ETV Bharat / state

ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದವರ ತೀವ್ರ ವಿಚಾರಣೆ... ಆರೋಪಿಯಿಂದ ಸ್ಫೋಟಕ ಮಾಹಿತಿ! - ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿ

ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಹಾಗೂ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿ ಹಾಗೂ ಆತನ ಸಹಚರರನ್ನು ಸಿಸಿಬಿ ವಿಚಾರಣೆಗೆ ಒಳಪಡಿಸಿದೆ. ಜಿಹಾದಿಗಳ ಮಾಸ್ಟರ್ ಮೈಂಡ್​​ ಮೆಹಬೂಬ್​ ಪಾಷಾನನ್ನು ಸಿಸಿಬಿ ಹೆಚ್ಚುವರಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ವಿಚಾರಣೆ ನಡೆಸುತ್ತಿದ್ದು, ಈವೇಳೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ ಎನ್ನಲಾಗ್ತಿದೆ.

Mehabub phasha
ಮೆಹಬೂಬ್​ ಪಾಷಾ
author img

By

Published : Jan 20, 2020, 1:57 PM IST

ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಹಾಗೂ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿ ಹಾಗೂ ಆತನ ಸಹಚರರನ್ನು ಸಿಸಿಬಿ ವಿಚಾರಣೆಗೆ ಒಳಪಡಿಸಿದೆ. ಜಿಹಾದಿಗಳ ಮಾಸ್ಟರ್ ಮೈಂಡ್​​ ಮೆಹಬೂಬ್​ ಪಾಷಾನನ್ನು ಸಿಸಿಬಿ ಹೆಚ್ಚುವರಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ ಎನ್ನಲಾಗ್ತಿದೆ.

ಇನ್ನಷ್ಟು ಮಾಸ್ಟರ್ ಮೈಂಡ್ ಭಾಗಿ:

ಮೆಹಬೂಬ್ ಪಾಷಾ ಜತೆ ಹಲವಾರು ಮಂದಿ ಜಿಹಾದಿಗಳಿದ್ದು, ಇವ್ರೆಲ್ಲ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ತಲೆಮರೆಸಿಕೊಂಡಿರುವ ವಿಚಾರ ಹೇಳಿದ್ದಾನೆ. ಹುಡುಗರನ್ನು ನೇಮಕಾತಿ ಮಾಡಿಕೊಳ್ಳೋದು, ಟ್ರೈನಿಂಗ್​​ ಕೊಡಿಸೋದು ಮಾತ್ರ ಈತನ ಕೆಲಸವಂತೆ. ತೀರ್ಥಹಳ್ಳಿಯಲ್ಲಿದ್ದ ಜಿಹಾದಿಗಳು ಯಾವ ಕೆಲಸ ಮಾಡಬೇಕು ಅನ್ನೋದನ್ನ ಈತ ನಿರ್ಧರಿಸುತ್ತಿದ್ದನಂತೆ.

ಆರೋಪಿಗಳ ಜೀವನ ನಿರ್ವಹಣೆಗೆ ತಿಂಗಳಿಗೆ 10 ಸಾವಿರ ರೂಪಾಯಿ ಬರ್ತಿತ್ತು ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅಲ್ಲದೇ ಈ ಹಣವನ್ನು ಯಾರು, ಯಾವಾಗ ಹೇಗೆ ಕೊಡುತ್ತಿದ್ದರು ಅನ್ನೋದು ಮಾತ್ರ ನಿಗೂಢವಾಗಿದೆ.

ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಹಾಗೂ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿ ಹಾಗೂ ಆತನ ಸಹಚರರನ್ನು ಸಿಸಿಬಿ ವಿಚಾರಣೆಗೆ ಒಳಪಡಿಸಿದೆ. ಜಿಹಾದಿಗಳ ಮಾಸ್ಟರ್ ಮೈಂಡ್​​ ಮೆಹಬೂಬ್​ ಪಾಷಾನನ್ನು ಸಿಸಿಬಿ ಹೆಚ್ಚುವರಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ ಎನ್ನಲಾಗ್ತಿದೆ.

