ETV Bharat / state

ಕರ್ನಾಟಕ ಬಂದ್​ Live​: ಮೋದಿ, ಯಡಿಯೂರಪ್ಪ ಅಣಕು ಶವಯಾತ್ರೆಗೆ ಯತ್ನ: ಪೊಲೀಸ್​ ವಶಕ್ಕೆ ರೈತ ಮುಖಂಡರು

author img

By

Published : Sep 28, 2020, 6:41 AM IST

Updated : Sep 28, 2020, 4:56 PM IST

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಕರ್ನಾಟಕ ಬಂದ್​

16:54 September 28

ಹೊಸಪೇಟೆ: ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಖಂಡಿಸಿ ವಿವಿಧ ಸಂಘಟನೆಯವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ಧ ಘೋಷಣೆ ಕೂಗಿದರು.

ಕುಷ್ಟಗಿ(ಕೊಪ್ಪಳ): ಕರ್ನಾಟಕ ಬಂದ್​ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ ಮುಂಗಟ್ಟು ಬಂದ್ ಆಗಿದ್ದವು, ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ಕೆಲವರು ಅಂಗಡಿ ತೆರೆಯಲು ಪ್ರಯತ್ನಿಸಿದರೂ ಪ್ರತಿಭಟನಾಕಾರರು ಬಲವಂತವಾಗಿ ಬಂದ್ ಮಾಡಿಸಿದರು. ರೈತ ಸಂಘಟನೆಗಳು, ಕನ್ನಡಪರ ಸಂಘಟನೆ ಹಾಗೂ ಕಾಂಗ್ರೆಸ್‌, ಜೆಡಿಎಸ್, ಸಿಪಿಐ (ಎಂ) ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಂಡರು.

ಹಾಸನ/ಅರಸೀಕೆರೆ/ಬೇಲೂರು: ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಮತ್ತು ಸಿಐಟಿಯು ವತಿಯಿಂದ ಹಾಸನದಲ್ಲಿ ಪ್ರತಿಭಟನೆ ನಡೆಸಿದ ಬೆನ್ನಲ್ಲಿಯೇ ಅರಸೀಕೆರೆ ಮತ್ತು ಬೇಲೂರು ತಾಲೂಕಿನಲ್ಲಿಯೂ ಪ್ರತಿಭಟನೆ ನಡೆಯಿತು. ಅರಸೀಕೆರೆಯ ಹೊರವಲಯದಲ್ಲಿರುವ ಶಾಯಿ ಗಾರ್ಮೆಂಟ್ಸ್ ಫ್ಯಾಕ್ಟರಿಯನ್ನು ಎಂದಿನಂತೆ ತರಲಾಗಿತ್ತು. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಾರ್ಮಿಕ ವಿರೋಧಿ ನಿತಿನ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿದ್ದರೆ ನೀವು ಕಾರ್ಮಿಕರನ್ನು ಬರಮಾಡಿಕೊಂಡು ಕೆಲಸ ಮಾಡುತ್ತಿರುವುದು ಎಷ್ಟು ಸರಿ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಗಾರ್ಮೆಂಟ್ಸ್ ಮುಂದೆ ಪ್ರತಿಭಟನೆ ಮಾಡಿದರು.

ವಿಜಯಪುರ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವು ರೈತ ಕಾನೂನು ಮಸೂದೆ ಜಾರಿ ಖಂಡಿಸಿ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದರು. ನಗರದ ಸಿದ್ದೇಶ್ವರ ಮಂದಿರ ಮುಂಭಾಗದಲ್ಲಿ ರೈತ ಸಂಘಟನೆಗಳಿಂದ‌ ಎತ್ತುಗಳಿಂಗೆ ಪೂಜೆ‌ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ಮುದ್ದೇಬಿಹಾಳ : ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘಟನೆಗಳು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಬಾಲಕನೊಬ್ಬ ಪಾಲ್ಗೊಂಡು ಗಮನ ಸೆಳೆದಿದ್ದಾನೆ. ಬಿದರಕುಂದಿಯ ಹಸನ್ ಶೆಖ್ ಎಂಬಾತ ಉರಿಬಿಸಿಲನ್ನೂ ಲೆಕ್ಕಿಸದೇ ಪ್ರತಿಭಟನೆಗೆ ಬೆಂಬಲ ಸೂಚಿಸಿದ.

ಭಾಗಲಕೋಟೆ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧ ಮಸೂದೆ  ಖಂಡಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷ ಹಾಗೂ ಕರವೇ ಸಂಘಟನೆಯವರು ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

16:53 September 28

ಕೊಪ್ಪಳ: ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿರುವ ಎಪಿಎಂಸಿ ಕಾಯ್ದೆ ಸೇರಿ ವಿವಿಧ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರೈತ ಸಂಘ ಸೇರಿ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರಣಿಗೆ ನಡೆಸಿದರು. ಬಂದ್ ಕರೆ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಳಗ್ಗೆ ಕೆಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಅಲ್ಲದೆ ಸಾರಿಗೆ ಸಂಸ್ಥೆಯ ಬಸ್​ಗಳ ಸಂಚಾರ ಸ್ಥಗಿತ ಮಾಡುವಂತೆ ತಾಕೀತು ಮಾಡಿದರು.

ಬೀದರ್: ಕೃಷಿ ವಿರೋಧಿ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್​ಗೆ ಬೀದರ್​ನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದ ಅಂಬೇಡ್ಕರ್ ವೃತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಕೃಷಿ ನೀತಿ ಹಿಂಪಡೆಯುವಂತೆ ರಾಜ್ಯಪಾಲರಿಗೆ ಬರೆದ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಕಾರವಾರ: ರೈತ ವಿರೋಧಿ ಕಾನೂನನ್ನು ವಿರೋಧಿಸಿ ವಿವಿಧ ರೈತ ಸಂಘಟನೆಗಳು ಕರೆಕೊಟ್ಟಿದ್ದ ಕರ್ನಾಟಕ ಬಂದ್‌ ಹಿನ್ನಲೆಯಲ್ಲಿ ಕಾರವಾರದಲ್ಲಿಯೂ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ನಗರದ ಜಿಲ್ಲಾರಂಗಮಂದಿರದಿಂದ ಪ್ರತಿಭಟನಾ ಜಾಥಾ ನಡೆಸಿದ ಸಿಐಟಿಯು, ದಲಿತ ರಕ್ಷಣಾ ವೇದಿಕೆ, ವಾಟಾಳ್ ಪಕ್ಷ, ಯೂಥ್ ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಯವರು ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ವಿಜಯಪುರ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವು ರೈತ ಕಾನೂನು ಮಸೂದೆ ಜಾರಿ ಖಂಡಿಸಿ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ನಗರದ ಸಿದ್ದೇಶ್ವರ ಮಂದಿರ ಮುಂಭಾಗದಲ್ಲಿ ರೈತ ಸಂಘಟನೆಯವರು ಎತ್ತುಗಳಿಗೆ ಪೂಜೆ‌ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಕೈಯಲ್ಲಿ ಜೋಳದ ದಂಟು ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ರಾಣೆಬೆನ್ನೂರು: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು. ನಗರದ ಗಣೇಶ ದೇವಸ್ಥಾನದಿಂದ ವಿವಿಧ ರೈತ ಸಂಘಟನೆ, ಕಾಂಗ್ರೆಸ್ ಕಾರ್ಯಕರ್ತರು, ಉತ್ತರ ಕರ್ನಾಟಕ ರಕ್ಷಾಣ ವೇದಿಕೆ, ದಿನಗೂಲಿ ನೌಕರರು ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.

