ETV Bharat / state

ವೈಕುಂಠ ಏಕಾದಶಿ: ಸಕಲ ದೇವರಿಗೆ ವಿಶೇಷ ಪೂಜೆ - ಆನೇಕಲ್​ನಲ್ಲಿ ಏಕಾದಶಿಗೆ ವಿಶೇಷ ಪೂಜೆ

ಬೆಂಗಳೂರಿನ ಆನೇಕಲ್​ನ ಐತಿಹಾಸಿಕ ದೇವಾಲಯದಲ್ಲಿ ಏಕಾದಶಿ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಯಿತು. ವಿಭಿನ್ನ ಅಲಂಕಾರಗಳಿಂದ ದೇವರ ವಿಗ್ರಹಗಳು ಕಂಗೊಳಿಸುತ್ತಿದ್ದವು.

Special worship to God in anekal
ವೈಕುಂಟ ಏಕಾದಶಿಗೆ ವಿಶೇಷ ಪೂಜೆ
author img

By

Published : Jan 7, 2020, 9:08 AM IST

ಆನೇಕಲ್: ರಾಗಿಯ ಕಣಜ ಎಂದೇ ಬಿಂಬಿತವಾದ ಗಡಿನಾಡು ಆನೇಕಲ್ ಮತ್ತೊಂದು ಪ್ರತೀತಿಯನ್ನು‌ ಹೊಂದಿದೆ. ಐತಿಹಾಸಿಕ ದೇವಾಲಯಗಳ ನಾಡಾಗಿ ಆನೇಕಲ್ ಕಂಗೊಳಿಸಿದ್ದು, ಹತ್ತು ಹಲವು ಧಾರ್ಮಿಕ ನಂಬಿಕೆಗಳಿಗೂ ಹೆಸರು ಪಡೆದಿದೆ. ಇಲ್ಲಿ ವೈಕುಂಠ ಏಕಾದಶಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ವೈಕುಂಟ ಏಕಾದಶಿ

ವೈಷ್ಣವ ಪಂಥವಷ್ಟೇ ಅಲ್ಲ ಶೈವ ಪರಂಪರೆಗೂ ಒತ್ತು ನೀಡಿ ‌ಶರಣ ಸಾಹಿತ್ಯ ರಚನೆಗೂ ಆನೇಕಲ್ ಹೆಸರು ಪಡೆದಿದೆ. ವೈಕುಂಠ ಏಕಾದಶಿ ನಿಮಿತ್ತ ವೆಂಕಟರಮಣಸ್ವಾಮಿಯನ್ನಷ್ಟೇ ಆರಾಧಿಸದೇ ಸಕಲ ಶಿವದೇವಾಲಯಗಳಿಗೂ ಭಕ್ತಾಧಿಗಳು ಭೇಟಿ ‌ನೀಡುತ್ತಿದ್ದಾರೆ. ಮುಖ್ಯವಾಗಿ ಇಲ್ಲಿನ ತಿಮ್ಮರಾಯಸ್ವಾಮಿ, ಕಾಶಿ ವಿಶ್ವನಾಥ ಸ್ವಾಮಿ, ಶಂಕರಮಠ, ಜೊತೆಗೆ ಐತಿಹಾಸಿಕ ಪ್ರಸಿದ್ಧ ಚೆನ್ನಕೇಶವ ಸ್ವಾಮಿ, ರಾಮಕೃಷ್ಣಾಪುರದ ವೆಂಕಟರಮಣ, ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ಸೇರಿದಂತೆ ಎಲ್ಲ ದೇವರುಗಳಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು.

