ETV Bharat / state

ಪಬ್​ನಲ್ಲಿ ಕುಡಿದು ಗಲಾಟೆ: ಪೊಲೀಸರ ಮೇಲೆಯೇ ಲೈಂಗಿಕ ಕಿರುಕುಳ ಆರೋಪ ಮಾಡಿದ ಯುವತಿ

ಏಕಾಏಕಿ ಪಬ್ ಸಿಬ್ಬಂದಿ ಜೊತೆ ಜಗಳಕ್ಕಿಳಿದ ಯುವತಿ ಹೊರಗಡೆ ಇಟ್ಟಿದ್ದ ಹೂವಿನ ಪಾಟ್​ಗಳನ್ನ ಡ್ಯಾಮೇಜ್ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಶೆಟರ್ ಮುರಿಯೋದಕ್ಕೆ ಯತ್ನಿಸಿದ್ದಾಳೆ. ಈ ವೇಳೆ ಭಯಗೊಂಡ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

author img

By

Published : Apr 9, 2019, 7:17 PM IST

ಆಗ್ನೇಯ ವಿಭಾಗದ ಡಿಸಿಪಿ ಇಷಾಪಂತ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುವತಿಯರ ಮೇಲೆ ದಿನೇ ದಿನೆ ಲೈಂಗಿಕ ಪ್ರಕರಣಗಳು ಹೆಚ್ಚಾಗುತ್ತಾ ಇದೆ. ಆದರೆ ಇಲ್ಲೊಬ್ಬ ಯುವತಿ ಪೊಲೀಸರ ಮೇಲೆಯೇ ಆರೋಪ ಹೊರೆಸಿದ್ದಾಳೆ.

ಇದೇ ತಿಂಗಳ 6ನೇ ತಾರೀಖು ಯುವತಿಯೊಬ್ಬಳು ತನ್ನ ಸ್ನೇಹಿತೆ ಜೊತೆ ರಾತ್ರಿ ಕೋರಮಂಗಲದಲ್ಲಿರುವ ಬೋಹೋ ಪಬ್​ಗೆ ತೆರಳಿದ್ದಳು. ನಂತರ ಪಾರ್ಟಿ ಮುಗಿಸಿ ವಾಪಾಸ್ ಆಗಿದ್ದ ಆಕೆ, ಮತ್ತದೇ ಪಬ್​ಗೆ ಬಂದು ತನ್ನ ಮೊಬೈಲ್ ಒಳಗೆ ಇದೆ ಎಂದು ಪಬ್​ನವರ ಜೊತೆ ಗಲಾಟೆ ಮಾಡಿದ್ದಾಳೆ.

ಏಕಾಏಕಿ ಪಬ್ ಸಿಬ್ಬಂದಿ ಜೊತೆ ಜಗಳಕ್ಕಿಳಿದ ಯುವತಿ ಹೊರಗಡೆ ಇಟ್ಟಿದ್ದ ಹೂವಿನ ಪಾಟ್​ಗಳನ್ನ ಡ್ಯಾಮೇಜ್ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಶೆಟರ್ ಮುರಿಯೋದಕ್ಕೆ ಯತ್ನಿಸಿದ್ದಾಳೆ. ಈ ವೇಳೆ ಭಯಗೊಂಡ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಆಗ್ನೇಯ ವಿಭಾಗದ ಡಿಸಿಪಿ ಇಷಾಪಂತ್

ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಯುವತಿಯನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದ್ದಾರೆ. ಆದ್ರೆ ಕುಡಿದ ಮತ್ತಿನಲ್ಲಿದ್ದ ಯುವತಿ ಯಾವುದೇ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡ್ತಿರಲಿಲ್ಲ. ನಂತ್ರ ಸ್ವತಃ ಪೊಲೀಸರೇ ದುಡ್ಡು ಕೊಟ್ಟು ಆಕೆಯನ್ನು ಮನೆಗೆ ಕಳುಹಿಸಿದ್ದಾರೆ.

ಇದೆಲ್ಲ ಮುಗಿದ ನಂತರ ಯುವತಿ ಪೊಲೀಸರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೇ ನನ್ನ ಮೇಲೆ ಹಲ್ಲೆ ಮಾಡಿ ನನ್ನ ಕಾಲನ್ನು ಮುರಿದುಹಾಕಿದ್ದಾರೆ ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡು ರಾಷ್ಟ್ರಪತಿ ಸೇರಿದಂತೆ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾಳೆ.

