ETV Bharat / state

ಸುವರ್ಣ ಸಂಭ್ರಮದಲ್ಲಿ ಗೆದ್ದು ಅಂಬಾರಿ ಏರಿದ ವಿಜೇತರು!

author img

By

Published : Jun 21, 2019, 1:05 AM IST

ಕೆಂಪೇಗೌಡ ಬಸ್ ನಿಲ್ದಾಣವು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ನಡೆಸಲಾದ ಬರಹ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅಂಬಾರಿ ಡ್ರೀಮ್ ಕ್ಲಾಸ್ ​ಬಸ್​ನಲ್ಲಿ ಸವಾರಿ ಮಾಡಲು ಅವಕಾಶ ಸಿಕ್ಕಿದೆ.

ಕೆಂಪೇಗೌಡ ಬಸ್ ನಿಲ್ದಾಣ

ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣವು ಕಳೆದ ಜೂನ್ 2ಕ್ಕೆ ತನ್ನ ಸುದೀರ್ಘ 50 ವರ್ಷಗಳ ಸಂಭ್ರಮದ ವಸಂತವನ್ನು ಪೂರೈಸಿದೆ.

ಕೆಂಪೇಗೌಡ ಬಸ್ ನಿಲ್ದಾಣ

ಸುವರ್ಣ ಮಹೋತ್ಸವದಲ್ಲಿರುವ ಈ ಸಂದರ್ಭದಲ್ಲಿ ಕೆಎಸ್ಆರ್​ಟಿಸಿಯು ಸಾರ್ವಜನಿಕರಿಂದ ನಿಲ್ದಾಣದ ಹುಟ್ಟು, ವಿಕಸನ ಮತ್ತು ಮೈಲುಗಲ್ಲುಗಳ ಬಗ್ಗೆ ಬರಹಗಳನ್ನು ಆಹ್ವಾನಿಸಿತ್ತು. ಇದಕ್ಕೆ ಸ್ಪಂದಿಸಿ ಸಾರ್ವಜನಿಕರಿಂದ ಸುಮಾರು 100ಕ್ಕೂ ಹೆಚ್ಚು ಬರಹಗಳು ಟ್ವಿಟರ್, ಫೇಸ್​ಬುಕ್​​, ಇಮೇಲ್ ಹಾಗೂ ಅಂಚೆ ಮೂಲಕ ಬಂದಿದ್ದವು. ಈ ಸ್ಪರ್ಧೆಯಲ್ಲಿ ಬೆಂಗಳೂರಿನ ಚಿನ್ನಪ್ಪ, ಆನಂದರಾಮ ರಾವ್ ವಿಜೇತರಾಗಿದ್ದಾರೆ.

ಇನ್ನು ನಿಗಮವು ಸ್ಪರ್ಧಾ ವಿಜೇತರಿಗಾಗಿ ಬಂಪರ್ ಬಹುಮಾನ ನೀಡುತ್ತಿದ್ದು, ಅಂಬಾರಿ ಡ್ರೀಮ್ ಕ್ಲಾಸ್ ​ಬಸ್​ನಲ್ಲಿ ಸವಾರಿ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ವಿಜೇತರು ತಾವು ಆಯ್ಕೆಯ ಒಂದು ಮಾರ್ಗದಲ್ಲಿ ಹೋಗಿ ಬರಲು ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಅಂಬಾರಿ ಡ್ರೀಮ್ ಕ್ಲಾಸ್ ​ಬಸ್​ ಮೂಲಕ ಎರ್ನಾಕುಲಂ, ಪುಣೆ, ಸಿಕಂದರಾಬಾದ್, ವಿಜಯವಾಡ, ಮೈಸೂರು ಮತ್ತು ಮುಂಬೈಗೆ ಹೋಗಿಬರಬಹುದು.

ಒಟ್ಟಾರೆ, ಬೆಂಗಳೂರು ನಗರದ ಹೆಗ್ಗುರುತಿಗೆ 50 ವರ್ಷಗಳು ತುಂಬಿದ್ದು, ಇದೇ ನೆಪದಲ್ಲಿ ಸ್ಪರ್ಧಾ ವಿಜೇತರಿಗೆ ಟೂರ್ ಹೋಗುವ ಅವಕಾಶ ಒಲಿದಿದೆ.

ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣವು ಕಳೆದ ಜೂನ್ 2ಕ್ಕೆ ತನ್ನ ಸುದೀರ್ಘ 50 ವರ್ಷಗಳ ಸಂಭ್ರಮದ ವಸಂತವನ್ನು ಪೂರೈಸಿದೆ.

ಕೆಂಪೇಗೌಡ ಬಸ್ ನಿಲ್ದಾಣ

ಸುವರ್ಣ ಮಹೋತ್ಸವದಲ್ಲಿರುವ ಈ ಸಂದರ್ಭದಲ್ಲಿ ಕೆಎಸ್ಆರ್​ಟಿಸಿಯು ಸಾರ್ವಜನಿಕರಿಂದ ನಿಲ್ದಾಣದ ಹುಟ್ಟು, ವಿಕಸನ ಮತ್ತು ಮೈಲುಗಲ್ಲುಗಳ ಬಗ್ಗೆ ಬರಹಗಳನ್ನು ಆಹ್ವಾನಿಸಿತ್ತು. ಇದಕ್ಕೆ ಸ್ಪಂದಿಸಿ ಸಾರ್ವಜನಿಕರಿಂದ ಸುಮಾರು 100ಕ್ಕೂ ಹೆಚ್ಚು ಬರಹಗಳು ಟ್ವಿಟರ್, ಫೇಸ್​ಬುಕ್​​, ಇಮೇಲ್ ಹಾಗೂ ಅಂಚೆ ಮೂಲಕ ಬಂದಿದ್ದವು. ಈ ಸ್ಪರ್ಧೆಯಲ್ಲಿ ಬೆಂಗಳೂರಿನ ಚಿನ್ನಪ್ಪ, ಆನಂದರಾಮ ರಾವ್ ವಿಜೇತರಾಗಿದ್ದಾರೆ.

