ETV Bharat / state

ಪೂಜೆಯ ನೆಪದಲ್ಲಿ ತಾಳಿಯನ್ನೇ ಕದ್ದೊಯ್ಧ ಕಳ್ಳಿ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ..

ಗಂಡನಿಗೆ ಕಂಟಕವಿದೆ ಎಂದು ಮಹಿಳೆಯನ್ನು ನಂಬಿಸಿ, 80 ಗ್ರಾಂ ಚಿನ್ನದ ಸರವನ್ನ ಕಳ್ಳಿ ಕದ್ದೊಯ್ದಿದ್ದಾಳೆ. ರಾಜಗೋಪಾಲನಗರ ಠಾಣೆಯಲ್ಲಿಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಯುತ್ತಿದೆ.

author img

By

Published : Aug 11, 2019, 1:52 PM IST

thief

ಬೆಂಗಳೂರು: ಪೂಜೆ ನೆಪದಲ್ಲಿ ತಾಳಿಯನ್ನೇ ಕದ್ದೊಯ್ಧ ಘಟನೆ ರಾಜಗೋಪಾಲ ನಗರದ ಕೆಂಪೇಗೌಡ ಲೇಔಟ್ ಬಳಿ ನಡೆದಿದೆ. ಶಾಂತಮ್ಮ ಎಂಬುವರು ಸರ ಕಳೆದುಕೊಂಡ ಮಹಿಳೆ.

ಶಾಂತಮ್ಮ ಒಬ್ಬಳೆ ಮನೆಯಲ್ಲಿರುವಾಗ ಭಿಕ್ಷುಕಿ ಮನೆಗೆ ಬಂದು ಗಂಡನಿಗೆ ಕಂಟಕವಿದೆ ಎಂದು ಶಾಂತಮ್ಮನಿಗೆ ನಂಬಿಸಿ ತಾಳಿ ಪೂಜೆ ಮಾಡು ಸರಿಯಾಗುತ್ತೆ ಎಂದಿದ್ದಾಳೆ. ಈ ವೇಳೆ ಭಿಕ್ಷುಕಿಯ ಮಾತು ಕೇಳಿ 80 ಗ್ರಾಂ ಚಿನ್ನದ ಸರವನ್ನ ಭಿಕ್ಷುಕಿಗೆ ನೀಡಿ ಪೂಜೆ ಮಾಡುವಂತೆ ಸೂಚಿಸಿ, ಮನೆಯೊಳಗೆ ಹೋಗಿ ಚಿಲ್ಲರೆ ತರುವಷ್ಟರಲ್ಲಿ ಗಮನ ಬೇರೆಡೆ ಸೆಳೆದು ಬಾಕ್ಸಿನಲ್ಲಿ ಕಲ್ಲು ಹಾಕಿ ಬಟ್ಟೆಯಿಂದ ಕಟ್ಟಿ ಎರಡು ತಾಸು ಬಿಟ್ಟು ಬಾಕ್ಸ್ ತೆರೆಯುವಂತೆ ಹೇಳಿ ಕಾಲ್ಕಿತ್ತಿದ್ದಾಳೆ.

ಸಿಸಿಟಿವಿ ದೃಶ್ಯದಲ್ಲಿ ತಾಳಿ ಕದ್ದ ಕಳ್ಳಿ..

ಬಾಕ್ಸ್ ತೆರೆದು ನೋಡಿದಾಗ ವಂಚನೆ ಬಯಲಾಗಿದ್ದು, ಸದ್ಯ ರಾಜಗೋಪಾಲನಗರ ಠಾಣೆಯಲ್ಲಿ ಮೋಸಹೋದ ಶಾಂತಮ್ಮ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು: ಪೂಜೆ ನೆಪದಲ್ಲಿ ತಾಳಿಯನ್ನೇ ಕದ್ದೊಯ್ಧ ಘಟನೆ ರಾಜಗೋಪಾಲ ನಗರದ ಕೆಂಪೇಗೌಡ ಲೇಔಟ್ ಬಳಿ ನಡೆದಿದೆ. ಶಾಂತಮ್ಮ ಎಂಬುವರು ಸರ ಕಳೆದುಕೊಂಡ ಮಹಿಳೆ.

