ETV Bharat / state

ಧಾರವಾಡ: ಡಿವೈಎಸ್‌ಪಿ ರವಿ ನಾಯಕ್ ವರ್ಗಾವಣೆ - ಉತ್ತರ ಕನ್ನಡ ಜಿಲ್ಲೆ ಶಿರಸಿ ಉಪವಿಭಾಗಕ್ಕೆ ವರ್ಗಾವಣೆ

ರವಿ ನಾಯಕ್ ದೀಪಾವಳಿ ಸಂದರ್ಭದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ್ದು, ಜಿಲ್ಲೆಯಲ್ಲಿ ಭಾರೀ ಚರ್ಚೆ ಆಗಿತ್ತು. ಇದಾದ ಒಂದೇ ವಾರದಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ.

Dharwad DySP Ravi Nayak transfer
ಧಾರವಾಡ: ಡಿವೈಎಸ್‌ಪಿ ರವಿ ನಾಯಕ್ ವರ್ಗಾವಣೆ..
author img

By

Published : Nov 25, 2020, 10:54 PM IST

ಧಾರವಾಡ: ಡಿವೈಎಸ್‌ಪಿ ರವಿ ನಾಯಕ್ ಅವರನ್ನು ವರ್ಗಾವಣೆಗೊಳಿಸಿ ಪೊಲೀಸ್ ಇಲಾಖೆ ಆದೇಶಿಸಿದೆ.

Dharwad DySP Ravi Nayak transfer
ಧಾರವಾಡ: ಡಿವೈಎಸ್‌ಪಿ ರವಿ ನಾಯಕ್ ವರ್ಗಾವಣೆ

ಉತ್ತರ ಕನ್ನಡ ಜಿಲ್ಲೆ ಶಿರಸಿ ಉಪವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವಿಜಯಪುರ ಜಿಲ್ಲೆ ಇಂಡಿ ಉಪವಿಭಾಗದ ಸಂಕದ ಮಡಿವಾಳಪ್ಪ ಅವರನ್ನು ನೂತನ ಡಿವೈಎಸ್‌ಪಿ ಆಗಿ ನೇಮಿಸಿದೆ.

Dharwad DySP Ravi Nayak transfer
ಧಾರವಾಡ: ಡಿವೈಎಸ್‌ಪಿ ರವಿ ನಾಯಕ್ ವರ್ಗಾವಣೆ

ರವಿ ನಾಯಕ್ ದೀಪಾವಳಿ ಸಂದರ್ಭದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ್ದು, ಜಿಲ್ಲೆಯಲ್ಲಿ ಭಾರೀ ಚರ್ಚೆ ಆಗಿತ್ತು. ಇದಾದ ಒಂದೇ ವಾರದಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ.

Dharwad DySP Ravi Nayak transfer
ಧಾರವಾಡ: ಡಿವೈಎಸ್‌ಪಿ ರವಿ ನಾಯಕ್ ವರ್ಗಾವಣೆ

ಇದನ್ನು ಓದಿ: ಫುಟ್​ಬಾಲ್ ದಂತಕಥೆ ಡಿಯಾಗೋ ಮರಡೋನಾ ಇನ್ನಿಲ್ಲ

ಧಾರವಾಡ: ಡಿವೈಎಸ್‌ಪಿ ರವಿ ನಾಯಕ್ ಅವರನ್ನು ವರ್ಗಾವಣೆಗೊಳಿಸಿ ಪೊಲೀಸ್ ಇಲಾಖೆ ಆದೇಶಿಸಿದೆ.

Dharwad DySP Ravi Nayak transfer
ಧಾರವಾಡ: ಡಿವೈಎಸ್‌ಪಿ ರವಿ ನಾಯಕ್ ವರ್ಗಾವಣೆ

ಉತ್ತರ ಕನ್ನಡ ಜಿಲ್ಲೆ ಶಿರಸಿ ಉಪವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವಿಜಯಪುರ ಜಿಲ್ಲೆ ಇಂಡಿ ಉಪವಿಭಾಗದ ಸಂಕದ ಮಡಿವಾಳಪ್ಪ ಅವರನ್ನು ನೂತನ ಡಿವೈಎಸ್‌ಪಿ ಆಗಿ ನೇಮಿಸಿದೆ.

Dharwad DySP Ravi Nayak transfer
ಧಾರವಾಡ: ಡಿವೈಎಸ್‌ಪಿ ರವಿ ನಾಯಕ್ ವರ್ಗಾವಣೆ

ರವಿ ನಾಯಕ್ ದೀಪಾವಳಿ ಸಂದರ್ಭದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ್ದು, ಜಿಲ್ಲೆಯಲ್ಲಿ ಭಾರೀ ಚರ್ಚೆ ಆಗಿತ್ತು. ಇದಾದ ಒಂದೇ ವಾರದಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿದೆ.

Dharwad DySP Ravi Nayak transfer
ಧಾರವಾಡ: ಡಿವೈಎಸ್‌ಪಿ ರವಿ ನಾಯಕ್ ವರ್ಗಾವಣೆ

ಇದನ್ನು ಓದಿ: ಫುಟ್​ಬಾಲ್ ದಂತಕಥೆ ಡಿಯಾಗೋ ಮರಡೋನಾ ಇನ್ನಿಲ್ಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.