ETV Bharat / state

​​​​​​ಬಿಜೆಪಿ ಮುಖಂಡ ಅಶೋಕ ಪೂಜಾರಿಗೆ ಒಲಿದ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಗಿರಿ - ಬೆಳಗಾವಿ ಜಿಲ್ಲೆ ಗೋಕಾಕ್

ಬೆಳಗಾವಿ ಜಿಲ್ಲೆ ಗೋಕಾಕ್​ ತಾಲೂಕಿನ ಬಿಜೆಪಿ ಮುಖಂಡ ಅಶೋಕ ಪೂಜಾರಿ ಅವರನ್ನು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿ ಸಿಎಂ ಬಿ.ಎಸ್.ವೈ ಆದೇಶ ಹೊರಡಿಸಿದ್ದಾರೆ.

ಬಿಜೆಪಿ ಮುಖಂಡ ಅಶೋಕ ಪೂಜಾರಿ
author img

By

Published : Oct 10, 2019, 11:34 AM IST

Updated : Oct 10, 2019, 5:36 PM IST

ಗೋಕಾಕ್​: ಸಾಮಾನ್ಯ ಕಾರ್ಯಕರ್ತರನನ್ನು ಗುರುತಿಸಿ ಗಡಿ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಿದ್ದಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ತಿಳಿಸಿದ್ದಾರೆ.

ಬಿಜೆಪಿ ಮುಖಂಡ ಅಶೋಕ ಪೂಜಾರಿ

ಗೋಕಾಕ ತಾಲೂಕಿನಲ್ಲಿ ನಮ್ಮ ಹೋರಾಟ, ಒಂದು ವ್ಯವಸ್ಥೆ ಬದಲಾವಣೆ ವಿರುದ್ಧವಾಗಿದೆ. ಸುಮಾರು 30 ವರ್ಷದಿಂದ ನಿರಂತರವಾಗಿ ಹೋರಾಟ ಮಾಡುತ್ತಾ, ಬಂದಿದ್ದು, ಮುಂದೆಯೂ ಕೂಡ ಈ ಹೋರಾಟ ಮುಂದುವರೆಯಲಿದೆ. ಈ ಸಂದರ್ಭದಲ್ಲಿ ಅಧ್ಯಕ್ಷ ಹುದ್ದೆ ಸ್ವೀಕಾರ ಮಾಡುವುದೋ, ಬಿಡುವುದೋ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದುವರೆಯುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.

ಗೋಕಾಕ್​: ಸಾಮಾನ್ಯ ಕಾರ್ಯಕರ್ತರನನ್ನು ಗುರುತಿಸಿ ಗಡಿ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಿದ್ದಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ತಿಳಿಸಿದ್ದಾರೆ.

ಬಿಜೆಪಿ ಮುಖಂಡ ಅಶೋಕ ಪೂಜಾರಿ

ಗೋಕಾಕ ತಾಲೂಕಿನಲ್ಲಿ ನಮ್ಮ ಹೋರಾಟ, ಒಂದು ವ್ಯವಸ್ಥೆ ಬದಲಾವಣೆ ವಿರುದ್ಧವಾಗಿದೆ. ಸುಮಾರು 30 ವರ್ಷದಿಂದ ನಿರಂತರವಾಗಿ ಹೋರಾಟ ಮಾಡುತ್ತಾ, ಬಂದಿದ್ದು, ಮುಂದೆಯೂ ಕೂಡ ಈ ಹೋರಾಟ ಮುಂದುವರೆಯಲಿದೆ. ಈ ಸಂದರ್ಭದಲ್ಲಿ ಅಧ್ಯಕ್ಷ ಹುದ್ದೆ ಸ್ವೀಕಾರ ಮಾಡುವುದೋ, ಬಿಡುವುದೋ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದುವರೆಯುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.

Intro:ಗೋಕಾಕ: ಒಬ್ಬ ಸಾಮಾನ್ಯ ಕಾರ್ಯಕರ್ತರ ಮೇಲೆ ನಂಬಿಕೆ ಇಟ್ಟು ನನ್ನನ್ನು ಗಡಿ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷ ನೇಮಕ ಆದೇಶ ಮಾಡಿದ ನಮ್ಮ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೆನೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜೇರಿ ತಿಳಿಸಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷ ನೇಮಕ ಆದೇಶ ಮಾಡಿದ ಸಂಬಂಧವಾಗಿ ಮಾತನಾಡಿದ ಅವರು ಗೋಕಾಕ ತಾಲೂಕಿನಲ್ಲಿ ನಮ್ಮ ಹೋರಾಟ ಒಂದು ವ್ಯವಸ್ಥೆ ಬದಲಾವಣೆ ವಿರುದ್ಧ ಹೋರಾಟ ಆಗಿದೆ. ಸುಮಾರು 30 ವರ್ಷದಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು. ಮುಂದೆ ಕೂಡ ನಮ್ಮ ಹೋರಾಟ ಆ ವ್ಯವಸ್ಥೆ ಹೋಗಲಾಡಿಸಲು ನಿರಂತರ ಇದ್ದೇ ಇರುತ್ತದೆ ಎಂದು ಹೇಳಿದರು.

ಅಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೀಡಿರುವ ಈ ಅಧ್ಯಕ್ಷ ಪದವಿ ಸ್ವಿಕಾರ ಮಾಡುವುದೋ ಅಥವಾ ಬಿಡುವುದೋ ಅಥವಾ ಮುಂದಿನ ತೀರ್ಮಾನ ಏನು ಎಂದು ನನ್ನ ಹಿತ ಚಿಂತಕರು, ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳುತ್ತೆನೆ. ಇದರ ಸಂಪೂರ್ಣ ತೀರ್ಮಾನ ಜನತೆ ಮೇಲೆ ಬಿಟ್ಟಿದೆನೆ ಎಂದು ಅಶೋಕ ಪೂಜಾರಿ ತಿಳಿಸಿದರು.

