ETV Bharat / state

ವಾರದಿಂದ ಸಂಪರ್ಕಕಕ್ಕೆ ಸಿಗದೇ ಸಂಕಷ್ಟ: ರಾಣಿ ಝರಿ ಬಳಿ ಸಿಲುಕಿದ್ದ ಆರು ಸಂತ್ರಸ್ತರ ರಕ್ಷಣೆ

author img

By

Published : Aug 14, 2019, 8:03 AM IST

Updated : Aug 14, 2019, 10:08 AM IST

ಕಳೆದ ಒಂದು ವಾರದಿಂದ ಸಂಪರ್ಕಕಕ್ಕೆ ಸಿಗದೇ ಸಂಕಷ್ಟ ಅನುಭವಿಸಿದ್ದ 6 ಜನರನ್ನು ಸ್ಥಳೀಯರೇ ರಕ್ಷಿಸಿದ್ದಾರೆ. ಚಿಕ್ಕಮಗಳೂರಿನ ರಾಣಿ ಝರಿ ಫಾಲ್ಸ್​​ ಬಳಿ ಸಿಲುಕಿದ್ದ ಈ ಆರು ಮಂದಿಯನ್ನು ರಕ್ಷಿಸಿ ನಿರಾಶ್ರಿತರ ಕೇಂದ್ರಕ್ಕೆ ತಲುಪಿಸಲಾಗಿದೆ.

ರಾಣಿ ಝರಿ ಫಾಲ್ಸ್​​ ಬಳಿ ಸಿಲುಕಿದ್ದಂತಹ ಆರು ಜನರ ರಕ್ಷಣೆ

ಚಿಕ್ಕಮಗಳೂರು: ಗುಡ್ಡ ಕುಸಿತ ಹಾಗೂ ನೆರೆಯಿಂದ ಸಂಪರ್ಕ ಕಳೆದುಕೊಂಡು ಜಿಲ್ಲೆಯ ರಾಣಿ ಝರಿ ಫಾಲ್ಸ್​​ ಬಳಿ ಸಿಲುಕಿದ್ದ ಆರು ಜನರನ್ನು ಸ್ಥಳೀಯರು ಪತ್ತೆ ಹಚ್ಚಿ, ರಕ್ಷಣೆ ಮಾಡಿದ್ದಾರೆ.

ರಾಣಿ ಝರಿ ಫಾಲ್ಸ್​​ ಬಳಿ ಸಂಕಷ್ಟಕ್ಕೆ ಸಿಲುಕಿದ್ದ ಆರು ಜನರ ರಕ್ಷಣೆ

ಕಳೆದ ಶುಕ್ರವಾರದಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನ ಕೋಟೆ ಸಮೀಪದ ರಾಣಿ ಝರಿ ಬಳಿ ಇವರು ಸಿಲುಕಿಕೊಂಡಿದ್ದರು. ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲಾಗದೇ ಅಲ್ಲಿಯೇ ಉಳಿದುಕೊಂಡಿದ್ದರು.

ಸ್ಥಳೀಯರ ಕಾರ್ಯಾಚರಣೆಯಿಂದ ಈ ಆರು ಜನರನ್ನು ಪತ್ತೆ ಹಚ್ಚಲಾಗಿದ್ದು, ಅವರೆಲ್ಲರನ್ನೂ ದುರ್ಗದ ಹಳ್ಳಿಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ.

ಚಿಕ್ಕಮಗಳೂರು: ಗುಡ್ಡ ಕುಸಿತ ಹಾಗೂ ನೆರೆಯಿಂದ ಸಂಪರ್ಕ ಕಳೆದುಕೊಂಡು ಜಿಲ್ಲೆಯ ರಾಣಿ ಝರಿ ಫಾಲ್ಸ್​​ ಬಳಿ ಸಿಲುಕಿದ್ದ ಆರು ಜನರನ್ನು ಸ್ಥಳೀಯರು ಪತ್ತೆ ಹಚ್ಚಿ, ರಕ್ಷಣೆ ಮಾಡಿದ್ದಾರೆ.

ರಾಣಿ ಝರಿ ಫಾಲ್ಸ್​​ ಬಳಿ ಸಂಕಷ್ಟಕ್ಕೆ ಸಿಲುಕಿದ್ದ ಆರು ಜನರ ರಕ್ಷಣೆ

ಕಳೆದ ಶುಕ್ರವಾರದಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನ ಕೋಟೆ ಸಮೀಪದ ರಾಣಿ ಝರಿ ಬಳಿ ಇವರು ಸಿಲುಕಿಕೊಂಡಿದ್ದರು. ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲಾಗದೇ ಅಲ್ಲಿಯೇ ಉಳಿದುಕೊಂಡಿದ್ದರು.

ಸ್ಥಳೀಯರ ಕಾರ್ಯಾಚರಣೆಯಿಂದ ಈ ಆರು ಜನರನ್ನು ಪತ್ತೆ ಹಚ್ಚಲಾಗಿದ್ದು, ಅವರೆಲ್ಲರನ್ನೂ ದುರ್ಗದ ಹಳ್ಳಿಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ.

Intro:Kn_Ckm_02_Zari bali Rakshane_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರಿನ ಮಲೆನಾಡಿನಲ್ಲಿ ರಾಣಿ ಝರಿ ಬಳಿ ಸಿಲುಕಿದ್ದಂತಹ ಆರು ಜನರನ್ನು ಸ್ಥಳೀಯರು ಪತ್ತೆ ಹಚ್ಚಿ ರಕ್ಷಣೆ ಮಾಡಿದ್ದಾರೆ.ಕಳೆದ ಒಂದು ವಾರದಿಂದಾ ಅಲ್ಲೇ ಇದ್ದಂತಹ ಜನರನ್ನು ಸ್ಥಳೀಯರು ರಕ್ಷಣೆ ಮಾಡಿದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನ ಕೋಟೆ ಸಮೀಪದ ರಾಣಿ ಝರಿ ಬಳಿ ರಕ್ಷಣೆ ಮಾಡಿದ್ದಾರೆ. ಕಳೆದ ಶುಕ್ರವಾರದಿಂದಾ ಈ 6 ಜನರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ.ಗುಡ್ಡ ಕುಸಿತ ಹಾಗೂ ಜಲ ಪ್ರವಾಹದಿಂದಾ ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲಾಗದೇ ಅಲ್ಲಿಯೇ ಉಳಿದುಕೊಂಡಿದ್ದರು. ಸ್ಥಳೀಯರ ಕಾರ್ಯಚರಣೆಯಿಂದಾ ಈ 6 ಜನರನ್ನು ಪತ್ತೆ ಹಚ್ಚಲಾಗಿದ್ದು ಅವರೆಲ್ಲರನ್ನೂ ದುರ್ಗದ ಹಳ್ಳಿಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ.ಮೂಡಿಗೆರೆ ತಾಲೂಕಿನ ಬಲ್ಲಾಳ ರಾಯನ ಕೋಟೆಯ ಬಳಿ ಇರುವ ರಾಣಿ ಝರಿ ಬಳಿ ಈ ಘಟನೆ ನಡೆದಿದ್ದು ಸ್ಥಳೀಯ ಯುವಕರು ಸೇರಿ ಈ ಕಾರ್ಯಚರಣೆ ಮಾಡಿದ್ದಾರೆ....

Conclusion:ರಾಜಕುಮಾರ್...
ಈ ಟಿವಿ ಭಾರತ್....
ಚಿಕ್ಕಮಗಳೂರು....
Last Updated : Aug 14, 2019, 10:08 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.