ETV Bharat / state

ಸಚಿವ ಮಾಧುಸ್ವಾಮಿ ವಿರುದ್ಧ ಬಳ್ಳಾರಿಯಲ್ಲಿ ಪ್ರತಿಭಟನೆ - ಸಚಿವ ಮಾಧುಸ್ವಾಮಿ ವಿರುದ್ಧ ಬಳ್ಳಾರಿಯಲ್ಲಿ ಪ್ರತಿಭಟನೆ

ಹೊಸದುರ್ಗ ಕನಕ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಉದ್ದೇಶಿಸಿ ಏಕವಚನದಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ ನಿಂದಿಸಿದ್ದಾರೆ ಎಂದು ಆರೋಪಿಸಿ, ಕುರುಬ ಸಮುದಾಯದ ಯುವಕರು ಪ್ರತಿಭಟನೆ ನಡೆಸಿದ್ರು.

ಸಚಿವ ಮಾಧುಸ್ವಾಮಿ ವಿರುದ್ಧ ಗಣಿನಗರಿಯಲ್ಲಿ ಯುವ ಕುರುಬರ ಪ್ರತಿಭಟನೆ
author img

By

Published : Nov 21, 2019, 3:27 PM IST

ಬಳ್ಳಾರಿ: ಹುಳಿಯಾರು ಪಟ್ಟಣದ ಕನಕವೃತ್ತ ತೆರವು ವಿಚಾರದಲ್ಲಿ ಹೊಸದುರ್ಗ ಕನಕ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಉದ್ದೇಶಿಸಿ ಏಕವಚನದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ನಿಂದಿಸಿದ್ದಾರೆ ಎಂದು ಆರೋಪಿಸಿ ನಗರದಲ್ಲಿಂದು ಕುರುಬ ಸಮುದಾಯದ ಯುವಕರು ಪ್ರತಿಭಟನೆ ನಡೆಸಿದ್ರು.

ಸಚಿವ ಮಾಧುಸ್ವಾಮಿ ವಿರುದ್ಧ ಬಳ್ಳಾರಿಯಲ್ಲಿ ಕುರುಬ ಸಮುದಾಯದ ಪ್ರತಿಭಟನೆ

ಗಡಗಿ ಚನ್ನಪ್ಪ ವೃತ್ತದ ಬಳಿ ಎಂ. ಜಿ. ಕನಕ ನೇತೃತ್ವದಲ್ಲಿ ಹತ್ತಾರು ಕುರುಬ ಸಮುದಾಯದ ಯುವಕರು ಜಮಾಯಿಸಿ ಕೆಲಕಾಲ ಸಚಿವರ ವಿರುದ್ಧ ಘೋಷಣೆ ಕೂಗಿದ್ರು. ಸಾರ್ವಜನಿಕ ಸಮಾರಂಭದಲ್ಲಿ ಸಚಿವ ಮಾಧುಸ್ವಾಮಿ ಇಂಥ ದುವರ್ತನೆ ತೋರಬಾರದಿತ್ತು. ಶಾಂತಿಸಭೆಯಲ್ಲಿ ಸಚಿವರು ತೋರಿದ ಈ ಉದ್ಧಟತನದ ವರ್ತನೆಯನ್ನು ಕುರುಬ ಸಮುದಾಯವು ತೀವ್ರವಾಗಿ ಖಂಡಿಸುತ್ತದೆ ಎಂದರು.

ಕೂಡಲೇ ಸಚಿವರು ಈಶ್ವರಾನಂದಪುರಿ ಸ್ವಾಮೀಜಿ ಬಳಿ ಹೋಗಿ ಬಹಿರಂಗವಾಗಿಯೇ ಕ್ಷಮೆಯಾಚಿಸಬೇಕು. ಇಲ್ಲವಾದ್ರೆ ಕುರುಬ ಸಮುದಾಯದ ಪ್ರಬಲ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಕುರುಬ ಸಮುದಾಯದ ಯುವ ಮುಖಂಡರಾದ ಕೆ.ನಾಗರಾಜ ಬಂಡಿಹಟ್ಟಿ, ಗುಗ್ಗರಹಟ್ಟಿ ಶ್ರೀಕಾಂತ, ಅಮರಾಪುರ ಮಂಜುನಾಥ, ಕೋರ್ಟ್ ಮೋಹನ, ಕೊಳಗಲ್ಲು ವಿನಯ ಕುಮಾರ, ಕಕ್ಕಬೇವಿನಹಳ್ಳಿ ಹೊನ್ನಪ್ಪ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.

