ETV Bharat / state

ಅನರ್ಹ ಶಾಸಕರ ವಿರುದ್ಧ ಕೈ ಅಭ್ಯರ್ಥಿ ಘೋರ್ಪಡೆ ವಾಗ್ದಾಳಿ

17 ಜನ ಶಾಸಕರು ಕುತಂತ್ರದಿಂದ ರಾಜೀನಾಮೆ ನೀಡಿದ್ದಾರೆ. ಸಾರ್ವಜನಿಕರ ಕುಂದು ಕೊರತೆಗಳನ್ನು ಲೆಕ್ಕಿಸದೆ ರಾಜೀನಾಮೆ ನೀಡಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪ್ರಶ್ನಿಸಿದ್ದಾರೆ.

author img

By

Published : Nov 19, 2019, 9:44 PM IST

ವಾಗ್ದಾಳಿ

‌ಹೊಸಪೇಟೆ: ಸಮ್ಮಿಶ್ರ ಸರ್ಕಾರವು ಸುಭದ್ರವಾಗಿತ್ತು. ಆದರೆ, 17 ಜನ ಶಾಸಕರು ಕುತಂತ್ರದಿಂದ ರಾಜೀನಾಮೆ ನೀಡಿದ್ದಾರೆ. ಸಾರ್ವಜನಿಕರ ಕುಂದು ಕೊರತೆಗಳನ್ನು ಲೆಕ್ಕಿಸದೆ ರಾಜೀನಾಮೆಯನ್ನು ನೀಡಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಕಿಡಿಕಾರಿದರು.

ವೆಂಕಟರಾವ್ ಘೋರ್ಪಡೆ ಮಾತನಾಡಿ, ಸಮ್ಮಿಶ್ರ ಸರ್ಕಾರವನ್ನು ಕೆಳಗೆ ಇಳಿಸಿ ರಾಜ್ಯದಲ್ಲಿ ಉಪಚುನಾವಣೆ ಅಖಾಡವನ್ನು ಪ್ರಾರಂಭಸಿದ್ದಾರೆ. ನಗರದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದು, ಅತ್ತ ಕಡೆ ಗಮನ ಹರಿಸಬೇಕಿದೆ. ಹಾಗಾಗಿ ಕಾಂಗ್ರೆಸ್ ಪಕ್ಷ ನನ್ನನ್ನು ಉಪಚುನಾವಣೆಯ ಕಣಕ್ಕೆ ಇಳಿಸಿದೆ ಎಂದರು.

ಅನರ್ಹ ಶಾಸಕರ ವಿರುದ್ಧ ಘೋರ್ಪಡೆ ವಾಗ್ದಾಳಿ

ನ.28ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಪ್ರಚಾರಕ್ಕೆ ಬರಲಿದ್ದಾರೆ. ಮತದಾರರು ನಮ್ಮನ್ನು ಬಹುಮತದಿಂದ ಗೆಲ್ಲಿಸುತ್ತಾರೆ ಎಂದು ಅನಿಸಿಕೆಗಳನ್ನು ಹಂಚಿಕೊಂಡರು.

‌ಹೊಸಪೇಟೆ: ಸಮ್ಮಿಶ್ರ ಸರ್ಕಾರವು ಸುಭದ್ರವಾಗಿತ್ತು. ಆದರೆ, 17 ಜನ ಶಾಸಕರು ಕುತಂತ್ರದಿಂದ ರಾಜೀನಾಮೆ ನೀಡಿದ್ದಾರೆ. ಸಾರ್ವಜನಿಕರ ಕುಂದು ಕೊರತೆಗಳನ್ನು ಲೆಕ್ಕಿಸದೆ ರಾಜೀನಾಮೆಯನ್ನು ನೀಡಿರುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಕಿಡಿಕಾರಿದರು.

ವೆಂಕಟರಾವ್ ಘೋರ್ಪಡೆ ಮಾತನಾಡಿ, ಸಮ್ಮಿಶ್ರ ಸರ್ಕಾರವನ್ನು ಕೆಳಗೆ ಇಳಿಸಿ ರಾಜ್ಯದಲ್ಲಿ ಉಪಚುನಾವಣೆ ಅಖಾಡವನ್ನು ಪ್ರಾರಂಭಸಿದ್ದಾರೆ. ನಗರದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದು, ಅತ್ತ ಕಡೆ ಗಮನ ಹರಿಸಬೇಕಿದೆ. ಹಾಗಾಗಿ ಕಾಂಗ್ರೆಸ್ ಪಕ್ಷ ನನ್ನನ್ನು ಉಪಚುನಾವಣೆಯ ಕಣಕ್ಕೆ ಇಳಿಸಿದೆ ಎಂದರು.