16:50 September 28

ರಾಯಚೂರು : ಎಪಿಎಂಸಿ ಕಾಯ್ದೆ ಜಾರಿ ವಿರೋಧಿಸಿ ವಿವಿಧ ರೈತ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆ ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ರೈತ ಸಂಘಟನೆಗಳು, ಕಾರ್ಮಿಕ, ದಲಿತ, ಕನ್ನಡಪರ ಸಂಘಟನೆಗಳು ಸೇರಿದಂತೆ ನಾನಾ ಸಂಘಟನೆಗಳು, ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವಿಜಯಪುರ: ಎಪಿಎಂಸಿ ಕಾಯ್ದೆ ಜಾರಿ ವಿರೋಧಿಸಿ ವಿವಿಧ ರೈತ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯ ನಿಡಗುಂದಿಯ ರಾಷ್ಟೀಯ ಹೆದ್ದಾರಿ-50ನ್ನು ಬಂದ್ ಮಾಡಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ರೈತರು ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ರೈತರು ಘೋಷಣೆ ಕೂಗಿದರು. ನಂತರ ನಿಡಗುಂದಿ ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರಿಂದ ಮನವಿ ಸ್ವೀಕರಿಸಿದರು.ಕೊಡಗು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದರುವ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊಡಗು ಜಿಲ್ಲೆಯಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಸೇರಿದಂತೆ ವಾಹನ ಆಟೋ, ಟ್ಯಾಕ್ಸಿಗಳು ಎಂದಿನಂತೆ ಸಂಚರಿಸುತ್ತಿದ್ದವು. ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದ ಕೊಪ್ಪ ಗೇಟ್‌ಗೆ ಬೀಗ ಜಡಿದು ರಸ್ತೆ ತಡೆ ನಡೆಸಲೆತ್ನಿಸಿದ ಪ್ರತಿಭಟನಾಕಾರರನ್ನು ಕುಶಾಲನಗರ ಪೊಲೀಸರು ವಶಕ್ಕೆ ಪಡೆದರು

ಪುತ್ತೂರು: ಎಪಿಎಂಸಿ ಕಾಯ್ದೆ ಸೇರಿ ವಿವಿಧ ಕಾಯ್ದೆ ವಿರುದ್ಧ ಪುತ್ತೂರು ಬಸ್‌ ನಿಲ್ದಾಣದ ಬಳಿ ರಾಜ್ಯ ರೈತ ಸಂಘ ಹಸಿರುಸೇನೆ ಮತ್ತು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಧಾರವಾಡ: ಎಪಿಎಂಸಿ ಕಾಯ್ದೆ ಸೇರಿ ವಿವಿಧ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಧಾರವಾಡದ ಜುಬಲಿ ವೃತ್ತದಿಂದ ಹೋರಾಟಗಾರರು ಜುಬ್ಲಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾಗೆ ಮುಂದಾಗಿದ್ದ ರೈತರನ್ನು ಪೊಲೀಸರು ತಡೆದಿದ್ದರಿಂದ ಮಾತಿನ ಚಕಮಕಿ‌ ನಡೆಯಿತು.

ಅಥಣಿ: ಎಪಿಎಂಸಿ ಕಾಯ್ದೆ ಸೇರಿ ವಿವಿಧ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರೈತ ಸಂಘಟನೆಯವರು. ಪಾದಯಾತ್ರೆ ಮುಲಕ ಪ್ರತಿಭಟನೆ ನಡೆಸಿದರು. ಸಿದ್ದೇಶ್ವರ ದೇವಾಲಯದಿಂದ ಅಥಣಿ ತಹಶೀಲ್ದಾರ್ ಕಚೇರಿವರೆಗೂ ಪಾದಯಾತ್ರೆ ಮೂಲಕ ತೆರಳಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರೋಧ ಘೋಷಣೆ ಕೂಗಿದರು.

15:15 September 28

ಗೋಪಾಲಸ್ವಾಮಿ ಪೊಲೀಸ್ ವಶಕ್ಕೆ

farmer protest
ಗೋಪಾಲಸ್ವಾಮಿ ಪೊಲೀಸ್ ವಶಕ್ಕೆ

ಗೋಪಾಲಸ್ವಾಮಿ ಪೊಲೀಸ್ ವಶಕ್ಕೆ

ಹಾಸನ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ವೇಳೆ ವಿಧಾನಪರಿಷತ್ ಸದಸ್ಯ ಎಂ. ಎ. ಗೋಪಾಲಸ್ವಾಮಿ ಅವರು ಬಲವಂತವಾಗಿ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಲು ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು.

ನಗರದ ಹೇಮಾವತಿ ಪ್ರತಿಮೆ ಬಳಿ ಹತ್ತಾರು ಸಂಘಟನೆಗಳ ಮುಖಂಡರು ಮತ್ತು ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯರಾದ ಗೋಪಾಲಸ್ವಾಮಿ ಅವರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸರ್ಕಾರದ ವಿರುದ್ಧ ಆಕ್ರೋಶ ಕೂಗಿ ಬೈಕ್ ರಾಲಿ ಮೂಲಕ ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲು ಮುಂದಾದರು. ಆಗ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಸ್ಥಳದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಮುಷ್ಕರ ನಿರತರನ್ನು ಬಂಧಿಸುವ ಮೂಲಕ ಕೆಎಸ್ಆರ್​ಪಿ ಮತ್ತು ಡಿಎಆರ್ ವಾಹನಗಳಲ್ಲಿ ಕರೆದೊಯ್ಯಲಾಯಿತು.