ಇನ್ನು ನಿಗಮವು ಸ್ಪರ್ಧಾ ವಿಜೇತರಿಗಾಗಿ ಬಂಪರ್ ಬಹುಮಾನ ನೀಡುತ್ತಿದ್ದು, ಅಂಬಾರಿ ಡ್ರೀಮ್ ಕ್ಲಾಸ್ ​ಬಸ್​ನಲ್ಲಿ ಸವಾರಿ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ವಿಜೇತರು ತಾವು ಆಯ್ಕೆಯ ಒಂದು ಮಾರ್ಗದಲ್ಲಿ ಹೋಗಿ ಬರಲು ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಅಂಬಾರಿ ಡ್ರೀಮ್ ಕ್ಲಾಸ್ ​ಬಸ್​ ಮೂಲಕ ಎರ್ನಾಕುಲಂ, ಪುಣೆ, ಸಿಕಂದರಾಬಾದ್, ವಿಜಯವಾಡ, ಮೈಸೂರು ಮತ್ತು ಮುಂಬೈಗೆ ಹೋಗಿಬರಬಹುದು.

ಒಟ್ಟಾರೆ, ಬೆಂಗಳೂರು ನಗರದ ಹೆಗ್ಗುರುತಿಗೆ 50 ವರ್ಷಗಳು ತುಂಬಿದ್ದು, ಇದೇ ನೆಪದಲ್ಲಿ ಸ್ಪರ್ಧಾ ವಿಜೇತರಿಗೆ ಟೂರ್ ಹೋಗುವ ಅವಕಾಶ ಒಲಿದಿದೆ.

Intro:ಸುವರ್ಣ ಸಂಭ್ರಮದಲ್ಲಿ ಅಂಬಾರಿ ಏರಿದ ವಿಜೇತರು..
ಅಥವಾ.....
ಅಂಬಾರಿ ಏರಿದ ವಿಜೇತರು; ಸುವರ್ಣ ಮಹೋತ್ಸವದ ಬಂಫರ್ ಬಹುಮಾನ..

ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣವು ಕಳೆದ ಜೂನ್ 2 ಕ್ಕೆ ತನ್ನ‌ ಸುದೀರ್ಘ 50 ವರ್ಷಗಳ ಸಂಭ್ರಮದ ವಸಂತವನ್ನ ಪೂರೈಸಿದೆ.. ಸುವರ್ಣ ಮಹೋತ್ಸವದಲ್ಲಿರುವ ಈ ಸಂದರ್ಭದಲ್ಲಿ ಕೆಎಸ್ ಆರ್ ಟಿಸಿಯು ಸಾರ್ವಜನಿಕರಿಂದ ನಿಲ್ದಾಣದ ಹುಟ್ಟು, ವಿಕಸನ ಮತ್ತು ಮೈಲುಗಲ್ಲುಗಳ ಬಗ್ಗೆ ಮಾಹಿತಿಯನ್ನು ಆಹ್ವಾನಿಸಿತ್ತು‌‌.. ಇದಕ್ಕೆ ಸ್ಪಂದಿಸಿ ಸಾರ್ವಜನಿಕರಿಂದ ಸುಮಾರು 100ಕ್ಕೂ ಹೆಚ್ಚು ಬರಹಗಳು, ಟ್ವಿಟರ್, ಫೇಸ್ ಬುಕ್ , ಮೇಲ್ ಹಾಗೂ ಅಂಚೆ ಮೂಲಕ ಬರಹಗಳು ಬಂದಿದೆ.. ಈ ಸ್ಪರ್ಧೆಯಲ್ಲಿ ಬೆಂಗಳೂರಿನ ಚಿನ್ನಪ್ಪ, ಆನಂದ ರಾಮ ರಾವ್ ವಿಜೇತರಾಗಿದ್ದಾರೆ..

ಇನ್ನು ನಿಗಮವೂ ಸ್ಪರ್ಧಾ ವಿಜೇತರಿಗಾಗಿ ಬಂಫರ್ ಬಹುಮಾನ ನೀಡುತ್ತಿದ್ದು, ಅಂಬಾರಿ ಡ್ರೀಮ್ ಕ್ಲಾಸ್ ಬಸ್ ನಲ್ಲಿ ಸವಾರಿ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ.. ವಿಜೇತರ ಆಯ್ಕೆಯ ಒಂದು ಮಾರ್ಗದಲ್ಲಿ ಹೋಗಿ- ಬರಲು ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ.. ಅಂಬಾರಿ ಡ್ರೀಮ್ ಕ್ಲಾಸ್ ಮೂಲಕ ಎರ್ನಾಕುಲಂ, ಪುಣೆ, ಸಿಕಂದರಾಬಾದ್, ವಿಜಯವಾಡ, ಮೈಸೂರು ಮತ್ತು ಮುಂಬೈ ಗೆ ಹೋಗಿಬರಹುದು... ಒಟ್ಟಾರೆ, ಬೆಂಗಳೂರು ನಗರದ ಹೆಗ್ಗುರುತಿಗೆ 50 ವರ್ಷಗಳು ತುಂಬಿದ್ದು, ಇದೇ ಸವಿ ನೆನಪಿನಲ್ಲಿ ವಿಜೇತರು ಟೂರ್ ಹೋಗಬಹುದು..

KN_BNG_02_20_KEMPEGOWDABUSSTAND_50_SCRIPT_DEEPA_7201801Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.