ETV Bharat / state

ಸಿದ್ದಾರ್ಥ್​ಗೆ ಕಿರುಕುಳ ಆರೋಪ: ತನಿಖೆಗೆ ಎಂ.ಪಿ ಕುಮಾರಸ್ವಾಮಿ ಒತ್ತಾಯ

author img

By

Published : Jul 30, 2019, 5:13 PM IST

ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ಅವರು ಕಾಣೆಯಾಗಿರೋದು ಬೇಸರದ ಸಂಗತಿ, ಅವರು ಬರೆದ ಪತ್ರ ಮಾಧ್ಯಮಗಳಿಗೆ ಸಿಕ್ಕಿದೆ. ಐಟಿ ಡಿಜಿ ಹಿಂಸೆ ಕೊಟ್ಟರು ಅಂತ ಆರೋಪ ಮಾಡಿದ್ದಾರೆ. ಅವರಿಗೆ ತೊಂದರೆ ಆಗಿದ್ದರೆ ಆ ಡಿಜಿಯೇ ಕಾರಣ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.

ಎಂ.ಪಿ ಕುಮಾರಸ್ವಾಮಿ

ಬೆಂಗಳೂರು: ಉದ್ಯಮಿ ಸಿದ್ದಾರ್ಥ್​ಗೆ ಕಿರುಕುಳ ಕೊಡಲಾಗಿದೆ ಎನ್ನುವ ಮಾಹಿತಿ ಬಂದಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕು ಎಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಸಿದ್ದಾರ್ಥ್​ ಅವರು ಕಾಣೆಯಾಗಿರೋದು ಬೇಸರದ ಸಂಗತಿ. ಅವರು ಬರೆದ ಪತ್ರ ಮಾಧ್ಯಮಗಳಿಗೆ ಸಿಕ್ಕಿದೆ. ಐಟಿ ಡಿಜಿ ಹಿಂಸೆ ಕೊಟ್ಟರು ಅಂತ ಆರೋಪ ಮಾಡಿದ್ದಾರೆ. ಅವರಿಗೆ ತೊಂದರೆ ಆಗಿದ್ದರೆ ಆ ಡಿಜಿಯೇ ಕಾರಣ. ಅಧಿಕಾರಿ ವಿರುದ್ಧ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎಂ.ಪಿ ಕುಮಾರಸ್ವಾಮಿ

ಸಿದ್ದಾರ್ಥ್​ ಸಾಮಾನ್ಯ ವ್ಯಕ್ತಿ ಅಲ್ಲ. ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದರು. ಎಸ್.ಎಂ‌.ಕೃಷ್ಣ ಅವರ ಮನೆತನದವರಿಗೆ ಹೀಗೆ ಮಾಡಬಾರದಿತ್ತು. ಎಷ್ಟು ಹಿಂಸೆ ಕೊಟ್ಟಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಬೆಂಗಳೂರು: ಉದ್ಯಮಿ ಸಿದ್ದಾರ್ಥ್​ಗೆ ಕಿರುಕುಳ ಕೊಡಲಾಗಿದೆ ಎನ್ನುವ ಮಾಹಿತಿ ಬಂದಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕು ಎಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಸಿದ್ದಾರ್ಥ್​ ಅವರು ಕಾಣೆಯಾಗಿರೋದು ಬೇಸರದ ಸಂಗತಿ. ಅವರು ಬರೆದ ಪತ್ರ ಮಾಧ್ಯಮಗಳಿಗೆ ಸಿಕ್ಕಿದೆ. ಐಟಿ ಡಿಜಿ ಹಿಂಸೆ ಕೊಟ್ಟರು ಅಂತ ಆರೋಪ ಮಾಡಿದ್ದಾರೆ. ಅವರಿಗೆ ತೊಂದರೆ ಆಗಿದ್ದರೆ ಆ ಡಿಜಿಯೇ ಕಾರಣ. ಅಧಿಕಾರಿ ವಿರುದ್ಧ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎಂ.ಪಿ ಕುಮಾರಸ್ವಾಮಿ

ಸಿದ್ದಾರ್ಥ್​ ಸಾಮಾನ್ಯ ವ್ಯಕ್ತಿ ಅಲ್ಲ. ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದರು. ಎಸ್.ಎಂ‌.ಕೃಷ್ಣ ಅವರ ಮನೆತನದವರಿಗೆ ಹೀಗೆ ಮಾಡಬಾರದಿತ್ತು. ಎಷ್ಟು ಹಿಂಸೆ ಕೊಟ್ಟಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

Intro:


ಬೆಂಗಳೂರು: ಉದ್ಯಮಿ ಸಿದ್ದಾರ್ಥ್ ಗೆ ಕಿರುಕುಳ ಕೊಡಲಾಗಿದೆ ಎನ್ನುವ ಮಾಹಿತಿ ಬಂದಿದ್ದು ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕು ಎಂದು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು,
ಸಿದ್ದಾರ್ಥ ಅವರು ಕಾಣೆಯಾಗಿರೋದು ಬೇಸರದ ಸಂಗತಿ,ಅವರು ಬರೆದ ಪತ್ರ ಮಾಧ್ಯಮಗಳಿಗೆ ಸಿಕ್ಕಿದೆ.ಐಟಿ ಡಿಜಿ ಹಿಂಸೆ ಕೊಟ್ಟರು ಅಂತ ಆರೋಪ ಮಾಡಿದ್ದಾರೆ.ಅವರಿಗೆ ತೊಂದರೆ ಆಗಿದ್ದರೆ ಆ ಡಿಜಿಯೇ ಕಾರಣ.ಆ ಅಧಿಕಾರಿ ವಿರುದ್ದ ತನಿಖೆ ಮಾಡಿ ಸೂಕ್ತ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ಸಿದ್ದಾರ್ಥ ಸಾಮಾನ್ಯ ವ್ಯಕ್ತಿ ಅಲ್ಲ. ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದರು.ಎಸ್.ಎಂ‌.ಕೃಷ್ಣ ಅವರ ಮನೆತನದವರಿಗೆ ಹೀಗೆ ಮಾಡಬಾರದಿತ್ತು.ಎಷ್ಟು ಹಿಂಸೆ ಕೊಡ್ಟಿದ್ದಾರೆ ಹೇಳಲು ಸಾಧ್ಯವಿಲ್ಲ.ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.Body:.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.