15:09 September 28

ಅಣಕು ಶವಯಾತ್ರೆ

farmer protest
ಅಣಕು ಶವಯಾತ್ರೆ

ಬೆಳಗಾವಿ: ಕೃಷಿ ಮಸೂದೆ ವಿರೋಧಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಣಕು ಶವಯಾತ್ರೆಗೆ ಮುಂದಾದ ರೈತ ಸಂಘಟನೆ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ರೈತರನ್ನು ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದು ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಬೆಳಗಾವಿ ಚೆನ್ನಮ್ಮ ವೃತ್ತದಿಂದ ಸುವರ್ಣ ಸೌಧದವರೆಗೆ ರೈತ ಸಂಘಟನೆ ಮುಖಂಡರು ಹಾಗೂ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಮೆರವಣಿಗೆ ಮೂಲಕ ಸಾಗುತ್ತಿದ್ದರು.

ಪುಣೆ-ಬೆಂಗಳೂರು ಹೆದ್ದಾರಿ ಬರುತ್ತಿದಂತೆ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಣಕು ಶವಯಾತ್ರೆಗೆ ಮುಂದಾದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕೃತಿ ಇಟ್ಟು ಹೆದ್ದಾರಿ ತಡೆಗೆ ಯತ್ನಿಸಿದರು. ಪೊಲೀಸರು ಹೆದ್ದಾರಿ ತಡೆದು ಅಣಕು ಶವಯಾತ್ರೆ ನಡೆಸುವವರನ್ನು ವಶಕ್ಕೆ ಪಡೆದರು.

13:53 September 28

ವಾಟಾಳ್ ವಿನೂತನ ಪ್ರತಿಭಟನೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಕತ್ತೆಯ ಮೇಲೇರಿ ವಾಟಾಳ್ ವಿನೂತನ ಪ್ರತಿಭಟನೆ

ಬೆಂಗಳೂರು: ರೈತ ವಿರೋಧಿ ಮಸೂದೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಕತ್ತೆಯ ಮೇಲೆ ಸವಾರಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

13:48 September 28

ಆ್ಯಂಬುಲೆನ್ಸ್​ ಸಂಚಾರಕ್ಕೆ ತೊಂದರೆ

ಬೆಂಗಳೂರು: ಪ್ರತಿಭಟನಾ ಮೆರವಣಿಗೆ ಹಿನ್ನೆಲೆ ಸಂಚಾರಿ ಪೊಲೀಸರು ಮೈಸೂರು ಬ್ಯಾಂಕ್ ರಸ್ತೆಯನ್ನು ಸ್ಥಗಿತಗೊಳಿಸಿದ್ದರು. ಕಳೆದ ಮೂರು ಗಂಟೆಗೂ ಹೆಚ್ಚು ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆ  ಗರದ ವಿವಿಧ ಭಾಗಗಳಿಂದ ಮೆಜೆಸಿಕ್ಟ್ ಬಸ್ ನಿಲ್ದಾಣಕ್ಕೆ ಬರಬೇಕಿದ್ದ ಬಿಎಂಟಿಸಿ ಬಸ್​ಗಳ ಸಂಚಾರ ಅಸ್ತವ್ಯಸ್ತವಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದೇ ವೇಳೆ ಆ್ಯಂಬುಲೆನ್ಸ್ ಸಂಚಾರಕ್ಕೆ ತೊಂದರೆಯಾಯಿತು. 

13:39 September 28

ಪ್ರತಿಭಟನೆಯಲ್ಲಿ ಪಲಾವ್​ ಸವಿದ ರೈತರು!

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಪ್ರತಿಭಟನೆಯಲ್ಲಿ ಪಲಾವ್​ ಸವಿದ ರೈತರು

ಹುಬ್ಬಳ್ಳಿ: ರೈತ ಮಸೂದೆ ಕಾಯ್ದೆ ತಿದ್ದುಪಡಿ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಹಸಿದ ರೈತರಿಗೆ ಜೆ.ಡಿ.ಎಸ್ ಕಾರ್ಯಕರ್ತರು ಪಲಾವ್ ನೀಡಿದರು ಎನ್ನಲಾಗ್ತಿದೆ. ನಗರದ ಚನ್ನಮ್ಮ ವೃತ್ತದಲ್ಲಿ ಹೋರಾಟ ಮಾಡುತ್ತಿರುವ ರೈತರಿಗೆ ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರಿಗೆ ಜಿಡಿಎಸ್ ಕಾರ್ಯಕರ್ತರು ಪಲಾವ್ ನೀಡಿದರು. ಇದೇ ಸಂದರ್ಭದಲ್ಲಿ ರೈತ ಮಹಿಳೆ ಮಂಜುಳಾ ಪೂಜಾರ್ ಹಾಗೂ ರೈತರು ಪ್ರತಿಭಟನೆ ನಡೆಸುತ್ತಾ ಪಲಾವ್ ಸವಿದರು.

13:24 September 28

ಸುವರ್ಣ ವಿಧಾನಸೌಧ ಮುತ್ತಿಗೆಗೆ ಯತ್ನ...!

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಸುವರ್ಣ ವಿಧಾನಸೌಧ ಮುತ್ತಿಗೆಗೆ ಯತ್ನ

ಬೆಳಗಾವಿ: ನಗರದ ಹೊರವಲಯದ ಸುವರ್ಣ ಸೌಧ ಎದುರು ರೈತ ಮುಖಂಡರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಹೆದ್ದಾರಿ ತಡೆಯಿಂದ ಕಿಮೀ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿವೆ. ಹೆದ್ದಾರಿ ಬಂದ್ ಮಾಡಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಅವರನ್ನು ಬಿಡುಗಡೆ ಮಾಡಿದರು.

13:17 September 28

ರಾಜ್ಯಪಾಲರ ಭೇಟಿಗೆ ತೆರಳಿದ ಕಾಂಗ್ರೆಸ್ ನಾಯಕರು

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ರಾಜ್ಯಪಾಲರ ಭೇಟಿಗೆ ತೆರಳಿದ ಕಾಂಗ್ರೆಸ್ ನಾಯಕರು

ಬೆಂಗಳೂರು: ಕೇಂದ್ರ ಸರ್ಕಾರ ಜನ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿದೆ ಎಂದು ರಾಜ್ಯಪಾಲರಿಗೆ ದೂರು ನೀಡಲು ಕಾಂಗ್ರೆಸ್ ನಾಯಕರು ರಾಜಭವನಕ್ಕೆ ಪ್ರಯಾಣ ಬೆಳೆಸಿದರು.

13:04 September 28

ಅರಕಲಗೂಡು ಶಾಸಕನಿಂದ ಏಕಾಂಗಿ ಹೋರಾಟ!

