ETV Bharat / state

ಪಲ್ಟಿಯಾದ ಹಿಂದೂ ಏಕತಾ ಗಣಪ : ನಿಮಜ್ಜನ ಮೆರವಣಿಗೆ ವೇಳೆ ದುರ್ಘಟನೆ - ಹಿಂದೂ ಏಕತಾ ಗಣಪತಿ ನಿಮಜ್ಜನ

ಹಿಂದೂ ಏಕತಾ ಗಣಪತಿ ನಿಮಜ್ಜನ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿದ್ದ ಗಣೇಶ ಮೂರ್ತಿ ಕೆಳಗಡೆ ಬಿದ್ದ ಘಟನೆ ನಡೆದಿದೆ.

ಪಲ್ಟಿಯಾದ ಹಿಂದೂ ಏಕತಾ ಗಣಪ
author img

By

Published : Sep 12, 2019, 5:17 PM IST

ದಾವಣಗೆರೆ : ಚನ್ನಗಿರಿ ಪಟ್ಟಣದಲ್ಲಿ ಹಿಂದೂ ಏಕತಾ ಗಣಪತಿ ನಿಮಜ್ಜನ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿದ್ದ ಗಣೇಶ ಮೂರ್ತಿ ಕೆಳಗಡೆ ಬಿದ್ದ ಘಟನೆ ನಡೆದಿದೆ.

ಪಲ್ಟಿಯಾದ ಹಿಂದೂ ಏಕತಾ ಗಣಪ

ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಹಿಂದೂ ಏಕತಾ ಗಣಪತಿಯ ಮೂರ್ತಿ ನಿಮಜ್ಜನ ವೇಳೆ ಡಿಜೆ ಬಳಸಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಗಣಪತಿ ಸಂಘಟನಾ ಸಮಿತಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. 6 ಸ್ಪೀಕರ್​ ಬಾಕ್ಸ್​ ಗೆ ಸಂಘಟನೆ ಅನುಮತಿ ಕೇಳಿತ್ತು, ಆದ್ರೆ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು.

ಈ ಹಿನ್ನೆಲೆಯಲ್ಲಿ ಡಿಜೆ ಬಳಸಿದ್ದಕ್ಕೆ ಪೊಲೀಸರು ಮೆರವಣಿಗೆ ತಡೆದು ಸ್ವತಃ ತಾವೇ ಮೂರ್ತಿ ವಿಸರ್ಜನೆಗೆ ಮುಂದಾಗಿದ್ದಾರೆ. ಈ ವೇಳೆ ಟ್ರಾಕ್ಟರ್ ಟ್ರಾಲಿಯಲ್ಲಿದ್ದ ಗಣೇಶನ ಮೂರ್ತಿ ಕೆಳಗೆ ಬಿದ್ದಿದೆ. ಈ ವೇಳೆ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಸಮೀಪದಲ್ಲಿಯೇ ಇದ್ದ ನೀರಿನ ಹೊಂಡದಲ್ಲಿ ಗಣಪನ ಮೂರ್ತಿ ಪೊಲೀಸರು ವಿಸರ್ಜಿಸಿದರು.

ದಾವಣಗೆರೆ : ಚನ್ನಗಿರಿ ಪಟ್ಟಣದಲ್ಲಿ ಹಿಂದೂ ಏಕತಾ ಗಣಪತಿ ನಿಮಜ್ಜನ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿದ್ದ ಗಣೇಶ ಮೂರ್ತಿ ಕೆಳಗಡೆ ಬಿದ್ದ ಘಟನೆ ನಡೆದಿದೆ.

ಪಲ್ಟಿಯಾದ ಹಿಂದೂ ಏಕತಾ ಗಣಪ

ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಹಿಂದೂ ಏಕತಾ ಗಣಪತಿಯ ಮೂರ್ತಿ ನಿಮಜ್ಜನ ವೇಳೆ ಡಿಜೆ ಬಳಸಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಗಣಪತಿ ಸಂಘಟನಾ ಸಮಿತಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. 6 ಸ್ಪೀಕರ್​ ಬಾಕ್ಸ್​ ಗೆ ಸಂಘಟನೆ ಅನುಮತಿ ಕೇಳಿತ್ತು, ಆದ್ರೆ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು.

