ETV Bharat / state

ಕಾಗೆಗಿಟ್ಟ ಪಿಂಡವನ್ನು ತಾವೇ ತಿಂದು ಮೂಢನಂಬಿಕೆ ವಿರುದ್ಧ ಸಮರ ಸಾರಿದ ಯುವಕರು! - chikkodi boys eat grave of crows

ಮೂಢನಂಬಿಕೆ ವಿರುದ್ಧ ಸಮರ ಸಾರಿದ ಜಿಲ್ಲೆಯ ರಾಯಭಾಗದ ಕೆಲ ಯುವಕರು, ಕಾಗೆಗಿಟ್ಟ ಪಿಂಡವನ್ನು ತಾವೇ ತಿಂದು ಮೂಢನಂಬಿಕೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ.

chikkodi boys eat grave of crows
ಕಾಗೆಗಿಟ್ಟ ಪಿಂಡವನ್ನು ತಿಂದ ಚಿಕ್ಕೋಡಿ ಯುವಕರು
author img

By

Published : Dec 14, 2019, 1:25 PM IST

ಚಿಕ್ಕೋಡಿ: ಯಾರಾದರೂ ತೀರಿಕೊಂಡರೆ ವಾಡಿಕೆಯಂತೆ ಮೂರು ದಿನದ ನಂತರ ಕಾಗೆಗಳಿಗೆ ಆಹಾರವನ್ನು ಇಡಲಾಗುತ್ತೆ. ಇಟ್ಟ ಆಹಾರವನ್ನು ಕಾಗೆ ಬಂದು ತಿಂದರೆ ಪೂರ್ವಜರಿಗೆ ಮೋಕ್ಷ ಪ್ರಾಪ್ತಿಯಾದಂತೆ ಎಂಬ ನಂಬಿಕೆ ಇದೆ.

ಕಾಗೆಗಿಟ್ಟ ಪಿಂಡವನ್ನು ತಾವೇ ತಿಂದು ಮೂಢನಂಬಿಕೆ ವಿರುದ್ಧ ಸಮರ ಸಾರಿದ ಯುವಕರು

ಆದರೆ ಇದು ಮೂಢನಂಬಿಕೆ. ಇದನ್ನು ಹೋಗಲಾಡಿಸಬೇಕು ಎಂದು ಬಯಸಿದ ಕೆಲ ಯುವಕರು ಕಾಗೆಗಿಟ್ಟ ಆಹಾರವನ್ನು ತಾವೇ ತಿಂದಿದ್ದಾರೆ. ಇಂತಹದೊಂದು ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಜಲಾಲಪುರ ಗ್ರಾಮದಲ್ಲಿ.

ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಸೇವಂತಿ ಕರುಣೆ ಎಂಬ ಮಹಿಳೆ ತೀರಿಕೊಂಡಿದ್ದರು. ಅವರ ಸಮಾಧಿ ಮೇಲೆ ಕಾಗೆಗೆಂದು ಮಹಿಳೆಯ ಸಂಬಂಧಿಕರು ಆಹಾರವಿಟ್ಟಿದ್ದರು. ಆದರೆ ಕಾಗೆಗೋಸ್ಕರ ಸತತ ಒಂದು ಗಂಟೆ ಕಾದರೂ ಸಹ ಕಾಗೆ ಬರದೆ ಇರುವುದನ್ನು ಗಮನಿಸಿದ ಯುವಕರು, ತಾವೇ ಮುಂದಾಗಿ ಆಹಾರ ಸೇವಿಸಿದ್ದಾರೆ. ದಲಿತ ಸಂಘರ್ಷ ಸಮಿತಿ ಭೀಮವಾದ ಯುವ ಸೇನೆಗೆ ಸೇರಿದ ಯುವಕರು ಮೂಢನಂಬಿಕೆ ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ.

ಚಿಕ್ಕೋಡಿ: ಯಾರಾದರೂ ತೀರಿಕೊಂಡರೆ ವಾಡಿಕೆಯಂತೆ ಮೂರು ದಿನದ ನಂತರ ಕಾಗೆಗಳಿಗೆ ಆಹಾರವನ್ನು ಇಡಲಾಗುತ್ತೆ. ಇಟ್ಟ ಆಹಾರವನ್ನು ಕಾಗೆ ಬಂದು ತಿಂದರೆ ಪೂರ್ವಜರಿಗೆ ಮೋಕ್ಷ ಪ್ರಾಪ್ತಿಯಾದಂತೆ ಎಂಬ ನಂಬಿಕೆ ಇದೆ.

