ETV Bharat / state

ಬೆಣ್ಣೆ ನಗರಿಯ ಶಾಲಾ-ಕಾಲೇಜುಗಳಲ್ಲಿ ವಿಭಿನ್ನವಾಗಿ ಗಣೇಶ ಚತುರ್ಥಿ ಆಚರಣೆ

author img

By

Published : Sep 3, 2019, 1:27 PM IST

ಬೆಣ್ಣೆ ನಗರಿ ದಾವಣಗೆರೆಯ ಶಾಲಾ-ಕಾಲೇಜುಗಳಲ್ಲಿ ವಿಭಿನ್ನವಾಗಿ ಹಾಗೂ ವಿಶಿಷ್ಟ ರೀತಿ ಗಣೇಶ ಚತುರ್ಥಿ ಹಬ್ಬ ಆಚರಣೆ ಮಾಡಲಾಯ್ತು.

ಶಾಲಾ-ಕಾಲೇಜುಗಳಲ್ಲಿ ವಿಭಿನ್ನವಾಗಿ ಗಣೇಶ ಚತುರ್ಥಿ ಆಚರಣೆ

ದಾವಣಗೆರೆ: ಜಿಲ್ಲೆಯ ಸೋಮೇಶ್ವರ ವಿದ್ಯಾಸಂಸ್ಥೆಯಲ್ಲಿ ವಿಭಿನ್ನವಾಗಿ ಗಣೇಶ ಚತುರ್ಥಿ ಹಬ್ಬ ಆಚರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವದ ಕುರಿತು ಅರಿವು ಮೂಡಿಸಲಾಯ್ತು.

ಶಾಲಾ ಮಕ್ಕಳಿಗೆ ಧರ್ಮ, ಸಂಸ್ಕೃತಿ ಬಗ್ಗೆ ತಿಳಿಸಿಕೊಡುವ ಸಲುವಾಗಿ ಜಾತಿ, ಮತ, ಪಂಥ ಬೇಧವಿಲ್ಲದೆ ಭ್ರಾತೃತ್ವ ಮನೋಭಾವ ಬೆಳೆಸುವ ಸಲುವಾಗಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಬಾಳೆಹೊನ್ನೂರು ಪೀಠದ ರಂಭಾಪೂರಿ ಶ್ರೀಗಳಿಂದ ವಿದ್ಯಾರ್ಥಿಗಳ ಹಿತಕ್ಕೆ ಇಷ್ಟಲಿಂಗ ಪೂಜೆ ಮಾಡಿಸಲಾಯಿತು.

ಶಾಲಾ-ಕಾಲೇಜುಗಳಲ್ಲಿ ವಿಭಿನ್ನವಾಗಿ ಗಣೇಶ ಚತುರ್ಥಿ ಆಚರಣೆ

ಮಕ್ಕಳಿಗೆ ಕೇವಲ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಇತ್ತೀಚೆಗೆ ಮಕ್ಕಳಿಗೆ ನಮ್ಮ ಸಂಸ್ಕೃತಿ, ಕಲೆ, ಧರ್ಮದ ಬಗ್ಗೆ ಗೊತ್ತಿಲ್ಲದಂತಾಗಿದೆ. ಗಣೇಶ ಹಬ್ಬದ ಮಹತ್ವ ತಿಳಿಯದ ಯುವಕರು ಕುಣಿದು ಕುಪ್ಪಳಿಸುತ್ತಾರೆ. ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ಆಚಾರ, ವಿಚಾರ ಸಂಸ್ಕೃತಿ ಬೆಳಸಬೇಕಿದೆ. ಹಬ್ಬ ಆಚರಣೆ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ ಎಂಬ ಸದುದ್ದೇಶದಿಂದ ಧಾರ್ಮಿಕ ಪೂಜಾ ವಿಧಿವಿಧಾನಗಳು, ಇಷ್ಟಲಿಂಗ ಪೂಜೆಯ ಬಗ್ಗೆ ತಿಳಿಸಿಕೊಡಲಾಯಿತು. ಶಾಲೆಯಲ್ಲಿ ಕೇವಲ ಶಿಕ್ಷಣ ಪಡೆದರೆ ಸಾಲದು. ನಮ್ಮ ಸಂಸ್ಕೃತಿ ಬಗ್ಗೆಯೂ ತಿಳಿಸಿಕೊಡಬೇಕು.ಇತ್ತೀಚಿಗೆ ಗಣೇಶ ಹಬ್ಬ ಅರ್ಥವನ್ನೇ ಕಳೆದುಕೊಂಡಿದೆ. ಹಾಗಾಗಿ ಇಂಥ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಕಾರ್ಯಕ್ರಮದ ಅತಿಥಿಗಳು ಅಭಿಪ್ರಾಯಪಟ್ಟರು.

