ETV Bharat / state

ಯಲ್ಲಮ್ಮ ದೇವಿಯ ಅದ್ದೂರಿ ಜಾತ್ರೆ : ಸಾವಿರಾರು ಭಕ್ತರು ಭಾಗಿ - ಯಲ್ಲಮ್ಮ ದೇವಿಯ ಅದ್ದೂರಿ ಜಾತ್ರೆ

ರಾಯಬಾಗ ತಾಲೂಕಿನ ನಿಪನ್ಯಾಳ ಗ್ರಾಮದ ಶ್ರೀ ಯಲ್ಲಮ್ಮ ದೇವಿಯ ಜಾತ್ರೆಯು ಅದ್ದೂರಿಯಾಗಿ ನಡೆಯಿತು.

Yallamma Devi fair at chikkodi
ಯಲ್ಲಮ್ಮ ದೇವಿಯ ಅದ್ದೂರಿ ಜಾತ್ರೆ
author img

By

Published : Dec 13, 2019, 1:05 AM IST

ಚಿಕ್ಕೋಡಿ: ರಾಯಬಾಗ ತಾಲೂಕಿನ ನಿಪನ್ಯಾಳ ಗ್ರಾಮದ ಶ್ರೀ ಯಲ್ಲಮ್ಮ ದೇವಿಯ ಜಾತ್ರೆ ಅದ್ದೂರಿಯಾಗಿ ನೆರವೇರಿತು.

ಸುತ್ತಲೂ ಕೂಡಿರುವ ಇಪ್ಪತ್ತು ಹಳ್ಳಿಯಗಳನ್ನ ಒಳಗೊಂಡ ಗ್ರಾಮ ದೇವತೆ ಶ್ರೀ ಯಲ್ಲಮ್ಮ ದೇವಿ, ಈ ಗ್ರಾಮದ ದೇವತೆಯಾಗಿ ಜನರನ್ನು ಹಗಲು ಇರುಳು ಕಾಯುತ್ತಿರುತ್ತಾಳೆ ಎಂದು ಭಕ್ತಾದಿಗಳ ನಂಬಿಕೆ.

ಯಲ್ಲಮ್ಮ ದೇವಿಯ ಅದ್ದೂರಿ ಜಾತ್ರೆ

ಈ ಜಾತ್ರೆ ವಿಶೇಷ ಅಂದರೆ, ಪ್ರತಿ ವರ್ಷದಂತೆ ನಿಪನ್ಯಾಳ ಗ್ರಾಮದಲ್ಲಿ ಶ್ರೀ ಯಲ್ಲಮ್ಮ ದೇವಿ ಜಾತ್ರೆಯು ಸಾವಿರಾರು ಭಕ್ತರು ಸೇರಿ ಸಡಗರ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾರೆ.

ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯನ್ನು ಮೆರೆವಣಿಗೆ ಗ್ರಾಮದ ಜನರು ಸಂಭ್ರಮಪಟ್ಟರು. ಇನ್ನು ಯಲ್ಲಮ್ಮ ದೇವಿ ಪೂಜಾರಿ ಶಿದ್ದಪ್ಪ, ಕೆಂಪ್ಪಣ್ಣ ನಾಯಕ ಕೊಂಡ ಹಾಯ್ದು ಸಂಪ್ರದಾಯದಂತೆ ದೇವಿಯ ಕೃಪೆಗೆ ಪಾತ್ರರಾದರು.

ಚಿಕ್ಕೋಡಿ: ರಾಯಬಾಗ ತಾಲೂಕಿನ ನಿಪನ್ಯಾಳ ಗ್ರಾಮದ ಶ್ರೀ ಯಲ್ಲಮ್ಮ ದೇವಿಯ ಜಾತ್ರೆ ಅದ್ದೂರಿಯಾಗಿ ನೆರವೇರಿತು.

ಸುತ್ತಲೂ ಕೂಡಿರುವ ಇಪ್ಪತ್ತು ಹಳ್ಳಿಯಗಳನ್ನ ಒಳಗೊಂಡ ಗ್ರಾಮ ದೇವತೆ ಶ್ರೀ ಯಲ್ಲಮ್ಮ ದೇವಿ, ಈ ಗ್ರಾಮದ ದೇವತೆಯಾಗಿ ಜನರನ್ನು ಹಗಲು ಇರುಳು ಕಾಯುತ್ತಿರುತ್ತಾಳೆ ಎಂದು ಭಕ್ತಾದಿಗಳ ನಂಬಿಕೆ.

