ETV Bharat / state

ಕಾಂಗ್ರೆಸ್ ಪಕ್ಷ ಇನ್ನೂ ಟಿಕೆಟ್ ಗೊಂದಲದಲ್ಲೆ ಇದೆ : ಎಸ್. ಎ ರವೀಂದ್ರನಾಥ್

ಕಾಂಗ್ರೆಸ್ ಪಕ್ಷದವರು ಅಪ್ಪ ಮಗ ಅಂತ ಇನ್ನೂ ಗೊಂದಲದಲ್ಲೆ ಇದ್ದಾರೆ ಎಂದು ದಾವಣಗೆರೆ ಶಾಸಕ ಎಸ್. ಎ ರವೀಂದ್ರನಾಥ್ ವ್ಯಂಗ್ಯವಾಡಿದ್ದಾರೆ.

author img

By

Published : Mar 25, 2019, 5:42 PM IST

ದಾವಣಗೆರೆ ಶಾಸಕ ಎಸ್. ಎ ರವೀಂದ್ರನಾಥ್

ದಾವಣಗೆರೆ : ನಮ್ಮ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಹೀಗಾಗಲೇ ಪ್ರಚಾರ ನಡೆಸುತ್ತಿದ್ದಾರೆ, ಇದೇ 4 ರಂದು ನಾಮಪತ್ರ ಸಲ್ಲಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಇನ್ನೂ ಟಿಕೆಟ್ ಗೊಂದಲದಲ್ಲೆ ಇದೆ ಎಂದು ಶಾಸಕ ಎಸ್. ಎ ರವೀಂದ್ರನಾಥ್ ಹೇಳಿದರು.

ದಾವಣಗೆರೆ ಶಾಸಕ ಎಸ್. ಎ ರವೀಂದ್ರನಾಥ್

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಂ ಸಿದ್ದೇಶ್ವರ ಮೂರು ಭಾರಿ ಗೆದ್ದಿದ್ದಾರೆ, ನಾಲ್ಕನೇ ಭಾರೀಯೂ ಗೆಲ್ಲಲಿದ್ದಾರೆ, ಇದೇ 4ನೇ ತಾರೀಖಿನಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಘೋಷಣೆ ಆಗಿಲ್ಲ, ಕಾಂಗ್ರೆಸ್ ಪಕ್ಷದವರು ಅಪ್ಪ ಮಗ ಅಂತ ಇನ್ನೂ ಗೊಂದಲದಲ್ಲೆ ಇದ್ದಾರೆ ಎಂದು ಶಾಮನೂರು ಕುಟುಂಬದ ಕಾಲೆಳೆದರು.

ಬಿಜೆಪಿಗೆ ಜನರ ಆಶೀರ್ವಾದ ಸಿಗುತ್ತದೆ, ಉತ್ತಮ ರೀತಿಯಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.

ದಾವಣಗೆರೆ : ನಮ್ಮ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಹೀಗಾಗಲೇ ಪ್ರಚಾರ ನಡೆಸುತ್ತಿದ್ದಾರೆ, ಇದೇ 4 ರಂದು ನಾಮಪತ್ರ ಸಲ್ಲಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಇನ್ನೂ ಟಿಕೆಟ್ ಗೊಂದಲದಲ್ಲೆ ಇದೆ ಎಂದು ಶಾಸಕ ಎಸ್. ಎ ರವೀಂದ್ರನಾಥ್ ಹೇಳಿದರು.

ದಾವಣಗೆರೆ ಶಾಸಕ ಎಸ್. ಎ ರವೀಂದ್ರನಾಥ್

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಂ ಸಿದ್ದೇಶ್ವರ ಮೂರು ಭಾರಿ ಗೆದ್ದಿದ್ದಾರೆ, ನಾಲ್ಕನೇ ಭಾರೀಯೂ ಗೆಲ್ಲಲಿದ್ದಾರೆ, ಇದೇ 4ನೇ ತಾರೀಖಿನಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಘೋಷಣೆ ಆಗಿಲ್ಲ, ಕಾಂಗ್ರೆಸ್ ಪಕ್ಷದವರು ಅಪ್ಪ ಮಗ ಅಂತ ಇನ್ನೂ ಗೊಂದಲದಲ್ಲೆ ಇದ್ದಾರೆ ಎಂದು ಶಾಮನೂರು ಕುಟುಂಬದ ಕಾಲೆಳೆದರು.

