ETV Bharat / state

ಬ್ಯಾಂಕ್​ ಎದುರು ಪಾರ್ಕ್​ ಮಾಡಿದ್ದ ಕಾರಿನ ಗಾಜು ಒಡೆದು ₹ 15 ಲಕ್ಷ ಕಳ್ಳತನ - ಮಂಗಳೂರಿನಲ್ಲಿ ಕಳ್ಳತನ

ಮಂಗಳೂರಿನ ಬ್ಯಾಂಕ್​ ಎದುರು ನಿಲ್ಲಿಸಿದ್ದ ಕಾರಿನ ಗಾಜು ಒಡೆದು ₹ 15 ಲಕ್ಷ ದೋಚಿದ್ದಾರೆ. ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

15 lakh theft mangalore
ಕಾರಿನ ಗಾಜು ಒಡೆದು ₹ 15 ಲಕ್ಷ ಕಳ್ಳತನ
author img

By

Published : Dec 13, 2019, 2:58 PM IST

ಮಂಗಳೂರು: ಇಲ್ಲಿನ ಚಿಲಿಂಬಿಯಲ್ಲಿ ನಿಲ್ಲಿಸಲಾಗಿದ್ದ ಕಾರಿನ ಗಾಜು ಒಡೆದು ದುಷ್ಕರ್ಮಿಗಳು ₹15 ಲಕ್ಷ ದೋಚಿದ್ದಾರೆ.

ಕಾರಿನ ಗಾಜು ಒಡೆದು ₹ 15 ಲಕ್ಷ ಕಳ್ಳತನ

ಬ್ಯಾಂಕ್​ ಎದುರು ಕಾರ್​ ನಿಲ್ಲಿಸಿ ಒಳಗೆ ಹೋದ ವೇಳೆ ಬೈಕ್​ನಲ್ಲಿ ಬಂದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಬ್ಯಾಂಕ್ ವ್ಯವಹಾರ ಮುಗಿಸಿ ಹೊರಬಂದಾಗ ಕಾರಿನಲ್ಲಿದ್ದ ಹಣ ಕಳ್ಳತನವಾಗಿರುವುದು ತಿಳಿದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು: ಇಲ್ಲಿನ ಚಿಲಿಂಬಿಯಲ್ಲಿ ನಿಲ್ಲಿಸಲಾಗಿದ್ದ ಕಾರಿನ ಗಾಜು ಒಡೆದು ದುಷ್ಕರ್ಮಿಗಳು ₹15 ಲಕ್ಷ ದೋಚಿದ್ದಾರೆ.

ಕಾರಿನ ಗಾಜು ಒಡೆದು ₹ 15 ಲಕ್ಷ ಕಳ್ಳತನ

ಬ್ಯಾಂಕ್​ ಎದುರು ಕಾರ್​ ನಿಲ್ಲಿಸಿ ಒಳಗೆ ಹೋದ ವೇಳೆ ಬೈಕ್​ನಲ್ಲಿ ಬಂದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಬ್ಯಾಂಕ್ ವ್ಯವಹಾರ ಮುಗಿಸಿ ಹೊರಬಂದಾಗ ಕಾರಿನಲ್ಲಿದ್ದ ಹಣ ಕಳ್ಳತನವಾಗಿರುವುದು ತಿಳಿದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Intro:ಮಂಗಳೂರು: ಮಂಗಳೂರಿನ ಚಿಲಿಂಬಿಯಲ್ಲಿ ನಿಲ್ಲಿಸಲಾಗಿದ್ದ ಕಾರಿನ ಗಾಜು ಹೊಡೆದು ಅದರಲ್ಲಿದ್ದ 15 ಲಕ್ಷ ರೂ ದರೋಡೆ ಮಾಡಿದ ಘಟನೆ ನಡೆದಿದೆ.Body:

ಕಾರಿನಲ್ಲಿದ್ದವರು ಕಾರು‌ ನಿಲ್ಲಿಸಿ ಬ್ಯಾಂಕ್ ನೊಳಗೆ ತೆರಳಿದ್ದರು. ಈ ವೇಳೆ ಕಾರಿನ ಬಳಿಗೆ ಬಂದ ಬೈಕ್ ಸವಾರರು ಕಾರಿನ ಗಾಜು ಹೊಡೆದು ಕಾರಿನಲ್ಲಿದ್ದ 15 ಲಕ್ಷ ರೂ ವನ್ನು ದೋಚಿದ್ದಾರೆ. ಬ್ಯಾಂಕ್ ವ್ಯವಹಾರ ಮುಗಿಸಿ ಹೊರಬಂದಾಗ ಕಾರಿನಲ್ಲಿದ್ದ ಹಣವನ್ನು ದೋಚಿದ್ದು ಗಮನಕ್ಕೆ ಬಂದಿದೆ. ಕಾರಿನಲ್ಲಿ ಹಣವಿರುವ ಬಗ್ಗೆ ಮಾಹಿತಿ ಪಡೆದ ದುಷ್ಕರ್ಮಿಗಳು ಹಣ ದೋಚಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.