ಅನರ್ಹ ಶಾಸಕರ ವಿರುದ್ಧ ಘೋರ್ಪಡೆ ವಾಗ್ದಾಳಿ

ನ.28ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಪ್ರಚಾರಕ್ಕೆ ಬರಲಿದ್ದಾರೆ. ಮತದಾರರು ನಮ್ಮನ್ನು ಬಹುಮತದಿಂದ ಗೆಲ್ಲಿಸುತ್ತಾರೆ ಎಂದು ಅನಿಸಿಕೆಗಳನ್ನು ಹಂಚಿಕೊಂಡರು.

Intro:ಅನರ್ಹ ಶಾಸಕರ ವಿರುದ್ಧ ಘೋರ್ಪಡೆ ವಾಗ್ದಾಳಿ
‌ಹೊಸಪೇಟೆ : ಸಮ್ಮಿಶ್ರ ಸರಕಾರವು ಸುಭದ್ರವಾಗಿ ನಡೆಯುತ್ತಿತ್ತು. 17 ಜನ ಶಾಸಕರು ಸರಕಾರವನ್ನು ಕುತಂತ್ರದಿಂದ ರಾಜೀನಾಮೆಯನ್ನು ನೀಡಿದ್ದಾರೆ. ಅಭಿವೃದ್ಧಿಯ ಕಡೆಗೆ ಹಾಗೂ ಸಾರ್ವಜನಿಕರ ಕುಂದು ಕೊರತೆಗಳನ್ನು ಲೆಕ್ಕಿಸದೆ ರಾಜೀನಾಮೆಯನ್ನು ನೀಡಿರುವುದು ಎಷ್ಟು ಸರಿ ಎಂದು ಮಾತನಾಡಿದರು.


Body:ನಗರದಲ್ಲಿಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರು ಈ.ಟಿ.ವಿ. ಭಾರತೊಂದಿಗೆ ಮಾತನಾಡಿದರು. ಸಮ್ಮಿಶ್ರ ಸರಕಾರವನ್ನು ಕೆಳಗೆ ಇಳಿಯುವಂತೆ ಮಾಡಿದರು. ರಾಜ್ಯದಲ್ಲಿ ಉಪಚುನಾವಣೆ ಅಕಾಡವನ್ನು ಪ್ರಾರಂಭ ಮಾಡಿದ್ದಾರೆ. ನಗರದಲ್ಲಿ ಸಮಸ್ಯೆಗಳು ತಾಂಡವಾಡುತ್ತಿವೆ ಅತ್ತ ಕಡೆ ಗಮನ ಹರಿಸಬೇಕಿದೆ. ಅದಕ್ಕಾಗಿ ಜನರು ಬದಲಾಣೆಯ ಶಾಸಕರು ಬರಬೇಕಿದೆ ಎಂದು ಕಾಂಗ್ರೇಸ್ ಪಕ್ಷ ನನ್ನನ್ನು ಉಪಚುನಾವಣೆಯ ಕಣಕ್ಕೆ ಇಳಿಸಿದೆ ಎಂದರು. ಕಾಂಗ್ರೆಸ್ ಪಕ್ಷದಲ್ಲಿ‌ ಯಾವುದೆ ರೀತಿಯ ಅಸಮಾನವಿಲ್ಲ. ಕಾರ್ಯಕರ್ತರು‌ ಮತ್ತು‌ ಪ್ರಚಾರದ ಬಗ್ಗೆ ರೂಪುರೇಷಗಳನ್ನು ಸಿದ್ದತೆ ನಡೆಸಿದೆ. ನವೆಂಬರ್ 28 ನೇ ತಾರೀಖಿನಂದು ಮಾಜಿ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ಅವರು ಪಕ್ಷದ ಪ್ರಚಾರಕ್ಕೆ ಬರಲಿದ್ದಾರೆ. ಮತದಾರರು ನಮ್ಮನ್ನು ಬಹುಮತದಿಂದ ಗೆಲ್ಲಿಸುತ್ತಾರೆ ಎಂದು ಅನಿಸಿಕೆಗಳನ್ನು ಹಂಚಿಕೊಂಡರು.


Conclusion:KN_HPT_1_CONGRESS PARTY_GHORPDE_BITE_SCRIPT_KA10028
BITE: ವೆಂಕಟರಾವ್ ಘೋರ್ಪಡೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.