ದಾವಣಗೆರೆ: ಜಿಲ್ಲೆಯ ಸೋಮೇಶ್ವರ ವಿದ್ಯಾಸಂಸ್ಥೆಯಲ್ಲಿ ವಿಭಿನ್ನವಾಗಿ ಗಣೇಶ ಚತುರ್ಥಿ ಹಬ್ಬ ಆಚರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವದ ಕುರಿತು ಅರಿವು ಮೂಡಿಸಲಾಯ್ತು.

ಶಾಲಾ ಮಕ್ಕಳಿಗೆ ಧರ್ಮ, ಸಂಸ್ಕೃತಿ ಬಗ್ಗೆ ತಿಳಿಸಿಕೊಡುವ ಸಲುವಾಗಿ ಜಾತಿ, ಮತ, ಪಂಥ ಬೇಧವಿಲ್ಲದೆ ಭ್ರಾತೃತ್ವ ಮನೋಭಾವ ಬೆಳೆಸುವ ಸಲುವಾಗಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಬಾಳೆಹೊನ್ನೂರು ಪೀಠದ ರಂಭಾಪೂರಿ ಶ್ರೀಗಳಿಂದ ವಿದ್ಯಾರ್ಥಿಗಳ ಹಿತಕ್ಕೆ ಇಷ್ಟಲಿಂಗ ಪೂಜೆ ಮಾಡಿಸಲಾಯಿತು.

ಶಾಲಾ-ಕಾಲೇಜುಗಳಲ್ಲಿ ವಿಭಿನ್ನವಾಗಿ ಗಣೇಶ ಚತುರ್ಥಿ ಆಚರಣೆ

ಮಕ್ಕಳಿಗೆ ಕೇವಲ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಇತ್ತೀಚೆಗೆ ಮಕ್ಕಳಿಗೆ ನಮ್ಮ ಸಂಸ್ಕೃತಿ, ಕಲೆ, ಧರ್ಮದ ಬಗ್ಗೆ ಗೊತ್ತಿಲ್ಲದಂತಾಗಿದೆ. ಗಣೇಶ ಹಬ್ಬದ ಮಹತ್ವ ತಿಳಿಯದ ಯುವಕರು ಕುಣಿದು ಕುಪ್ಪಳಿಸುತ್ತಾರೆ. ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ಆಚಾರ, ವಿಚಾರ ಸಂಸ್ಕೃತಿ ಬೆಳಸಬೇಕಿದೆ. ಹಬ್ಬ ಆಚರಣೆ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ ಎಂಬ ಸದುದ್ದೇಶದಿಂದ ಧಾರ್ಮಿಕ ಪೂಜಾ ವಿಧಿವಿಧಾನಗಳು, ಇಷ್ಟಲಿಂಗ ಪೂಜೆಯ ಬಗ್ಗೆ ತಿಳಿಸಿಕೊಡಲಾಯಿತು. ಶಾಲೆಯಲ್ಲಿ ಕೇವಲ ಶಿಕ್ಷಣ ಪಡೆದರೆ ಸಾಲದು. ನಮ್ಮ ಸಂಸ್ಕೃತಿ ಬಗ್ಗೆಯೂ ತಿಳಿಸಿಕೊಡಬೇಕು.ಇತ್ತೀಚಿಗೆ ಗಣೇಶ ಹಬ್ಬ ಅರ್ಥವನ್ನೇ ಕಳೆದುಕೊಂಡಿದೆ. ಹಾಗಾಗಿ ಇಂಥ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಕಾರ್ಯಕ್ರಮದ ಅತಿಥಿಗಳು ಅಭಿಪ್ರಾಯಪಟ್ಟರು.