ಇನ್ನಷ್ಟು ಮಾಸ್ಟರ್ ಮೈಂಡ್ ಭಾಗಿ:

ಮೆಹಬೂಬ್ ಪಾಷಾ ಜತೆ ಹಲವಾರು ಮಂದಿ ಜಿಹಾದಿಗಳಿದ್ದು, ಇವ್ರೆಲ್ಲ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ತಲೆಮರೆಸಿಕೊಂಡಿರುವ ವಿಚಾರ ಹೇಳಿದ್ದಾನೆ. ಹುಡುಗರನ್ನು ನೇಮಕಾತಿ ಮಾಡಿಕೊಳ್ಳೋದು, ಟ್ರೈನಿಂಗ್​​ ಕೊಡಿಸೋದು ಮಾತ್ರ ಈತನ ಕೆಲಸವಂತೆ. ತೀರ್ಥಹಳ್ಳಿಯಲ್ಲಿದ್ದ ಜಿಹಾದಿಗಳು ಯಾವ ಕೆಲಸ ಮಾಡಬೇಕು ಅನ್ನೋದನ್ನ ಈತ ನಿರ್ಧರಿಸುತ್ತಿದ್ದನಂತೆ.

ಆರೋಪಿಗಳ ಜೀವನ ನಿರ್ವಹಣೆಗೆ ತಿಂಗಳಿಗೆ 10 ಸಾವಿರ ರೂಪಾಯಿ ಬರ್ತಿತ್ತು ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅಲ್ಲದೇ ಈ ಹಣವನ್ನು ಯಾರು, ಯಾವಾಗ ಹೇಗೆ ಕೊಡುತ್ತಿದ್ದರು ಅನ್ನೋದು ಮಾತ್ರ ನಿಗೂಢವಾಗಿದೆ.

Intro:ಇಬ್ಬರು ಮಾಸ್ಟರ್ ಮೈಂಡ್ ಗಳಿಗಾಗಿ ಹುಡುಕಾಟ
ಆರೋಪಿಗಳ ಜೇಬಿಗೆ ನಿಗೂಢವಾಗಿ ಸೇರ್ತಿತ್ತು 10 ಸಾವಿರ..

ರಾಜ್ಯದಲ್ಲಿ ವಿಧ್ವಸಂಕ ಕೃತ್ಯ ವೆಸಗಳು ಹಾಗೂ ಬೆಂಗಳೂರು ಬ್ಲಾಸ್ಟ್ ಹಿಂದೂ ಮುಖಂಡರ ಹತ್ಯೆ, ಪೌರತ್ವ ಕಾಯ್ದೆ ವೇಳೆ ಅಹಿತಕರ ಘಟನೆ ನಡೆಸಲು ಫ್ಲಾನ್ ಮಾಡಿಕೊಂಡಿದ್ದ ಗ್ಯಾಂಗ್ ನ ಪ್ರಮುಖ ಆರೋಪಿ‌ ಹಾಗೂ ಆತನ ಸದಸ್ಯರ ವಿಚಾರಣೆಯನ್ನ ಸಿಸಿಬಿ ತಂಡ ಚುರುಕುಗೊಳಿಸಿದ್ದಾರೆ. ಪ್ರಮುಖವಾಗಿ ಜಿಹಾದಿಗಳ ಮಾಸ್ಟರ್ ಮೈಂಡ್ ಮೆಹಬೂಬ್ ಪಾಷಾನನ್ನ ಸಿಸಿಬಿ ಹೆಚ್ವುವರಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತನಿಖೆ ನಡೆಸುತ್ತಿದ್ದು ಆರೋಪಿ ಕೆಲ ಸ್ಪೋಟಕ ವಿಚಾರಗಳನ್ನ ಬಾಯಿ ಬಿಟ್ಟಿದ್ದಾನೆ‌