ಆನೇಕಲ್: ರಾಗಿಯ ಕಣಜ ಎಂದೇ ಬಿಂಬಿತವಾದ ಗಡಿನಾಡು ಆನೇಕಲ್ ಮತ್ತೊಂದು ಪ್ರತೀತಿಯನ್ನು‌ ಹೊಂದಿದೆ. ಐತಿಹಾಸಿಕ ದೇವಾಲಯಗಳ ನಾಡಾಗಿ ಆನೇಕಲ್ ಕಂಗೊಳಿಸಿದ್ದು, ಹತ್ತು ಹಲವು ಧಾರ್ಮಿಕ ನಂಬಿಕೆಗಳಿಗೂ ಹೆಸರು ಪಡೆದಿದೆ. ಇಲ್ಲಿ ವೈಕುಂಠ ಏಕಾದಶಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ವೈಕುಂಟ ಏಕಾದಶಿ

ವೈಷ್ಣವ ಪಂಥವಷ್ಟೇ ಅಲ್ಲ ಶೈವ ಪರಂಪರೆಗೂ ಒತ್ತು ನೀಡಿ ‌ಶರಣ ಸಾಹಿತ್ಯ ರಚನೆಗೂ ಆನೇಕಲ್ ಹೆಸರು ಪಡೆದಿದೆ. ವೈಕುಂಠ ಏಕಾದಶಿ ನಿಮಿತ್ತ ವೆಂಕಟರಮಣಸ್ವಾಮಿಯನ್ನಷ್ಟೇ ಆರಾಧಿಸದೇ ಸಕಲ ಶಿವದೇವಾಲಯಗಳಿಗೂ ಭಕ್ತಾಧಿಗಳು ಭೇಟಿ ‌ನೀಡುತ್ತಿದ್ದಾರೆ. ಮುಖ್ಯವಾಗಿ ಇಲ್ಲಿನ ತಿಮ್ಮರಾಯಸ್ವಾಮಿ, ಕಾಶಿ ವಿಶ್ವನಾಥ ಸ್ವಾಮಿ, ಶಂಕರಮಠ, ಜೊತೆಗೆ ಐತಿಹಾಸಿಕ ಪ್ರಸಿದ್ಧ ಚೆನ್ನಕೇಶವ ಸ್ವಾಮಿ, ರಾಮಕೃಷ್ಣಾಪುರದ ವೆಂಕಟರಮಣ, ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ಸೇರಿದಂತೆ ಎಲ್ಲ ದೇವರುಗಳಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು.

