ETV Bharat / state

ವಾಲ್ಮೀಕಿ, ಕುರುಬ ಸಮುದಾಯ ಮೀಸಲಾತಿ ಬಗ್ಗೆ ಹೀಗಂದ್ರು ಸಿಎಂ ಬಿಎಸ್​ವೈ!

author img

By

Published : Feb 9, 2021, 1:23 PM IST

Updated : Feb 9, 2021, 2:47 PM IST

ಬಹುತೇಕ ಮಾರ್ಚ್ ಮೊದಲ ವಾರ ಬಜೆಟ್​ ಮಂಡನೆ ಮಾಡಲಾಗುವುದು. ಎರಡು ದಿನದಲ್ಲಿ ಬಜೆಟ್ ದಿನಾಂಕ ತಿಳಿಸುತ್ತೇನೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸಿಎಂ ಯಡಿಯೂರಪ್ಪ ಹೇಳಿಕೆ
ಸಿಎಂ ಯಡಿಯೂರಪ್ಪ ಹೇಳಿಕೆ

ದಾವಣಗೆರೆ: ಮಾರ್ಚ್ ಮೊದಲ ವಾರ ಬಜೆಟ್ ಮಂಡನೆ ಮಾಡುವ ಚಿಂತನೆಯಿದೆ. ಇತಿಮಿತಿಯಲ್ಲಿ ಬಜೆಟ್ ಮಂಡನೆ ಆಗಲಿದೆ ಎಂದು ಹರಿಹರದ ರಾಜನಹಳ್ಳಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸಿಎಂ ಯಡಿಯೂರಪ್ಪ ಹೇಳಿಕೆ

ನಿನ್ನೆಯಿಂದ ಬಜೆಟ್ ಸಿದ್ಧತೆ ಪ್ರಾರಂಭವಾಗಿದೆ. ಎಲ್ಲರೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇನೆ. ಬಹುಪಾಲು ಮಾರ್ಚ್ ಮೊದಲ ವಾರ ಮಂಡನೆ ಮಾಡಲಾಗುವುದು. ಎರಡು ದಿನದಲ್ಲಿ ಬಜೆಟ್ ದಿನಾಂಕ ತಿಳಿಸುತ್ತೇನೆ. ಈಗ ತೆರಿಗೆ ಸಂಗ್ರಹ ಪರವಾಗಿಲ್ಲ. ಕೋವಿಡ್ ಕಾರಣ ತೆರಿಗೆ ಸಂಗ್ರಹ ಆಗಿಲ್ಲ. ಈ ಹಿನ್ನೆಲೆ ಹಣಕಾಸಿನ ಇತಿಮಿತಿಯಲ್ಲಿ ಬಜೆಟ್ ಮಂಡನೆ ಮಾಡಲಾಗುವುದು ಎಂದು ತಿಳಿಸಿದರು.

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಹಾಗೂ ಕುರುಬ ಸಮುದಾಯಕ್ಕೆ ಎಸ್ಟಿ ಬೇಡಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ, ಆ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರಕ್ಕೆ ಕೈ ಸದಸ್ಯರ ಆಕ್ಷೇಪ: ರಾಜ್ಯಪಾಲರಿಗೆ ದೂರು ನೀಡಲು ನಿರ್ಧಾರ

ದಾವಣಗೆರೆ: ಮಾರ್ಚ್ ಮೊದಲ ವಾರ ಬಜೆಟ್ ಮಂಡನೆ ಮಾಡುವ ಚಿಂತನೆಯಿದೆ. ಇತಿಮಿತಿಯಲ್ಲಿ ಬಜೆಟ್ ಮಂಡನೆ ಆಗಲಿದೆ ಎಂದು ಹರಿಹರದ ರಾಜನಹಳ್ಳಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸಿಎಂ ಯಡಿಯೂರಪ್ಪ ಹೇಳಿಕೆ

ನಿನ್ನೆಯಿಂದ ಬಜೆಟ್ ಸಿದ್ಧತೆ ಪ್ರಾರಂಭವಾಗಿದೆ. ಎಲ್ಲರೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇನೆ. ಬಹುಪಾಲು ಮಾರ್ಚ್ ಮೊದಲ ವಾರ ಮಂಡನೆ ಮಾಡಲಾಗುವುದು. ಎರಡು ದಿನದಲ್ಲಿ ಬಜೆಟ್ ದಿನಾಂಕ ತಿಳಿಸುತ್ತೇನೆ. ಈಗ ತೆರಿಗೆ ಸಂಗ್ರಹ ಪರವಾಗಿಲ್ಲ. ಕೋವಿಡ್ ಕಾರಣ ತೆರಿಗೆ ಸಂಗ್ರಹ ಆಗಿಲ್ಲ. ಈ ಹಿನ್ನೆಲೆ ಹಣಕಾಸಿನ ಇತಿಮಿತಿಯಲ್ಲಿ ಬಜೆಟ್ ಮಂಡನೆ ಮಾಡಲಾಗುವುದು ಎಂದು ತಿಳಿಸಿದರು.

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಹಾಗೂ ಕುರುಬ ಸಮುದಾಯಕ್ಕೆ ಎಸ್ಟಿ ಬೇಡಿಕೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ, ಆ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಗೋಹತ್ಯೆ ನಿಷೇಧ ವಿಧೇಯಕ ಅಂಗೀಕಾರಕ್ಕೆ ಕೈ ಸದಸ್ಯರ ಆಕ್ಷೇಪ: ರಾಜ್ಯಪಾಲರಿಗೆ ದೂರು ನೀಡಲು ನಿರ್ಧಾರ

Last Updated : Feb 9, 2021, 2:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.