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಅರಕಲಗೂಡು ಶಾಸಕನಿಂದ ಏಕಾಂಗಿ ಹೋರಾಟ

ಹಾಸನ: ಅರಕಲಗೂಡು ಕ್ಷೇತ್ರದ ಶಾಸಕರಾದ ಎ.ಟಿ.ರಾಮಸ್ವಾಮಿ ಸರ್ಕಾರದ ವಿರುದ್ಧ ಏಕಾಂಗಿ ಪ್ರತಿಭಟನೆ ನಡೆಸಿ ಗಮನ ಸೆಳೆದರು. ಕೊರೊನಾ ಹಿನ್ನೆಲೆ ತಾಲೂಕು ಕಚೇರಿ ಮುಂದೆ ರೈತರ-ಬಡವರ ವಿರೋಧಿ ಕಾನೂನುಗಳಿಗೆ ಧಿಕ್ಕಾರವೆಂಬ ನಾಮಪಲಕ ಹಿಡಿದು ಸರ್ಕಾರದ ವಿರುದ್ಧ ಏಕಾಂಗಿ ಪ್ರತಿಭಟನೆ ನಡೆಸಿದರು. ಇನ್ನು ಹಾಸನ ಜಿಲ್ಲೆಯಲ್ಲಿ ಪ್ರತಿಭಟನೆಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. 

13:02 September 28

ಯಾದಗಿರಿಯಲ್ಲಿ ಉತ್ತಮ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಯಾದಗಿರಿಯಲ್ಲಿ ಉತ್ತಮ ಪ್ರತಿಕ್ರಿಯೆ

ಯಾದಗಿರಿ: ಕರ್ನಾಟಕ ಬಂದ್​ಗೆ ಗಿರಿನಾಡ ಯಾದಗಿರಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ರೈತ ಮತ್ತು ಕನ್ನಡಪರ ಸಂಘಟನೆಗಳು ಬೆಳಿಗ್ಗೆಯಿಂದಲೇ ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದವು.

12:57 September 28

ಬೆಳಗಾವಿಯಲ್ಲಿ ಬೊಬ್ಬೆ, ಪೊರಕೆ, ಬಾರಕೋಲು ಚಳವಳಿ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಬೆಳಗಾವಿಯಲ್ಲಿ ಬೊಬ್ಬೆ, ಪೊರಕೆ, ಬಾರಕೋಲು ಚಳವಳಿ

ಬೆಳಗಾವಿ: ಕೃಷಿ ಮಸೂದೆ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬೊಬ್ಬೆ, ಪೊರಕೆ ಹಾಗೂ ಬಾರಕೋಲು ಚಳುವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

12:43 September 28

ಮೈಸೂರು ಬ್ಯಾಂಕ್​ ಸರ್ಕಲ್​ನಲ್ಲಿ ಬೃಹತ್​ ಪ್ರತಿಭಟನೆ

ಟೌನ್​ಹಾಲ್​ನಿಂದ ಮೈಸೂರು ಬ್ಯಾಂಕ್​ ವೃತ್ತಕ್ಕೆ ಪ್ರತಿಭಟನಾ ಮೆರವಣಿಗೆ ಬಂದು ತಲುಪಿದೆ. ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿದ್ದಾರೆ. ಬೊಬ್ಬೆ ಹೊಡೆದು ಉರುಳು ಸೇವೆ ಮಾಡುವ ಮೂಲಕ ವಿವಿಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಮೈಸೂರು ಬ್ಯಾಂಕ್​ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಹೀಗಾಗಿ ಮೆಜೆಸ್ಟಿಕ್​ ಬಸ್​ ನಿಲ್ದಾಣಕ್ಕೆ ತೆರಳಲು ಪ್ರಯಾಣಿಕರು ಪರದಾಡುತ್ತಿದ್ದಾರೆ. ಮೈಸೂರು ಬ್ಯಾಂಕ್​ ವೃತ್ತದಲ್ಲೇ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ಕೈಗೊಂಡಿದ್ದಾರೆ. 

12:38 September 28

ಬೆಂಗಳೂರಿನಲ್ಲಿ ಹಲವೆಡೆ ಟ್ರಾಫಿಕ್ ಜಾಮ್!

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಬೆಂಗಳೂರಿನಲ್ಲಿ ಹಲವೆಡೆ ಟ್ರಾಫಿಕ್ ಜಾಮ್

ಬೆಂಗಳೂರು: ಪ್ರತಿಭಟನೆ ಹಿನ್ನೆಲೆ ಜನರ ಓಡಾಟಕ್ಕೆ ತೊಂದರೆಯಾಗದಂತೆ ಪೊಲೀಸರು ಮುಂಜಾಗೃತ ಕ್ರಮ ವಹಿಸಿದ್ದು, ಕೆಲವಡೆ ವಾಹನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇನ್ನು ಹಲವೆಡೆ ಟ್ರಾಫಿಕ್​ ಜಾಮ್​ ಉಂಟಾಗಿದ್ದು, ವಾಹನ ಸಂಚಾರರು ಪರದಾಡುವಂತಾಗಿದೆ. 

12:20 September 28

ತುಮಕೂರಿನಲ್ಲಿ ಉತ್ತಮ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ತುಮಕೂರಿನಲ್ಲಿ ಉತ್ತಮ ಪ್ರತಿಕ್ರಿಯೆ

ತುಮಕೂರು: ಬಂದ್ ಹಿನ್ನೆಲೆ ನಗರದಲ್ಲಿ ಸಿಪಿಐಎಂ, ಕಾಂಗ್ರೆಸ್ ಪಕ್ಷ , ರೈತ ಸಂಘ , ಕಾರ್ಮಿಕ ಸಂಘಟನೆಗಳು ಸೇರಿದಂತೆ ಸುಮಾರು ಎಂಟಕ್ಕೂ ಹೆಚ್ಚು ಸಂಘಟನೆಗಳು ತಮ್ಮ ತಮ್ಮ ಕಾರ್ಯಕರ್ತರೊಂದಿಗೆ ಪ್ರತಿಭಟನೆಗಳನ್ನು ನಡೆಸಿದವು. ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಧಿಕ್ಕಾರ ಕೂಗಿದರು. 

12:08 September 28

ಆನಂದ್ ಸಿಂಗ್ ಕ್ಷೇತ್ರದಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಆನಂದ್ ಸಿಂಗ್ ಕ್ಷೇತ್ರದಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ

ಹೊಸಪೇಟೆ: ತಾಲೂಕಿನಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.‌ ಸಂಘಟನೆಯ ಕಾರ್ಯಕರ್ತರು ಬೈಕ್ ಹಾಗೂ ವಾಹನ ಮೂಲಕ ತೆರಳಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲು ಮನವಿ ಮಾಡಿದರು. ರೈತರ ವಿರೋಧಿ ತಿದ್ದುಪಡಿಗಳಿಗೆ ತಮ್ಮ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಬೇಕು ಎಂದು ಕೋರಿದರು. ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರ ಕ್ಷೇತ್ರದಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. 