ಪೊಲೀಸರು ಯುವತಿ ಆರೋಪದಿಂದ ಭಯಭೀತರಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆಗ್ನೇಯ ವಿಭಾಗದ ಡಿಸಿಪಿ ಇಷಾಪಂತ್ ಯುವತಿಯನ್ನು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುವತಿಯರ ಮೇಲೆ ದಿನೇ ದಿನೆ ಲೈಂಗಿಕ ಪ್ರಕರಣಗಳು ಹೆಚ್ಚಾಗುತ್ತಾ ಇದೆ. ಆದರೆ ಇಲ್ಲೊಬ್ಬ ಯುವತಿ ಪೊಲೀಸರ ಮೇಲೆಯೇ ಆರೋಪ ಹೊರೆಸಿದ್ದಾಳೆ.

ಇದೇ ತಿಂಗಳ 6ನೇ ತಾರೀಖು ಯುವತಿಯೊಬ್ಬಳು ತನ್ನ ಸ್ನೇಹಿತೆ ಜೊತೆ ರಾತ್ರಿ ಕೋರಮಂಗಲದಲ್ಲಿರುವ ಬೋಹೋ ಪಬ್​ಗೆ ತೆರಳಿದ್ದಳು. ನಂತರ ಪಾರ್ಟಿ ಮುಗಿಸಿ ವಾಪಾಸ್ ಆಗಿದ್ದ ಆಕೆ, ಮತ್ತದೇ ಪಬ್​ಗೆ ಬಂದು ತನ್ನ ಮೊಬೈಲ್ ಒಳಗೆ ಇದೆ ಎಂದು ಪಬ್​ನವರ ಜೊತೆ ಗಲಾಟೆ ಮಾಡಿದ್ದಾಳೆ.

ಏಕಾಏಕಿ ಪಬ್ ಸಿಬ್ಬಂದಿ ಜೊತೆ ಜಗಳಕ್ಕಿಳಿದ ಯುವತಿ ಹೊರಗಡೆ ಇಟ್ಟಿದ್ದ ಹೂವಿನ ಪಾಟ್​ಗಳನ್ನ ಡ್ಯಾಮೇಜ್ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಶೆಟರ್ ಮುರಿಯೋದಕ್ಕೆ ಯತ್ನಿಸಿದ್ದಾಳೆ. ಈ ವೇಳೆ ಭಯಗೊಂಡ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಆಗ್ನೇಯ ವಿಭಾಗದ ಡಿಸಿಪಿ ಇಷಾಪಂತ್

ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಯುವತಿಯನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದ್ದಾರೆ. ಆದ್ರೆ ಕುಡಿದ ಮತ್ತಿನಲ್ಲಿದ್ದ ಯುವತಿ ಯಾವುದೇ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡ್ತಿರಲಿಲ್ಲ. ನಂತ್ರ ಸ್ವತಃ ಪೊಲೀಸರೇ ದುಡ್ಡು ಕೊಟ್ಟು ಆಕೆಯನ್ನು ಮನೆಗೆ ಕಳುಹಿಸಿದ್ದಾರೆ.

ಇದೆಲ್ಲ ಮುಗಿದ ನಂತರ ಯುವತಿ ಪೊಲೀಸರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೇ ನನ್ನ ಮೇಲೆ ಹಲ್ಲೆ ಮಾಡಿ ನನ್ನ ಕಾಲನ್ನು ಮುರಿದುಹಾಕಿದ್ದಾರೆ ಎಂದು ಫೇಸ್​ಬುಕ್​ನಲ್ಲಿ ಬರೆದುಕೊಂಡು ರಾಷ್ಟ್ರಪತಿ ಸೇರಿದಂತೆ ಬೆಂಗಳೂರು ಸಿಟಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾಳೆ.

ಪೊಲೀಸರು ಯುವತಿ ಆರೋಪದಿಂದ ಭಯಭೀತರಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆಗ್ನೇಯ ವಿಭಾಗದ ಡಿಸಿಪಿ ಇಷಾಪಂತ್ ಯುವತಿಯನ್ನು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.