ಕಾಗೆಗಿಟ್ಟ ಪಿಂಡವನ್ನು ತಾವೇ ತಿಂದು ಮೂಢನಂಬಿಕೆ ವಿರುದ್ಧ ಸಮರ ಸಾರಿದ ಯುವಕರು

ಆದರೆ ಇದು ಮೂಢನಂಬಿಕೆ. ಇದನ್ನು ಹೋಗಲಾಡಿಸಬೇಕು ಎಂದು ಬಯಸಿದ ಕೆಲ ಯುವಕರು ಕಾಗೆಗಿಟ್ಟ ಆಹಾರವನ್ನು ತಾವೇ ತಿಂದಿದ್ದಾರೆ. ಇಂತಹದೊಂದು ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಜಲಾಲಪುರ ಗ್ರಾಮದಲ್ಲಿ.

ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಸೇವಂತಿ ಕರುಣೆ ಎಂಬ ಮಹಿಳೆ ತೀರಿಕೊಂಡಿದ್ದರು. ಅವರ ಸಮಾಧಿ ಮೇಲೆ ಕಾಗೆಗೆಂದು ಮಹಿಳೆಯ ಸಂಬಂಧಿಕರು ಆಹಾರವಿಟ್ಟಿದ್ದರು. ಆದರೆ ಕಾಗೆಗೋಸ್ಕರ ಸತತ ಒಂದು ಗಂಟೆ ಕಾದರೂ ಸಹ ಕಾಗೆ ಬರದೆ ಇರುವುದನ್ನು ಗಮನಿಸಿದ ಯುವಕರು, ತಾವೇ ಮುಂದಾಗಿ ಆಹಾರ ಸೇವಿಸಿದ್ದಾರೆ. ದಲಿತ ಸಂಘರ್ಷ ಸಮಿತಿ ಭೀಮವಾದ ಯುವ ಸೇನೆಗೆ ಸೇರಿದ ಯುವಕರು ಮೂಢನಂಬಿಕೆ ಹೋಗಲಾಡಿಸುವ ಪ್ರಯತ್ನ ಮಾಡಿದ್ದಾರೆ.

Intro:ಕಾಗೆ ಪಿಂಡವನ್ನು ತಾವೇ ತಿಂದು ಮೂಢನಂಬಿಕೆ ವಿರುದ್ದ ಸಮರ ಸಾರಿದ ಯುವಕರುBody:

ಚಿಕ್ಕೋಡಿ :

ಯಾರಾದರೂ ತೀರಿಕೊಂಡರೆ ವಾಡಿಕೆಯಂತೆ ಮರಣ ಹೊಂದಿದ ಮೂರು ದಿನದ ನಂತರ ಕಾಗೆಗಳಿಗೆ ಆಹಾರವನ್ನು ಇಡುವುದು ವಾಡಿಕೆ. ಕಾಗೆ ಪಿಂಡವನ್ನು ತಾವೇ ತಿಂದು ಮೂಢನಂಬಿಕೆ ವಿರುದ್ದ ಸಮರ ಸಾರಿದ ಯವಕರು ಇಂತಹದೊಂದು ಘಟನೆ ನಡೆದಿದ್ದು, ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಜಲಾಲಪುರ ಗ್ರಾಮದಲ್ಲಿ.

ಜಲಾಲಪುರ ಗ್ರಾಮದಲ್ಲಿ ಕಾಗೆ ಪಿಂಡ ತಿಂದು ಹೊಸ ಕ್ರಾಂತಿಗೆ ನಾಂದಿ ಹಾಡಿದ ಯುವಕರು, ಮೂರು ದಿನದ ಹಿಂದೆ ತೀರಿ ಹೋಗಿದ್ದ ಸೇವಂತಿ ಕರುಣೆ ಎಂಬ ಮಹಿಳೆಯ ಗೋರಿ ಮೇಲೆ ಕಾಗೆಗೆ ಇಟ್ಟಿದ್ದ ಕಾಗೆ ಪಿಂಡ ತಿಂದ ಯುವಕರು, ಕಾಗೆಗೋಸ್ಕರ ಸತತ ಒಂದು ಗಂಟೆ ಕಾದರೂ ಸಹ ಬಾರದ ಕಾಗೆ,‌ ಕಾಗೆ ಬರದೆ ಇರುವುದುನ್ನು ಗಮನಿಸಿ ತಾವೇ ಮುಂದಾಗಿ ಆಹಾರ ಸೇವಿಸಿದ ಯುವಕರು,

ದಲಿತ ಸಂಘರ್ಷ ಸಮೀತಿ ಭೀಮವಾದ ಯುವ ಸೇನೆಯಿಂದ ಹೊಸ ಕ್ರಾಂತಿ, ಗೋರಿಯ ಮೇಲಿದ್ದ ಆಹಾರ ಸೇವಿಸಿ ಕಾಗೆಗೋಸ್ಕರ ಕಾಯುತ್ತಿದ್ದ ಜನರಿಗೆ ಆಶ್ಚರ್ಯ ಮೂಡಿಸಿ ಕಾಗೆಪಿಂಡ ತಾವೇ ತಿಂದು ಮೂಢನಂಬಿಕೆ ವಿರುದ್ದ ಸಮರ ಸಾರಿದ ಯುವಕರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.