ETV Bharat / state

ಈ ಚುನಾವಣೆ ಬಳಿಕ ರಾಜಕೀಯ ಧ್ರುವೀಕರಣ: ಸಿಂಧ್ಯಾ ವಿಶ್ವಾಸ - undefined

ಈ ದೇಶದಲ್ಲಿ ಎಲ್ಲ ಜಾತ್ಯಾತೀತ ಪಕ್ಷಗಳು ಒಂದಾಗಲಿವೆ. ಕೋಮುವಾದ ಹಾಗೂ ಧರ್ಮರಾಜಕಾರಣ ಹೆಸರಿನಡಿ ಅನಗತ್ಯ ಗಲಭೆ, ಗೊಂದಲ ಸೃಷ್ಠಿಸುವ ಶಕ್ತಿಗಳನ್ನ ಮಟ್ಟ ಹಾಕೋದೆ ಈ ಜಾತ್ಯಾತೀತ ನಿಲುವು ಹೊಂದಿರುವ ಪಕ್ಷಗಳದ್ದು ಆಗಿದೆ. ಇನ್ನುಇಡೀ ದೇಶದಲ್ಲೇ ರಾಜಕೀಯ ಧ್ರುವೀಕರಣ ಆಗಲಿದೆ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಪಿ.ಜಿ.ಆರ್. ಸಿಂಧ್ಯಾ ಭವಿಷ್ಯ ನುಡಿದ್ದಾರೆ.

ಪಿ.ಜಿ.ಆರ್. ಸಿಂಧ್ಯಾ
author img

By

Published : Apr 19, 2019, 5:08 PM IST

ಬಳ್ಳಾರಿ: ಈ ಲೋಕಸಭಾ ಸಾರ್ವತ್ರಿಕ ಚುನಾವಣೆಯಾದ ಬಳಿಕ ಇಡೀ ದೇಶದಲ್ಲೇ ರಾಜಕೀಯ ಧ್ರುವೀಕರಣ ಆಗಲಿದೆ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಪಿ.ಜಿ.ಆರ್. ಸಿಂಧ್ಯಾ ಭವಿಷ್ಯ ನುಡಿದ್ದಾರೆ.

ಬಳ್ಳಾರಿಯ ಮೀನಾಕ್ಷಿ ವೃತ್ತದ ಬಳಿಯಿರುವ ಜೆಡಿಎಸ್ ಜಿಲ್ಲಾ ಘಟಕದ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ದೇಶದಲ್ಲಿ ಎಲ್ಲ ಜಾತ್ಯಾತೀತ ಪಕ್ಷಗಳು ಒಂದಾಗಲಿವೆ. ಕೋಮುವಾದ ಹಾಗೂ ಧರ್ಮರಾಜಕಾರಣ ಹೆಸರಿನಡಿ ಅನಗತ್ಯ ಗಲಭೆ, ಗೊಂದಲ ಸೃಷ್ಠಿಸುವ ಶಕ್ತಿಗಳನ್ನ ಮಟ್ಟ ಹಾಕೋದೆ ಈ ಜಾತ್ಯಾತೀತ ನಿಲುವು ಹೊಂದಿರುವ ಪಕ್ಷಗಳ ಉದ್ದೇಶ.

ಪಿ.ಜಿ.ಆರ್. ಸಿಂಧ್ಯಾ

ಹಾಗಾಗಿ, ಲೋಕಸಭಾ ಚುನಾವಣೆ ಬಳಿಕ ದೊಡ್ಡಮಟ್ಟದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ. ಕಾದುನೋಡಿ. ಇದು ಚುನಾವಣಾ ಸಮಯ. ಆ ಕುರಿತು ನಾನೇನು ಹೆಚ್ಚಿಗೆ ಮಾತಾಡೋಲ್ಲ. ಚುನಾವಣೆ ನಂತರ ಧ್ರುವೀಕರಣದ‌ ಮಾತುಗಳನ್ನ ಆಡುವೆ ಎಂದರು.

