ETV Bharat / state

ಲಡಾಖ್ ಘರ್ಷಣೆಯಲ್ಲಿ ಹುತಾತ್ಮರಾದ ಸೈನಿಕರ ಹೆಸರಲ್ಲಿ ಸಸಿ ನೆಟ್ಟು ಗೌರವ ವಂದನೆ

author img

By

Published : Jun 30, 2020, 1:20 AM IST

ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ 20 ಭಾರತೀಯ ಸೈನಿಕರಿಗೆ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ನಮ್ಮ ಜವನೆರ್ ಬಳಗದ ಸದಸ್ಯರು, ಯೋಧರ ಹೆಸರಲ್ಲಿ ಸಸಿ ನೆಟ್ಟು ಗೌರವ ನಮನ ಸಲ್ಲಿಸಿದರು.

Shraddhanjali
ಹುತಾತ್ಮ 20 ಯೋಧರಿಗೆ ಶ್ರದ್ಧಾಂಜಲಿ

ಸುಳ್ಯ: ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ 20 ಭಾರತೀಯ ಸೈನಿಕರಿಗೆ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ನಮ್ಮ ಜವನೆರ್ ಬಳಗದ ವತಿಯಿಂದ ವಿಶಿಷ್ಟವಾಗಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

Shraddhanjali
ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಮ್ಮ ಜವನೆರ್ ಬಳಗ

ನಮ್ಮ ಜವನೆರ್ ಬಳಗದ ವನಸಮೃದ್ದಿ ಯೋಜನೆಗೆ ಚಾರ್ವಾಕ ಕಪಿಲೇಶ್ವರ ದೇವಸ್ಥಾನದ ಬಳಿಯಲ್ಲಿ ಚಾಲನೆ ನೀಡಲಾಯಿತು. ಚಾರ್ವಾಕ ಗ್ರಾಮದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸಸಿ ನೆಟ್ಟು ಹುತಾತ್ಮರಾದ ಯೋಧರ ಬಲಿದಾನಕ್ಕೆ ವಿಶೇಷ ರೀತಿಯಲ್ಲಿ ಶ್ರದ್ದಾಂಜಲಿ ಅರ್ಪಿಸಲಾಯಿತು.

ಹುತಾತ್ಮರಾದ 20 ವೀರ ಯೋಧರ ಹೆಸರಿನಲ್ಲಿ 20 ಹಲಸಿನ ಸಸಿಗಳನ್ನು ಚಾರ್ವಾಕ ಉಳ್ಳಾಕುಲು ದೈವಸ್ಥಾನದ ಆವರಣದಲ್ಲಿ ನೆಡಲಾಯಿತು.

ಸುಳ್ಯ: ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ 20 ಭಾರತೀಯ ಸೈನಿಕರಿಗೆ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ನಮ್ಮ ಜವನೆರ್ ಬಳಗದ ವತಿಯಿಂದ ವಿಶಿಷ್ಟವಾಗಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

Shraddhanjali
ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಮ್ಮ ಜವನೆರ್ ಬಳಗ

ನಮ್ಮ ಜವನೆರ್ ಬಳಗದ ವನಸಮೃದ್ದಿ ಯೋಜನೆಗೆ ಚಾರ್ವಾಕ ಕಪಿಲೇಶ್ವರ ದೇವಸ್ಥಾನದ ಬಳಿಯಲ್ಲಿ ಚಾಲನೆ ನೀಡಲಾಯಿತು. ಚಾರ್ವಾಕ ಗ್ರಾಮದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸಸಿ ನೆಟ್ಟು ಹುತಾತ್ಮರಾದ ಯೋಧರ ಬಲಿದಾನಕ್ಕೆ ವಿಶೇಷ ರೀತಿಯಲ್ಲಿ ಶ್ರದ್ದಾಂಜಲಿ ಅರ್ಪಿಸಲಾಯಿತು.

ಹುತಾತ್ಮರಾದ 20 ವೀರ ಯೋಧರ ಹೆಸರಿನಲ್ಲಿ 20 ಹಲಸಿನ ಸಸಿಗಳನ್ನು ಚಾರ್ವಾಕ ಉಳ್ಳಾಕುಲು ದೈವಸ್ಥಾನದ ಆವರಣದಲ್ಲಿ ನೆಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.