ಶಾಂತಮ್ಮ ಒಬ್ಬಳೆ ಮನೆಯಲ್ಲಿರುವಾಗ ಭಿಕ್ಷುಕಿ ಮನೆಗೆ ಬಂದು ಗಂಡನಿಗೆ ಕಂಟಕವಿದೆ ಎಂದು ಶಾಂತಮ್ಮನಿಗೆ ನಂಬಿಸಿ ತಾಳಿ ಪೂಜೆ ಮಾಡು ಸರಿಯಾಗುತ್ತೆ ಎಂದಿದ್ದಾಳೆ. ಈ ವೇಳೆ ಭಿಕ್ಷುಕಿಯ ಮಾತು ಕೇಳಿ 80 ಗ್ರಾಂ ಚಿನ್ನದ ಸರವನ್ನ ಭಿಕ್ಷುಕಿಗೆ ನೀಡಿ ಪೂಜೆ ಮಾಡುವಂತೆ ಸೂಚಿಸಿ, ಮನೆಯೊಳಗೆ ಹೋಗಿ ಚಿಲ್ಲರೆ ತರುವಷ್ಟರಲ್ಲಿ ಗಮನ ಬೇರೆಡೆ ಸೆಳೆದು ಬಾಕ್ಸಿನಲ್ಲಿ ಕಲ್ಲು ಹಾಕಿ ಬಟ್ಟೆಯಿಂದ ಕಟ್ಟಿ ಎರಡು ತಾಸು ಬಿಟ್ಟು ಬಾಕ್ಸ್ ತೆರೆಯುವಂತೆ ಹೇಳಿ ಕಾಲ್ಕಿತ್ತಿದ್ದಾಳೆ.

ಸಿಸಿಟಿವಿ ದೃಶ್ಯದಲ್ಲಿ ತಾಳಿ ಕದ್ದ ಕಳ್ಳಿ..

ಬಾಕ್ಸ್ ತೆರೆದು ನೋಡಿದಾಗ ವಂಚನೆ ಬಯಲಾಗಿದ್ದು, ಸದ್ಯ ರಾಜಗೋಪಾಲನಗರ ಠಾಣೆಯಲ್ಲಿ ಮೋಸಹೋದ ಶಾಂತಮ್ಮ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ಮುಂದುವರೆಸಿದ್ದಾರೆ.

Intro:KN_BNG_05_THEFT_7204498Body:ಗಂಡನಿಗೆ ಕಂಟಕವಿದೆ ಎಂದು ನಂಬಿಸಿದ ಕಳ್ಳಿ
ಪೂಜೆ ನೆಪದಲ್ಲಿ ತಾಳಿಯನ್ನೇ ಕದ್ದೊಯ್ಧಳು ಕಿರಾತಕಿ

ಪೂಜೆ ನೆಪದಲ್ಲಿ ತಾಳಿಯನ್ನೇ ಕದ್ದೊಯ್ಧ ಘಟನೆ
ರಾಜಗೋಪಾಲ ನಗರದ ಕೆಂಪೇಗೌಡ ಲೇಔಟ್ ಬಳಿ ನಡೆದಿದೆ.
ಶಾಂತಮ್ಮ ಸರ ಕಳೆದುಕೊಂಡಾ ಮಹಿಳೆ.

ಶಾಂತಮ್ಮ ಒಬ್ಬಳೆ ಮನೆಯಲ್ಲಿರುವಾಗ ಭಿಕ್ಷುಕಿ ಮನೆಗೆ ಬಂದು
ಗಂಡನಿಗೆ ಕಂಟಕವಿದೆ ಎಂದು ಶಾಂತಮ್ಮ ನಿಗೆ ನಂಬಿಸಿ ತಾಳಿ ಪೂಜೆ ಮಾಡು ಸರಿಯಾಗುತ್ತೆ ಎಂದು ನಂಬಿಸಿದ್ದಾಳೆ. ಈ ವೇಳೆ
ಭಿಕ್ಷುಕಿಯ ಮಾತು ಕೇಳಿ 80 ಗ್ರಾಂ ಚಿನ್ನದ ಸರವನ್ನ ಭೀಕ್ಷುಕಿಗೆ ನೀಡಿ ಪೂಜೆ ಮಾಡುವಂತೆ ಸೂಚಿಸಿ ಮನೆಯೊಳಗೆ ಹೋಗಿ ಚಿಲ್ಲರೆ ತರುವಷ್ಟರಲ್ಲಿ ಗಮನ ಬೇರೆಡೆ ಸೆಳೆದು ಬಾಕ್ಸಿನಲ್ಲಿ ಕಲ್ಲು ಹಾಕಿ ಬಟ್ಟೆಯಿಂದ ಕಟ್ಟಿ ಎರಡು ತಾಸು ಬಿಟ್ಟು ಬಾಕ್ಸ್ ತೆರೆಯುವಂತೆ ಹೇಳಿ ಕಾಲ್ಕಿತ್ತಿದ್ದಳು. ಬಾಕ್ಸ್ ತೆರೆದು ನೋಡಿದಾಗ ವಂಚನೆ ಬಯಲಾಗಿದ್ದು
ಸದ್ಯ ರಾಜಗೋಪಾಲನಗರ ಠಾಣೆಯಲ್ಲಿ ಶಾಂತಮ್ಮ ದೂರು ನೀಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನಾಧರಿಸಿ ತನೀಕೆ ಮುಂದುವರೆಸಿದ್ದಾರೆ.Conclusion:KN_BNG_05_THEFT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.