ದೇಶಪ್ರೇಮ ಹೆಸರಿನಡಿ ರಾಜಕೀಯ ಸಲ್ಲದು:

ಪ್ರಧಾನಿ ನರೇಂದ್ರ ಮೋದಿಯವರು ದೇಶಪ್ರೇಮ ಹೆಸರಿನಡಿ ರಾಜಕೀಯ ಮಾಡುತ್ತಿದ್ದಾರೆ. ಅದು ಸರಿಯಾದ ಕ್ರಮವಲ್ಲ. ಈ ದೇಶದ ಪ್ರತಿಯೊಬ್ಬರಲ್ಲೂ ದೇಶ ಪ್ರೇಮವಿದೆ. ಅದನ್ನೇ ಬಂಡವಾಳವನ್ನಾಗಿಸಬಾರದು. ಬಿಜೆಪಿ ದೇಶಪ್ರೇಮವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಚಿರಪರಿಚಿತರು:

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪನವರು ನನಗೆ ಚಿರಪರಿಚಿತರು. ತುರ್ತು ಸಂದರ್ಭದಲ್ಲಿ ನಾನು ಮತ್ತು ಉಗ್ರಪ್ಪನವರು ಜೈಲಿನಲ್ಲಿ ಭೇಟಿಯಾಗಿದ್ದೇವೆ. ಅವರೊಬ್ಬ ಉತ್ತಮ ಸಂಸದೀಯ ಪಟು. ಪ್ರಜಾಪ್ರಭುತ್ವ ಹಾಗೂ ದೇಶದ ಸಂವಿಧಾನವನ್ನ ಚೆನ್ನಾಗಿ ಅರಿತಿದ್ದಾರೆ. ಹಾಗಾಗಿ, ಅವರನ್ನ ಬಳ್ಳಾರಿಯ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ಪಾರ್ಲಿಮೆಂಟ್​​ಗೆ ಕಳಿಸಿಕೊಡಬೇಕು.

ಬಳ್ಳಾರಿ: ಈ ಲೋಕಸಭಾ ಸಾರ್ವತ್ರಿಕ ಚುನಾವಣೆಯಾದ ಬಳಿಕ ಇಡೀ ದೇಶದಲ್ಲೇ ರಾಜಕೀಯ ಧ್ರುವೀಕರಣ ಆಗಲಿದೆ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಪಿ.ಜಿ.ಆರ್. ಸಿಂಧ್ಯಾ ಭವಿಷ್ಯ ನುಡಿದ್ದಾರೆ.

ಬಳ್ಳಾರಿಯ ಮೀನಾಕ್ಷಿ ವೃತ್ತದ ಬಳಿಯಿರುವ ಜೆಡಿಎಸ್ ಜಿಲ್ಲಾ ಘಟಕದ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ದೇಶದಲ್ಲಿ ಎಲ್ಲ ಜಾತ್ಯಾತೀತ ಪಕ್ಷಗಳು ಒಂದಾಗಲಿವೆ. ಕೋಮುವಾದ ಹಾಗೂ ಧರ್ಮರಾಜಕಾರಣ ಹೆಸರಿನಡಿ ಅನಗತ್ಯ ಗಲಭೆ, ಗೊಂದಲ ಸೃಷ್ಠಿಸುವ ಶಕ್ತಿಗಳನ್ನ ಮಟ್ಟ ಹಾಕೋದೆ ಈ ಜಾತ್ಯಾತೀತ ನಿಲುವು ಹೊಂದಿರುವ ಪಕ್ಷಗಳ ಉದ್ದೇಶ.

ಪಿ.ಜಿ.ಆರ್. ಸಿಂಧ್ಯಾ

ಹಾಗಾಗಿ, ಲೋಕಸಭಾ ಚುನಾವಣೆ ಬಳಿಕ ದೊಡ್ಡಮಟ್ಟದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ. ಕಾದುನೋಡಿ. ಇದು ಚುನಾವಣಾ ಸಮಯ. ಆ ಕುರಿತು ನಾನೇನು ಹೆಚ್ಚಿಗೆ ಮಾತಾಡೋಲ್ಲ. ಚುನಾವಣೆ ನಂತರ ಧ್ರುವೀಕರಣದ‌ ಮಾತುಗಳನ್ನ ಆಡುವೆ ಎಂದರು.

