ETV Bharat / state

DAY-3 ಸಾರಿಗೆ ನೌಕರರ ಮುಷ್ಕರ: ಹಠ ಬಿಟ್ಟು ಕರ್ತವ್ಯದಲ್ಲಿ ತೊಡಗಿಕೊಳ್ಳಿ- ಸಿಎಂ ಮನವಿ

author img

By

Published : Apr 9, 2021, 9:25 AM IST

Updated : Apr 9, 2021, 1:27 PM IST

strike
ತರಬೇತುದಾರ ಚಾಲಕರಿಗೆ ಇಂದು ಡೆಡ್​ಲೈನ್ ಮ್ಯಾಪ್​ನಂತೆಯೇ ಖಾಸಗಿ ವಾಹನಗಳ ಸಂಚಾರ ಖುದ್ದು ಸ್ಥಳದಲ್ಲೇ ಇದ್ದು ಅಧಿಕಾರಿಗಳಿಂದ ಪರಿಶೀಲನೆ

11:42 April 09

ಹಠ ಬಿಟ್ಟು ಬನ್ನಿ ಎಂದು ಸಿಎಂ ಯಡಿಯೂರಪ್ಪ ಮನವಿ

ಸಿಎಂ ಯಡಿಯೂರಪ್ಪ ಮನವಿ

ಇವತ್ತಿನ ಪರಿಸ್ಥಿತಿಯಲ್ಲಿ 6ನೇ ವೇತನ ಜಾರಿ ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದು, ಹಠ ಬಿಟ್ಟು ಬಂದು ಕರ್ತವ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಇವತ್ತಿನಿಂದ ನಿಮ್ಮ ಬಸ್‌ಗಳನ್ನ ಓಡಿಸೋಕೆ ಶುರು ಮಾಡಬೇಕು, ಸಾರ್ವಜನಿಕರು ಸಂಕಷ್ಟಕ್ಕೆ  ಸಿಲುಕಿರುವಾಗ ಈ ರೀತಿ ಹಠ ಮಾಡೋದು ಎಷ್ಟರ ಮಟ್ಟಿಗೆ ಸರಿ ಎಂದು ನೀವೇ ಯೋಚನೆ ಮಾಡಿ. ಮತ್ತೊಮ್ಮೆ ಮನವಿ ಮಾಡುತ್ತೇನೆ, ಹಠ ಬಿಟ್ಟು ಬನ್ನಿ ಎಂದು ಬಿಎಸ್​ವೈ ನೌಕರರಲ್ಲಿ ಮನವಿ ಮಾಡಿದ್ದಾರೆ.

10:22 April 09

ಇಬ್ಬರು ಸಾರಿಗೆ ನೌಕರರ ಬಂಧನ

strike
ಬಸ್​ಗೆ ಕಲ್ಲು ತೂರಾಟ

ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಳ್ಳಾರಿಯಲ್ಲಿ ಇಬ್ಬರು ಸಾರಿಗೆ ನೌಕರರನ್ನು ಬಂಧಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗಿದ್ದ ದೇವೆಂದ್ರ ಮಡಿವಾಳ ಎಂಬುವವರಿಗೆ ಮುಷ್ಕರಕ್ಕೆ ಬೆಂಬಲಿಸಬೇಕೆಂದು ತಾಕೀತು ಮಾಡಿ ಬಸ್​ಗೆ ಕಲ್ಲು ತೂರಿ ಗಾಜು ಪುಡಿ-ಪುಡಿ ಮಾಡಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರದ ಆಸ್ತಿಗೆ ನಷ್ಟವುಂಟು ಮಾಡಿದ್ದರ ಕುರಿತು ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಬ್ಬರು ಆರೋಪಿತರನ್ನ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

