ETV Bharat / state

ಉಚ್ಚೆಂಗಿ ದುರ್ಗಕ್ಕೆ ಸಂಸದ ದೇವೇಂದ್ರಪ್ಪ ಭೇಟಿ: ಉಚ್ಚೆಂಗೆಮ್ಮನ ದರ್ಶನ - undefined

ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚೆಂಗಿ ದುರ್ಗಕ್ಕೆ ಭೇಟಿ ನೀಡಿ ಉಚ್ಚೆಂಗೆಮ್ಮ ದೇವಿಯ ದರ್ಶನ ಪಡೆದ ವೈ.ದೇವೇಂದ್ರಪ್ಪ, ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.

ನೂತನ ಸಂಸದ ದೇವೇಂದ್ರಪ್ಪ ಉಚ್ಚೆಂಗಿ ದುರ್ಗಕ್ಕೆ ಭೇಟಿ
author img

By

Published : Jun 5, 2019, 8:28 AM IST

ದಾವಣಗೆರೆ: ಬಳ್ಳಾರಿ ಜಿಲ್ಲೆಯ ನೂತನ ಸಂಸದರಾಗಿ ಆಯ್ಕೆಯಾದ ಬಳಿಕ ವೈ.ದೇವೇಂದ್ರಪ್ಪ ಅವರು ಹರಪನಹಳ್ಳಿ ತಾಲೂಕಿನ ಉಚ್ಚೆಂಗಿ ದುರ್ಗಕ್ಕೆ ಭೇಟಿ ನೀಡಿ ಉಚ್ಚೆಂಗೆಮ್ಮ
ದೇವಿಯ ದರ್ಶನ ಪಡೆದರು.

ನೂತನ ಸಂಸದ ದೇವೇಂದ್ರಪ್ಪ ಉಚ್ಚೆಂಗಿ ದುರ್ಗಕ್ಕೆ ಭೇಟಿ

ದೇವೇಂದ್ರಪ್ಪ, ಉಚ್ಚೆಂಗೆಮ್ಮ ಪಾದಗಟ್ಟೆಗೆ ತೆರಳಿ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಉತ್ಸವಾಂಬ ದೇವಿಯ ಆಡಳಿತ ಮಂಡಳಿಯು ನೂತನ
ಸಂಸದ ದೇವೇಂದ್ರಪ್ಪರನ್ನು ಆತ್ಮೀಯವಾಗಿ ಸನ್ಮಾನಿಸಿತು.

ಈ ವೇಳೆ ದೇವೆಂದ್ರಪ್ಪರೊಂದಿಗೆ ಮಾತುಕತೆ ನಡೆಸಿದ ಆಡಳಿತ ವರ್ಗದವರು, ಉಚ್ಚೆಂಗಿ ದುರ್ಗಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ, ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಸದ್ಯ ಭಕ್ತರಿಗಾಗಿ ನಿವಾಸ, ಶೌಚಾಲಯ ಮತ್ತು ವಾಹನಗಳಿಗಾಗಿ ಪಾರ್ಕಿಂಗ್ ಅತ್ಯವಶ್ಯಕವಾಗಿದ್ದು, ಈ ಕಾರ್ಯಗಳಿಗೆ ಈಗಾಗಲೇ ಭೂಮಿ ಪೂಜೆ ನೆರವೇರಿಸಲಾಗಿದೆ.

ಅದರೆ ಕಾಮಗಾರಿ ಕೈಗೆತ್ತಿಕೊಳ್ಳಲು ಪುರಾತತ್ವ ಇಲಾಖೆಯ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದು, ಈ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು. ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿದ ದೇವೇಂದ್ರಪ್ಪ, ಸಮಸ್ಯೆ ಬಗೆಹರಿಸಿ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.

ದಾವಣಗೆರೆ: ಬಳ್ಳಾರಿ ಜಿಲ್ಲೆಯ ನೂತನ ಸಂಸದರಾಗಿ ಆಯ್ಕೆಯಾದ ಬಳಿಕ ವೈ.ದೇವೇಂದ್ರಪ್ಪ ಅವರು ಹರಪನಹಳ್ಳಿ ತಾಲೂಕಿನ ಉಚ್ಚೆಂಗಿ ದುರ್ಗಕ್ಕೆ ಭೇಟಿ ನೀಡಿ ಉಚ್ಚೆಂಗೆಮ್ಮ
ದೇವಿಯ ದರ್ಶನ ಪಡೆದರು.

