ETV Bharat / state

ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದ್‌ ಕಣ್ಣಿಗೆ ಸುಣ್ಣ.. ಬಿಸಿಲಿಗೆ ಹೈರಾಣಾದ ನೆರೆ ಸಂತ್ರಸ್ತರು..

author img

By

Published : Oct 4, 2019, 2:45 PM IST

ರಾಜಕಾರಣಿಗಳಿಗೆ ನೆರಳು ಇರಲೆಂದು ವೇದಿಕೆ ಹಾಕಿದ್ದ ಅಧಿಕಾರಿಗಳು ಅದೇ ಸಂತ್ರಸ್ತರಿಗೆ ಮಾತ್ರ ಬಿಸಿಲಿನಲ್ಲಿ ಕೂತು ಕಾರ್ಯಕ್ರಮ ನೋಡುವಂತೆ ಮಾಡಿದ್ದಾರೆ. ಬಿಸಿಲಿನಲ್ಲಿಯೇ ಕುಳಿತು ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅವರ ಮಾತುಗಳನ್ನು ಕೇಳುವ ಪ್ರಸಂಗ ಸಂತ್ರಸ್ತರಿಗೆ ಎದುರಾಗಿತ್ತು.

ಕೃಷ್ಣಾ ನದಿ ಪ್ರವಾಹ ಪೀಡಿತ ಪರಿಹಾರ ವಿತರಣೆ ಕಾರ್ಯಕ್ರಮ

ಚಿಕ್ಕೋಡಿ: ರಾಜಕಾರಣಿಗಳಿಗೆ ಮಾತ್ರ ವೇದಿಕೆ ಹಾಕಿ ನೆರಳು ಮಾಡಿದ್ದ ಅಧಿಕಾರಿಗಳು, ನೆರೆ ಸಂತ್ರಸ್ತರಿಗೆ ಮಾತ್ರ ಬಿಸಿಲಿನಲ್ಲಿಯೇ ಕೂರುವಂತೆ ಮಾಡಿದ್ದಾರೆ. ನೆರೆ ಸಂತ್ರಸ್ತರಿಗೆ ಸರಿಯಾಗಿ ಆಸನ ವ್ಯವಸ್ಥೆ ಕಲ್ಪಿಸದೇ ಇರೋದರಿಂದ ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅವರ ಮಾತುಗಳನ್ನು ಬಿಸಿಲಿನಲ್ಲಿಯೇ ಕುಳಿತು ಕೇಳುವ ಪರಿಸ್ಥಿತಿ ಎದುರಾಗಿತ್ತು.

ಬಿಸಿಲಿಗೆ ಹೈರಾಣಾದ ನೆರೆ ಸಂತ್ರಸ್ತರು..

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಆಯೋಜನೆ ಮಾಡಿದ ಕೃಷ್ಣಾ ನದಿ ಪ್ರವಾಹ ಪೀಡಿತ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದ್‌ ಕಣ್ಣಿಗೆ ಸುಣ್ಣ ಅನ್ನೋವಂತೆ ಅಧಿಕಾರಿಗಳು ತಾರತಮ್ಯ ಮಾಡಿರೋದು ಎದ್ದು ಕಾಣುತ್ತಿತ್ತು. ಇನ್ನು, ನೆರೆಸಂತ್ರಸ್ತರು ಬಿಸಿಲಿನಲ್ಲಿಯೇ ಕುಳಿತು ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಚಿಕ್ಕೋಡಿ: ರಾಜಕಾರಣಿಗಳಿಗೆ ಮಾತ್ರ ವೇದಿಕೆ ಹಾಕಿ ನೆರಳು ಮಾಡಿದ್ದ ಅಧಿಕಾರಿಗಳು, ನೆರೆ ಸಂತ್ರಸ್ತರಿಗೆ ಮಾತ್ರ ಬಿಸಿಲಿನಲ್ಲಿಯೇ ಕೂರುವಂತೆ ಮಾಡಿದ್ದಾರೆ. ನೆರೆ ಸಂತ್ರಸ್ತರಿಗೆ ಸರಿಯಾಗಿ ಆಸನ ವ್ಯವಸ್ಥೆ ಕಲ್ಪಿಸದೇ ಇರೋದರಿಂದ ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅವರ ಮಾತುಗಳನ್ನು ಬಿಸಿಲಿನಲ್ಲಿಯೇ ಕುಳಿತು ಕೇಳುವ ಪರಿಸ್ಥಿತಿ ಎದುರಾಗಿತ್ತು.

ಬಿಸಿಲಿಗೆ ಹೈರಾಣಾದ ನೆರೆ ಸಂತ್ರಸ್ತರು..

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಆಯೋಜನೆ ಮಾಡಿದ ಕೃಷ್ಣಾ ನದಿ ಪ್ರವಾಹ ಪೀಡಿತ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದ್‌ ಕಣ್ಣಿಗೆ ಸುಣ್ಣ ಅನ್ನೋವಂತೆ ಅಧಿಕಾರಿಗಳು ತಾರತಮ್ಯ ಮಾಡಿರೋದು ಎದ್ದು ಕಾಣುತ್ತಿತ್ತು. ಇನ್ನು, ನೆರೆಸಂತ್ರಸ್ತರು ಬಿಸಿಲಿನಲ್ಲಿಯೇ ಕುಳಿತು ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Intro:ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ : ಬಿಸಲಿಗೆ ಹೈರಾಣಾದ ನೆರೆ ಸಂತ್ರಸ್ಥರು
Body:
ಚಿಕ್ಕೋಡಿ :

ರಾಜಕಾರಣಿಗಳಿಗೆ ನೆರಳಿನ ವ್ಯವಸ್ಥೆ ಹಾಗೂ ನೆರೆ ಸಂತ್ರಸ್ಥರಿಗೆ ಬಿಸಿಲಿನ ವ್ಯವಸ್ಥೆ ಮಾಡಿದ ಅಧಿಕಾರಿಗಳು ಬಿಸಲಿನಲ್ಲಿಯೇ ಕುಳಿತು ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಅವರ ಮಾತುಗಳನ್ನು ಕೇಳುವ ಪ್ರಸಂಗ ಎದುರಿಸುವಂತ ಪರಸ್ಥಿತಿ ನೆರೆ ಸಂತ್ರಸ್ಥರ ಬಂದಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ಆಯೋಜನೆ ಮಾಡಿದ ಕೃಷ್ಣಾ ನದಿ ಪ್ರವಾಹ ಪೀಡಿತ ಪರಿಹಾರ ವಿತರಣೆ ಕಾರ್ಯಕ್ರಮದಲ್ಲಿ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣದ ತಾರತಮ್ಯ ಎದ್ದು ಕಾಣುತ್ತಿದ್ದು ನೆರೆಸಂತ್ರಸ್ಥರು ಬಿಸಿಲಿನಲ್ಲಿ ಕುಳಿತು ಅಹವಾಲು ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.