ಈ ಹಿನ್ನೆಲೆಯಲ್ಲಿ ಡಿಜೆ ಬಳಸಿದ್ದಕ್ಕೆ ಪೊಲೀಸರು ಮೆರವಣಿಗೆ ತಡೆದು ಸ್ವತಃ ತಾವೇ ಮೂರ್ತಿ ವಿಸರ್ಜನೆಗೆ ಮುಂದಾಗಿದ್ದಾರೆ. ಈ ವೇಳೆ ಟ್ರಾಕ್ಟರ್ ಟ್ರಾಲಿಯಲ್ಲಿದ್ದ ಗಣೇಶನ ಮೂರ್ತಿ ಕೆಳಗೆ ಬಿದ್ದಿದೆ. ಈ ವೇಳೆ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಸಮೀಪದಲ್ಲಿಯೇ ಇದ್ದ ನೀರಿನ ಹೊಂಡದಲ್ಲಿ ಗಣಪನ ಮೂರ್ತಿ ಪೊಲೀಸರು ವಿಸರ್ಜಿಸಿದರು.

Intro:KN_DVG_12_GANESHA PALTI_SCRIPT_01_7203307

ಪಲ್ಟಿಯಾದ ಗಣಪ - ವಿಘ್ನ ವಿನಾಯಕನಿಗೆ ವಿಘ್ನ ಆಗಿದಾದ್ದರೂ ಯಾಕೆ ಗೊತ್ತಾ...?

ದಾವಣಗೆರೆ: ಚನ್ನಗಿರಿ ಪಟ್ಟಣದಲ್ಲಿ ಹಿಂದೂ ಏಕತಾ ಗಣಪತಿ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿದ್ದ ಗಣೇಶ ಮೂರ್ತಿ ಕೆಳಗಡೆ ಬಿದ್ದ ಘಟನೆ ನಡೆದಿದೆ.

ಚನ್ನಗಿರಿಯಲ್ಲಿ ಹಿಂದೂ ಏಕತಾ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯು ಅದ್ಧೂರಿಯಾಗಿ ಹಾಗೂ ಸಂಭ್ರಮದಿಂದ ಸಾವಿರಾರು ಜನರ ಮಧ್ಯೆ ಸಾಗುತಿತ್ತು. ಈ ವೇಳೆ ಪೊಲೀಸರು ಮತ್ತು ಗಣಪತಿ ಸಂಘಟನಾ ಸಮಿತಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಹಿಂದೂ ಏಕತಾ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಕರ್ಕಶವಾಗಿರುವಂಥ ಡಿ ಜೆ ಬಳಕೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಚನ್ನಗಿರಿ ಪೊಲೀಸರು ಮತ್ತು ಸಮಿತಿ‌ ನಡುವೆ ಒಮ್ಮತ ಮೂಡಿರಲಿಲ್ಲ.

6 ಬಾಕ್ಸ್ ನ ಡಿಜೆ ಗೆ ಸಮಿತಿಗೆ ಅನುಮತಿ ಕೇಳಿತ್ತು. ಆದ್ರೆ ಪೊಲೀಸರು ಇದಕ್ಕೆ ಸಮ್ಮತಿ ನೀಡಿರಲಿಲ್ಲ. ಮೆರವಣಿಗೆ ವೇಳೆ ಡಿಜೆ ಶಬ್ದ ಕೇಳುತ್ತಿದ್ದಂತೆ ಪೊಲೀಸರು ಟ್ರ್ಯಾಕರ್ ತಡೆದು ನಿಲ್ಲಿಸಿದರು. ಮಾತ್ರವಲ್ಲ,
ಪೊಲೀಸರು ಗಣಪತಿ ವಿಸರ್ಜನೆಗೆ ಮುಂದಾದರು. ಆಗ ಟ್ರಾಕ್ಟರ್ ಟ್ರೈಲರ್ ನಲ್ಲಿದ್ದ ವಿನಾಯಕನ ಮೂರ್ತಿ ಕೆಳಗೆ ಬಿದ್ದಿದೆ.