Intro:KN_DVG_03_SPECIAL TRADITION_SCRIPT_01_7203307

REPORTER: YOGARAJA G. H.

ದಾವಣಗೆರೆ: ದೇಶದೆಲ್ಲೆಡೆ ವಿಘ್ನ ನಿವಾರಕ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ವಿನಾಯಕನ ಹಬ್ಬ ಬಂದರೆ ಎಲ್ಲರಿಗೂ ಖುಷಿ, ಸಂತಸ ತರುತ್ತದೆ. ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತೆ. ಇನ್ನೂ ಕೆಲ ಕಾಲೇಜು, ಶಾಲೆಗಳಲ್ಲಿಯೂ ಗಣೇಶನ್ನ ಕೂರಿಸುತ್ತಾರೆ. ಆದ್ರೆ, ಸೋಮೇಶ್ವರ ವಿದ್ಯಾಸಂಸ್ಥೆಯಲ್ಲಿ ವಿಭಿನ್ನವಾಗಿ ಹಬ್ಬ ಆಚರಿಸಲಾಯಿತು.

ಈ ಶಾಲೆಯ ಎಲ್ಲಾ ಮಕ್ಕಳಿಗೂ ಧರ್ಮ, ಸಂಸ್ಕೃತಿ ಬಗ್ಗೆ ತಿಳಿಸಿಕೊಡುವ ಸಲುವಾಗಿ ಜಾತಿ, ಮತ, ಪಂಥ ಬೇಧವಿಲ್ಲದೆ ಭ್ರಾತೃತ್ವ ಮನೋಭಾವ ಬೆಳೆಸುವ ಸಲುವಾಗಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

ಬಾಳೆಹೊನ್ನೂರು ಪೀಠದ ರಂಭಾಪೂರಿ ಶ್ರೀಗಳಿಂದ ವಿದ್ಯಾರ್ಥಿಗಳ ಹಿತಕ್ಕೆ ಇಷ್ಟಲಿಂಗ ಪೂಜೆ ಮಾಡಿಸಲಾಯಿತು. ಶಿಕ್ಷಣ ಎಂಬುದು ಇತ್ತೀಚಿನ ದಿನಗಳಲ್ಲಿ ಒಂದು ರೀತಿ ವ್ಯಾಪಾರೀಕರಣವಾಗುತ್ತಿದೆ. ಬದಲಾದ ಜಗತ್ತಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕೆಂಬುದು ಎಲ್ಲಾ ಪೋಷಕರ ಆಸೆ. ಇನ್ನೂ ಸ್ಪರ್ಧಾ ಜಗತ್ತಲ್ಲಿ ಶಿಕ್ಷಣ ಸಂಸ್ಥೆಗಳು ಹೈ ಟೆಕ್ ಶಿಕ್ಷಣ ಕಲ್ಪಿಸುತ್ತಿವೆ. ಆಧುನಿಕತೆ ಭರಾಟೆಯೊಳಗೆ ನಮ್ಮ ಸಂಸ್ಕೃತಿಯನ್ನ ಶಿಕ್ಷಣ ಸಂಸ್ಥೆಗಳು ಮರೆಯುತ್ತಿವೆ.