09:54 April 09

ಸಾರಿಗೆ ನೌಕರ ಆತ್ಮಹತ್ಯೆಗೆ ಯತ್ನ

strike
ಸಾರಿಗೆ ನೌಕರ ಆತ್ಮಹತ್ಯೆಗೆ ಯತ್ನ
  • ಕೆಲಸಕ್ಕೆ ಹಾಜರಾಗುವಂತೆ ಒತ್ತಡ ಆರೋಪ
  • ಅಧಿಕಾರಿಗಳ ಒತ್ತಡದಿಂದ ಸಾರಿಗೆ ನೌಕರ ಆತ್ಮಹತ್ಯೆ ಯತ್ನ
  • ಮನನೊಂದು ಗದಗದಲ್ಲಿ ಸಾರಿಗೆ ಸಿಬ್ಬಂದಿ ಆತ್ಮಹತ್ಯೆ ಯತ್ನ
  • ವಸಂತ ರಾಮದುರ್ಗ(48) ಆತ್ಮಹತ್ಯೆಗೆ ಯತ್ನಿಸಿದ ಚಾಲಕ
  • ವಿಷ ಸೇವಿಸಿ ಬಸ್​ ಚಾಲಕ ಆತ್ಮಹತ್ಯೆ ಯತ್ನ
  • ಜಿಲ್ಲಾ ಸಾರಿಗೆ ನೌಕರರ ಸಂಘದ ಮುಖ್ಯಸ್ಥರಾಗಿರುವ ವಸಂತ  
  • ಹಿರಿಯ ಅಧಿಕಾರಿಗಳಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಡ  
  • ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಸಂತ ರಾಮದುರ್ಗ

09:46 April 09

ಬಸ್​ ಚಲಾಯಿಸಿದ ನೌಕರನಿಗೆ ಶ್ರದ್ಧಾಂಜಲಿ

ಬಸ್​ ಚಲಾಯಿಸಿದ ನೌಕರನಿಗೆ ಶ್ರದ್ಧಾಂಜಲಿ
  • ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಮರಳಿದ ಸಿಬ್ಬಂದಿಗೆ ಶ್ರದ್ಧಾಂಜಲಿ
  • ಬಳ್ಳಾರಿ‌ಯಿಂದ ಗುಂತಕಲ್ಲುಗೆ ಬಸ್ ಚಾಲನೆ ಮಾಡಿದ ಸಿಬ್ಬಂದಿ
  • ಅಧಿಕಾರಿಗಳ ಮಾತಿಗೆ ಮಣಿದು ಬಸ್ ಚಾಲನೆ  
  • ಬಸ್​ ಚಲಾಯಿಸಿದ್ದಕ್ಕೆ ಕೋಪಗೊಂಡು ಪ್ರತಿಭಟನಾಕಾರರಿಂದ ಶ್ರದ್ಧಾಂಜಲಿ
  • ಸಹೋದ್ಯೋಗಿಗಳಿಂದಲೇ ಬಸ್​ ಓಡಿಸಿದವರಿಗೆ ಶ್ರದ್ಧಾಂಜಲಿ ಸಲ್ಲಿಕೆ
  • ಶ್ರದ್ಧಾಂಜಲಿ ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ನೌಕರರು

09:39 April 09

ಆತ್ಮಹತ್ಯೆಗೆ ಶರಣಾದ ಸಾರಿಗೆ ನೌಕರ

strike
ಆತ್ಮಹತ್ಯೆಗೆ ಶರಣಾದ ಸಾರಿಗೆ ನೌಕರ
  • ಸಾರಿಗೆ ಸಚಿವರ ತವರು ಜಿಲ್ಲೆಯಲ್ಲಿ ಸಾರಿಗೆ ನೌಕರ ಆತ್ಮಹತ್ಯೆ  
  • ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಹಿರಿಯ ಅಧಿಕಾರಿಗಳಿಂದ ‌ಕಿರುಕುಳ ಆರೋಪ
  • ಚಾಲಕ ಕಂ ನಿರ್ವಾಹಕರಾಗಿದ್ದ ಶಿವಕುಮಾರ್ ನೀಲಗಾರ ಆತ್ಮಹತ್ಯೆ
  • ಬೆಳಗಾವಿ ಜಿಲ್ಲೆಯ ಸವದತ್ತಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಕುಮಾರ್
  • ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಶಿವಕುಮಾರ್
  • ಸವದತ್ತಿ ಪಟ್ಟಣದ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ  

09:31 April 09

ನೌಕರರ ಮನವೊಲಿಸಲು ದಿನಕ್ಕೆ 200 ರೂ.