ಶ್ರೀಕಾಂತ ತಾಶೀಲದಾರ
ಗೋಕಾಕ

KN_GKK_01_10_ASHOK_PUJARI_STATEMENT_KAC10009Body:ಗೋಕಾಕ: ಒಬ್ಬ ಸಾಮಾನ್ಯ ಕಾರ್ಯಕರ್ತರ ಮೇಲೆ ನಂಬಿಕೆ ಇಟ್ಟು ನನ್ನನ್ನು ಗಡಿ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷ ನೇಮಕ ಆದೇಶ ಮಾಡಿದ ನಮ್ಮ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೆನೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜೇರಿ ತಿಳಿಸಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷ ನೇಮಕ ಆದೇಶ ಮಾಡಿದ ಸಂಬಂಧವಾಗಿ ಮಾತನಾಡಿದ ಅವರು ಗೋಕಾಕ ತಾಲೂಕಿನಲ್ಲಿ ನಮ್ಮ ಹೋರಾಟ ಒಂದು ವ್ಯವಸ್ಥೆ ಬದಲಾವಣೆ ವಿರುದ್ಧ ಹೋರಾಟ ಆಗಿದೆ. ಸುಮಾರು 30 ವರ್ಷದಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು. ಮುಂದೆ ಕೂಡ ನಮ್ಮ ಹೋರಾಟ ಆ ವ್ಯವಸ್ಥೆ ಹೋಗಲಾಡಿಸಲು ನಿರಂತರ ಇದ್ದೇ ಇರುತ್ತದೆ ಎಂದು ಹೇಳಿದರು.

ಅಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೀಡಿರುವ ಈ ಅಧ್ಯಕ್ಷ ಪದವಿ ಸ್ವಿಕಾರ ಮಾಡುವುದೋ ಅಥವಾ ಬಿಡುವುದೋ ಅಥವಾ ಮುಂದಿನ ತೀರ್ಮಾನ ಏನು ಎಂದು ನನ್ನ ಹಿತ ಚಿಂತಕರು, ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳುತ್ತೆನೆ. ಇದರ ಸಂಪೂರ್ಣ ತೀರ್ಮಾನ ಜನತೆ ಮೇಲೆ ಬಿಟ್ಟಿದೆನೆ ಎಂದು ಅಶೋಕ ಪೂಜಾರಿ ತಿಳಿಸಿದರು.

ಶ್ರೀಕಾಂತ ತಾಶೀಲದಾರ
ಗೋಕಾಕ

KN_GKK_01_10_ASHOK_PUJARI_STATEMENT_KAC10009Conclusion:ಗೋಕಾಕ: ಒಬ್ಬ ಸಾಮಾನ್ಯ ಕಾರ್ಯಕರ್ತರ ಮೇಲೆ ನಂಬಿಕೆ ಇಟ್ಟು ನನ್ನನ್ನು ಗಡಿ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷ ನೇಮಕ ಆದೇಶ ಮಾಡಿದ ನಮ್ಮ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೆನೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜೇರಿ ತಿಳಿಸಿದರು.

ಗಡಿ ಅಭಿವೃದ್ಧಿ ಪ್ರಾಧಿಕಾರ ನಿಗಮದ ಅಧ್ಯಕ್ಷ ನೇಮಕ ಆದೇಶ ಮಾಡಿದ ಸಂಬಂಧವಾಗಿ ಮಾತನಾಡಿದ ಅವರು ಗೋಕಾಕ ತಾಲೂಕಿನಲ್ಲಿ ನಮ್ಮ ಹೋರಾಟ ಒಂದು ವ್ಯವಸ್ಥೆ ಬದಲಾವಣೆ ವಿರುದ್ಧ ಹೋರಾಟ ಆಗಿದೆ. ಸುಮಾರು 30 ವರ್ಷದಿಂದ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದು. ಮುಂದೆ ಕೂಡ ನಮ್ಮ ಹೋರಾಟ ಆ ವ್ಯವಸ್ಥೆ ಹೋಗಲಾಡಿಸಲು ನಿರಂತರ ಇದ್ದೇ ಇರುತ್ತದೆ ಎಂದು ಹೇಳಿದರು.

ಅಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ನೀಡಿರುವ ಈ ಅಧ್ಯಕ್ಷ ಪದವಿ ಸ್ವಿಕಾರ ಮಾಡುವುದೋ ಅಥವಾ ಬಿಡುವುದೋ ಅಥವಾ ಮುಂದಿನ ತೀರ್ಮಾನ ಏನು ಎಂದು ನನ್ನ ಹಿತ ಚಿಂತಕರು, ಬೆಂಬಲಿಗರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳುತ್ತೆನೆ. ಇದರ ಸಂಪೂರ್ಣ ತೀರ್ಮಾನ ಜನತೆ ಮೇಲೆ ಬಿಟ್ಟಿದೆನೆ ಎಂದು ಅಶೋಕ ಪೂಜಾರಿ ತಿಳಿಸಿದರು.

ಶ್ರೀಕಾಂತ ತಾಶೀಲದಾರ
ಗೋಕಾಕ

KN_GKK_01_10_ASHOK_PUJARI_STATEMENT_KAC10009
Last Updated : Oct 10, 2019, 5:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.