ಪ್ರಕರಣದಲ್ಲಿ ಇನ್ನಷ್ಟು ಮಾಸ್ಟರ್ ಮೈಂಡ್ ಭಾಗಿ

ಮೆಹಬೂಬ್ ಪಾಷಾ ಜೊತೆ ಹಲವಾರು ಮಂದಿ ಜಿಹಾದಿಗಳು ಇದ್ದು ಇವರೆಲ್ಲಾ ಅಹಿತಕರ ಘಟನೆ ನಡೆಸಲು ಮೆಹಬೂಬ್ ಪಾಷಾ ಜೊತೆ ಇದ್ದು ಇವರೆಲ್ಲಾ ಶಿವಮೊಗ್ಗ ತೀರ್ಥ ಹಳ್ಳಿಯ ಬಳಿ ತಲೆಮರೆಸಿಕೊಂಡಿರುವ ವಿಚಾರ ಬಾಯಿ ಬಿಟ್ಟಿದ್ದಾನೆ. ಮೆಹಬೂಬ್ ಪಾಷಾ ಕೇವಲ ಹುಡುಗರನ್ನು ನೇಮಕಾತಿ ಮಾಡಿಕೊಳ್ಳೋದು ಟ್ರೈನಿಂಗ್ ಕೊಡಿಸೋದು ಅಷ್ಟೇ. ತೀರ್ಥಹಳ್ಳಿಯಲ್ಲಿ ಇದ್ದವರು ಯಾವ ರೀತಿ ಕೆಲಸ ಮುಗಿಸಿಬೇಕು ಅಂತ ತೀರ್ಮಾನ ಮಾಡ್ತಾ ಇದ್ರು ಅನ್ನೋ ವಿಚಾರವನ್ನ ಸಿಸಿಬಿ ಎದುರು ತಿಳಿಸಿದ್ದಾರೆ. ಸದ್ಯ ತೀರ್ಥ ಹಳ್ಳಿ ಬಳಿ ಇರುವ ಮಾಸ್ಟರ್ ಮೈಂ ಡ್ಗಾಗಳಿಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.

ಆರೋಪಿಗಳ ಜೇಬಿಗೆ ನಿಗೂಢವಾಗಿ ಸೇರ್ತಿತ್ತು 10 ಸಾವಿರ..

ಬಂಧಿತ ಆರೋಪಿ ಸ್ಫೋಟಕ ಮಾಹಿತಿಯನ್ನು ಹೊರಹಾಕುತ್ತಾ ಇದ್ದು ಜೀವನ ನಿರ್ವಹಣೆಗೆ ಪ್ರತಿ ತಿಂಗಳು 10 ಸಾವಿರ ಸಂಬಂಳ ಬರ್ತಿಂತ್ತಂತೆ .ಜಿಹಾದಿಗೆ ಸೇರುವರಿಗೆ ನೆಲೆ ಊರಲು ಮನೆ, ಊಟ ಬಟ್ಟೆಗೆ ಇದರಲ್ಲೆ ನೋಡ್ಕೊತ್ತಾ ಇದ್ದು ಆದರೆ ಯಾರು, ಯಾವಾಗ ಎಲ್ಲಿ ಹಣ ಕೊಡ್ತಾ ಇದ್ರು ಅನ್ನೋದನ್ನ ಮಾತ್ರ ಸ್ಪಷ್ಟವಾಗಿ ಹೇಳದೆ ಇರುವ ಕಾರಣ ಸಿಸಿಬಿ ಗೆ ಇನ್ನು ಇಂಟು ಸಿಕ್ಕಿದೆ. ಯಾಕಂದ್ರೆ ವಿಧ್ವಂಸಕ ಕೃತ್ಯ ವೆಸಗುವ ತಂಡ ಇರುವ ಮಾಹಿತಿ‌ಮೇರೆಗೆ ತನಿಖೆ ಚುರುಕುಗೊಳಿಸಿದ್ದಾರೆ. Body:KN_bNG_03_CCB_MASTER_MIND_7204498Conclusion:KN_bNG_03_CCB_MASTER_MIND_7204498

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.