Intro:Kn_bng_04_06_vaikunta_ka10020
ವೈಕುಂಟ ಏಕಾದಶಿ ಹತ್ತು ಹಲವು ವಿಶೇಷಗಳ ಗುಡಿ-ಗಡಿನಾಡು, ಆನೇಕಲ್.
ಆಂಕರ್,
ರಾಗಿಯ ಕಣಜ ಎಂದೇ ಬಿಂಬಿತವಾಗಿರುವ ಗಡಿನಾಡು ಆನೇಕಲ್ ಮತ್ತೊಂದು ಪ್ರತೀತಿಯನ್ನು‌ತನ್ನ ಮಡಿಲಲ್ಲಿ ಇರಿಸಿಕೊಂಡಿದೆ. ಅದೇ ಐತಿಹಾಸಿಕ ದೇವಾಲಯಗಳ ನಾಡಾಗಿ ಆನೇಕಲ್ ಹತ್ತು ಹಲವು ಧಾರ್ಮಿಕ ನಂಬಿಕೆಗಳಿಗೂ ಅಷ್ಟೇ ಹೆಸರು ಪಡೆದಿದೆ. ವೈಷ್ಣವ ಪಂಥವಷ್ಟೇ ಅಲ್ಲ ಶೈವ ಪರಂಪರೆಗೂ ಒತ್ತು ನೀಡಿ ‌ಶರಣ ಸಾಹಿತ್ಯ ರಚನೆಗೂ ಆನೇಕಲ್ ಹೆಸರು ಪಡೆದಿದೆ. ಹೀಗಾಗಿ ಇಂತಹ ಧಾರ್ಮಿಕ ಬೀಡಿನಲ್ಲಿ ಆಗಾಗ ದೇವಾಲಯಗಳಲ್ಲಿ ಹಿಂದೂಗಳ ಹಬ್ಬಗಳಲ್ಲಿ ಭಕ್ತಿ ಭಾವದಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಹರಿದು ಬರುತ್ತಾರೆ. ಅಲ್ಲದೆ ಇಂದು ವೈಕುಂಟ ಏಕಾದಶಿ ಯಾಗಿರುವುದರಿಂದ ಕೇವಲ ವೆಂಕಟರಮಣಸ್ವಾಮಿಯನ್ನಷ್ಟೇ ಆರಾಧಿಸದೆ ಸಕಲ ಶಿವದೇವಾಲಯಗಳಿಗೂ ಭಕ್ತಾಧಿಗಖು ಭೇಟಿ‌ನೀಡ್ತಾರೆ. ಅದ್ರಲ್ಲೂ ತಿಮ್ಮರಾಯಸ್ಬಾಮಿ, ಕಾಶಿವಿಶ್ವನಾಥಸ್ವಾಮಿ, ಶಂಕರಮಠ, ಜೊತೆಗೆ ಐತಿಹಾಸಿಕ ಪ್ರಸಿದ್ದ ಚೆನ್ನಕೇಶವ ಸ್ವಾಮಿ, ರಾಮಕೃಷ್ಣಾಪುರದ ವೆಂಕಟರಮಣಸ್ವಾಮಿ, ಬನ್ನೇರುಘಟ್ಟದ ಚಂಪಕಧಾಮಸ್ವಾಮಿ ಹೀಗೆ ಪಟ್ಟಿ
ಬೆಳೆಯುತ್ತಾ ಹೋಗುತ್ತದೆ. ಅಲ್ಲದೆ ವಿಶೇಷವಾಗಿ ತಳಿ ರಸ್ತೆಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ಅಮರನಾರಾಯಣ ಸ್ವಾಮಿ ಕೈವಾರ ತಾತ, ಶ್ರೀದೇವಿ ಭೂದೇವಿ, ಗಣೇಶ, ಕೈಲಾಸದಿಂದಲೇ ಬಂದಿರುವ ಕಾಶಿ ವಿಶ್ವನಾಥ ಸ್ವಾಮಿ ಹಾಗು ಕಾಲಬೈರವಗಳ ಸಂಗಮ ಈ ಒಂದೇ ದೇವಾಲಯದಲ್ಲಿ ಕಾಣಬಹುದು. ಇಲ್ಲಿಗೆ ಬಂದರೆ ಎಲ್ಲ ದೇವರ ದರ್ಶನ ಪಡೆದಂತೆ ಎನ್ನುವ ಅನಿಸಿಕೆ ಭಕ್ತಾಧಿಗಳಲ್ಲಿ ಮೂಡಿದೆ.
ಬೈಟ್1: ಶ್ವೇತಾ, ಭಕ್ತಾಧಿಗಳು, ಆನೇಕಲ್.
ಬೈಟ್2: ಪ್ರಸಾದ್, ಭಕ್ತಾದಿಗಳು ಆನೇಕಲ್.


