಾವೆಲ್ಸ ಮುಖಾಂತರ 25 ಜನರ ತಂಡದೊಂದಿಗೆ ದಿನಾಂಕ 29 ಮೇ ಯಂದು ಪ್ರವಾಸ ಕೈಗೊಂಡಿದ್ದರು ಪ್ರವಾಸ 1 ತಿಂಗಳದಾಗಿತ್ತು ಅದರಲ್ಲಿ 10ದಿನ ಪೂರೈಸಿದ್ದು ಇನ್ನು 20 ದಿನಗಳ ಪ್ರವಾಸವಿತ್ತು ಆದರೆ, ಕಟ್ಮಂಡುವಿನ ಇಸ್ಕಾನ ದೇವಸ್ಥಾನದಲ್ಲಿ ಏಕಾಏಕಿ ಮರದ ಕೊಂಬೆ ಬಿದ್ದು ಕಳೆದ ಎರಡು ದಿನಗಳ ಹಿಂದೆ ಸಾವಿಗೀಡಾಗಿದ್ದಾರೆ. ಮೃತ ದೇಹವು ಇನ್ನು ಎರಡು ದಿನಗಳ ಬಳಿಕ ನಗರಕ್ಕೆ ಆಗಮಿಸಲಿದೆ.ಎಂಬ ಮಾಹಿತಿ ತಿಳಿದು ಬಂದಿದೆ..



_________________________


ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.