ಮಕ್ಕಳಿಗೆ ಕೇವಲ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಇತ್ತೀಚೆಗೆ ಮಕ್ಕಳಿಗೆ ನಮ್ಮ ಸಂಸ್ಕೃತಿ, ಕಲೆ, ಧರ್ಮದ ಬಗ್ಗೆ ಗೊತ್ತಿಲ್ಲದಂತಾಗಿದೆ. ಗಣೇಶ ಹಬ್ಬದ ಮಹತ್ವ ತಿಳಿಯದ ಯುವಕರು ಕುಣಿದು ಕುಪ್ಪಳಿಸುತ್ತಾರೆ. ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ಆಚಾರ, ವಿಚಾರ ಸಂಸ್ಕೃತಿ ಬೆಳಸಬೇಕಿದೆ. ಹಬ್ಬ ಆಚರಣೆ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ ಎಂಬ ಸದುದ್ದೇಶದಿಂದ ಧಾರ್ಮಿಕ ಪೂಜಾ ವಿಧಿವಿಧಾನಗಳು, ಇಷ್ಟಲಿಂಗ ಪೂಜೆಯ ಬಗ್ಗೆ ತಿಳಿಸಿಕೊಡಲಾಯಿತು.

ಶಾಲೆಯಲ್ಲಿ ಕೇವಲ ಶಿಕ್ಷಣ ಪಡೆದರೆ ಸಾಲದು. ನಮ್ಮ ಸಂಸ್ಕೃತಿ ಬಗ್ಗೆಯೂ ತಿಳಿಸಿಕೊಡಬೇಕು. ಇತ್ತೀಚಿಗೆ ಗಣೇಶ ಹಬ್ಬ ಅರ್ಥವನ್ನೇ ಕಳೆದುಕೊಂಡಿದೆ. ಹಾಗಾಗಿ ಇಂಥ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಅಂತಾರೆ ಸಾಹಿತಿ ಬಾ. ಮಾ. ಬಸವರಾಜ್.

ಈ ಕಾರ್ಯಕ್ರಮದಿಂದ ಮಕ್ಕಳಲ್ಲಿ ಧರ್ಮ, ಸಂಸ್ಕೃತಿ, ಆಚಾರ ವಿಚಾರ ತಿಳಿಯಲಿದೆ. ಇತ್ತೀಚಿನ ಮಕ್ಕಳಲ್ಲಿ ಈ ಕೊರತೆ ಎದ್ದು ಕಾಣುತ್ತದೆ. ಈ ಹಿನ್ನೆಲೆ ಗಣೇಶ ಹಬ್ಬದ ಬದಲು ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಿರುವುದು ಉತ್ತಮ ಕಾರ್ಯ. ಎಲ್ಲಾ ಧರ್ಮ, ಜಾತಿಯ ಮಕ್ಕಳು ಒಂದೆಡೆ ಸೇರಿರುವುದು ಭ್ರಾತೃತ್ವ ಮನೋಭಾವನೆಗೆ ಸಹಕಾರಿ ಎಂಬ ಅಭಿಪ್ರಾಯ ಶಾಲಾ ಪ್ರಾಚಾರ್ಯರಾದ ಪ್ರಭಾವತಿ ಅವರದ್ದು.

ಗಣೇಶ ಹಬ್ಬದ ಸಂದರ್ಭದಲ್ಲಿ ಮೂರ್ತಿಯನ್ನ ತರುವ ವೇಳೆ ಮತ್ತು ವಿಸರ್ಜನೆ ವೇಳೆ ಅವಘಡಗಳು ಸಂಭಿಸಿವೆ. ಎಷ್ಟೋ ವಿದ್ಯಾರ್ಥಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಹಬ್ಬದ ಶ್ರೇಷ್ಠತೆ ಬಗ್ಗೆ ಅರಿವು ಇಲ್ಲದಿರುವುದು. ಇಂಥ ಸಂದರ್ಭದಲ್ಲಿ ಹಬ್ಬ, ಆಚರಣೆ, ಧರ್ಮದ ಶ್ರೇಷ್ಠತೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಈ ಶಾಲೆಯಲ್ಲಿ ಪ್ರಯತ್ನಪಟ್ಟಿರುವುದು ಉತ್ತಮ ಬೆಳವಣಿಗೆ.