Body:Kn_bng_04_06_vaikunta_ka10020
ವೈಕುಂಟ ಏಕಾದಶಿ ಹತ್ತು ಹಲವು ವಿಶೇಷಗಳ ಗುಡಿ-ಗಡಿನಾಡು, ಆನೇಕಲ್.
ಆಂಕರ್,
ರಾಗಿಯ ಕಣಜ ಎಂದೇ ಬಿಂಬಿತವಾಗಿರುವ ಗಡಿನಾಡು ಆನೇಕಲ್ ಮತ್ತೊಂದು ಪ್ರತೀತಿಯನ್ನು‌ತನ್ನ ಮಡಿಲಲ್ಲಿ ಇರಿಸಿಕೊಂಡಿದೆ. ಅದೇ ಐತಿಹಾಸಿಕ ದೇವಾಲಯಗಳ ನಾಡಾಗಿ ಆನೇಕಲ್ ಹತ್ತು ಹಲವು ಧಾರ್ಮಿಕ ನಂಬಿಕೆಗಳಿಗೂ ಅಷ್ಟೇ ಹೆಸರು ಪಡೆದಿದೆ. ವೈಷ್ಣವ ಪಂಥವಷ್ಟೇ ಅಲ್ಲ ಶೈವ ಪರಂಪರೆಗೂ ಒತ್ತು ನೀಡಿ ‌ಶರಣ ಸಾಹಿತ್ಯ ರಚನೆಗೂ ಆನೇಕಲ್ ಹೆಸರು ಪಡೆದಿದೆ. ಹೀಗಾಗಿ ಇಂತಹ ಧಾರ್ಮಿಕ ಬೀಡಿನಲ್ಲಿ ಆಗಾಗ ದೇವಾಲಯಗಳಲ್ಲಿ ಹಿಂದೂಗಳ ಹಬ್ಬಗಳಲ್ಲಿ ಭಕ್ತಿ ಭಾವದಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಹರಿದು ಬರುತ್ತಾರೆ. ಅಲ್ಲದೆ ಇಂದು ವೈಕುಂಟ ಏಕಾದಶಿ ಯಾಗಿರುವುದರಿಂದ ಕೇವಲ ವೆಂಕಟರಮಣಸ್ವಾಮಿಯನ್ನಷ್ಟೇ ಆರಾಧಿಸದೆ ಸಕಲ ಶಿವದೇವಾಲಯಗಳಿಗೂ ಭಕ್ತಾಧಿಗಖು ಭೇಟಿ‌ನೀಡ್ತಾರೆ. ಅದ್ರಲ್ಲೂ ತಿಮ್ಮರಾಯಸ್ಬಾಮಿ, ಕಾಶಿವಿಶ್ವನಾಥಸ್ವಾಮಿ, ಶಂಕರಮಠ, ಜೊತೆಗೆ ಐತಿಹಾಸಿಕ ಪ್ರಸಿದ್ದ ಚೆನ್ನಕೇಶವ ಸ್ವಾಮಿ, ರಾಮಕೃಷ್ಣಾಪುರದ ವೆಂಕಟರಮಣಸ್ವಾಮಿ, ಬನ್ನೇರುಘಟ್ಟದ ಚಂಪಕಧಾಮಸ್ವಾಮಿ ಹೀಗೆ ಪಟ್ಟಿ
ಬೆಳೆಯುತ್ತಾ ಹೋಗುತ್ತದೆ. ಅಲ್ಲದೆ ವಿಶೇಷವಾಗಿ ತಳಿ ರಸ್ತೆಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ಅಮರನಾರಾಯಣ ಸ್ವಾಮಿ ಕೈವಾರ ತಾತ, ಶ್ರೀದೇವಿ ಭೂದೇವಿ, ಗಣೇಶ, ಕೈಲಾಸದಿಂದಲೇ ಬಂದಿರುವ ಕಾಶಿ ವಿಶ್ವನಾಥ ಸ್ವಾಮಿ ಹಾಗು ಕಾಲಬೈರವಗಳ ಸಂಗಮ ಈ ಒಂದೇ ದೇವಾಲಯದಲ್ಲಿ ಕಾಣಬಹುದು. ಇಲ್ಲಿಗೆ ಬಂದರೆ ಎಲ್ಲ ದೇವರ ದರ್ಶನ ಪಡೆದಂತೆ ಎನ್ನುವ ಅನಿಸಿಕೆ ಭಕ್ತಾಧಿಗಳಲ್ಲಿ ಮೂಡಿದೆ.
ಬೈಟ್1: ಶ್ವೇತಾ, ಭಕ್ತಾಧಿಗಳು, ಆನೇಕಲ್.
ಬೈಟ್2: ಪ್ರಸಾದ್, ಭಕ್ತಾದಿಗಳು ಆನೇಕಲ್.