Intro:ಭವ್ಯ

ಪೊಲೀಸರ ದೌರ್ಜನ್ಯವನ್ನ ರಾಷ್ಟ್ರಪತಿಗಳಿಗೆ ಟ್ಯಾಗ್ ಮಾಡಿ ಯುವತಿ ಆಕ್ರೋಶftp photo blur

ಅದು ಪೊಲೀಸರಿಗೆ ತಲೆನೋವಾಗಿದ್ದ ಯುವತಿಯೊಬ್ಬಳ ಪ್ರಕರಣ.ಆದ್ರೆ ಪ್ರಕರಣದ ತನಿಖೆ ನಡೆಸ್ತಿದ್ದ ಪೊಲೀಸ್ರಿಗೆ ದೊಡ್ಡದೊಂದು ಶಾಕ್ ಕಾದಿತ್ತು..ಸಿಲಿಕಾನ್ ಸಿಟಿಯಲ್ಲಿ ಯುವತಿಯರ ಮೇಲೆ ದಿನೇ ದಿನೇ ಲೈಂಗಿಕ ಪ್ರಕರಣಗಳು ಹೆಚ್ಚಾಗ್ತಲೇ ಇದೆ.. ಆದ್ರೆ ಇದನ್ನೇ ಅಡ್ವಾಂಟೇಜ್ ಆಗಿ ತಗೆದುಕೊಂಡ್ರೆ ಏನಾಗತ್ತೇ ಹೇಳಿ.. ಪ್ರೇರಣಾ.‌ಕೋರಮಂಗಲ ನಿವಾಸಿ ಈಕೆ ಮಾಡಿರೋ ಯಡವಟ್ಟಿನಿಂದ ಪೊಲೀಸರೇ ತಲೆತಗ್ಗಿಸಿ ನಿಲ್ಲುವಂತಾಗಿದೆ..


ಇದೇ ತಿಂಗಳ 6ನೇ ತಾರೀಕು ಯುವತಿಯೊಬ್ಬಳು ತನ್ನ ಸ್ನೇಹಿತೆ ಜೊತೆ ರಾತ್ರಿ ಕೋರಮಂಗಲದಲ್ಲಿರೋ ಬೋಹೋ ಪಬ್ ಗೆ ತೆರಳಿದ್ಲು... ನಂತ್ರ ಪಾರ್ಟಿ ಮುಗಿಸಿ ವಾಪಾಸ್ ಆಗಿದ್ಲು... ಆದ್ರೆ ಮತ್ತದೇ ಪಬ್ ಗೆ ಬಂದ ಯುವತಿ ತನ್ನ ಮೊಬೈಲ್ ಒಳಗೆ ಇದೆ ಅಂದಿದ್ಲು... ಆದ್ರೆ ಅಷ್ಟೋತ್ತಿಗೆ ಪಬ್ ಕ್ಲೋಸ್ ಆಗಿತ್ತು... ಸ್ನೇಹಿತೆ ಜೊತೆ ಬಂದಿದ್ದಾಕೆ ಏಕಾಏಕಿ ಪಬ್ ಸಿಬ್ಬಂದಿ ಜೊತೆ ಜಗಳವಾಗಿ ಹೊರಗಡೆ ಇಟ್ಟಿದ್ದ ಹೂವಿನ ಪಾಟ್ ಗಳನ್ನ ಡ್ಯಾಮೇಜ್ ಮಾಡಿದ್ದಾಳೆ... ಅಷ್ಟೇ ಅಲ್ಲ ಶೆಟರ್ ನ್ನ ಮುರಿಯೋದಕ್ಕೆ ಯತ್ನಿಸಿದ್ದಾಳೆ... ಈ ವೇಳೆ ಭಯಗೊಂಡ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ... ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಯುವತಿಯನ್ನ ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದ್ದಾರೆ... ಆದ್ರೆ ಕುಡಿದ ಮತ್ತಿನಲ್ಲಿದ್ದ ಯುವತಿ ಯಾವುದೇ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡ್ತಿರಲಿಲ್ಲ... ನಂತ್ರ ಸ್ವತಃ ಪೊಲೀಸರೇ ದುಡ್ಡು ಕೊಟ್ಟು ಆಕೆಯನ್ನ ಮನೆಗೆ ಕಳುಹಿಸಿದ್ರು... ಆದ್ರೆ ಯುವತಿ ಮಾತ್ರ ಪೊಲೀಸ್ರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.. ಸಾಲದಕ್ಕೆ ನನ್ನ ಮೇಲೆ ಹಲ್ಲೆ ಮಾಡಿ ನನ್ನ ಕಾಲನ್ನ ಮುರಿದುಹಾಕಿದ್ದಾರೆ ಅಂಥ ಫೇಸ್ ಬುಕ್ ನಲ್ಲಿ ರಾಷ್ಟ್ರಪತಿಗೆ ಸೇರಿದಂತೆ ಬೆಂಗಳೂರು ಸಿಟಿ ಪೊಲೀಸ್ರಿಗೆ ಟ್ಯಾಗ್ ಮಾಡಿದ್ದಾಳೆ...ಒಟ್ನಲ್ಲಿ ಏನೂ ತಪ್ಪು ಮಾಡದ ಪೊಲೀಸರು ಯುವತಿ ಆರೋಪದಿಂದ ಭಯಭೀತರಾಗಿದ್ದಾರೆ.. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಇಷಾಪಂತ್ ಯುವತಿಯನ್ನ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ... ಒಟ್ನಲ್ಲಿ ಅಮಾಯಕ ಪೊಲೀಸ್ರ ಮೇಲೆ ಯುವತಿ ಮಾಡಿರೋ ಆರೋಪ ಕೇಳಿ ಇಡೀ ಡಿಪಾರ್ಟ್ ಮೆಂಟ್ ಭಯಗೊಂಡಿದೆ..Body:ಭವ್ಯ