12:02 September 28

ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕೃತಿ ದಹಿಸಿ ಆಕ್ರೋಶ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕೃತಿ ದಹಿಸಿ ಆಕ್ರೋಶ

ಹುಬ್ಬಳ್ಳಿ: ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಘೋಷಣೆ ಕೂಗಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

12:00 September 28

ಶಿರಸಿಯಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಐಕ್ಯ ಸಂಘಟನೆ ಕಾರ್ಯಕರ್ತರು ಪೊಲೀಸರ ವಶಕ್ಕೆ
Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಶಿರಸಿಯಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಶಿರಸಿ : ಕರ್ನಾಟಕ ಬಂದ್ ಹಿನ್ನೆಲೆ ಶಿರಸಿಯಲ್ಲಿ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈದೇ ವೇಳೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

11:51 September 28

ಐಕ್ಯ ಸಂಘಟನೆ ಕಾರ್ಯಕರ್ತರು ಪೊಲೀಸರ ವಶಕ್ಕೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಐಕ್ಯ ಸಂಘಟನೆ ಕಾರ್ಯಕರ್ತರು ಪೊಲೀಸರ ವಶಕ್ಕೆ

ಕೊಡಗು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‌ಭೂ ಸುಧಾರಣಾ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯ ಬಂದ್ ಹಿನ್ನೆಲೆ ಕೊಡಗಿನಲ್ಲಿ ಪ್ರತಿಭಟನೆ ಕಾವು ತೀವ್ರಗೊಂಡಿದೆ. ಹೀಗಾಗಿ ನಗರದ್ಯಾದಂತ ಪೊಲೀಸರು ಅಲರ್ಟ್ ಆಗಿದ್ದು, ಹೆದ್ದಾರಿ ಬಂದ್​ಗೆ ಸನ್ನದ್ಧರಾಗಿದ್ದ ಐಕ್ಯ ಸಂಘಟನೆಯ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. 

11:43 September 28

ಕಲಬುರಗಿಯಲ್ಲಿ ಉತ್ತಮ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಕಲಬುರಗಿಯಲ್ಲಿ ಉತಮ್ಮ ಪ್ರತಿಕ್ರಿಯೆ

ಕಲಬುರಗಿ: ಬಂದ್​ಗೆ ಬೆಂಬಲಿಸಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಟೈರ್​ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

11:33 September 28

ಪ್ರತಿಭಟನೆ ನಿರತ ರೈತರ ಬಂಧನ

ಪ್ರತಿಭಟನೆ ನಿರತ ರೈತರ ಬಂಧನ

ಮೈಸೂರು: ಜಿಲ್ಲೆಯಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಬಳಿಕ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು ಎರಡು ಸಾರಿಗೆ ಬಸ್ ಹಾಗೂ ಎರಡು ಪೊಲೀಸ್ ವಾಹನಗಳಲ್ಲಿ ಕರೆದೊಯ್ದರು. 

11:28 September 28

ರೈತರಿಗೆ ಬೆಂಬಲ ಸೂಚಿಸುವಂತೆ ಪ್ರತಿಭಟನಾಕಾರರ ಆಕ್ರೋಶ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ರೈತರಿಗೆ ಬೆಂಬಲ ಸೂಚಿಸುವಂತೆ ಪ್ರತಿಭಟನಾಕಾರರ ಆಕ್ರೋಶ

ಚಿಕ್ಕಬಳ್ಳಾಪುರ: ಕರ್ನಾಟಕ ಬಂದ್‌ಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಪ್ರತಿಭಟನೆಯ ಕಾವು ಜೋರಾಗಿದೆ. ನಗರದಲ್ಲಿ ಸಂಚರಿಸುತ್ತಿರುವ ಕೆಎಸ್ಆರ್‌ಟಿಸಿ ಬಸ್‌ವೊಂದನ್ನು ತಡೆದು ರೈತರಿಗೆ ಬೆಂಬಲ ಸೂಚಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು.

11:24 September 28

ರಾಮನಗರ ಜಿಲ್ಲೆಯಾದ್ಯಂತ ಬಂದ್​ಗೆ ಉತ್ತಮ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ರಾಮನಗರ ಜಿಲ್ಲೆಯಾದ್ಯಂತ ಬಂದ್​ಗೆ ಉತ್ತಮ ಪ್ರತಿಕ್ರಿಯೆ

ರಾಮನಗರ: ಕರ್ನಾಟಕ ಬಂದ್​ಗೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ನಗರದ ಪ್ರಮುಖ‌ ಬೀದಿಗಳಲ್ಲಿ ರೈತ ಮುಖಂಡರು ಹಾಗೂ ಕನ್ನಡಪರ ಸಂಘಟನೆಗಳು ನಗರದ ಎಪಿಎಂಸಿ ಮಾರುಕಟ್ಟೆಯಿಂದ ಜಾಥಾ ಆರಂಭಿಸಿ ಐಜೂರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

11:14 September 28

ಪುತ್ತೂರಿನಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಪುತ್ತೂರಿನಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ

ಪುತ್ತೂರು: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ರೈತರ ಹೋರಾಟಕ್ಕೆ ಉತ್ತಮ ಬೆಂಬಲ ದೊರೆಯುತ್ತಿದೆ. ನಗರದ್ಯಾದಂತ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳು ಪ್ರತಿಭಟನೆ ಕೈಗೊಂಡಿವೆ. 

11:10 September 28

ಶಿವಮೊಗ್ಗದಲ್ಲಿ ಪೊಲೀಸರೊಂದಿಗೆ ಜೆಡಿಎಸ್​ ಕಾರ್ಯಕರ್ತರ ವಾಗ್ವಾದ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಶಿವಮೊಗ್ಗದಲ್ಲಿ ಪೊಲೀಸರೊಂದಿಗೆ ಜೆಡಿಎಸ್​ ಕಾರ್ಯಕರ್ತರ ವಾಗ್ವಾದ

ಶಿವಮೊಗ್ಗ: ಕರ್ನಾಟಕ ಬಂದ್​ಗೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯಿ ದೊರೆಯುತ್ತಿದೆ. ಜೆಡಿಎಸ್ ಕಾರ್ಯಕರ್ತರು ನಗರದ ಲಕ್ಷ್ಮಿ ಟಾಕೀಸ್ ಹತ್ತಿರ ಬೈಕ್ ರ‍್ಯಾಲಿ ಮೂಲಕ ಬಂದು  ಲಕ್ಷ್ಮಿ ಟಾಕೀಸ್ ಸರ್ಕಲ್​ನಲ್ಲಿ ಟೈರ್​ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು. ಈ ವೇಳೆಯಲ್ಲಿ ಪೋಲಿಸರು ತಡೆದರು. ಈ ವೇಳೆ ಪೋಲಿಸರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. 