Conclusion:Kn_bng_04_06_vaikunta_ka10020
ವೈಕುಂಟ ಏಕಾದಶಿ ಹತ್ತು ಹಲವು ವಿಶೇಷಗಳ ಗುಡಿ-ಗಡಿನಾಡು, ಆನೇಕಲ್.
ಆಂಕರ್,
ರಾಗಿಯ ಕಣಜ ಎಂದೇ ಬಿಂಬಿತವಾಗಿರುವ ಗಡಿನಾಡು ಆನೇಕಲ್ ಮತ್ತೊಂದು ಪ್ರತೀತಿಯನ್ನು‌ತನ್ನ ಮಡಿಲಲ್ಲಿ ಇರಿಸಿಕೊಂಡಿದೆ. ಅದೇ ಐತಿಹಾಸಿಕ ದೇವಾಲಯಗಳ ನಾಡಾಗಿ ಆನೇಕಲ್ ಹತ್ತು ಹಲವು ಧಾರ್ಮಿಕ ನಂಬಿಕೆಗಳಿಗೂ ಅಷ್ಟೇ ಹೆಸರು ಪಡೆದಿದೆ. ವೈಷ್ಣವ ಪಂಥವಷ್ಟೇ ಅಲ್ಲ ಶೈವ ಪರಂಪರೆಗೂ ಒತ್ತು ನೀಡಿ ‌ಶರಣ ಸಾಹಿತ್ಯ ರಚನೆಗೂ ಆನೇಕಲ್ ಹೆಸರು ಪಡೆದಿದೆ. ಹೀಗಾಗಿ ಇಂತಹ ಧಾರ್ಮಿಕ ಬೀಡಿನಲ್ಲಿ ಆಗಾಗ ದೇವಾಲಯಗಳಲ್ಲಿ ಹಿಂದೂಗಳ ಹಬ್ಬಗಳಲ್ಲಿ ಭಕ್ತಿ ಭಾವದಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಹರಿದು ಬರುತ್ತಾರೆ. ಅಲ್ಲದೆ ಇಂದು ವೈಕುಂಟ ಏಕಾದಶಿ ಯಾಗಿರುವುದರಿಂದ ಕೇವಲ ವೆಂಕಟರಮಣಸ್ವಾಮಿಯನ್ನಷ್ಟೇ ಆರಾಧಿಸದೆ ಸಕಲ ಶಿವದೇವಾಲಯಗಳಿಗೂ ಭಕ್ತಾಧಿಗಖು ಭೇಟಿ‌ನೀಡ್ತಾರೆ. ಅದ್ರಲ್ಲೂ ತಿಮ್ಮರಾಯಸ್ಬಾಮಿ, ಕಾಶಿವಿಶ್ವನಾಥಸ್ವಾಮಿ, ಶಂಕರಮಠ, ಜೊತೆಗೆ ಐತಿಹಾಸಿಕ ಪ್ರಸಿದ್ದ ಚೆನ್ನಕೇಶವ ಸ್ವಾಮಿ, ರಾಮಕೃಷ್ಣಾಪುರದ ವೆಂಕಟರಮಣಸ್ವಾಮಿ, ಬನ್ನೇರುಘಟ್ಟದ ಚಂಪಕಧಾಮಸ್ವಾಮಿ ಹೀಗೆ ಪಟ್ಟಿ
ಬೆಳೆಯುತ್ತಾ ಹೋಗುತ್ತದೆ. ಅಲ್ಲದೆ ವಿಶೇಷವಾಗಿ ತಳಿ ರಸ್ತೆಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ಅಮರನಾರಾಯಣ ಸ್ವಾಮಿ ಕೈವಾರ ತಾತ, ಶ್ರೀದೇವಿ ಭೂದೇವಿ, ಗಣೇಶ, ಕೈಲಾಸದಿಂದಲೇ ಬಂದಿರುವ ಕಾಶಿ ವಿಶ್ವನಾಥ ಸ್ವಾಮಿ ಹಾಗು ಕಾಲಬೈರವಗಳ ಸಂಗಮ ಈ ಒಂದೇ ದೇವಾಲಯದಲ್ಲಿ ಕಾಣಬಹುದು. ಇಲ್ಲಿಗೆ ಬಂದರೆ ಎಲ್ಲ ದೇವರ ದರ್ಶನ ಪಡೆದಂತೆ ಎನ್ನುವ ಅನಿಸಿಕೆ ಭಕ್ತಾಧಿಗಳಲ್ಲಿ ಮೂಡಿದೆ.
ಬೈಟ್1: ಶ್ವೇತಾ, ಭಕ್ತಾಧಿಗಳು, ಆನೇಕಲ್.
ಬೈಟ್2: ಪ್ರಸಾದ್, ಭಕ್ತಾದಿಗಳು ಆನೇಕಲ್.


ETV Bharat Logo

Copyright © 2025 Ushodaya Enterprises Pvt. Ltd., All Rights Reserved.