ಪೊಲೀಸರ ದೌರ್ಜನ್ಯವನ್ನ ರಾಷ್ಟ್ರಪತಿಗಳಿಗೆ ಟ್ಯಾಗ್ ಮಾಡಿ ಯುವತಿ ಆಕ್ರೋಶftp photo blur

ಅದು ಪೊಲೀಸರಿಗೆ ತಲೆನೋವಾಗಿದ್ದ ಯುವತಿಯೊಬ್ಬಳ ಪ್ರಕರಣ.ಆದ್ರೆ ಪ್ರಕರಣದ ತನಿಖೆ ನಡೆಸ್ತಿದ್ದ ಪೊಲೀಸ್ರಿಗೆ ದೊಡ್ಡದೊಂದು ಶಾಕ್ ಕಾದಿತ್ತು..ಸಿಲಿಕಾನ್ ಸಿಟಿಯಲ್ಲಿ ಯುವತಿಯರ ಮೇಲೆ ದಿನೇ ದಿನೇ ಲೈಂಗಿಕ ಪ್ರಕರಣಗಳು ಹೆಚ್ಚಾಗ್ತಲೇ ಇದೆ.. ಆದ್ರೆ ಇದನ್ನೇ ಅಡ್ವಾಂಟೇಜ್ ಆಗಿ ತಗೆದುಕೊಂಡ್ರೆ ಏನಾಗತ್ತೇ ಹೇಳಿ.. ಪ್ರೇರಣಾ.‌ಕೋರಮಂಗಲ ನಿವಾಸಿ ಈಕೆ ಮಾಡಿರೋ ಯಡವಟ್ಟಿನಿಂದ ಪೊಲೀಸರೇ ತಲೆತಗ್ಗಿಸಿ ನಿಲ್ಲುವಂತಾಗಿದೆ..