ಬಳ್ಳಾರಿ: ಹುಳಿಯಾರು ಪಟ್ಟಣದ ಕನಕವೃತ್ತ ತೆರವು ವಿಚಾರದಲ್ಲಿ ಹೊಸದುರ್ಗ ಕನಕ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಉದ್ದೇಶಿಸಿ ಏಕವಚನದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ನಿಂದಿಸಿದ್ದಾರೆ ಎಂದು ಆರೋಪಿಸಿ ನಗರದಲ್ಲಿಂದು ಕುರುಬ ಸಮುದಾಯದ ಯುವಕರು ಪ್ರತಿಭಟನೆ ನಡೆಸಿದ್ರು.

ಸಚಿವ ಮಾಧುಸ್ವಾಮಿ ವಿರುದ್ಧ ಬಳ್ಳಾರಿಯಲ್ಲಿ ಕುರುಬ ಸಮುದಾಯದ ಪ್ರತಿಭಟನೆ

ಗಡಗಿ ಚನ್ನಪ್ಪ ವೃತ್ತದ ಬಳಿ ಎಂ. ಜಿ. ಕನಕ ನೇತೃತ್ವದಲ್ಲಿ ಹತ್ತಾರು ಕುರುಬ ಸಮುದಾಯದ ಯುವಕರು ಜಮಾಯಿಸಿ ಕೆಲಕಾಲ ಸಚಿವರ ವಿರುದ್ಧ ಘೋಷಣೆ ಕೂಗಿದ್ರು. ಸಾರ್ವಜನಿಕ ಸಮಾರಂಭದಲ್ಲಿ ಸಚಿವ ಮಾಧುಸ್ವಾಮಿ ಇಂಥ ದುವರ್ತನೆ ತೋರಬಾರದಿತ್ತು. ಶಾಂತಿಸಭೆಯಲ್ಲಿ ಸಚಿವರು ತೋರಿದ ಈ ಉದ್ಧಟತನದ ವರ್ತನೆಯನ್ನು ಕುರುಬ ಸಮುದಾಯವು ತೀವ್ರವಾಗಿ ಖಂಡಿಸುತ್ತದೆ ಎಂದರು.

ಕೂಡಲೇ ಸಚಿವರು ಈಶ್ವರಾನಂದಪುರಿ ಸ್ವಾಮೀಜಿ ಬಳಿ ಹೋಗಿ ಬಹಿರಂಗವಾಗಿಯೇ ಕ್ಷಮೆಯಾಚಿಸಬೇಕು. ಇಲ್ಲವಾದ್ರೆ ಕುರುಬ ಸಮುದಾಯದ ಪ್ರಬಲ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಕುರುಬ ಸಮುದಾಯದ ಯುವ ಮುಖಂಡರಾದ ಕೆ.ನಾಗರಾಜ ಬಂಡಿಹಟ್ಟಿ, ಗುಗ್ಗರಹಟ್ಟಿ ಶ್ರೀಕಾಂತ, ಅಮರಾಪುರ ಮಂಜುನಾಥ, ಕೋರ್ಟ್ ಮೋಹನ, ಕೊಳಗಲ್ಲು ವಿನಯ ಕುಮಾರ, ಕಕ್ಕಬೇವಿನಹಳ್ಳಿ ಹೊನ್ನಪ್ಪ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.