10:26 September 28

ಜನರು ರೈತಪರ ನಿಂತಿದ್ದಾರೆ : ರೈತ ಮಹಿಳೆ

ಜನರು ರೈತಪರ ನಿಂತಿದ್ದಾರೆ : ರೈತ ಮಹಿಳೆ
  • ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ರೈತ ಮಹಿಳೆ ಮಂಜುಳಾ ಪೂಜಾರ, ಇವತ್ತಿನ ಹೋರಟಕ್ಕೆ ಕರ್ನಾಟಕದ ಜನತೆ ಸ್ಪಂದಿಸುವ ಮೂಲಕ ರೈತರ ಪರ ನಿಂತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರ ಈಗಲಾದರೂ ಎಚ್ಚೆತ್ತಕೊಂಡು ರೈತ ವಿರೋಧಿ ತಿದ್ದುಪಡಿ ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತರ ಜೊತೆ ಚರ್ಚೆ ಮಾಡಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
  • ವಿಜಯಪುರ: ಕರ್ನಾಟಕ ಬಂದ್ ಹಿನ್ನೆಲೆ ನಗರದ ಕೃಷಿ ಮಾರುಕಟ್ಟೆ ಸಮಿತಿ ಸಂಪೂರ್ಣ ಬಂದ್ ಮಾಡಲಾಗಿದೆ. ಬೆಳಗ್ಗೆ ನಡೆಯಬೇಕಾಗಿದ್ದ ತರಕಾರಿ ಹರಾಜು ಪ್ರಕ್ರಿಯೆ ನಿಲ್ಲಿಸಲಾಗಿದ್ದು, ಎಪಿಎಂಸಿಯಲ್ಲಿ ಕಾರ್ಮಿಕರು ಇಲ್ಲದೇ ಬಿಕೋ ಎನ್ನುತ್ತಿದೆ. ಇನ್ನು ನಗರದಲ್ಲಿ ಬಸ್, ಆಟೋ ಎಂದಿನಂತೆ ಓಡಾಟ ನಡೆಸುತ್ತಿವೆ.
  • ದಾವಣಗೆರೆ: ಜಿಲ್ಲೆಯಲ್ಲಿ ಬಂದ್​ ಬಿಸಿ ಜೋರಾಗಿದೆ. ರೈತ ಸಂಘ, ಕಾರ್ಮಿಕ, ಕನ್ನಡಪರ ಸಂಘಟನೆಗಳು ಸರ್ಕಾರಗಳ ವಿರುದ್ಧ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿವೆ.‌ ಯಾವುದೇ ಕಾರಣಕ್ಕೂ ಕೆಎಸ್​ಆರ್​ಟಿಸಿ ಬಸ್​ಗಳ ಸಂಚಾರಕ್ಕೆ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಿದ್ದಾರೆ. ಬಸ್ ಸಂಚಾರ ಸ್ಥಗಿತಗೊಂಡ ಕಾರಣದಿಂದ ಪ್ರಯಾಣಿಕರು ಪರದಾಡುವಂತಾಗಿದೆ.
  • ಆನೇಕಲ್​: ನಗರದಲ್ಲಿ ಪೊಲೀಸರ ತಡೆ ನಡುವೆಯೂ ಬಂದ್​ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಆನೇಕಲ್, ಚಂದಾಪುರ, ಸರ್ಜಾಪುರ, ದೊಮ್ಮಸಂದ್ರ, ಜಿಗಣಿ, ಬನ್ನೇರುಘಟ್ಟ, ಅತ್ತಿಬೆಲೆ ಸೇರಿದಂತೆ ನಗರದಲ್ಲಿ ಬಂದ್​ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
  • ಮೈಸೂರು: ಕರ್ನಾಟಕ ಬಂದ್​ಗೆ ಮೈಸೂರಿನಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತ ಐಕ್ಯತೆ ಒಕ್ಕೂಟದಿಂದ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿ, ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿದರು. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.

10:03 September 28

ಬಂದ್​ಗೆ ಮಿಶ್ರ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ನೇಣು ಹಾಕಿಕೊಳ್ಳುವ ಅಣುಕು ಪ್ರದರ್ಶನದ ಮೂಲಕ ರೈತ ಸಂಘಟನೆಗಳ ಆಕ್ರೋಶ
  • ಬಾಗಲಕೋಟೆ: ರಾಜ್ಯ ಬಂದ್​ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇನ್ನು ಪ್ರತಿಭಟನೆಗಾರರು ರಸ್ತೆಯಲ್ಲಿ ಮಲಗುವ ಮೂಲಕ ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದ ಪ್ರಸಂಗ ನಡೆಯಿತು.
  • ಕೋಲಾರ: ಕರ್ನಾಟಕ ಬಂದ್​ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಪ್ರತಿಭಟನಾಕಾರರನ್ನ ಪೊಲೀಸರು ಬಂಧಿಸಿರುವಂತಹ ಘಟನೆ ಕೋಲಾರದಲ್ಲಿ ನಡೆಯಿತು.
  • ಹಾವೇರಿ: ನೇಣು ಹಾಕಿಕೊಳ್ಳುವ ಅಣುಕು ಪ್ರದರ್ಶನದ ಮೂಲಕ ರೈತ ಸಂಘಟನೆಗಳು ಆಕ್ರೋಶವನ್ನು ವ್ಯಕ್ತಪಡಿಸಿದುವು. ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕೋಡಿಹಳ್ಳಿ ಚಂದ್ರಶೇಖರ ಬಣದ ಅರೆಬೆತ್ತಲೆಯಾಗಿ, ಕುತ್ತಿಗೆಗೆ ಹಗ್ಗ ಹಾಕಿಕೊಂಡು ಆತ್ಮಹತ್ಯೆ ಅಣುಕು ಪ್ರದರ್ಶನ ಮಾಡಿದರು. ಇನ್ನು ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ ಬೆಂಬಲ ಸೂಚಿಸುವಂತೆ ರೈತ ಸಂಘದ ಕಾರ್ಯಕತರು ವ್ಯಾಪರಸ್ಥರಿಗೆ ಮನವಿ ಮಾಡಿದರು. ಈ ವೇಳೆ ಬಲವಂತವಾಗಿ ಬಂದ್ ಮಾಡಿಸದಂತೆ ರೈತಸಂಘದ ಕಾರ್ಯಕರ್ತರಿಗೆ ಪೊಲೀಸರ ತಾಕೀತು ಮಾಡಿದರು.
  • ಚಿಕ್ಕೋಡಿ (ಬೆಳಗಾವಿ): ಕರ್ನಾಟಕ ಬಂದ್​ಗೆ ಚಿಕ್ಕೋಡಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಕೆಎಸ್ಆರ್‌ಟಿಸಿ ಬಸ್ ಹಾಗೂ ಖಾಸಗಿ ವಾಹನಗಳು ಸಂಚಾರ ಆರಂಭಿಸಿವೆ. ಹೊಟೇಲ್ ಹಾಗೂ ಕೆಲ ಅಂಗಡಿ ಮುಂಗಟ್ಟು ಆರಂಭಗೊಂಡಿದ್ದು, 11 ಗಂಟೆಗೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮೆರವಣಿಗೆ ನಡೆಯಲಿದೆ.
  • ಮಂಡ್ಯ: ರಾಜ್ಯ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆ ರೈತ ಸಂಘಟನೆಯ ಮುಖಂಡರು ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳ ಮುಖಂಡರು ಬೈಕ್ ಜಾಥ ನಡೆಸಿದರು.

