ETV Bharat / state

ಚುನಾವಣೆ ಎದುರಿಸಲು ನಾವು ಸಿದ್ಧ: ಶಿವಶಂಕರ ರೆಡ್ಡಿ ​​​​​​​

ಸದ್ಯದ ಪರಿಸ್ಥಿತಿಯಲ್ಲಿ ಅತೃಪ್ತ ಶಾಸಕರು ರಾಜೀನಾಮೆ ವಾಪಸ್ ಪಡೆಯುವ ಸಂಭವ ಕಡಿಮೆ ಇದೆ. ಈ ರೀತಿಯಾದ್ರೆ ನಾವು ವಿಪಕ್ಷದಲ್ಲಿ ಕೂರಬೇಕಾಗುತ್ತೆ. ಇದರಿಂದ ಚುನಾವಣೆ ಎದುರಿಸಲು‌‌ ನಾವು ಸಿದ್ಧ ಎಂದು ಹೇಳುವ ಮೂಲಕ ಸರ್ಕರ ಪತನದ ಸೂಚನೆ ನೀಡಿದ್ದಾರೆ.

author img

By

Published : Jul 11, 2019, 4:59 PM IST

ಚುನಾವಣೆ ಎದುರಿಸಲು ನಾವು ಸಿದ್ದ : ಶಿವಶಂಕರರೆಡ್ಡಿ ​​​​​​​

ಬೆಂಗಳೂರು: ಶಿರಡಿಗೆ ತೆರಳಿದ್ದ ಸಚಿವ ಶಿವಶಂಕರ ರೆಡ್ಡಿ ದೇವರ ದರ್ಶನ ಮಾಡಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಚುನಾವಣೆ ಎದುರಿಸಲು‌‌ ನಾವು ಸಿದ್ಧ ಎಂದು ಹೇಳುವ ಮೂಲಕ ಸರ್ಕರ ಪತನದ ಸೂಚನೆ ನೀಡಿದ್ದಾರೆ.

ಚುನಾವಣೆ ಎದುರಿಸಲು ನಾವು ಸಿದ್ಧ: ಶಿವಶಂಕರರೆಡ್ಡಿ ​​​​​​​

ಸದ್ಯದ ಪರಿಸ್ಥಿತಿಯಲ್ಲಿ ಅತೃಪ್ತ ಶಾಸಕರು ರಾಜೀನಾಮೆ ವಾಪಸ್ ಪಡೆಯುವ ಸಂಭವ ಕಡಿಮೆ ಇದೆ. ಈ ರೀತಿಯಾದ್ರೆ ನಾವು ವಿಪಕ್ಷದಲ್ಲಿ ಕೂರಬೇಕಾಗುತ್ತೆ.

ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆಯನ್ನ ವಿಸರ್ಜಿಸಿ ಚುನಾವಣೆಗೆ ಹೋಗೋದು ಒಳ್ಳೆಯದು ಎಂದು ಹೇಳುವ ಮೂಲಕ ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ ಎಂದರು.

ಬೆಂಗಳೂರು: ಶಿರಡಿಗೆ ತೆರಳಿದ್ದ ಸಚಿವ ಶಿವಶಂಕರ ರೆಡ್ಡಿ ದೇವರ ದರ್ಶನ ಮಾಡಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಚುನಾವಣೆ ಎದುರಿಸಲು‌‌ ನಾವು ಸಿದ್ಧ ಎಂದು ಹೇಳುವ ಮೂಲಕ ಸರ್ಕರ ಪತನದ ಸೂಚನೆ ನೀಡಿದ್ದಾರೆ.

ಚುನಾವಣೆ ಎದುರಿಸಲು ನಾವು ಸಿದ್ಧ: ಶಿವಶಂಕರರೆಡ್ಡಿ ​​​​​​​

ಸದ್ಯದ ಪರಿಸ್ಥಿತಿಯಲ್ಲಿ ಅತೃಪ್ತ ಶಾಸಕರು ರಾಜೀನಾಮೆ ವಾಪಸ್ ಪಡೆಯುವ ಸಂಭವ ಕಡಿಮೆ ಇದೆ. ಈ ರೀತಿಯಾದ್ರೆ ನಾವು ವಿಪಕ್ಷದಲ್ಲಿ ಕೂರಬೇಕಾಗುತ್ತೆ.

ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆಯನ್ನ ವಿಸರ್ಜಿಸಿ ಚುನಾವಣೆಗೆ ಹೋಗೋದು ಒಳ್ಳೆಯದು ಎಂದು ಹೇಳುವ ಮೂಲಕ ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ ಎಂದರು.

Intro:KN_BNG_02_11_shivashankara reddy_Ambarish_7203301
Slug: ಮತ್ತೇ ಚುನಾವಣೆಗೆ ಸಿದ್ದ ಎಂದ ಸಚಿವ ಶಿವಶಂಕರರೆಡ್ಡಿ

ಬೆಂಗಳೂರು: ಶಿರಡಿಗೆ ತೆರಳಿದ್ದ ಸಚಿವ ಶಿವಶಂಕರರೆಡ್ಡಿ ದೇವರ ದರ್ಶನ ಮಾಡಿ ಕೆಂಪೇಗೌಡ ವಿಮಾನ ನಿಲ್ಸಾಣಕ್ಕೆ ಆಗಮಿಸಿದ್ದು ಚುನಾವಣೆ ಎದುರಿಸಲು‌‌ ಸಿದ್ದ ಎಂದು ಹೇಳುವ ಮೂಲಕ ಸರ್ಕರದ ಪತನದ ಸೂಚನೆ ನೀಡಿದ್ರು..

ಸದ್ಯದ ಪರಿಸ್ಥಿತಿಯಲ್ಲಿ ಅತೃಪ್ತ ಶಾಸಕರು ರಾಜೀನಾಮೆ ವಾಪಸ್ ಪಡೆಯುವ ಸಂಭವ ಕಡಿಮೆ ಇದೆ.. ಈ ರೀತಿಯಾದ್ರೆ ನಾವು ವಿಪಕ್ಷದಲ್ಲಿ ಕೂರಬೇಕಾಗುತ್ತೆ. ಆದ್ರೆ ಸದ್ಯದ ಪರಿಸ್ಥಿತಿಯಲ್ಲಿ ವಿಧಾನಸಭೆಯನ್ನ ವಿಸರ್ಜಿಸಿ ಚುನಾವಣೆಗೆ ಹೋಗೋದು ಒಳ್ಳೆಯದು ಎಂದ ಅವರು ಚುನಾವಣೆ ಎದುರಿಸಲು ಸಿದ್ದರಿದ್ದೇವೆ ಎಂದರು..Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.