ಬಿಜೆಪಿಗೆ ಜನರ ಆಶೀರ್ವಾದ ಸಿಗುತ್ತದೆ, ಉತ್ತಮ ರೀತಿಯಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.

Intro:(ಸ್ಟ್ರೀಂಜರ್: ಮಧುದಾವಣಗೆರೆ)

ದಾವಣಗೆರೆ; ನಮ್ಮ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ ಹೀಗಾಗಲೇ ಪ್ರಚಾರ ನಡೆಸುತ್ತಿದ್ದಾರೆ, ಇದೇ 4 ರಂದು ನಾಮಪತ್ರ ಸಲ್ಲಿಸುತ್ತಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷ ಇನ್ನೂ ಟಿಕೆಟ್ ಗೊಂದಲದಲ್ಲೆ ಇದೆ ಎಂದು ಶಾಸಕ ಎಸ್ ಎ ರವೀಂದ್ರನಾಥ್ ಹೇಳಿದರು.

ದಾವಣಗೆರೆ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಂ ಸಿದ್ದೇಶ್ವರ ಮೂರು ಭಾರಿ ಗೆದ್ದಿದ್ದಾರೆ, ನಾಲ್ಕನೇ ಭಾರೀಯೂ ಗೆಲ್ಲಲಿದ್ದಾರೆ, ಇದೇ 4ನೇ ತಾರೀಖಿನಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಘೋಷಣೆ ಆಗಿಲ್ಲ, ಕಾಂಗ್ರೆಸ್ ಪಕ್ಷವೇ ಗೊಂದಲದಲ್ಲಿದ್ದು, ಅಪ್ಪ ಅಂತಾರೆ, ಮಗ ಅಂತಾರೆ ಇನ್ನೂ ಗೊಂದಲದಲ್ಲೆ ಇದ್ದಾರೆ ಎಂದು ಶಾಮನೂರು ಕುಟುಂಬವನ್ನು ಕಾಲೆಳೆದರು. ಇ‌ನ್ನೂ ಬಿಜೆಪಿಗೆ ಜನರ ಆಶೀರ್ವಾದ ಸಿಗುತ್ತದೆ, ಆರೋಗ್ಯಕರ ರೀತಿಯಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.

ಪ್ಲೊ..

ಬೈಟ್; ಎಸ್ ಎ ರವೀಂದ್ರನಾಥ್. ಶಾಸಕ.


Body:(ಸ್ಟ್ರೀಂಜರ್: ಮಧುದಾವಣಗೆರೆ)

ದಾವಣಗೆರೆ; ನಮ್ಮ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ವರ ಹೀಗಾಗಲೇ ಪ್ರಚಾರ ನಡೆಸುತ್ತಿದ್ದಾರೆ, ಇದೇ 4 ರಂದು ನಾಮಪತ್ರ ಸಲ್ಲಿಸುತ್ತಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷ ಇನ್ನೂ ಟಿಕೆಟ್ ಗೊಂದಲದಲ್ಲೆ ಇದೆ ಎಂದು ಶಾಸಕ ಎಸ್ ಎ ರವೀಂದ್ರನಾಥ್ ಹೇಳಿದರು.

ದಾವಣಗೆರೆ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಂ ಸಿದ್ದೇಶ್ವರ ಮೂರು ಭಾರಿ ಗೆದ್ದಿದ್ದಾರೆ, ನಾಲ್ಕನೇ ಭಾರೀಯೂ ಗೆಲ್ಲಲಿದ್ದಾರೆ, ಇದೇ 4ನೇ ತಾರೀಖಿನಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಇನ್ನೂ ಘೋಷಣೆ ಆಗಿಲ್ಲ, ಕಾಂಗ್ರೆಸ್ ಪಕ್ಷವೇ ಗೊಂದಲದಲ್ಲಿದ್ದು, ಅಪ್ಪ ಅಂತಾರೆ, ಮಗ ಅಂತಾರೆ ಇನ್ನೂ ಗೊಂದಲದಲ್ಲೆ ಇದ್ದಾರೆ ಎಂದು ಶಾಮನೂರು ಕುಟುಂಬವನ್ನು ಕಾಲೆಳೆದರು. ಇ‌ನ್ನೂ ಬಿಜೆಪಿಗೆ ಜನರ ಆಶೀರ್ವಾದ ಸಿಗುತ್ತದೆ, ಆರೋಗ್ಯಕರ ರೀತಿಯಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದರು.

ಪ್ಲೊ..

ಬೈಟ್; ಎಸ್ ಎ ರವೀಂದ್ರನಾಥ್. ಶಾಸಕ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.