ETV Bharat / state

‘ತೌಕ್ತೆ’ ಎಫೆಕ್ಟ್: ಸೋಮೇಶ್ವರ ಕಡಲ ತೀರದಲ್ಲಿ ಸ್ಮಶಾನ ನೀರುಪಾಲು

author img

By

Published : May 15, 2021, 3:01 PM IST

ಸೋಮೇಶ್ವರ ಕಡಲ ತೀರದ ಅಲೆಗೆ ಸ್ಮಶಾನ ಸಮುದ್ರಪಾಲಾಗಿದೆ. ಕಡಲಬ್ಬರಕ್ಕೆ ಸ್ಮಶಾನದ ಗೋಡೆ ಕುಸಿದು ಬಿದ್ದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

‘ತೌಕ್ತೆ’ ಎಫೆಕ್ಟ್; ಸೋಮೇಶ್ವರ ಕಡಲ ತೀರದಲ್ಲಿ ಸ್ಮಶಾನ ನೀರು ಪಾಲು
‘ತೌಕ್ತೆ’ ಎಫೆಕ್ಟ್; ಸೋಮೇಶ್ವರ ಕಡಲ ತೀರದಲ್ಲಿ ಸ್ಮಶಾನ ನೀರು ಪಾಲು

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ‘ತೌಕ್ತೆ’ ಚಂಡಮಾರುತದ ಪರಿಣಾಮದಿಂದ ಕರಾವಳಿಯಲ್ಲಿ ಬಿರುಸಿನ ಮಳೆ ಸುರಿಯುತ್ತಿದೆ. ಇದರಿಂದಾಗಿ ಕಡಲ ತೀರದಲ್ಲಿ ಭಾರಿ ಹಾನಿ ಸಂಭವಿಸಿದೆ.

‘ತೌಕ್ತೆ’ ಎಫೆಕ್ಟ್; ಸೋಮೇಶ್ವರ ಕಡಲ ತೀರದಲ್ಲಿ ಸ್ಮಶಾನ ನೀರುಪಾಲು

ನಗರದ ಸೋಮೇಶ್ವರ ಕಡಲ ತೀರದ ಅಲೆಗೆ ಸ್ಮಶಾನ ಸಮುದ್ರಪಾಲಾಗಿದೆ. ಕಡಲಬ್ಬರಕ್ಕೆ ಸ್ಮಶಾನದ ಗೋಡೆ ಕುಸಿದು ಬಿದ್ದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ತೌಕ್ತೆ ಸೈಕ್ಲೋನ್​: ಅಗತ್ಯವಿರುವವರಿಗೆ ಸಹಾಯ ಮಾಡಲು ಪಕ್ಷದ ಕಾರ್ಯಕರ್ತರಿಗೆ ರಾಗಾ ಮನವಿ

ಸುರತ್ಕಲ್ ಹಳೆಯಂಗಡಿಯ ಸಸಿಹಿತ್ಲುವಿನಲ್ಲಿಯೂ ಕಡಲ ಅಬ್ಬರ ಜೋರಾಗಿದ್ದು ರಸ್ತೆ ತುಂಬೆಲ್ಲಾ ನೀರು ಹರಿಯುತ್ತಿದೆ. ಹಲವೆಡೆ ಕಡಲ್ಕೊರೆತ ಕಾಣಿಸಿಕೊಂಡಿದ್ದು ಜನರಲ್ಲಿ ಭೀತಿ ಸೃಷ್ಟಿಸಿದೆ.

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ‘ತೌಕ್ತೆ’ ಚಂಡಮಾರುತದ ಪರಿಣಾಮದಿಂದ ಕರಾವಳಿಯಲ್ಲಿ ಬಿರುಸಿನ ಮಳೆ ಸುರಿಯುತ್ತಿದೆ. ಇದರಿಂದಾಗಿ ಕಡಲ ತೀರದಲ್ಲಿ ಭಾರಿ ಹಾನಿ ಸಂಭವಿಸಿದೆ.

‘ತೌಕ್ತೆ’ ಎಫೆಕ್ಟ್; ಸೋಮೇಶ್ವರ ಕಡಲ ತೀರದಲ್ಲಿ ಸ್ಮಶಾನ ನೀರುಪಾಲು

ನಗರದ ಸೋಮೇಶ್ವರ ಕಡಲ ತೀರದ ಅಲೆಗೆ ಸ್ಮಶಾನ ಸಮುದ್ರಪಾಲಾಗಿದೆ. ಕಡಲಬ್ಬರಕ್ಕೆ ಸ್ಮಶಾನದ ಗೋಡೆ ಕುಸಿದು ಬಿದ್ದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ತೌಕ್ತೆ ಸೈಕ್ಲೋನ್​: ಅಗತ್ಯವಿರುವವರಿಗೆ ಸಹಾಯ ಮಾಡಲು ಪಕ್ಷದ ಕಾರ್ಯಕರ್ತರಿಗೆ ರಾಗಾ ಮನವಿ

ಸುರತ್ಕಲ್ ಹಳೆಯಂಗಡಿಯ ಸಸಿಹಿತ್ಲುವಿನಲ್ಲಿಯೂ ಕಡಲ ಅಬ್ಬರ ಜೋರಾಗಿದ್ದು ರಸ್ತೆ ತುಂಬೆಲ್ಲಾ ನೀರು ಹರಿಯುತ್ತಿದೆ. ಹಲವೆಡೆ ಕಡಲ್ಕೊರೆತ ಕಾಣಿಸಿಕೊಂಡಿದ್ದು ಜನರಲ್ಲಿ ಭೀತಿ ಸೃಷ್ಟಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.