ETV Bharat / state

ವಿದೇಶದ ಬದಲು ಯಮಲೋಕಕ್ಕೆ ಟಿಕೆಟ್​​​​ ನೀಡಿದ ರಸ್ತೆ!

author img

By

Published : Nov 4, 2019, 12:26 PM IST

Updated : Nov 4, 2019, 1:03 PM IST

ಇಲ್ಲಿನ ರಸ್ತೆಯಲ್ಲಿ ಬಿದ್ದಿರುವ ಗುಂಡಿಗೆ ಬೈಕ್​ ಇಳಿದ ಪರಿಣಾಮ ನೆಲಕ್ಕೆ ಉರುಳಿ ಬಿದ್ದು ಯುವತಿಯೊಬ್ಬಳು ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ  ದಂಡರಮಕ್ಕಿ ಸಮೀಪ ನಡೆದಿದೆ.

ಸಾವಿಗೀಡಾದ ಸಿಂದೂಜಾ

ಚಿಕ್ಕಮಗಳೂರು : ಇಲ್ಲಿನ ರಸ್ತೆಯಲ್ಲಿ ಬಿದ್ದಿರುವ ಗುಂಡಿಗೆ ಬೈಕ್​ ಇಳಿದ ಪರಿಣಾಮ ನೆಲಕ್ಕೆ ಉರುಳಿ ಬಿದ್ದು ಯುವತಿಯೊಬ್ಬಳು ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ ದಂಡರಮಕ್ಕಿ ಸಮೀಪ ನಡೆದಿದೆ.

ಪಾಸ್​ಪೋರ್ಟ್ ಪರಿಶೀಲನೆಗಾಗಿ​ಗಾಗಿ ತನ್ನ ತಂದೆಯ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯನ್ನು ಗಮನಿಸದೇ ಬೈಕ್ ಅನ್ನು ಅವರ ತಂದೆ ಗುಂಡಿಗೆ ಇಳಿಸಿದ್ದಾರೆ ಆಯ ತಪ್ಪಿ ನೆಲಕ್ಕೆ ಉರುಳಿದ ಸಿಂದೂಜಾ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯ ಆಸ್ವತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಿಂದೂಜಾ (23) ಸಾವನ್ನಪ್ಪಿದ್ದಾಳೆ.

ವಿದೇಶಕ್ಕೆ ಹೋಗುವ ಆಸೆಯಲ್ಲಿದ್ದ ಸಿಂದೂಜಾ ಯಮಲೋಕಕ್ಕೆ ಪ್ರಯಾಣ ಬೆಳೆಸಿದ್ದಾಳೆ. ಚಿಕ್ಕಮಗಳೂರು ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರು : ಇಲ್ಲಿನ ರಸ್ತೆಯಲ್ಲಿ ಬಿದ್ದಿರುವ ಗುಂಡಿಗೆ ಬೈಕ್​ ಇಳಿದ ಪರಿಣಾಮ ನೆಲಕ್ಕೆ ಉರುಳಿ ಬಿದ್ದು ಯುವತಿಯೊಬ್ಬಳು ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ ದಂಡರಮಕ್ಕಿ ಸಮೀಪ ನಡೆದಿದೆ.

ಪಾಸ್​ಪೋರ್ಟ್ ಪರಿಶೀಲನೆಗಾಗಿ​ಗಾಗಿ ತನ್ನ ತಂದೆಯ ಜೊತೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯನ್ನು ಗಮನಿಸದೇ ಬೈಕ್ ಅನ್ನು ಅವರ ತಂದೆ ಗುಂಡಿಗೆ ಇಳಿಸಿದ್ದಾರೆ ಆಯ ತಪ್ಪಿ ನೆಲಕ್ಕೆ ಉರುಳಿದ ಸಿಂದೂಜಾ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಸ್ಥಳೀಯ ಆಸ್ವತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಿಂದೂಜಾ (23) ಸಾವನ್ನಪ್ಪಿದ್ದಾಳೆ.

ವಿದೇಶಕ್ಕೆ ಹೋಗುವ ಆಸೆಯಲ್ಲಿದ್ದ ಸಿಂದೂಜಾ ಯಮಲೋಕಕ್ಕೆ ಪ್ರಯಾಣ ಬೆಳೆಸಿದ್ದಾಳೆ. ಚಿಕ್ಕಮಗಳೂರು ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Intro:Kn_Ckm_01_Road problem death_av_7202347
Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗೆ ಯುವತಿ ಬಲಿಯಾಗಿರುವ ಘಟನೆ ನಡೆದಿದೆ.ಚಿಕ್ಕಮಗಳೂರು ಸಮೀಪದ ದಂಡರಮಕ್ಕಿ ಸಮೀಪದ ರಸ್ತೆಯಲ್ಲಿ ತನ್ನ ತಂದೆ ಜೊತೆ ಪಾಸ್ ಪೋರ್ಟ್ ವೆರಿಫಿಕೇಷನ್ ಗಾಗಿ ತನ್ನ ತಂದೆಯ ಜೊತೆ ಬೈಕ್ ನಲ್ಲಿ ಹೋಗುವ ವೇಳೆ ರಸ್ತೆಯಲ್ಲಿ ಬಿದ್ದಿರುವಂತಹ ಗುಂಡಿಗೆ ಬೈಕ್ ಇಳಿಸಿದ ಕಾರಣ ಬೈಕ್ ನಿಂದಾ ಕೆಳಗೆ ಬಿದ್ದಿದ್ದ ಯುವತಿ ಹಾಗೂ ಆಕೆಯ ತಂದೆ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಆಸ್ವತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಿಂಧೂಜಾ (23) ಸಾವನ್ನಪ್ಪಿದ್ದಾಳೆ.ವಿದೇಶಕ್ಕೆ ಹೋಗುವ ಬದಲೂ ಯಮಲೋಕಕ್ಕೆ ಚಿಕ್ಕಮಗಳೂರಿನ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು ಪಾಸ್ ಪೋರ್ಟ್ ನೀಡಿವೆ.ನಗರ ಠಾಣೆಯ ಪೋಲಿಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.....

Conclusion:ರಾಜಕುಮಾರ್.....
ಈ ಟಿವಿ ಭಾರತ್..
ಚಿಕ್ಕಮಗಳೂರು.....
Last Updated : Nov 4, 2019, 1:03 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.