ಬೈಟ್ -೦೧

ಬಾ. ಮಾ. ಬಸವರಾಜ್, ಸಾಹಿತಿ

ಬೈಟ್ - ೦೨

ಪ್ರಭಾವತಿ, ಪ್ರಾಚಾರ್ಯರುBody:KN_DVG_03_SPECIAL TRADITION_SCRIPT_01_7203307

REPORTER: YOGARAJA G. H.

ದಾವಣಗೆರೆ: ದೇಶದೆಲ್ಲೆಡೆ ವಿಘ್ನ ನಿವಾರಕ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ವಿನಾಯಕನ ಹಬ್ಬ ಬಂದರೆ ಎಲ್ಲರಿಗೂ ಖುಷಿ, ಸಂತಸ ತರುತ್ತದೆ. ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತೆ. ಇನ್ನೂ ಕೆಲ ಕಾಲೇಜು, ಶಾಲೆಗಳಲ್ಲಿಯೂ ಗಣೇಶನ್ನ ಕೂರಿಸುತ್ತಾರೆ. ಆದ್ರೆ, ಸೋಮೇಶ್ವರ ವಿದ್ಯಾಸಂಸ್ಥೆಯಲ್ಲಿ ವಿಭಿನ್ನವಾಗಿ ಹಬ್ಬ ಆಚರಿಸಲಾಯಿತು.

ಈ ಶಾಲೆಯ ಎಲ್ಲಾ ಮಕ್ಕಳಿಗೂ ಧರ್ಮ, ಸಂಸ್ಕೃತಿ ಬಗ್ಗೆ ತಿಳಿಸಿಕೊಡುವ ಸಲುವಾಗಿ ಜಾತಿ, ಮತ, ಪಂಥ ಬೇಧವಿಲ್ಲದೆ ಭ್ರಾತೃತ್ವ ಮನೋಭಾವ ಬೆಳೆಸುವ ಸಲುವಾಗಿ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

ಬಾಳೆಹೊನ್ನೂರು ಪೀಠದ ರಂಭಾಪೂರಿ ಶ್ರೀಗಳಿಂದ ವಿದ್ಯಾರ್ಥಿಗಳ ಹಿತಕ್ಕೆ ಇಷ್ಟಲಿಂಗ ಪೂಜೆ ಮಾಡಿಸಲಾಯಿತು. ಶಿಕ್ಷಣ ಎಂಬುದು ಇತ್ತೀಚಿನ ದಿನಗಳಲ್ಲಿ ಒಂದು ರೀತಿ ವ್ಯಾಪಾರೀಕರಣವಾಗುತ್ತಿದೆ. ಬದಲಾದ ಜಗತ್ತಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕೆಂಬುದು ಎಲ್ಲಾ ಪೋಷಕರ ಆಸೆ. ಇನ್ನೂ ಸ್ಪರ್ಧಾ ಜಗತ್ತಲ್ಲಿ ಶಿಕ್ಷಣ ಸಂಸ್ಥೆಗಳು ಹೈ ಟೆಕ್ ಶಿಕ್ಷಣ ಕಲ್ಪಿಸುತ್ತಿವೆ. ಆಧುನಿಕತೆ ಭರಾಟೆಯೊಳಗೆ ನಮ್ಮ ಸಂಸ್ಕೃತಿಯನ್ನ ಶಿಕ್ಷಣ ಸಂಸ್ಥೆಗಳು ಮರೆಯುತ್ತಿವೆ.

ಮಕ್ಕಳಿಗೆ ಕೇವಲ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ಇತ್ತೀಚೆಗೆ ಮಕ್ಕಳಿಗೆ ನಮ್ಮ ಸಂಸ್ಕೃತಿ, ಕಲೆ, ಧರ್ಮದ ಬಗ್ಗೆ ಗೊತ್ತಿಲ್ಲದಂತಾಗಿದೆ. ಗಣೇಶ ಹಬ್ಬದ ಮಹತ್ವ ತಿಳಿಯದ ಯುವಕರು ಕುಣಿದು ಕುಪ್ಪಳಿಸುತ್ತಾರೆ. ಇಂದಿನ ವಿದ್ಯಾರ್ಥಿಗಳಿಗೆ ನಮ್ಮ ಆಚಾರ, ವಿಚಾರ ಸಂಸ್ಕೃತಿ ಬೆಳಸಬೇಕಿದೆ. ಹಬ್ಬ ಆಚರಣೆ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ ಎಂಬ ಸದುದ್ದೇಶದಿಂದ ಧಾರ್ಮಿಕ ಪೂಜಾ ವಿಧಿವಿಧಾನಗಳು, ಇಷ್ಟಲಿಂಗ ಪೂಜೆಯ ಬಗ್ಗೆ ತಿಳಿಸಿಕೊಡಲಾಯಿತು.

