ETV Bharat / state

ವಲಸಿಗರು ಕಡ್ಡಾಯವಾಗಿ ಕನ್ನಡ ಬ್ಯಾನರ್ ಹಾಕಲಿ, ಇಲ್ಲದಿದ್ದರೆ ಉಗ್ರ ಹೋರಾಟ : ಸಂಜು ದುಮ್ಮಕನಾಳ

author img

By

Published : Aug 30, 2019, 11:24 PM IST

ಕರ್ನಾಟಕಕ್ಕೆ ಬಂದಿರುವ ವಲಸಿಗರು ಕನ್ನಡ ಭಾಷೆಯನ್ನು ಒಪ್ಪಿಕೊಳ್ಳದೇ ಹಿಂದಿ-ಇಂಗ್ಲೀಷ್​ನಲ್ಲಿ ಬ್ಯಾನರ್​ಗಳನ್ನು ಹಾಕಿ ಕನ್ನಡ ಭಾಷೆಗೆ ಅವಮಾನ ಮಾಡುತ್ತಿದ್ದಾರೆಂದು ಕರ್ನಾಟಕ ಸಂಗ್ರಾಮ‌ ಸೇನೆಯ ರಾಜ್ಯಾಧ್ಯಕ್ಷ ಸಂಜು ದುಮ್ಮಕನಾಳ ಕಿಡಿಕಾರಿದ್ದಾರೆ.

ಕರ್ನಾಟಕ ಸಂಗ್ರಾಮ‌ ಸೇನೆ

ಹುಬ್ಬಳ್ಳಿ : ಬೆಂಗಳೂರಿನ ಜೈನ ಮಂದಿರ ಬ್ಯಾನರ್ ಪ್ರಕರಣದಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರ ಮೇಲೆ ದೂರ ದಾಖಲಾಗಿದ್ದನ್ನು ಖಂಡಿಸಿ ಪ್ರಕರಣ ಹಿಂಪಡೆಯಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ಸಂಗ್ರಾಮ‌ ಸೇನೆಯ ರಾಜ್ಯಾಧ್ಯಕ್ಷ ಸಂಜು ದುಮ್ಮಕನಾಳ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕರ್ನಾಟಕಕ್ಕೆ ಬಂದಿರುವ ವಲಸಿಗರು ಕನ್ನಡ ಭಾಷೆಯನ್ನು ಒಪ್ಪಿಕೊಳ್ಳದೇ ಹಿಂದಿ-ಇಂಗ್ಲೀಷ್​ನಲ್ಲಿ ಬ್ಯಾನರ್​ ಹಾಕಿಕೊಂಡು ಕನ್ನಡ ಭಾಷೆಗೆ ಅವಮಾನ ಮಾಡುತ್ತಿದ್ದಾರೆ. ಅಲ್ಲದೇ ಶೇ.70 ರಷ್ಟು ಬ್ಯಾನರ್​ಗಳಲ್ಲಿ ಕನ್ನಡವಿರಬೇಕೆಂಬ ಕಾನೂನು ಇದೆ. ಆದರೆ ಇದನ್ನು ವಲಸಿಗರು ಗಾಳಿಗೆ ತೂರಿ ಮನಸೋಇಚ್ಛೆ ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದರು.

ಕರ್ನಾಟಕ ಸಂಗ್ರಾಮ‌ ಸೇನೆಯ ರಾಜ್ಯಾಧ್ಯಕ್ಷ ಸಂಜು ದುಮ್ಮಕನಾಳ ಸುದ್ದಿಗೋಷ್ಠಿ

ಕೂಡಲೇ ವಲಸಿಗರು ಕನ್ನಡ ಭಾಷೆ, ಇಲ್ಲಿನ ಸಂಸ್ಕೃತಿಯನ್ನು ಒಪ್ಪಿ, ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕನ್ನಡ ಪರ ಸಂಘಟನೆಗಳು ಸೇರಿಕೊಂಡು ವಲಸಿಗರಿಗೆ ಗುಲಾಬಿ ಹೂ, ಧಾರವಾಡ ಪೇಡಾ ನೀಡುವ ಮೂಲಕ ತಮ್ಮ ರಾಜ್ಯಕ್ಕೆ ಮರಳುವಂತೆ ಒತ್ತಾಯ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸೇನೆಯ ರಾಜ್ಯಾಧ್ಯಕ್ಷ ಕುಬೇರ ಪವಾರ ಉಪಸ್ಥಿತದ್ದರು.

ಹುಬ್ಬಳ್ಳಿ : ಬೆಂಗಳೂರಿನ ಜೈನ ಮಂದಿರ ಬ್ಯಾನರ್ ಪ್ರಕರಣದಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರ ಮೇಲೆ ದೂರ ದಾಖಲಾಗಿದ್ದನ್ನು ಖಂಡಿಸಿ ಪ್ರಕರಣ ಹಿಂಪಡೆಯಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ಸಂಗ್ರಾಮ‌ ಸೇನೆಯ ರಾಜ್ಯಾಧ್ಯಕ್ಷ ಸಂಜು ದುಮ್ಮಕನಾಳ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕರ್ನಾಟಕಕ್ಕೆ ಬಂದಿರುವ ವಲಸಿಗರು ಕನ್ನಡ ಭಾಷೆಯನ್ನು ಒಪ್ಪಿಕೊಳ್ಳದೇ ಹಿಂದಿ-ಇಂಗ್ಲೀಷ್​ನಲ್ಲಿ ಬ್ಯಾನರ್​ ಹಾಕಿಕೊಂಡು ಕನ್ನಡ ಭಾಷೆಗೆ ಅವಮಾನ ಮಾಡುತ್ತಿದ್ದಾರೆ. ಅಲ್ಲದೇ ಶೇ.70 ರಷ್ಟು ಬ್ಯಾನರ್​ಗಳಲ್ಲಿ ಕನ್ನಡವಿರಬೇಕೆಂಬ ಕಾನೂನು ಇದೆ. ಆದರೆ ಇದನ್ನು ವಲಸಿಗರು ಗಾಳಿಗೆ ತೂರಿ ಮನಸೋಇಚ್ಛೆ ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದರು.

