ETV Bharat / state

ವಿಶೇಷ ಚೇತನನಿಂದ ಸಹೋದರನ ಕೊಲೆ... ಕೋಟೆ ನಗರಿಯಲ್ಲಿ ನಡೆಯಿತು ದೊಡ್ಡ ದುರಂತ - ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಆರ್ ಡಿ ಕವಾಲ್ ನಲ್ಲಿ ವಿಶೇಷಚೇತನನಿಂದ ಸಹೋದರನ ಕೊಲೆ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಆರ್ ಡಿ ಕವಾಲ್ ನಲ್ಲಿ ಸ್ವಂತ ತಮ್ಮ ತನ್ನ ಸಹೋದರನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.

the-murder-of-a-brother-by-elder-brother in chitrdurga
ವಿಶೇಷಚೇತನನಿಂದ ಸಹೋದರನ ಕೊಲೆ...ಕಲ್ಲಿನಕೋಟೆಯಲ್ಲಿ ನಡೆದ ದುರಂತ ಕಥೆ...
author img

By

Published : Dec 31, 2019, 7:16 PM IST

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಆರ್ ಡಿ ಕವಾಲ್ ನಲ್ಲಿ ಸ್ವಂತ ತಮ್ಮ ತನ್ನ ಸಹೋದರನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.

ವಿಶೇಷಚೇತನನಿಂದ ಸಹೋದರನ ಕೊಲೆ...ಕಲ್ಲಿನಕೋಟೆಯಲ್ಲಿ ನಡೆದ ದುರಂತ ಕಥೆ...

‌ಮೃತನನ್ನು ಕುಮಾರ್ ನಾಯ್ಕ್ ಎಂದು ಗುರುತಿಸಲಾಗಿದ್ದು, ಆರೋಪಿಯಾದ ಸಂತೋಷ್ ನಾಯ್ಕ್ ನನ್ನು ಬಂಧಿಸಲಾಗಿದೆ.

ಇನ್ನು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್, ಮೃತನಾದ ಕುಮಾರ್ ನಾಯ್ಕ್ ಕೆಲಸಕ್ಕೆ ಹೋಗದೇ, ಅಣ್ಣ ಸಂತೋಷ್ ನಾಯ್ಕನಿಗೆ ಹಣಕ್ಕಾಗಿ ಪೀಡಿಸುತ್ತಿದ್ದ, ಕೇಳಿದಾಗಲೆಲ್ಲ ಹಣ ಕೊಡುತ್ತಿದ್ದ ಸಂತೋಷ್ ನಾಯ್ಕನಿಗೂ ಹಾಗೂ ಕುಮಾರ ನಾಯ್ಕ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಇದರಿಂದ ಸಿಟ್ಟನಲ್ಲಿದ್ದ ಸಂತೋಷ್ ನಾಯ್ಕ ಸಹೋದರನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದಿದ್ದಾರೆ.

ಇದರ ಸಂಬಂಧ ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಂತೋಷ್ ನಾಯ್ಕನನ್ನ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಆರ್ ಡಿ ಕವಾಲ್ ನಲ್ಲಿ ಸ್ವಂತ ತಮ್ಮ ತನ್ನ ಸಹೋದರನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.

ವಿಶೇಷಚೇತನನಿಂದ ಸಹೋದರನ ಕೊಲೆ...ಕಲ್ಲಿನಕೋಟೆಯಲ್ಲಿ ನಡೆದ ದುರಂತ ಕಥೆ...

‌ಮೃತನನ್ನು ಕುಮಾರ್ ನಾಯ್ಕ್ ಎಂದು ಗುರುತಿಸಲಾಗಿದ್ದು, ಆರೋಪಿಯಾದ ಸಂತೋಷ್ ನಾಯ್ಕ್ ನನ್ನು ಬಂಧಿಸಲಾಗಿದೆ.