ದೇಶಪ್ರೇಮ ಹೆಸರಿನಡಿ ರಾಜಕೀಯ ಸಲ್ಲದು:

ಪ್ರಧಾನಿ ನರೇಂದ್ರ ಮೋದಿಯವರು ದೇಶಪ್ರೇಮ ಹೆಸರಿನಡಿ ರಾಜಕೀಯ ಮಾಡುತ್ತಿದ್ದಾರೆ. ಅದು ಸರಿಯಾದ ಕ್ರಮವಲ್ಲ. ಈ ದೇಶದ ಪ್ರತಿಯೊಬ್ಬರಲ್ಲೂ ದೇಶ ಪ್ರೇಮವಿದೆ. ಅದನ್ನೇ ಬಂಡವಾಳವನ್ನಾಗಿಸಬಾರದು. ಬಿಜೆಪಿ ದೇಶಪ್ರೇಮವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಚಿರಪರಿಚಿತರು:

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪನವರು ನನಗೆ ಚಿರಪರಿಚಿತರು. ತುರ್ತು ಸಂದರ್ಭದಲ್ಲಿ ನಾನು ಮತ್ತು ಉಗ್ರಪ್ಪನವರು ಜೈಲಿನಲ್ಲಿ ಭೇಟಿಯಾಗಿದ್ದೇವೆ. ಅವರೊಬ್ಬ ಉತ್ತಮ ಸಂಸದೀಯ ಪಟು. ಪ್ರಜಾಪ್ರಭುತ್ವ ಹಾಗೂ ದೇಶದ ಸಂವಿಧಾನವನ್ನ ಚೆನ್ನಾಗಿ ಅರಿತಿದ್ದಾರೆ. ಹಾಗಾಗಿ, ಅವರನ್ನ ಬಳ್ಳಾರಿಯ ಮತದಾರರು ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ಪಾರ್ಲಿಮೆಂಟ್​​ಗೆ ಕಳಿಸಿಕೊಡಬೇಕು.

Intro:ಈ ಚುನಾವಣೆ ಬಳಿಕ ರಾಜಕೀಯ ಧ್ರುವೀಕರಣ!
ಬಳ್ಳಾರಿ: ಈ ಲೋಕಸಭಾ ಸಾರ್ವತ್ರಿಕ ಚುನಾವಣೆಯಾದ
ಬಳಿಕ ಇಡೀ ದೇಶದಲ್ಲೇ ರಾಜಕೀಯ ಧ್ರುವೀಕರಣ ಆಗಲಿದೆ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯದರ್ಶಿ ಪಿ.ಜಿ.ಆರ್. ಸಿಂಧ್ಯಾ ಭವಿಷ್ಯ ನುಡಿದರು.
ಬಳ್ಳಾರಿಯ ಮೀನಾಕ್ಷಿ ವೃತ್ತದ ಬಳಿಯಿರುವ ಜೆಡಿಎಸ್ ಜಿಲ್ಲಾ ಘಟಕದ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಈ ದೇಶದಲ್ಲಿ ಎಲ್ಲ ಜಾತ್ಯಾತೀತ ಪಕ್ಷಗಳು ಒಂದಾ ಗಲಿವೆ. ಕೋಮುವಾದ ಹಾಗೂ ಧರ್ಮರಾಜಕಾರಣ ಹೆಸರಿನಡಿ ಅನಗತ್ಯ ಗಲಭೆ, ಗೊಂದಲ ಸೃಷ್ಠಿಸುವ ಶಕ್ತಿಗಳನ್ನ ಮಟ್ಟ ಹಾಕೋದೆ ಈ ಜಾತ್ಯಾತೀತ ನಿಲುವು ಹೊಂದಿರುವ ಪಕ್ಷಗಳದ್ದು ಆಗಿದೆ. ಆಗಾಗಿ, ಲೋಕಸಭಾ ಚುನಾವಣೆ ಬಳಿಕ ದೊಡ್ಡಮಟ್ಟ ದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ. ಕಾದುನೋಡಿ. ಇದು ಚುನಾವಣಾ ಸಮಯ. ಆ ಕುರಿತು ನಾನೇನು ಹೆಚ್ಚಿಗೆ ಮಾತಾ ಡೋಲ್ಲ. ಚುನಾವಣಾ ನಂತರ ಧ್ರುವೀಕರಣದ‌ ಮಾತುಗಳನ್ನ ಆಡುವೆ ಎಂದರು.
ದೇಶಪ್ರೇಮ ಹೆಸರಿನಡಿ ರಾಜಕೀಯ ಸಲ್ಲದು: ಪ್ರಧಾನಿ ನರೇಂದ್ರಮೋದಿಯವರು ದೇಶಪ್ರೇಮ ಹೆಸರಿನಡಿ
ರಾಜಕೀಯ ಮಾಡುತ್ತಿದ್ದಾರೆ. ಅದು ಸರಿಯಾದ ಕ್ರಮ
ವಲ್ಲ ಎಂದರು.
ಈ ದೇಶದ ಪ್ರತಿಯೊಬ್ಬರಲ್ಲೂ ದೇಶಪ್ರೇಮವಿದೆ. ಅದನ್ನೇ ಬಂಡವಾಳವನ್ನಾಗಿಸಬಾರದು. ಬಿಜೆಪಿ ದೇಶಪ್ರೇಮವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದರು.