Intro:ಸಚಿವ ಮಾಧುಸ್ವಾಮಿ ವಿರುದ್ಧ ಗಣಿನಗರಿಯಲಿ ಯುವ ಕುರುಬರ ಪ್ರತಿಭಟನೆ
ಬಳ್ಳಾರಿ: ಹುಳಿಯಾರು ಪಟ್ಟಣದ ಕನಕವೃತ್ತ ತೆರವು ವಿಚಾರದಲ್ಲಿ ಹೊಸದುರ್ಗ ಕನಕ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಉದ್ದೇಶಿಸಿ ಏಕವಚನದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ನಿಂದಿಸಿರೊ‌ ಕ್ರಮವನ್ನು ಖಂಡಿಸಿ ಗಣಿನಗರಿಯಲ್ಲಿಂದು ಕುರುಬರ ಸಮುದಾಯದ ಯುವಕರು ಪ್ರತಿಭಟನೆ ನಡೆಸಿದ್ರು.
ಬಳ್ಳಾರಿ ನಗರದ ಗಡಿಗಿ ಚನ್ನಪ್ಪ ವೃತ್ತದ ಬಳಿ ಎಂ.ಜಿ.ಕನಕ ನೇತೃತ್ವದಲ್ಲಿ ಹತ್ತಾರು ಕುರುಬ ಸಮುದಾಯದ ಯುವಕರು ಜಮಾಯಿಸಿ ಕೆಲಕಾಲ ಸಚಿವರ ವಿರುದ್ಧ ಘೋಷಣೆ ಕೂಗಿದ್ರು.
ಬಳಿಕ, ಸಚಿವ ಮಾಧುಸ್ವಾಮಿ ಭಾವಚಿತ್ರಕ್ಕೆ ಚಪ್ಪಲಿ ಏಟುಕೊಟ್ಟು ಆಕ್ರೋಶ ವ್ಯಕ್ತಪಡಿಸಿದ್ರು.
ಸಾರ್ವಜನಿಕ ಸಮಾರಂಭದಲ್ಲಿ ಸಚಿವ ಮಾಧುಸ್ವಾಮಿ ಇಂಥ ದುವರ್ತನೆ ತೋರಬಾರದಿತ್ತು. ಶಾಂತಿಸಭೆಯಲ್ಲಿ ಸಚಿವರು ತೋರಿದ ಈ ಉದ್ಧಟತನದ ವರ್ತನೆಯನ್ನು ಕುರುಬ ಸಮು ದಾಯವು ತೀವ್ರವಾಗಿ ಖಂಡಿಸುತ್ತದೆ ಎಂದ್ರು.
Body:ಕೂಡಲೇ ಸಚಿವರು ಈಶ್ವರಾನಂದಪುರಿ ಸ್ವಾಮೀಜಿ ಬಳಿ ಹೋಗಿ ಬಹಿರಂಗವಾಗಿಯೇ ಕ್ಷಮೆಯಾಚಿಸಬೇಕು. ಇಲ್ಲವಾದ್ರೆ ಕುರುಬ ಸಮುದಾಯದ ಪ್ರಬಲ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಕುರುಬ ಸಮುದಾಯದ ಯುವ ಮುಖಂಡರಾದ ಕೆ.ನಾಗರಾಜ ಬಂಡಿಹಟ್ಟಿ, ಗುಗ್ಗರಹಟ್ಟಿ ಶ್ರೀಕಾಂತ, ಅಮರಾಪುರ ಮಂಜುನಾಥ, ಕೋರ್ಟ್ ಮೋಹನ, ಕೊಳಗಲ್ಲು ವಿನಯ ಕುಮಾರ, ಕಕ್ಕಬೇವಿನಹಳ್ಳಿ ಹೊನ್ನಪ್ಪ ಸೇರಿದಂತೆ ಇತರರು ಆಗ್ರ ಹಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_YUVA_KURUBARA_PROTEST_VSL_7203310

KN_BLY_2a_YUVA_KURUBARA_PROTEST_VSL_7203310

KN_BLY_2b_YUVA_KURUBARA_PROTEST_VSL_7203310

KN_BLY_2c_YUVA_KURUBARA_PROTEST_VSL_7203310

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.