ನೌಕರರ ಮನವೊಲಿಸಲು ದಿನಕ್ಕೆ 200 ರೂ.
  • ನೌಕರರ ಮನವೊಲಿಸಲು ದಿನಕ್ಕೆ 200 ರೂ. ನೀಡಲು ಮುಂದಾದ ಸಾರಿಗೆ ಸಂಸ್ಥೆ
  • 200 ರೂ. ನೀಡಲು ಮುಂದಾದ ಹೊಸಪೇಟೆಯ ಎನ್​ಈ‌ಕೆಎಸ್ಆರ್​ಟಿಸಿ ವಿಭಾಗ

09:03 April 09

ಮುಂದುವರಿದ ಮುಷ್ಕರ

strike
ಖಾಸಗಿ ವಾಹನಗಳೇ ಗತಿ
  • ಮೂರನೇ ದಿನವೂ ಮುಂದುವರೆದ ಸಾರಿಗೆ ನೌಕರರ ಮುಷ್ಕರ
  • ಮೆಜೆಸ್ಟಿಕ್​ನಲ್ಲಿ ರಸ್ತೆಗಿಳಿಯದ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​
  • ಬಸ್​ಗಳಿಗಾಗಿ ಮೆಜೆಸ್ಟಿಕ್​ ನಿಲ್ದಾಣದಲ್ಲಿ ಕಾದುಕುಳಿತ ಪ್ರಯಾಣಿಕರು
  • ಖಾಸಗಿ ಬಸ್, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಆಟೋಗಳಿಗೆ ಜನರ ಮೊರೆ
  • ಸರ್ಕಾರ ಸೂಚಿಸಿದ ರೂಟ್ ಮ್ಯಾಪ್​ನಂತೆಯೇ ಖಾಸಗಿ ವಾಹನಗಳ ಸಂಚಾರ
  • ಖುದ್ದು ಸ್ಥಳದಲ್ಲೇ ಇದ್ದು ಅಧಿಕಾರಿಗಳಿಂದ ಪರಿಶೀಲನೆ
  • ಇಂದು ಕೆಲಸಕ್ಕೆ ಹಾಜರಾಗದಿದ್ದರೆ ಕೆಲಸದಿಂದ ವಜಾ 
  • ಸಾರಿಗೆ ನೌಕರರಿಗೆ ಡೆಡ್​ಲೈನ್​ ಕೊಟ್ಟ ರಾಜ್ಯಸರ್ಕಾರ

11:42 April 09

ಹಠ ಬಿಟ್ಟು ಬನ್ನಿ ಎಂದು ಸಿಎಂ ಯಡಿಯೂರಪ್ಪ ಮನವಿ

ಸಿಎಂ ಯಡಿಯೂರಪ್ಪ ಮನವಿ

ಇವತ್ತಿನ ಪರಿಸ್ಥಿತಿಯಲ್ಲಿ 6ನೇ ವೇತನ ಜಾರಿ ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದು, ಹಠ ಬಿಟ್ಟು ಬಂದು ಕರ್ತವ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಇವತ್ತಿನಿಂದ ನಿಮ್ಮ ಬಸ್‌ಗಳನ್ನ ಓಡಿಸೋಕೆ ಶುರು ಮಾಡಬೇಕು, ಸಾರ್ವಜನಿಕರು ಸಂಕಷ್ಟಕ್ಕೆ  ಸಿಲುಕಿರುವಾಗ ಈ ರೀತಿ ಹಠ ಮಾಡೋದು ಎಷ್ಟರ ಮಟ್ಟಿಗೆ ಸರಿ ಎಂದು ನೀವೇ ಯೋಚನೆ ಮಾಡಿ. ಮತ್ತೊಮ್ಮೆ ಮನವಿ ಮಾಡುತ್ತೇನೆ, ಹಠ ಬಿಟ್ಟು ಬನ್ನಿ ಎಂದು ಬಿಎಸ್​ವೈ ನೌಕರರಲ್ಲಿ ಮನವಿ ಮಾಡಿದ್ದಾರೆ.

