ETV Bharat / state

ಸಾವರ್ಕರ್​ಗೆ 'ಭಾರತ ರತ್ನ' ಕೊಡಲೇ ಬೇಕು: ಸಚಿವ ಚವ್ಹಾಣ ಆಗ್ರಹ

author img

By

Published : Oct 20, 2019, 3:09 PM IST

ಹಿಂದೂ ಮಹಾಸಭಾದ ನಾಯಕ ವೀರ್ ಸಾವರ್ಕರ್‌ಗೆ ಭಾರತ ರತ್ನ ಗೌರವ ಪ್ರಶಸ್ತಿ ಕೊಡಲೇಬೇಕು ಎಂದು ಪಶು ಸಂಗೋಪನಾ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಪ್ರಭು ಚವ್ಹಾಣ ಒತ್ತಾಯಿಸಿದ್ದಾರೆ.

ಪಶು ಸಂಗೋಪನ ಮತ್ತು ಅಲ್ಪ ಸಂಖ್ಯಾತ ಕಲ್ಯಾಣ ಸಚಿವ ಪ್ರಭು ಚವ್ಹಾಣ

ಬೀದರ್: ವೀರ್ ಸಾವರ್ಕರ್‌ಗೆ ದೇಶದ ಅತಿದೊಡ್ಡ ನಾಗರಿಕ ಪ್ರಶಸ್ತಿ 'ಭಾರತ ರತ್ನ' ಕೊಡಲೇಬೇಕು ಎಂದು ಪಶು ಸಂಗೋಪನಾ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಪ್ರಭು ಚವ್ಹಾಣ ಒತ್ತಾಯಿಸಿದ್ದಾರೆ.

ಸಾವರ್ಕರ್​ಗೆ ಭಾರತ ರತ್ನ ಕೊಡಲೇ ಬೇಕು: ಸಚಿವ ಚವ್ಹಾಣ

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ವೀರ್ ಸಾವರ್ಕರ್ ಕುರಿತ ಇತಿಹಾಸ ಕಾಂಗ್ರೆಸ್​ ಪಕ್ಷಕ್ಕೆ ಗೊತ್ತಿಲ್ಲವೇ? ಅವರು ವಿರೋಧ ಪಕ್ಷದವರಾಗಿದ್ದು,ವಿರೋಧ ಮಾಡಲೇ ಬೇಕಲ್ವಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.

ಬೀದರ್: ವೀರ್ ಸಾವರ್ಕರ್‌ಗೆ ದೇಶದ ಅತಿದೊಡ್ಡ ನಾಗರಿಕ ಪ್ರಶಸ್ತಿ 'ಭಾರತ ರತ್ನ' ಕೊಡಲೇಬೇಕು ಎಂದು ಪಶು ಸಂಗೋಪನಾ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಪ್ರಭು ಚವ್ಹಾಣ ಒತ್ತಾಯಿಸಿದ್ದಾರೆ.

ಸಾವರ್ಕರ್​ಗೆ ಭಾರತ ರತ್ನ ಕೊಡಲೇ ಬೇಕು: ಸಚಿವ ಚವ್ಹಾಣ

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ವೀರ್ ಸಾವರ್ಕರ್ ಕುರಿತ ಇತಿಹಾಸ ಕಾಂಗ್ರೆಸ್​ ಪಕ್ಷಕ್ಕೆ ಗೊತ್ತಿಲ್ಲವೇ? ಅವರು ವಿರೋಧ ಪಕ್ಷದವರಾಗಿದ್ದು,ವಿರೋಧ ಮಾಡಲೇ ಬೇಕಲ್ವಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.

Intro:ವೀರ್ ಸಾವರ್ಕರ್ ಗೆ ಭಾರತ ರತ್ನ ಕೊಡಲೆ ಬೇಕು- ಸಚಿವ ಚವ್ಹಾಣ...!

ಬೀದರ್:
ವೀರ್ ಸಾವರ್ಕರ್ ಗೆ ಭಾರತ ರತ್ನ ಗೌರವ ಪ್ರಶಸ್ತಿ ಕೊಡಲೇಬೇಕು ಎಂದು ಪಶು ಸಂಗೋಪನಾ ಅಲ್ಪ ಸಂಖ್ಯಾತ ಕಲ್ಯಾಣ ಸಚಿವ ಪ್ರಭು ಚವ್ಹಾಣ ಒತ್ತಾಯಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ವೀರ್ ಸಾವರ್ಕರ್ ಕುರಿತ ಇತಿಹಾಸ ಕಾಂಗ್ರೆಸ್ ಗೆ ಗೊತ್ತಿಲ್ಲವಾ. ಅವರು ವಿರೋಧ ಪಕ್ಷದವರು ಅವರು ವಿರೋಧ ಮಾಡಲೆಬೆಕಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.

ಅಲ್ಲದೆ ಸಾವರ್ಕರ್ ಗೆ ಯಾಕ ಕೊಡ್ತಿರಾ ಗೊಡ್ಸೆ ಗೂ ಕೊಟ್ಟ ಬಿಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳ್ತಾ ಇದಾರೆ ಮಾಧ್ಯಮದವರು ಪ್ರಶ್ನೆ ಮಾಡಿದಕ್ಕೆ ಸಚಿವ ಚವ್ಹಾಣ ಸಾವರ್ಕರ್ ವಿಷಯಕ್ಕೆ ಇಷ್ಟೊಂದು ಆಗ್ತಿದೆ ಎಂದು ಸುದ್ದಿಗಾರರ ಪ್ರಶ್ನೆಗಳಿಂದ ತಪ್ಪಿಸಿಕೊಂಡು ಎಲ್ಲರಿಗೂ ಧನ್ಯವಾದ ಜಾರಿದರು.

ಬೈಟ್-೦೧: ಪ್ರಭು ಚವ್ಹಾಣ- ಸಚಿವರು


Body:ಅನೀಲ


Conclusion:ಬೀದರ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.