ETV Bharat / state

ಮದ್ಯಪಾನ ನಿಷೇಧಿಸಲು ಕ್ಯಾಬಿನೆಟ್​ ಸಭೆಯಲ್ಲಿ ಧ್ವನಿ ಎತ್ತಲು ಸಿದ್ಧ: ಸಿ.ಟಿ. ರವಿ - ಚಿತ್ರದುರ್ಗ ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವ

ಮದ್ಯಪಾನ ನಿಷೇಧಕ್ಕೆ ಜನರ ಮಾನಸಿಕ ಸಂಕಲ್ಪ ಕೂಡ ಮಹತ್ವದ್ದಾಗಿರುತ್ತದೆ. ಮಾನಸಿಕ ಸಂಕಲ್ಪವು ಬಹಿರಂಗ ಪ್ರತಿಜ್ಞೆಗಿಂತ ದೊಡ್ಡದು. ಅಲ್ಲದೆ ಜನಸಾಮಾನ್ಯರು ಧ್ವನಿಯಾಗಿ ನಿಂತರೆ ಯಾವ ಸರ್ಕಾರವೂ ಕೂಡ ಅನೈತಿಕ ಆದಾಯದ ಮೂಲವನ್ನು ಹುಡುಕುವುದಿಲ್ಲ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಸಿ.ಟಿ.ರವಿ
author img

By

Published : Nov 4, 2019, 5:29 PM IST

ಚಿತ್ರದುರ್ಗ: ಅನೈತಿಕ ಆದಾಯದ ಮೂಲವನ್ನು ಸರ್ಕಾರ ಹೊಂದುವುದು ಸರಿಯಲ್ಲ, ಅಂತಹ ಆದಾಯವನ್ನು ವ್ಯಕ್ತಿಯೂ ಹೊಂದಬಾರದು, ಸರ್ಕಾರ ಕೂಡ ಹೊಂದಬಾರದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ.ರವಿ

ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ಯ ಮಾರಾಟದಿಂದ ಸರ್ಕಾರಕ್ಕೆ ಹರಿದು ಬರುವ ಹಣದ ಬಗ್ಗೆ ಪ್ರತಿಕ್ರಿಯಿಸಿದರು. ಮದ್ಯಪಾನ ನಿಷೇಧಿಸುತ್ತೇವೆ, ಇದಕ್ಕಾಗಿ ಕ್ಯಾಬಿನೆಟ್ ಒಳಗೂ ಹಾಗೂ ಹೊರಗೂ ಧ್ವನಿ ಎತ್ತುತ್ತೇನೆ. ಮದ್ಯಪಾನ ನಿಷೇಧಕ್ಕಾಗಿ ನಮ್ಮ ಜೊತೆ ಜನಸಾಮಾನ್ಯರು ಧ್ವನಿಯಾಗಿ ನಿಲ್ಲಬೇಕು ಎಂದರು.

ಮದ್ಯಪಾನ ನಿಷೇಧಕ್ಕೆ ಜನರ ಮಾನಸಿಕ ಸಂಕಲ್ಪ ಕೂಡ ಮಹತ್ವದ್ದಾಗಿರುತ್ತದೆ. ಮಾನಸಿಕ ಸಂಕಲ್ಪವು ಬಹಿರಂಗ ಪ್ರತಿಜ್ಞೆಗಿಂತ ದೊಡ್ಡದು. ಅಲ್ಲದೆ ಜನಸಾಮಾನ್ಯರು ಧ್ವನಿಯಾಗಿ ನಿಂತರೆ ಯಾವ ಸರ್ಕಾರವೂ ಕೂಡ ಅನೈತಿಕ ಆದಾಯದ ಮೂಲವನ್ನು ಹುಡುಕುವುದಿಲ್ಲ ಎಂದು ಸಚಿವ ಸಿ ಟಿ ರವಿ ಅಭಿಪ್ರಾಯಪಟ್ಟರು.

ಚಿತ್ರದುರ್ಗ: ಅನೈತಿಕ ಆದಾಯದ ಮೂಲವನ್ನು ಸರ್ಕಾರ ಹೊಂದುವುದು ಸರಿಯಲ್ಲ, ಅಂತಹ ಆದಾಯವನ್ನು ವ್ಯಕ್ತಿಯೂ ಹೊಂದಬಾರದು, ಸರ್ಕಾರ ಕೂಡ ಹೊಂದಬಾರದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.

ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಸಚಿವ ಸಿ.ಟಿ.ರವಿ

ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ಯ ಮಾರಾಟದಿಂದ ಸರ್ಕಾರಕ್ಕೆ ಹರಿದು ಬರುವ ಹಣದ ಬಗ್ಗೆ ಪ್ರತಿಕ್ರಿಯಿಸಿದರು. ಮದ್ಯಪಾನ ನಿಷೇಧಿಸುತ್ತೇವೆ, ಇದಕ್ಕಾಗಿ ಕ್ಯಾಬಿನೆಟ್ ಒಳಗೂ ಹಾಗೂ ಹೊರಗೂ ಧ್ವನಿ ಎತ್ತುತ್ತೇನೆ. ಮದ್ಯಪಾನ ನಿಷೇಧಕ್ಕಾಗಿ ನಮ್ಮ ಜೊತೆ ಜನಸಾಮಾನ್ಯರು ಧ್ವನಿಯಾಗಿ ನಿಲ್ಲಬೇಕು ಎಂದರು.

ಮದ್ಯಪಾನ ನಿಷೇಧಕ್ಕೆ ಜನರ ಮಾನಸಿಕ ಸಂಕಲ್ಪ ಕೂಡ ಮಹತ್ವದ್ದಾಗಿರುತ್ತದೆ. ಮಾನಸಿಕ ಸಂಕಲ್ಪವು ಬಹಿರಂಗ ಪ್ರತಿಜ್ಞೆಗಿಂತ ದೊಡ್ಡದು. ಅಲ್ಲದೆ ಜನಸಾಮಾನ್ಯರು ಧ್ವನಿಯಾಗಿ ನಿಂತರೆ ಯಾವ ಸರ್ಕಾರವೂ ಕೂಡ ಅನೈತಿಕ ಆದಾಯದ ಮೂಲವನ್ನು ಹುಡುಕುವುದಿಲ್ಲ ಎಂದು ಸಚಿವ ಸಿ ಟಿ ರವಿ ಅಭಿಪ್ರಾಯಪಟ್ಟರು.

Intro:ಅನೈತಿ ಆದಾಯದ ಮೂಲವನ್ನು ಸರ್ಕಾರ ಹೊಂದುವುದು ಸರಿಯಲ್ಲ ಸರ್ಕಾರದ ವಿರುದ್ಧ ಗುಡುಗಿದ ಸಚಿವ ಸಿಟಿ ರವಿ

ಆ್ಯಂಕರ್:- ಅನೈತಿ ಆದಾಯದ ಮೂಲವನ್ನು ಸರ್ಕಾರ ಹೊಂದುವುದು ಸರಿಯಲ್ಲ, ಅಂತಹ ಆದಾಯವನ್ನು ವ್ಯಕ್ತಿಯು ಹೊಂದಬಾರದು,ಸರ್ಕಾರ ಕೂಡ ಹೊಂದಬಾರದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿಟಿ ರವಿ ತಮ್ಮ ಸರ್ಕಾರದ ವಿರುದ್ಧ ಗುಡುಗಿದರು. ಸಾಣೇಹಳ್ಳಿ ರಾಷ್ಟ್ರೀಯ ನಾಟಕೋತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮದ್ಯ ಮಾರಾಟದಿಂದ ಸರ್ಕಾರಕ್ಕೆ ಹರಿದು ಬರುವ ಹಣದ ಬಗ್ಗೆ ಪ್ರತಿಕ್ರಿಯಿಸಿ ಮದ್ಯಪಾನ ನಿಷೇಧ ಮಾಡುತ್ತೇವೆ, ಇದಕ್ಕಾಗಿ ಕ್ಯಾಬಿನೆಟ್ ಒಳಗು ಹಾಗು ಹೊರಗಡೆ ಕೂಡ ದುಡಿಯುತ್ತೇನೆ. ಮದ್ಯಪಾನ ನಿಷೇಧಕ್ಕಾಗಿ ನಮ್ಮ ಜೊತೆ ಜನಸಾಮಾನ್ಯರು ಧ್ವನಿಯಾಗಿ ನಿಲ್ಲಬೇಕು ಇವರು ಧ್ವನಿಯಾಗಿ ನಿಲ್ಲುತ್ತೇವೆ ಎಂದರೆ ಮುಂದೆ ಸಾಗೋಣ ಎಂದು ತಮ್ಮ ಬಿಜೆಪಿ ಸರ್ಕಾರಕ್ಕೆ ಟಾಂಗ್ ನೀಡಿದರು. ಇನ್ನೂ ನೀವು ಮದ್ಯಪಾನ ಮಾಡಬಾರದು ಎಂದು ಪ್ರತಿಜ್ಙೆ‌ಮಾಡಿ‌ ಎಂದು ನಾಟಕೋತ್ಸವ ಕಾರ್ಯಕ್ರಮದಲ್ಲಿ ನೆರೆದಿದ್ದ ಜನ್ರಿಗೆ ಸಚಿವ ಸಿಟಿ ರವಿ ನೀತಿ ಪಾಠ ಮಾಡಿದರು‌‌‌.

ಫ್ಲೋ...

ಬೈಟ್01:- ಸಿಟಿ ರವಿ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವBody:ಸಿಟಿ ರವಿConclusion:ಆಕ್ರೊಶ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.