10:22 April 09

ಇಬ್ಬರು ಸಾರಿಗೆ ನೌಕರರ ಬಂಧನ

strike
ಬಸ್​ಗೆ ಕಲ್ಲು ತೂರಾಟ

ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಳ್ಳಾರಿಯಲ್ಲಿ ಇಬ್ಬರು ಸಾರಿಗೆ ನೌಕರರನ್ನು ಬಂಧಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗಿದ್ದ ದೇವೆಂದ್ರ ಮಡಿವಾಳ ಎಂಬುವವರಿಗೆ ಮುಷ್ಕರಕ್ಕೆ ಬೆಂಬಲಿಸಬೇಕೆಂದು ತಾಕೀತು ಮಾಡಿ ಬಸ್​ಗೆ ಕಲ್ಲು ತೂರಿ ಗಾಜು ಪುಡಿ-ಪುಡಿ ಮಾಡಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರದ ಆಸ್ತಿಗೆ ನಷ್ಟವುಂಟು ಮಾಡಿದ್ದರ ಕುರಿತು ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಬ್ಬರು ಆರೋಪಿತರನ್ನ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

09:54 April 09

ಸಾರಿಗೆ ನೌಕರ ಆತ್ಮಹತ್ಯೆಗೆ ಯತ್ನ

strike
ಸಾರಿಗೆ ನೌಕರ ಆತ್ಮಹತ್ಯೆಗೆ ಯತ್ನ
  • ಕೆಲಸಕ್ಕೆ ಹಾಜರಾಗುವಂತೆ ಒತ್ತಡ ಆರೋಪ
  • ಅಧಿಕಾರಿಗಳ ಒತ್ತಡದಿಂದ ಸಾರಿಗೆ ನೌಕರ ಆತ್ಮಹತ್ಯೆ ಯತ್ನ
  • ಮನನೊಂದು ಗದಗದಲ್ಲಿ ಸಾರಿಗೆ ಸಿಬ್ಬಂದಿ ಆತ್ಮಹತ್ಯೆ ಯತ್ನ
  • ವಸಂತ ರಾಮದುರ್ಗ(48) ಆತ್ಮಹತ್ಯೆಗೆ ಯತ್ನಿಸಿದ ಚಾಲಕ
  • ವಿಷ ಸೇವಿಸಿ ಬಸ್​ ಚಾಲಕ ಆತ್ಮಹತ್ಯೆ ಯತ್ನ
  • ಜಿಲ್ಲಾ ಸಾರಿಗೆ ನೌಕರರ ಸಂಘದ ಮುಖ್ಯಸ್ಥರಾಗಿರುವ ವಸಂತ  
  • ಹಿರಿಯ ಅಧಿಕಾರಿಗಳಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಡ  
  • ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಸಂತ ರಾಮದುರ್ಗ

09:46 April 09

ಬಸ್​ ಚಲಾಯಿಸಿದ ನೌಕರನಿಗೆ ಶ್ರದ್ಧಾಂಜಲಿ

ಬಸ್​ ಚಲಾಯಿಸಿದ ನೌಕರನಿಗೆ ಶ್ರದ್ಧಾಂಜಲಿ
  • ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಮರಳಿದ ಸಿಬ್ಬಂದಿಗೆ ಶ್ರದ್ಧಾಂಜಲಿ
  • ಬಳ್ಳಾರಿ‌ಯಿಂದ ಗುಂತಕಲ್ಲುಗೆ ಬಸ್ ಚಾಲನೆ ಮಾಡಿದ ಸಿಬ್ಬಂದಿ
  • ಅಧಿಕಾರಿಗಳ ಮಾತಿಗೆ ಮಣಿದು ಬಸ್ ಚಾಲನೆ  
  • ಬಸ್​ ಚಲಾಯಿಸಿದ್ದಕ್ಕೆ ಕೋಪಗೊಂಡು ಪ್ರತಿಭಟನಾಕಾರರಿಂದ ಶ್ರದ್ಧಾಂಜಲಿ
  • ಸಹೋದ್ಯೋಗಿಗಳಿಂದಲೇ ಬಸ್​ ಓಡಿಸಿದವರಿಗೆ ಶ್ರದ್ಧಾಂಜಲಿ ಸಲ್ಲಿಕೆ
  • ಶ್ರದ್ಧಾಂಜಲಿ ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ನೌಕರರು

