ETV Bharat / state

ಕರ್ನಾಟಕದ ಗಡಿಯಲ್ಲಿ ಮತ್ತೆ ನಕ್ಸಲರ ಸುಳಿವು: ಬಂಡೀಪುರ ಕಾಡಿನಲ್ಲಿ ಎಸ್​ಪಿ ಕೂಂಬಿಂಗ್! - chamarajanagara news

ಕೇರಳದಿಂದ ತಮಿಳುನಾಡಿಗೆ ತೆರಳುವಾಗ ನಕ್ಸಲರು ಬೇರಂಬಾಡಿ ಸ್ಟೇಟ್ ಫಾರೆಸ್ಟ್ ಬಳಿ ಸೆಟಲೈಟ್ ಫೋನ್ ಬಳಕೆ ಮಾಡಿರುವ ಬಗ್ಗೆ ಗುಪ್ತಚರ ವಿಭಾಗ ಮಾಹಿತಿ ನೀಡಿದೆ.

ಕರ್ನಾಟಕದ ಗಡಿಯಲ್ಲಿ ನಕ್ಸಲರ ಸುಳಿವು
author img

By

Published : Oct 31, 2019, 2:00 PM IST

ಚಾಮರಾಜನಗರ: ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳು ಕೂಡುವ ಪ್ರದೇಶ ಬಂಡೀಪುರ ಆಗಿರುವುದರಿಂದ ನಕ್ಸಲರು ನುಸುಳಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಕೇರಳದಿಂದ ತಮಿಳುನಾಡಿಗೆ ತೆರಳುವಾಗ ನಕ್ಸಲರು ಬೇರಂಬಾಡಿ ಸ್ಟೇಟ್ ಫಾರೆಸ್ಟ್ ಬಳಿ ಸೆಟಲೈಟ್ ಫೋನ್ ಬಳಕೆ ಮಾಡಿರುವ ಬಗ್ಗೆ ಗುಪ್ತಚರ ವಿಭಾಗ ಮಾಹಿತಿ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕರ್ನಾಟಕದ ಗಡಿಯಲ್ಲಿ ನಕ್ಸಲರ ಸುಳಿವು

ಬುಧವಾರ ಎಸ್​ಪಿ ಆನಂದ ಕುಮಾರ್ ಸ್ಥಳ ಪರಿಶೀಲನೆ ನಡೆಸಿದ್ದು, ನಕ್ಸಲ್ ನಿಗ್ರಹ ಪಡೆ ಮತ್ತು ಪೊಲೀಸರು ಬಂಡೀಪುರ ಕಾಡಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಚಾಮರಾಜನಗರ: ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳು ಕೂಡುವ ಪ್ರದೇಶ ಬಂಡೀಪುರ ಆಗಿರುವುದರಿಂದ ನಕ್ಸಲರು ನುಸುಳಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಕೇರಳದಿಂದ ತಮಿಳುನಾಡಿಗೆ ತೆರಳುವಾಗ ನಕ್ಸಲರು ಬೇರಂಬಾಡಿ ಸ್ಟೇಟ್ ಫಾರೆಸ್ಟ್ ಬಳಿ ಸೆಟಲೈಟ್ ಫೋನ್ ಬಳಕೆ ಮಾಡಿರುವ ಬಗ್ಗೆ ಗುಪ್ತಚರ ವಿಭಾಗ ಮಾಹಿತಿ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕರ್ನಾಟಕದ ಗಡಿಯಲ್ಲಿ ನಕ್ಸಲರ ಸುಳಿವು

ಬುಧವಾರ ಎಸ್​ಪಿ ಆನಂದ ಕುಮಾರ್ ಸ್ಥಳ ಪರಿಶೀಲನೆ ನಡೆಸಿದ್ದು, ನಕ್ಸಲ್ ನಿಗ್ರಹ ಪಡೆ ಮತ್ತು ಪೊಲೀಸರು ಬಂಡೀಪುರ ಕಾಡಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.