ಇದೇ ತಿಂಗಳ 6ನೇ ತಾರೀಕು ಯುವತಿಯೊಬ್ಬಳು ತನ್ನ ಸ್ನೇಹಿತೆ ಜೊತೆ ರಾತ್ರಿ ಕೋರಮಂಗಲದಲ್ಲಿರೋ ಬೋಹೋ ಪಬ್ ಗೆ ತೆರಳಿದ್ಲು... ನಂತ್ರ ಪಾರ್ಟಿ ಮುಗಿಸಿ ವಾಪಾಸ್ ಆಗಿದ್ಲು... ಆದ್ರೆ ಮತ್ತದೇ ಪಬ್ ಗೆ ಬಂದ ಯುವತಿ ತನ್ನ ಮೊಬೈಲ್ ಒಳಗೆ ಇದೆ ಅಂದಿದ್ಲು... ಆದ್ರೆ ಅಷ್ಟೋತ್ತಿಗೆ ಪಬ್ ಕ್ಲೋಸ್ ಆಗಿತ್ತು... ಸ್ನೇಹಿತೆ ಜೊತೆ ಬಂದಿದ್ದಾಕೆ ಏಕಾಏಕಿ ಪಬ್ ಸಿಬ್ಬಂದಿ ಜೊತೆ ಜಗಳವಾಗಿ ಹೊರಗಡೆ ಇಟ್ಟಿದ್ದ ಹೂವಿನ ಪಾಟ್ ಗಳನ್ನ ಡ್ಯಾಮೇಜ್ ಮಾಡಿದ್ದಾಳೆ... ಅಷ್ಟೇ ಅಲ್ಲ ಶೆಟರ್ ನ್ನ ಮುರಿಯೋದಕ್ಕೆ ಯತ್ನಿಸಿದ್ದಾಳೆ... ಈ ವೇಳೆ ಭಯಗೊಂಡ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ... ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಯುವತಿಯನ್ನ ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದ್ದಾರೆ... ಆದ್ರೆ ಕುಡಿದ ಮತ್ತಿನಲ್ಲಿದ್ದ ಯುವತಿ ಯಾವುದೇ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡ್ತಿರಲಿಲ್ಲ... ನಂತ್ರ ಸ್ವತಃ ಪೊಲೀಸರೇ ದುಡ್ಡು ಕೊಟ್ಟು ಆಕೆಯನ್ನ ಮನೆಗೆ ಕಳುಹಿಸಿದ್ರು... ಆದ್ರೆ ಯುವತಿ ಮಾತ್ರ ಪೊಲೀಸ್ರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.. ಸಾಲದಕ್ಕೆ ನನ್ನ ಮೇಲೆ ಹಲ್ಲೆ ಮಾಡಿ ನನ್ನ ಕಾಲನ್ನ ಮುರಿದುಹಾಕಿದ್ದಾರೆ ಅಂಥ ಫೇಸ್ ಬುಕ್ ನಲ್ಲಿ ರಾಷ್ಟ್ರಪತಿಗೆ ಸೇರಿದಂತೆ ಬೆಂಗಳೂರು ಸಿಟಿ ಪೊಲೀಸ್ರಿಗೆ ಟ್ಯಾಗ್ ಮಾಡಿದ್ದಾಳೆ...ಒಟ್ನಲ್ಲಿ ಏನೂ ತಪ್ಪು ಮಾಡದ ಪೊಲೀಸರು ಯುವತಿ ಆರೋಪದಿಂದ ಭಯಭೀತರಾಗಿದ್ದಾರೆ.. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಇಷಾಪಂತ್ ಯುವತಿಯನ್ನ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ... ಒಟ್ನಲ್ಲಿ ಅಮಾಯಕ ಪೊಲೀಸ್ರ ಮೇಲೆ ಯುವತಿ ಮಾಡಿರೋ ಆರೋಪ ಕೇಳಿ ಇಡೀ ಡಿಪಾರ್ಟ್ ಮೆಂಟ್ ಭಯಗೊಂಡಿದೆ..Conclusion:ಭವ್ಯ

ಪೊಲೀಸರ ದೌರ್ಜನ್ಯವನ್ನ ರಾಷ್ಟ್ರಪತಿಗಳಿಗೆ ಟ್ಯಾಗ್ ಮಾಡಿ ಯುವತಿ ಆಕ್ರೋಶftp photo blur ftp cctv vedio photo byite

ಅದು ಪೊಲೀಸರಿಗೆ ತಲೆನೋವಾಗಿದ್ದ ಯುವತಿಯೊಬ್ಬಳ ಪ್ರಕರಣ.ಆದ್ರೆ ಪ್ರಕರಣದ ತನಿಖೆ ನಡೆಸ್ತಿದ್ದ ಪೊಲೀಸ್ರಿಗೆ ದೊಡ್ಡದೊಂದು ಶಾಕ್ ಕಾದಿತ್ತು..ಸಿಲಿಕಾನ್ ಸಿಟಿಯಲ್ಲಿ ಯುವತಿಯರ ಮೇಲೆ ದಿನೇ ದಿನೇ ಲೈಂಗಿಕ ಪ್ರಕರಣಗಳು ಹೆಚ್ಚಾಗ್ತಲೇ ಇದೆ.. ಆದ್ರೆ ಇದನ್ನೇ ಅಡ್ವಾಂಟೇಜ್ ಆಗಿ ತಗೆದುಕೊಂಡ್ರೆ ಏನಾಗತ್ತೇ ಹೇಳಿ.. ಪ್ರೇರಣಾ.‌ಕೋರಮಂಗಲ ನಿವಾಸಿ ಈಕೆ ಮಾಡಿರೋ ಯಡವಟ್ಟಿನಿಂದ ಪೊಲೀಸರೇ ತಲೆತಗ್ಗಿಸಿ ನಿಲ್ಲುವಂತಾಗಿದೆ..