09:32 September 28

ಚಿತ್ರದುರ್ಗದಲ್ಲಿ ರೈತ ಸಂಘಟನೆಯಿಂದ ಅರೆ ಬೆತ್ತಲೆ ಪ್ರತಿಭಟನೆ

  • ಚಾಮರಾಜನಗರ : ಬೈಕ್ ಜಾಥ ಮೂಲಕ ತೆರೆದಿದ್ದ ಅಂಗಡಿ-ಮುಂಗಟ್ಟುಗಳನ್ನು ರೈತರು ಕೈಮುಗಿದು ಹಾಗೂ ಉದ್ಧಂಡ ನಮಸ್ಕಾರ ಹಾಕಿ ಮುಚ್ಚಿಸಿದ ಘಟನೆ ನಗರದಲ್ಲಿ ನಡೆಯಿತು. ಯಾವುದೇ ರೀತಿಯ ಬಲವಂತದ ಬಂದ್​ಗೆ ಅವಕಾಶ ಇಲ್ಲದಿರುವುದರಿಂದ ರೈತ ಪರ ಸಂಘಟೆಯ ಕೆಲ ಮುಖಂಡರು ವ್ಯಾಪಾರ- ವಹಿವಾಟಿಗೆ ಮುಂದಾಗಿದ್ದವರಿಗೆ ಕೈ ಮುಗಿದು ಹಾಗೂ ಉದ್ಧಂಡ ನಮಸ್ಕಾರ ಹಾಕಿ ಬಂದ್​ಗೆ ಸಹಕರಿಸುವಂತೆ ಮನವಿ ಮಾಡಿದರು.
  • ಚಿಕ್ಕಬಳ್ಳಾಪುರ: ರಾಜ್ಯ ಬಂದ್​ಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿಢ್ಲಘಟ್ಟ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆ, ಕಾರ್ಮಿಕ ಸಂಘಟನೆ. ಜಿಲ್ಲಾ ಜೆಡಿಎಸ್, ಕಾಂಗ್ರೆಸ್ ಮತ್ತು ರೈತ ಪರ ಹೋರಾಟ ಮಾಡುತ್ತಿರುವ ಎಲ್ಲಾ ಸಂಘಟನೆಗಳಿಂದ ಪಂಜಿನ ಮೆರವಣಿಗೆ ಮಾಡುವುದರ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
  • ಚಿತ್ರದುರ್ಗ: ರೈತ ವಿರೋಧಿ ಮಸೂದೆಯನ್ನು ಹಿಂಪಡೆಯುವಂತೆ ರೈತರು ಅರೆಬೆತ್ತಲೆಯಾಗುವ ಮೂಲಕ ತಲೆ ಕೆಳಗೆ ಮಾಡಿ ಕಾಲು ಮೇಲೆ ಮಾಡುವ ಮೂಲಕ ಜಿಲ್ಲೆಯಲ್ಲಿ ಪ್ರತಿಭಟಿಸಿದರು. ನಗರದ ಗಾಂಧಿ ವೃತ್ತದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್ ಹಾಗು ಇತರೆ ರೈತರು ಅರೆಬೆತ್ತಲೆ‌ಯಾಗಿ ತಲೆ ಕೆಳಗೆ ಮಾಡಿ ಪ್ರತಿಭಟನೆ ಮಾಡಿದರು. ಅರೆ ಬೆತ್ತಲೆ ಪ್ರತಿಭಟನೆಗೆ ಅನುಮತಿ ನೀಡದ ಹಿನ್ನೆಲೆ ಪೊಲೀಸರು ಹಾಗು ರೈತರಲ್ಲಿ ಮಾತಿನ ಚಕಮಕಿ ನಡೆಯಿತು.
  • ಹುಬ್ಬಳ್ಳಿ: ಬಂದ್​ಗೆ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತರಪರ, ಕಾರ್ಮಿಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಆಟೋ ಚಾಲಕರ ಹಾಗೂ ಮಾಲೀಕರ ಸಂಘ ಸೇರಿದಂತೆ ಹಲವು ಸಂಘಟನೆಗಳ ಬೆಳಗ್ಗೆಯಿಂದಲೇ ಪ್ರತಿಭಟನೆ ಕೈಗೊಂಡಿವೆ.
  • ಹಾವೇರಿ: ಜಿಲ್ಲೆಯಲ್ಲಿ ಬಂದ್​ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ನಗರದಲ್ಲಿ ಯಾವುದೇ ಎಂದಿನಂತೆ ಬಸ್​ಗಳು, ಖಾಸಗಿ ವಾಹನ ಹಾಗೂ ಆಟೋ ರಿಕ್ಷಾಗಳು ಜನ ಸಂಚಾರ ಮುಕ್ತವಾಗಿದೆ. ಕೆಲ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದು, ಹತ್ತು ಗಂಟೆ ಬಳಿಕ ರೈತ ಸಂಘಟನೆಗಳು ಪ್ರತಿಭಟನೆ ಕೈಗೊಳ್ಳಲಿವೆ.

