ETV Bharat / state

ಚಿಕ್ಕಮಗಳೂರು : ಟಗರಿನ ಗಾಡಿಯಲ್ಲಿ ಅಂತರಘಟ್ಟಮ್ಮ ಜಾತ್ರೆಗೆ ಆಗಮಿಸಿದ ರೈತ - ಅಂತರಘಟ್ಟಮ್ಮ ಅಂತರಗಟ್ಟೆ ಜಾತ್ರೆ ಸಂಭ್ರಮ

ರೈತ ವಿಶೇಷವಾಗಿ ಈ ಜಾತ್ರೆಗೆ ಟಗರಿನ ಗಾಡಿಯನ್ನು ಶೃಂಗರಿಸಿ ಆಗಮಿಸಿದ್ದಾನೆ. ನಿನ್ನೆ ರಾತ್ರಿ ಹೊರಟು ಇಂದು ಬೆಳಗ್ಗೆ ಅಂತರಗಟ್ಟೆಯನ್ನು ರೈತ ಲಿಂಗಪ್ಪ ತಲುಪಿದ್ದು, ಮನೆಯಿಂದ ಟಗರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೆಗೆ ಪ್ರಯಾಣ ಬೆಳೆಸಿದ್ದಾನೆ..

antharagattamma-fair-celebration-in-chikkamagaluru
ಟಗರಿನ ಗಾಡಿಯಲ್ಲಿ ಜಾತ್ರೆಗೆ ಆಗಮಿಸಿದ ರೈತ
author img

By

Published : Feb 15, 2022, 3:21 PM IST

ಚಿಕ್ಕಮಗಳೂರು : ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆಯುತ್ತಿರುವ ಅಂತರಘಟ್ಟಮ್ಮ ಅಂತರಗಟ್ಟೆ ಜಾತ್ರೆಗೆ ಟಗರಿನ ಗಾಡಿಯಲ್ಲಿ ರೈತ ಹೊರಟು ಬಂದಿರುವ ಘಟನೆ ನಡೆದಿದೆ.

ಟಗರಿನ ಗಾಡಿಯಲ್ಲಿ ಜಾತ್ರೆಗೆ ಆಗಮಿಸಿದ ರೈತ

ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿಯ ರೈತ ವಿಶೇಷವಾಗಿ ಈ ಜಾತ್ರೆಗೆ ಟಗರಿನ ಗಾಡಿಯನ್ನು ಶೃಂಗರಿಸಿ ಆಗಮಿಸಿದ್ದಾನೆ. ನಿನ್ನೆ ರಾತ್ರಿ ಹೊರಟು ಇಂದು ಬೆಳಗ್ಗೆ ಅಂತರಗಟ್ಟೆಯನ್ನು ರೈತ ಲಿಂಗಪ್ಪ ತಲುಪಿದ್ದು, ಮನೆಯಿಂದ ಟಗರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೆಗೆ ಪ್ರಯಾಣ ಬೆಳೆಸಿದ್ದಾನೆ.

ಹಾವೇರಿಯಿಂದ ಟಗರಿನ ಗಾಡಿ ತಂದು ಅಲಂಕಾರ ಮಾಡಿದ್ದರಿಂದ ಗಾಡಿ ನೋಡಲು ದಾರಿಯುದ್ದಕ್ಕೂ ಸಾವಿರಾರು ಜನರು ಸೇರಿದ್ದು ಕಂಡು ಬಂತು.

ಓದಿ: ಮತೀಯ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು : ಸಚಿವ ಆರಗ ಜ್ಞಾನೇಂದ್ರ

ಚಿಕ್ಕಮಗಳೂರು : ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆಯುತ್ತಿರುವ ಅಂತರಘಟ್ಟಮ್ಮ ಅಂತರಗಟ್ಟೆ ಜಾತ್ರೆಗೆ ಟಗರಿನ ಗಾಡಿಯಲ್ಲಿ ರೈತ ಹೊರಟು ಬಂದಿರುವ ಘಟನೆ ನಡೆದಿದೆ.

ಟಗರಿನ ಗಾಡಿಯಲ್ಲಿ ಜಾತ್ರೆಗೆ ಆಗಮಿಸಿದ ರೈತ

ಜಿಲ್ಲೆಯ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿಯ ರೈತ ವಿಶೇಷವಾಗಿ ಈ ಜಾತ್ರೆಗೆ ಟಗರಿನ ಗಾಡಿಯನ್ನು ಶೃಂಗರಿಸಿ ಆಗಮಿಸಿದ್ದಾನೆ. ನಿನ್ನೆ ರಾತ್ರಿ ಹೊರಟು ಇಂದು ಬೆಳಗ್ಗೆ ಅಂತರಗಟ್ಟೆಯನ್ನು ರೈತ ಲಿಂಗಪ್ಪ ತಲುಪಿದ್ದು, ಮನೆಯಿಂದ ಟಗರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರೆಗೆ ಪ್ರಯಾಣ ಬೆಳೆಸಿದ್ದಾನೆ.

ಹಾವೇರಿಯಿಂದ ಟಗರಿನ ಗಾಡಿ ತಂದು ಅಲಂಕಾರ ಮಾಡಿದ್ದರಿಂದ ಗಾಡಿ ನೋಡಲು ದಾರಿಯುದ್ದಕ್ಕೂ ಸಾವಿರಾರು ಜನರು ಸೇರಿದ್ದು ಕಂಡು ಬಂತು.

ಓದಿ: ಮತೀಯ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು : ಸಚಿವ ಆರಗ ಜ್ಞಾನೇಂದ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.