ಈ ವೇಳೆ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ವಾಗ್ಯುದ್ಧ ನಡೆದರೂ ಪರಿಸ್ಥಿತಿ ಬಿಗಡಾಯಿಸಿತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಸಮೀಪದಲ್ಲಿಯೇ ಇದ್ದ ನೀರಿನ ಹೊಂಡದಲ್ಲಿ ಗಣಪನ ಮೂರ್ತಿಯನ್ನು ಪೊಲೀಸರು ವಿಸರ್ಜಿಸಿದರು.Body:KN_DVG_12_GANESHA PALTI_SCRIPT_01_7203307

ಪಲ್ಟಿಯಾದ ಗಣಪ - ವಿಘ್ನ ವಿನಾಯಕನಿಗೆ ವಿಘ್ನ ಆಗಿದಾದ್ದರೂ ಯಾಕೆ ಗೊತ್ತಾ...?

ದಾವಣಗೆರೆ: ಚನ್ನಗಿರಿ ಪಟ್ಟಣದಲ್ಲಿ ಹಿಂದೂ ಏಕತಾ ಗಣಪತಿ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿದ್ದ ಗಣೇಶ ಮೂರ್ತಿ ಕೆಳಗಡೆ ಬಿದ್ದ ಘಟನೆ ನಡೆದಿದೆ.

ಚನ್ನಗಿರಿಯಲ್ಲಿ ಹಿಂದೂ ಏಕತಾ ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯು ಅದ್ಧೂರಿಯಾಗಿ ಹಾಗೂ ಸಂಭ್ರಮದಿಂದ ಸಾವಿರಾರು ಜನರ ಮಧ್ಯೆ ಸಾಗುತಿತ್ತು. ಈ ವೇಳೆ ಪೊಲೀಸರು ಮತ್ತು ಗಣಪತಿ ಸಂಘಟನಾ ಸಮಿತಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಹಿಂದೂ ಏಕತಾ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಕರ್ಕಶವಾಗಿರುವಂಥ ಡಿ ಜೆ ಬಳಕೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಚನ್ನಗಿರಿ ಪೊಲೀಸರು ಮತ್ತು ಸಮಿತಿ‌ ನಡುವೆ ಒಮ್ಮತ ಮೂಡಿರಲಿಲ್ಲ.

6 ಬಾಕ್ಸ್ ನ ಡಿಜೆ ಗೆ ಸಮಿತಿಗೆ ಅನುಮತಿ ಕೇಳಿತ್ತು. ಆದ್ರೆ ಪೊಲೀಸರು ಇದಕ್ಕೆ ಸಮ್ಮತಿ ನೀಡಿರಲಿಲ್ಲ. ಮೆರವಣಿಗೆ ವೇಳೆ ಡಿಜೆ ಶಬ್ದ ಕೇಳುತ್ತಿದ್ದಂತೆ ಪೊಲೀಸರು ಟ್ರ್ಯಾಕರ್ ತಡೆದು ನಿಲ್ಲಿಸಿದರು. ಮಾತ್ರವಲ್ಲ,
ಪೊಲೀಸರು ಗಣಪತಿ ವಿಸರ್ಜನೆಗೆ ಮುಂದಾದರು. ಆಗ ಟ್ರಾಕ್ಟರ್ ಟ್ರೈಲರ್ ನಲ್ಲಿದ್ದ ವಿನಾಯಕನ ಮೂರ್ತಿ ಕೆಳಗೆ ಬಿದ್ದಿದೆ.

ಈ ವೇಳೆ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ವಾಗ್ಯುದ್ಧ ನಡೆದರೂ ಪರಿಸ್ಥಿತಿ ಬಿಗಡಾಯಿಸಿತು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಸಮೀಪದಲ್ಲಿಯೇ ಇದ್ದ ನೀರಿನ ಹೊಂಡದಲ್ಲಿ ಗಣಪನ ಮೂರ್ತಿಯನ್ನು ಪೊಲೀಸರು ವಿಸರ್ಜಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.