ನೂತನ ಸಂಸದ ದೇವೇಂದ್ರಪ್ಪ ಉಚ್ಚೆಂಗಿ ದುರ್ಗಕ್ಕೆ ಭೇಟಿ

ದೇವೇಂದ್ರಪ್ಪ, ಉಚ್ಚೆಂಗೆಮ್ಮ ಪಾದಗಟ್ಟೆಗೆ ತೆರಳಿ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಉತ್ಸವಾಂಬ ದೇವಿಯ ಆಡಳಿತ ಮಂಡಳಿಯು ನೂತನ
ಸಂಸದ ದೇವೇಂದ್ರಪ್ಪರನ್ನು ಆತ್ಮೀಯವಾಗಿ ಸನ್ಮಾನಿಸಿತು.

ಈ ವೇಳೆ ದೇವೆಂದ್ರಪ್ಪರೊಂದಿಗೆ ಮಾತುಕತೆ ನಡೆಸಿದ ಆಡಳಿತ ವರ್ಗದವರು, ಉಚ್ಚೆಂಗಿ ದುರ್ಗಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ, ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಸದ್ಯ ಭಕ್ತರಿಗಾಗಿ ನಿವಾಸ, ಶೌಚಾಲಯ ಮತ್ತು ವಾಹನಗಳಿಗಾಗಿ ಪಾರ್ಕಿಂಗ್ ಅತ್ಯವಶ್ಯಕವಾಗಿದ್ದು, ಈ ಕಾರ್ಯಗಳಿಗೆ ಈಗಾಗಲೇ ಭೂಮಿ ಪೂಜೆ ನೆರವೇರಿಸಲಾಗಿದೆ.

ಅದರೆ ಕಾಮಗಾರಿ ಕೈಗೆತ್ತಿಕೊಳ್ಳಲು ಪುರಾತತ್ವ ಇಲಾಖೆಯ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದು, ಈ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದರು. ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿದ ದೇವೇಂದ್ರಪ್ಪ, ಸಮಸ್ಯೆ ಬಗೆಹರಿಸಿ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.

Intro:KN_DVG_01_04_DEVENDRAPPA VISIT_SCRIPT_01_YOGARAJ_7203307

REPORTER : YOGARAJ


ಉಚ್ಚೆಂಗಿ ದುರ್ಗೆಗೆ ಉಘೇ ಉಘೇ ಎಂದ ಸಂಸದ ದೇವೇಂದ್ರಪ್ಪ...!

ದಾವಣಗೆರೆ : ಬಳ್ಳಾರಿ ಜಿಲ್ಲೆಯ ನೂತನ ಸಂಸದರಾಗಿ ಆಯ್ಕೆಯಾದ ಬಳಿಕ ವೈ. ದೇವೇಂದ್ರಪ್ಪ ಅವರು ಹರಪನಹಳ್ಳಿ ತಾಲೂಕಿನ ಉಚ್ಚೆಂಗಿ ದುರ್ಗಕ್ಕೆ ಭೇಟಿ ನೀಡಿದರು. ಈ ವೇಳೆ ಉಚ್ಚೆಂಗೆಮ್ಮ
ದೇವಿಯ ದರ್ಶನ ಪಡೆದರು.

ಉಚ್ಚೆಂಗೆಮ್ಮ ಪಾದಗಟ್ಟೆಗೆ ತೆರಳಿ ದೇವೇಂದ್ರಪ್ಪ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಉತ್ಸವಾಂಬ ದೇವಿಯ ಆಡಳಿತ ಮಂಡಳಿಯು ನೂತನ
ಸಂಸದ ದೇವೇಂದ್ರಪ್ಪರನ್ನು ಆತ್ಮೀಯವಾಗಿ ಸನ್ಮಾನಿಸಿತು.

ಉಚ್ಚೆಂಗಿ ದುರ್ಗಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ
ಯಾತ್ರಿ ನಿವಾಸ, ಭಕ್ತರಿಗಾಗಿ ಶೌಚಾಲಯ ಮತ್ತು ಭಕ್ತರ ವಾಹನಗಳಿಗಾಗಿ ಪಾರ್ಕಿಂಗ್ ಅತ್ಯವಶ್ಯಕವಾಗಿ ಆಗಬೇಕಾಗಿರುವ ಕೆಲಸವಾಗಿದೆ. ಈ ಕಾರ್ಯಕ್ಕೆ ಈಗಾಗಲೇ ಭೂಮಿ ಪೂಜೆ ನೆರವೇರಿಸಲಾಗಿದೆ.