ಕರ್ನಾಟಕ ಸಂಗ್ರಾಮ‌ ಸೇನೆಯ ರಾಜ್ಯಾಧ್ಯಕ್ಷ ಸಂಜು ದುಮ್ಮಕನಾಳ ಸುದ್ದಿಗೋಷ್ಠಿ

ಕೂಡಲೇ ವಲಸಿಗರು ಕನ್ನಡ ಭಾಷೆ, ಇಲ್ಲಿನ ಸಂಸ್ಕೃತಿಯನ್ನು ಒಪ್ಪಿ, ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕನ್ನಡ ಪರ ಸಂಘಟನೆಗಳು ಸೇರಿಕೊಂಡು ವಲಸಿಗರಿಗೆ ಗುಲಾಬಿ ಹೂ, ಧಾರವಾಡ ಪೇಡಾ ನೀಡುವ ಮೂಲಕ ತಮ್ಮ ರಾಜ್ಯಕ್ಕೆ ಮರಳುವಂತೆ ಒತ್ತಾಯ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸೇನೆಯ ರಾಜ್ಯಾಧ್ಯಕ್ಷ ಕುಬೇರ ಪವಾರ ಉಪಸ್ಥಿತದ್ದರು.

Intro:ಹುಬ್ಬಳಿBody:ಕರ್ನಾಟಕದಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆಯಾಗಬೇಕು : ದುಮ್ಮಕನಾಳ

ಹುಬ್ಬಳ್ಳಿ:- ಬೆಂಗಳೂರಿನಲ್ಲಿನ ಜೈನ ಮಂದಿರವೊಂದರಲ್ಲಿ ಹಾಕಿದ ಬ್ಯಾನರ್ ನಲ್ಲಿ ಕನ್ನಡ ಭಾಷೆ ಇಲ್ಲವೆಂದು ಕನ್ನಡ ಪರ ಸಂಘಟನೆಗಳು ಕೇಳಿದಕ್ಕೆ ಅವರ ಮೇಲೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಆರು ಜನ ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಆದ್ದರಿಂದ ಕೂಡಲೇ ಕೇಸನ್ನು ಹಿಂಪಡೆಯಬೇಕು. ಅಲ್ಲದೇ ಕರ್ನಾಟಕಕ್ಕೆ ಬಂದ ವಸಲಿಗರು ಕನ್ನಡ ಭಾಷೆ, ಇಲ್ಲಿನ ಸಂಸ್ಕೃತಿಯನ್ನು ಒಪ್ಪಿ ಸಹಬಾಳ್ವೆ ನಡೆಸಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ಸಂಗ್ರಾಮ‌ ಸೇನೆಯ ರಾಜ್ಯಾಧ್ಯಕ್ಷ ಸಂಜು ದುಮ್ಮಕನಾಳ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಟಕ್ಕೆ ಬಂದಿರುವ ವಲಸಿಗರು ಕರ್ನಾಟಕದ ಭಾಷೆಯನ್ನು ಒಪ್ಪಿಗೊಳದೇ ಅವರ ವ್ಯಾಪಾರ ವಹಿವಾಟು ನಡೆಸುವ ಅಂಗಡಿ ಮುಂಗಟ್ಟುಗಳಲ್ಲಿ ಹಿಂದಿ- ಇಂಗ್ಲಿಷ್ ಭಾಷೆಯ ಬ್ಯಾನರ್ ಗಳನ್ನು ಹಾಕಿ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಶೇ.70 ರಷ್ಟು ಹಾಕುವ ಬ್ಯಾನರ್ ಗಳಲ್ಲಿ ಕನ್ನಡವಿರಬೇಕೆಂಬ ಕಾನೂನು ಇದೆ. ಆದರೆ ಇದನ್ನು ವಲಸಿಗರು ಗಾಳಿಗೆ ತೂರಿ ಮನಸ್ಸೋ ಇಚ್ಛೆ ನಡೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ ವಸಲಿಗರು ಕನ್ನಡ ಭಾಷೆ, ಇಲ್ಲಿನ ಸಂಸ್ಕೃತಿಯನ್ನು ಒಪ್ಪಿ ಎಲ್ಲ ತಮ್ಮ ವ್ಯಾಪಾರ ವಹಿವಾಟು ಸ್ಥಳದಲ್ಲಿ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಕನ್ನಡ ಪರ ಸಂಘಟನೆಗಳು ಸೇರಿಕೊಂಡು ವಲಸಿಗರಿಗೆ ಗುಲಾಬಿ, ಉತ್ತರ ಕರ್ನಾಟಕದ ಧಾರವಾಡ ಪೇಡೆ ನೀಡುವ ಮೂಲಕ ರಾಜ್ಯದಿಂದ ತಮ್ಮ ರಾಜ್ಯಗಳಿಗೆ ಮರಳುವಂತೆ ಹೋರಾಟ ಹೋರಾಟ ಮಾಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಕುಬೇರ ಪವಾರ ಇದ್ದರು....!


_________________________________________________


ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ಪ‌ ಕುಂದಗೋಳConclusion:ಯಲ್ಲಪ್‌ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.