ಇದೇ ತಿಂಗಳ 6ನೇ ತಾರೀಕು ಯುವತಿಯೊಬ್ಬಳು ತನ್ನ ಸ್ನೇಹಿತೆ ಜೊತೆ ರಾತ್ರಿ ಕೋರಮಂಗಲದಲ್ಲಿರೋ ಬೋಹೋ ಪಬ್ ಗೆ ತೆರಳಿದ್ಲು... ನಂತ್ರ ಪಾರ್ಟಿ ಮುಗಿಸಿ ವಾಪಾಸ್ ಆಗಿದ್ಲು... ಆದ್ರೆ ಮತ್ತದೇ ಪಬ್ ಗೆ ಬಂದ ಯುವತಿ ತನ್ನ ಮೊಬೈಲ್ ಒಳಗೆ ಇದೆ ಅಂದಿದ್ಲು... ಆದ್ರೆ ಅಷ್ಟೋತ್ತಿಗೆ ಪಬ್ ಕ್ಲೋಸ್ ಆಗಿತ್ತು... ಸ್ನೇಹಿತೆ ಜೊತೆ ಬಂದಿದ್ದಾಕೆ ಏಕಾಏಕಿ ಪಬ್ ಸಿಬ್ಬಂದಿ ಜೊತೆ ಜಗಳವಾಗಿ ಹೊರಗಡೆ ಇಟ್ಟಿದ್ದ ಹೂವಿನ ಪಾಟ್ ಗಳನ್ನ ಡ್ಯಾಮೇಜ್ ಮಾಡಿದ್ದಾಳೆ... ಅಷ್ಟೇ ಅಲ್ಲ ಶೆಟರ್ ನ್ನ ಮುರಿಯೋದಕ್ಕೆ ಯತ್ನಿಸಿದ್ದಾಳೆ... ಈ ವೇಳೆ ಭಯಗೊಂಡ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ... ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಯುವತಿಯನ್ನ ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದ್ದಾರೆ... ಆದ್ರೆ ಕುಡಿದ ಮತ್ತಿನಲ್ಲಿದ್ದ ಯುವತಿ ಯಾವುದೇ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡ್ತಿರಲಿಲ್ಲ... ನಂತ್ರ ಸ್ವತಃ ಪೊಲೀಸರೇ ದುಡ್ಡು ಕೊಟ್ಟು ಆಕೆಯನ್ನ ಮನೆಗೆ ಕಳುಹಿಸಿದ್ರು... ಆದ್ರೆ ಯುವತಿ ಮಾತ್ರ ಪೊಲೀಸ್ರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.. ಸಾಲದಕ್ಕೆ ನನ್ನ ಮೇಲೆ ಹಲ್ಲೆ ಮಾಡಿ ನನ್ನ ಕಾಲನ್ನ ಮುರಿದುಹಾಕಿದ್ದಾರೆ ಅಂಥ ಫೇಸ್ ಬುಕ್ ನಲ್ಲಿ ರಾಷ್ಟ್ರಪತಿಗೆ ಸೇರಿದಂತೆ ಬೆಂಗಳೂರು ಸಿಟಿ ಪೊಲೀಸ್ರಿಗೆ ಟ್ಯಾಗ್ ಮಾಡಿದ್ದಾಳೆ...ಒಟ್ನಲ್ಲಿ ಏನೂ ತಪ್ಪು ಮಾಡದ ಪೊಲೀಸರು ಯುವತಿ ಆರೋಪದಿಂದ ಭಯಭೀತರಾಗಿದ್ದಾರೆ.. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಇಷಾಪಂತ್ ಯುವತಿಯನ್ನ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ... ಒಟ್ನಲ್ಲಿ ಅಮಾಯಕ ಪೊಲೀಸ್ರ ಮೇಲೆ ಯುವತಿ ಮಾಡಿರೋ ಆರೋಪ ಕೇಳಿ ಇಡೀ ಡಿಪಾರ್ಟ್ ಮೆಂಟ್ ಭಯಗೊಂಡಿದೆ..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.