ಈ ಕಾಮಗಾರಿ ಕೈಗೆತ್ತಿಕೊಳ್ಳಲು ಪುರಾತತ್ವ ಇಲಾಖೆಯ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದು, ಈ ಸಮಸ್ಯೆ ಬಗೆಹರಿಸಬೇಕು ಎಂದು ಆಡಳಿತ ಮಂಡಳಿಯವರು ದೇವೇಂದ್ರಪ್ಪರಲ್ಲಿ ಮನವಿ ಮಾಡಿದರು. ಇದಕ್ಕೆ
ಪ್ರತಿಕ್ರಿಯಿಸಿದ ದೇವೇಂದ್ರಪ್ಪ, ಸಮಸ್ಯೆ ಬಗೆಹರಿಸಿ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ.


Body:KN_DVG_01_04_DEVENDRAPPA VISIT_SCRIPT_01_YOGARAJ_7203307

REPORTER : YOGARAJ


ಉಚ್ಚೆಂಗಿ ದುರ್ಗೆಗೆ ಉಘೇ ಉಘೇ ಎಂದ ಸಂಸದ ದೇವೇಂದ್ರಪ್ಪ...!

ದಾವಣಗೆರೆ : ಬಳ್ಳಾರಿ ಜಿಲ್ಲೆಯ ನೂತನ ಸಂಸದರಾಗಿ ಆಯ್ಕೆಯಾದ ಬಳಿಕ ವೈ. ದೇವೇಂದ್ರಪ್ಪ ಅವರು ಹರಪನಹಳ್ಳಿ ತಾಲೂಕಿನ ಉಚ್ಚೆಂಗಿ ದುರ್ಗಕ್ಕೆ ಭೇಟಿ ನೀಡಿದರು. ಈ ವೇಳೆ ಉಚ್ಚೆಂಗೆಮ್ಮ
ದೇವಿಯ ದರ್ಶನ ಪಡೆದರು.

ಉಚ್ಚೆಂಗೆಮ್ಮ ಪಾದಗಟ್ಟೆಗೆ ತೆರಳಿ ದೇವೇಂದ್ರಪ್ಪ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸಿ ದೇವಿಯ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಉತ್ಸವಾಂಬ ದೇವಿಯ ಆಡಳಿತ ಮಂಡಳಿಯು ನೂತನ
ಸಂಸದ ದೇವೇಂದ್ರಪ್ಪರನ್ನು ಆತ್ಮೀಯವಾಗಿ ಸನ್ಮಾನಿಸಿತು.

ಉಚ್ಚೆಂಗಿ ದುರ್ಗಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಇಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ
ಯಾತ್ರಿ ನಿವಾಸ, ಭಕ್ತರಿಗಾಗಿ ಶೌಚಾಲಯ ಮತ್ತು ಭಕ್ತರ ವಾಹನಗಳಿಗಾಗಿ ಪಾರ್ಕಿಂಗ್ ಅತ್ಯವಶ್ಯಕವಾಗಿ ಆಗಬೇಕಾಗಿರುವ ಕೆಲಸವಾಗಿದೆ. ಈ ಕಾರ್ಯಕ್ಕೆ ಈಗಾಗಲೇ ಭೂಮಿ ಪೂಜೆ ನೆರವೇರಿಸಲಾಗಿದೆ.

ಈ ಕಾಮಗಾರಿ ಕೈಗೆತ್ತಿಕೊಳ್ಳಲು ಪುರಾತತ್ವ ಇಲಾಖೆಯ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದು, ಈ ಸಮಸ್ಯೆ ಬಗೆಹರಿಸಬೇಕು ಎಂದು ಆಡಳಿತ ಮಂಡಳಿಯವರು ದೇವೇಂದ್ರಪ್ಪರಲ್ಲಿ ಮನವಿ ಮಾಡಿದರು. ಇದಕ್ಕೆ
ಪ್ರತಿಕ್ರಿಯಿಸಿದ ದೇವೇಂದ್ರಪ್ಪ, ಸಮಸ್ಯೆ ಬಗೆಹರಿಸಿ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ.


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.