ಶಾಲೆಯಲ್ಲಿ ಕೇವಲ ಶಿಕ್ಷಣ ಪಡೆದರೆ ಸಾಲದು. ನಮ್ಮ ಸಂಸ್ಕೃತಿ ಬಗ್ಗೆಯೂ ತಿಳಿಸಿಕೊಡಬೇಕು. ಇತ್ತೀಚಿಗೆ ಗಣೇಶ ಹಬ್ಬ ಅರ್ಥವನ್ನೇ ಕಳೆದುಕೊಂಡಿದೆ. ಹಾಗಾಗಿ ಇಂಥ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಅಂತಾರೆ ಸಾಹಿತಿ ಬಾ. ಮಾ. ಬಸವರಾಜ್.

ಈ ಕಾರ್ಯಕ್ರಮದಿಂದ ಮಕ್ಕಳಲ್ಲಿ ಧರ್ಮ, ಸಂಸ್ಕೃತಿ, ಆಚಾರ ವಿಚಾರ ತಿಳಿಯಲಿದೆ. ಇತ್ತೀಚಿನ ಮಕ್ಕಳಲ್ಲಿ ಈ ಕೊರತೆ ಎದ್ದು ಕಾಣುತ್ತದೆ. ಈ ಹಿನ್ನೆಲೆ ಗಣೇಶ ಹಬ್ಬದ ಬದಲು ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಿರುವುದು ಉತ್ತಮ ಕಾರ್ಯ. ಎಲ್ಲಾ ಧರ್ಮ, ಜಾತಿಯ ಮಕ್ಕಳು ಒಂದೆಡೆ ಸೇರಿರುವುದು ಭ್ರಾತೃತ್ವ ಮನೋಭಾವನೆಗೆ ಸಹಕಾರಿ ಎಂಬ ಅಭಿಪ್ರಾಯ ಶಾಲಾ ಪ್ರಾಚಾರ್ಯರಾದ ಪ್ರಭಾವತಿ ಅವರದ್ದು.

ಗಣೇಶ ಹಬ್ಬದ ಸಂದರ್ಭದಲ್ಲಿ ಮೂರ್ತಿಯನ್ನ ತರುವ ವೇಳೆ ಮತ್ತು ವಿಸರ್ಜನೆ ವೇಳೆ ಅವಘಡಗಳು ಸಂಭಿಸಿವೆ. ಎಷ್ಟೋ ವಿದ್ಯಾರ್ಥಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಹಬ್ಬದ ಶ್ರೇಷ್ಠತೆ ಬಗ್ಗೆ ಅರಿವು ಇಲ್ಲದಿರುವುದು. ಇಂಥ ಸಂದರ್ಭದಲ್ಲಿ ಹಬ್ಬ, ಆಚರಣೆ, ಧರ್ಮದ ಶ್ರೇಷ್ಠತೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಈ ಶಾಲೆಯಲ್ಲಿ ಪ್ರಯತ್ನಪಟ್ಟಿರುವುದು ಉತ್ತಮ ಬೆಳವಣಿಗೆ.

ಬೈಟ್ -೦೧

ಬಾ. ಮಾ. ಬಸವರಾಜ್, ಸಾಹಿತಿ

ಬೈಟ್ - ೦೨

ಪ್ರಭಾವತಿ, ಪ್ರಾಚಾರ್ಯರುConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.