Body:ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಚಿರಪರಿಚಿತರು: ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪನವರು ನನಗೆ ಚಿರಪರಿಚಿತರು.
ತುರ್ತು ಸಂದರ್ಭ ನಾನು ಮತ್ತು ಉಗ್ರಪ್ಪನವರು ಜೈಲಿನಲ್ಲಿ ಭೇಟಿಯಾಗಿದ್ದೇವೆ. ಅವರೊಬ್ಬ ಉತ್ತಮ ಸಂಸದೀಯ ಪಟು. ಪ್ರಜಾಪ್ರಭುತ್ವ ಹಾಗೂ ದೇಶದ ಸಂವಿಧಾನವನ್ನ ಚೆನ್ನಾಗಿ
ಅರಿತಿದ್ದಾರೆ. ಆಗಾಗಿ, ಅವರನ್ನ ಬಳ್ಳಾರಿಯ ಮತದಾರರು ಈ ಬಾರಿಯ ಚುನಾವಣೆಯಲಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ಪಾರ್ಲಿಮೆಂಟ್ ಗೆ ಕಳಿಸಿಕೊಡಬೇಕು. ಆಗಾಗಿ, ಎಲ್ಲ ಜನತಾ ಪರಿವಾರದ ಮತದಾರರೆಲ್ಲರೂ ಮೈತ್ರಿಕೂಟ ಸರ್ಕಾರದ ಅಭ್ಯರ್ಥಿಯನ್ನ ಬೆಂಬಲಿಸಬೇಕೆಂದರು.
ಜೆಡಿಎಸ್ ಮುಖಂಡ ಹೊತೂರ್ ಇಕ್ಬಾಲ್ ಅಹಮದ
ಅವರು ಮಾತನಾಡಿ, ಈ ದೇಶದಲ್ಲಿ ಜಿಎಸ್ ಟಿ ಪದ್ಧತಿ
ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಾಮಾನ್ಯರು
ಜೀವನ ನಡೆಸಲಾರದ ವಾತಾವರಣ ನಿರ್ಮಾಣವಾಗಿದೆ ಎಂದರು‌.
ಜೆಡಿಎಸ್ ಜಿಲ್ಲಾ ಘಟಕದ ಕೆ.ಶಿವಪ್ಪ ಮಾತನಾಡಿದರು.
ಹಿರಿಯ ಉಪಾಧ್ಯಕ್ಷ ಪಿ.ಎಸ್.ಸೋಮಲಿಂಗಪ್ಪ, ಬಂಡೇಗೌಡ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.










Conclusion:R_KN_BEL_04_190419_JDS_SINDY_PRESS_MEET

R_KN_BEL_05_190419_JDS_SINDY_PRESS_MEET

R_KN_BEL_06_190419_JDS_SINDY_PRESS_MEET

R_KN_BEL_07_190419_JDS_SINDY_PRESS_MEET

R_KN_BEL_08_190419_JDS_SINDY_PRESS_MEET

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.