09:39 April 09

ಆತ್ಮಹತ್ಯೆಗೆ ಶರಣಾದ ಸಾರಿಗೆ ನೌಕರ

strike
ಆತ್ಮಹತ್ಯೆಗೆ ಶರಣಾದ ಸಾರಿಗೆ ನೌಕರ
  • ಸಾರಿಗೆ ಸಚಿವರ ತವರು ಜಿಲ್ಲೆಯಲ್ಲಿ ಸಾರಿಗೆ ನೌಕರ ಆತ್ಮಹತ್ಯೆ  
  • ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಹಿರಿಯ ಅಧಿಕಾರಿಗಳಿಂದ ‌ಕಿರುಕುಳ ಆರೋಪ
  • ಚಾಲಕ ಕಂ ನಿರ್ವಾಹಕರಾಗಿದ್ದ ಶಿವಕುಮಾರ್ ನೀಲಗಾರ ಆತ್ಮಹತ್ಯೆ
  • ಬೆಳಗಾವಿ ಜಿಲ್ಲೆಯ ಸವದತ್ತಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಕುಮಾರ್
  • ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಶಿವಕುಮಾರ್
  • ಸವದತ್ತಿ ಪಟ್ಟಣದ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ  

09:31 April 09

ನೌಕರರ ಮನವೊಲಿಸಲು ದಿನಕ್ಕೆ 200 ರೂ.

ನೌಕರರ ಮನವೊಲಿಸಲು ದಿನಕ್ಕೆ 200 ರೂ.
  • ನೌಕರರ ಮನವೊಲಿಸಲು ದಿನಕ್ಕೆ 200 ರೂ. ನೀಡಲು ಮುಂದಾದ ಸಾರಿಗೆ ಸಂಸ್ಥೆ
  • 200 ರೂ. ನೀಡಲು ಮುಂದಾದ ಹೊಸಪೇಟೆಯ ಎನ್​ಈ‌ಕೆಎಸ್ಆರ್​ಟಿಸಿ ವಿಭಾಗ

09:03 April 09

ಮುಂದುವರಿದ ಮುಷ್ಕರ

strike
ಖಾಸಗಿ ವಾಹನಗಳೇ ಗತಿ
  • ಮೂರನೇ ದಿನವೂ ಮುಂದುವರೆದ ಸಾರಿಗೆ ನೌಕರರ ಮುಷ್ಕರ
  • ಮೆಜೆಸ್ಟಿಕ್​ನಲ್ಲಿ ರಸ್ತೆಗಿಳಿಯದ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​
  • ಬಸ್​ಗಳಿಗಾಗಿ ಮೆಜೆಸ್ಟಿಕ್​ ನಿಲ್ದಾಣದಲ್ಲಿ ಕಾದುಕುಳಿತ ಪ್ರಯಾಣಿಕರು
  • ಖಾಸಗಿ ಬಸ್, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಆಟೋಗಳಿಗೆ ಜನರ ಮೊರೆ
  • ಸರ್ಕಾರ ಸೂಚಿಸಿದ ರೂಟ್ ಮ್ಯಾಪ್​ನಂತೆಯೇ ಖಾಸಗಿ ವಾಹನಗಳ ಸಂಚಾರ
  • ಖುದ್ದು ಸ್ಥಳದಲ್ಲೇ ಇದ್ದು ಅಧಿಕಾರಿಗಳಿಂದ ಪರಿಶೀಲನೆ
  • ಇಂದು ಕೆಲಸಕ್ಕೆ ಹಾಜರಾಗದಿದ್ದರೆ ಕೆಲಸದಿಂದ ವಜಾ 
  • ಸಾರಿಗೆ ನೌಕರರಿಗೆ ಡೆಡ್​ಲೈನ್​ ಕೊಟ್ಟ ರಾಜ್ಯಸರ್ಕಾರ
Last Updated : Apr 9, 2021, 1:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.