ಇನ್ನು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್, ಮೃತನಾದ ಕುಮಾರ್ ನಾಯ್ಕ್ ಕೆಲಸಕ್ಕೆ ಹೋಗದೇ, ಅಣ್ಣ ಸಂತೋಷ್ ನಾಯ್ಕನಿಗೆ ಹಣಕ್ಕಾಗಿ ಪೀಡಿಸುತ್ತಿದ್ದ, ಕೇಳಿದಾಗಲೆಲ್ಲ ಹಣ ಕೊಡುತ್ತಿದ್ದ ಸಂತೋಷ್ ನಾಯ್ಕನಿಗೂ ಹಾಗೂ ಕುಮಾರ ನಾಯ್ಕ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಇದರಿಂದ ಸಿಟ್ಟನಲ್ಲಿದ್ದ ಸಂತೋಷ್ ನಾಯ್ಕ ಸಹೋದರನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದಿದ್ದಾರೆ.

ಇದರ ಸಂಬಂಧ ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಂತೋಷ್ ನಾಯ್ಕನನ್ನ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Intro:ವಿಶೇಷಚೇತನವಾಗಿ ಬಳಲುತ್ತಿದ್ದಾ....ಸಹೋದರನ ಮೇಲೆ‌ ಕಲ್ಲು ಎತ್ತಿಹಾಕಿ ಕೊಲೆಗೈದಾ

ಆ್ಯಂಕರ್:- ಸಹೋದರರಿಬ್ಬರ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆಗೆ ಕೋಟೆನಾಡು ಚಿತ್ರದುರ್ಗ ಸಾಕ್ಷಿಯಾಗಿದೆ. ಚಿತ್ರದುರ್ಗ ಜಿ್ಳಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಆರ್ ಡಿ ಕವಾಲ್ ನಲ್ಲಿ ಘಟನೆ ನಡೆದಿದ್ದು, ಸ್ವಂತ ತಮ್ಮ ಸಹೋದರನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಗೈದಿರುವ ಅಮಾನವೀಯ ಘಟನೆ ನಡೆದು ಹೋಗಿದೆ. ‌ಮೃತನನ್ನು ಕುಮಾರ್ ನಾಯ್ಕ್ ಎಂದು ಗುರುತಿಸಲಾಗಿದ್ದು, ಆರೋಪಿಯಾದ ಸಂತೋಷ್ ನಾಯ್ಕ್ ನನ್ನು ಬಂಧಿಸಲಾಗಿದೆ. ಇನ್ನೂ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಜಿ್ಲ್ಲಾಲ್ಲಾ ಪೋಲಿಸ್ ವರಿಷ್ಠಾಧೀಕಾರಿ ಡಾ ಅರುಣ್ ಮೃತನಾದ ಕುಮಾರ್ ನಾಯ್ಕ್ ಕೆಲಸಕ್ಕೆ ಹೊಗದೆ ಅಣ್ಣ ಸಂತೋಷ್ ನಾಯ್ಕನಿಗೆ ಹಣಕ್ಕಾಗಿ ಪೀಡಿಸುತ್ತಿದ್ದಾ. ಕೇಳಿದಾಗಲೆಲ್ಲ ಹಣ ಕೊಡುತ್ತಿದ್ದ ಸಂತೋಷ್ ನಾಯ್ಕನಿಗು ಹಾಗೂ ಕುಮಾರ ನಾಯ್ಕ ನಡುವೆ ಜಮೀನಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು, ಸಿಟ್ಟಲ್ಲಿದ್ದ ಸಂತೋಷ್ ನಾಯ್ಕ ವಿಶೇಷಚೇತನವಾಗಿದ್ದರೂ ಸಹೋದ ಕುಮಾರ ನಾಯ್ಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಗೈಯಾಲಾಗಿದೆ. ಇದರ ಸಂಬಂಧ ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಂತೋಷ್ ನಾಯ್ಕನಿಗೆ ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜಪಡಿಸಿದ್ದಾರೆ.

ಫ್ಲೋ‌....

ಬೈಟ್01:- ಡಾ,ಅರುಣ್, ಎಸ್ಪಿ ಚಿತ್ರದುರ್ಗ


Body:ಎಸ್ಪಿ


Conclusion:ಎವಿಬಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.