ಯಲ್ಲಮ್ಮ ದೇವಿಯ ಅದ್ದೂರಿ ಜಾತ್ರೆ

ಈ ಜಾತ್ರೆ ವಿಶೇಷ ಅಂದರೆ, ಪ್ರತಿ ವರ್ಷದಂತೆ ನಿಪನ್ಯಾಳ ಗ್ರಾಮದಲ್ಲಿ ಶ್ರೀ ಯಲ್ಲಮ್ಮ ದೇವಿ ಜಾತ್ರೆಯು ಸಾವಿರಾರು ಭಕ್ತರು ಸೇರಿ ಸಡಗರ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾರೆ.

ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯನ್ನು ಮೆರೆವಣಿಗೆ ಗ್ರಾಮದ ಜನರು ಸಂಭ್ರಮಪಟ್ಟರು. ಇನ್ನು ಯಲ್ಲಮ್ಮ ದೇವಿ ಪೂಜಾರಿ ಶಿದ್ದಪ್ಪ, ಕೆಂಪ್ಪಣ್ಣ ನಾಯಕ ಕೊಂಡ ಹಾಯ್ದು ಸಂಪ್ರದಾಯದಂತೆ ದೇವಿಯ ಕೃಪೆಗೆ ಪಾತ್ರರಾದರು.

Intro:ಸಾವಿರಾರೂ ಭಕ್ತರಿಂದ ಯಲ್ಲಮ್ಮ ದೇವಿಯ ಅದ್ದೂರಿ ಜಾತ್ರೆBody:

ಚಿಕ್ಕೋಡಿ :

ಸುತ್ತಲೂ ಕೂಡಿರುವ ಇಪ್ಪತ್ತು ಹಳ್ಳಿಯಗಳನ್ನ ಒಳಗೊಂಡ ಗ್ರಾಮ ದೇವತೆ ಶ್ರೀ ಯಲ್ಲಮ್ಮ ದೇವಿ ಈ ಗ್ರಾಮದ ದೇವತೆಯಾಗಿ ಇಲ್ಲಿ ಜನರನ್ನು ಹಗಲು ಇರುಲು ಕಾಯುತ್ತಿರುತ್ತಾಳೆ ಎಂದು ಅಲ್ಲಿ ಭಕ್ತಾದಿಗಳ ನಂಬಿಕೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ
ನಿಪನ್ಯಾಳ ಗ್ರಾಮದ ಶ್ರೀ ಯಲ್ಲಮ್ಮ ದೇವಿಯ ಜಾತ್ರೆಯು ಅದೂರಿಯಾಗಿ ನಡೆಯಿತು. ವಿಶೇಷ ಅಂದರೆ ಪ್ರತಿ ವರ್ಷದಂತೆ ನಿಪನ್ಯಾಳ ಗ್ರಾಮದಲ್ಲಿ ಶ್ರೀ ಯಲ್ಲಮ್ಮ ದೇವಿ ಜಾತ್ರೆಯು ಸಾವಿರಾರು ಭಕ್ತರು ಸೇರಿ ಸಡಗರ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾರೆ.

ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯನ್ನು ಮೆರೆವಣೆಗೆ ಮಾಡಿ ಭಕ್ತಾದಿಗಳಿಂದ ಭಂಡಾರ ಹಾರಿಸುತ್ತಾ ಶ್ರೀ ಯಲ್ಲಮ್ಮ ದೇವಿ ಜಾತ್ರೆಗೆ ಬಂದ ದೇವರ ಪಲ್ಲಕ್ಕಿಗಳು ಆಗಮಿಸುತ್ತಾ ಶ್ರೀ ಅಮ್ಮೋಗಸಿದ್ದ ದುರ್ಗಾದೇವಿ ಶ್ರೀ ಹನುಮಂತ ಬುತಾಳಸಿದ್ದ ಇನ್ನು ಹತ್ತಕ್ಕೂ ಹೆಚ್ಚು ಫಲಕ್ಕಿ ಯಲ್ಲಮ್ಮ ದೇವಿ ಗುಡಿ ಐದು ಸುತ್ತು ಹಾದು ನಂತರ ಬೆಂಕಿಯ ಕಿಚ್ಚವನ್ನು ಶ್ರೀ ಯಲ್ಲಮ್ಮ ದೇವಿ ಪೂಜಾರಿ ಶ್ರೀ ಶಿದ್ಧಪ್ಪ ಮಹಾಸ್ವಾಮಿಗಳು ಶ್ರೀ ಕೆಂಪ್ಪಣ್ಣಾ ನಾಯಕ ಬೆಂಕಿಯ ಹೊಂಡವನು ಹಾಯುತ್ತಾರೆ. ದೇವರು ಬೇಡಿದ ಇಷ್ಟಾರ್ಥಗಳನ್ನು ಸಿದ್ದಿಸುತ್ತಾನೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.