09:06 September 28

ಬಂದ್​ಗೆ ಮಿಶ್ರ ಪ್ರತಿಕ್ರಿಯೆ

  • ಬೀದರ್: ಬೀದರ್ ಜಿಲ್ಲೆಯಲ್ಲಿ ಬಂದ್​ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ನಗರದ ಕೇಂದ್ರ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ರೈಲ್ವೆ ಸ್ಟೇಷನ್ ಹಾಗೂ ಮಾರುಕಟ್ಟೆ ಹಾಗೂ  ಅಂಗಡಿಗಳು ಎಂದಿನಂತೆ ತೆರೆದಿದ್ದು, ಜನ ಸಂಚಾರ ಮುಕ್ತವಾಗಿದೆ.
  • ಬೆಂಗಳೂರಿನಲ್ಲಿ ಎಂದಿನಂತೆ ಬಿಎಂಟಿಸಿ-, ಕೆಎಸ್​​ಆರ್​ಟಿಸಿ,ನಮ್ಮ‌ಮೆಟ್ರೋ ರೈಲ್ವೇ ನಿಲ್ದಾಣದಲ್ಲಿ‌ ಸಹಜ ಸ್ಥಿತಿ ಇದ್ದು ಪ್ರಯಾಣಿಕರ ಸಂಚಾರ ಎಂದಿನಂತೆ ಇದೆ.
  • ರಾಯಚೂರು: ಜಿಲ್ಲೆಯಲ್ಲಿ ಸಾರಿಗೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.  ಕೆಲವು ಬೀದಿ ಬದಿಯ ವ್ಯಾಪಾರಿಗಳು ಬಂದ್​ಗೆ ಬೆಂಬಲ ನೀಡಿದ್ದರೆ, ಇನ್ನೂ ಕೆಲವರು ಎಂದಿನಂತೆ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ. ಬಂದ್​ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
  • ಗದಗ: ಕರ್ನಾಟಕ ಬಂದ್ ಹಿನ್ನಲೆ ಗದಗ ಜಿಲ್ಲೆಯಲ್ಲಿ ಅನೇಕ ಸಂಘಟನೆಗಳು ಬೆಳ್ಳಂಬೆಳಗ್ಗೆ ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾರೆ. ನಗರದ ಮುಳಗುಂದ ನಾಕಾದಲ್ಲಿ ಜಯಕರ್ನಾಟಕ ಹಾಗೂ ಕರವೇ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರತಿಭಟನೆ ನಡೆಸಿದ್ದಾರೆ.

09:03 September 28

ಹಿರಿಯ ಅಧಿಕಾರಿಗಳು ಮೊಕ್ಕಾಂ

ಬೆಂಗಳೂರು ನಗರದ ಮೌರ್ಯ ಸರ್ಕಲ್ ಬಳಿ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್, ಸಿಸಿಬಿ ರವಿಕುಮಾರ್, ಕೇಂದ್ರ ವಿಭಾಗ ಡಿಸಿಪಿ ಅನುಚೇತ್, ಹಾಗೂ ಪೊಲೀಸರು ಸ್ಥಳದಲ್ಲಿದ್ದು ಭದ್ರತೆ ಪರಿಶೀಲನೆ ನಡೆಸಿದ್ದಾರೆ.

08:44 September 28

ಬಂದ್​ಗೆ ನಮ್ಮ ಪಕ್ಷದಿಂದ ಸಂಪೂರ್ಣ ಬೆಂಬಲ: ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಬಂದ್​ಗೆ ನಮ್ಮ ಪಕ್ಷದಿಂದ ಸಂಪೂರ್ಣ ಬೆಂಬಲವಿದೆ ಎಂದ ಮಾಜಿ ಪ್ರಧಾನಿ

ಬೆಂಗಳೂರು : ರಾಜ್ಯ ಸರ್ಕಾರ ಜಾರಿ ಮಾಡಿರುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ಹಮ್ಮಿಕೊಂಡಿರುವ ರಾಜ್ಯಾದ್ಯಂತ ಬಂದ್​ಗೆ ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲವಿರುತ್ತದೆ ಎಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡು ತಿಳಿಸಿದ್ದಾರೆ. 

08:35 September 28

ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಕೋಟೆ ನಾಡು!

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ ಹಿಂಪಡೆಯುವಂತೆ ಬಂದ್ ಆಚರಣೆ

ಚಿತ್ರದುರ್ಗ; ಕರ್ನಾಟಕ ಬಂದ್​ಗೆ ವಿವಿಧ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ಸಿಐಟಿಯು, ಸಿಪಿಐ ಸೇರಿದ್ದಂತೆ ದಲಿತ ಸಂಘಟನೆಗಳು ಭಾಗಿಯಾಗಿ ರಾಜ್ಯ ಹಾಗು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ. ನಗರದ ಗಾಂಧಿ ವೃತ್ತದಲ್ಲಿ ಸೇರಿದ ಸಂಘಟನೆಗಳು ಕ್ರಾಂತಿ ಕಾರಿ ಭಗತ್ ಸಿಂಗ್​ ಅವರ ಜನ್ಮ ದಿನ ಆಚರಿಸುವ ಮೂಲಕ ಬಂದ್​ಗೆ ಚಾಲನೆ ನೀಡಿವೆ. ಪ್ರತಿದಿನ ರಸ್ತೆಗಿಳಿಯುತ್ತಿದ್ದ ಆಟೋ, ಬಸ್, ಇತ್ಯಾದಿ ವಾಹನಗಳಲ್ಲಿದೆ ಇಡೀ ಚಿತ್ರದುರ್ಗ ಬಿಕೋ ಎನ್ನುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.

08:08 September 28

ಧಾರವಾಡದಲ್ಲಿ ಉತ್ತಮ ಪ್ರತಿಕ್ರಿಯೆ

undefined
ಲಾರಿ ಕೆಳಗೆ ಮಲಗಿದ ರೈತ

ಧಾರವಾಡ: ಕರ್ನಾಟಕ ಬಂದ್ ಹೋರಾಟದಲ್ಲಿ ರೈತರೊಬ್ಬರು ಲಾರಿ ತಡೆಯಲು ರಸ್ತೆ ಮೇಲೆ ಮಲಗಿದ ಪ್ರಸಂಗ ಕಂಡು ಬಂತು. ರೈತ ನಾಗಪ್ಪ ಬೆಳಗಾವಿಯಿಂದ ಬರುತ್ತಿದ್ದ ಲಾರಿಯನ್ನು ತಡೆದು ರಸ್ತೆ ಮೇಲೆ ಮಲಗಿದರು. ಪೊಲೀಸರು ಮಧ್ಯ ಪ್ರವೇಶಿಸಿ ಲಾರಿಯನ್ನು ವಾಪಸ್ ಕಳುಹಿಸಿದರು. ಕರ್ನಾಟಕ ಬಂದ್​ಗೆ ಧಾರವಾಡದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿವಿಧ ಸಂಘಟನೆಗಳು ಬೆಳಗ್ಗೆ 6 ಗಂಟೆಯಿಂದಲೇ ಪ್ರತಿಭಟನೆ ಕೈಗೊಂಡಿದ್ದಾರೆ. ನಗರದ ಜುಬಿಲಿ ವೃತ್ತದಲ್ಲಿ ವಿವಿಧ ಸಂಘಟನೆಗಳು ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ‌ತಮಟೆ ಬಾರಿಸಿ, ಹಾಡು ಹಾಡುವ ಮೂಲಕ ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿವೆ.

08:00 September 28

ತುಮಕೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ತುಮಕೂರಿನಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ

ತುಮಕೂರಿನಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ  

ತುಮಕೂರು:  ಜಿಲ್ಲೆಯಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರೈತ ಸಂಘದ ಕಾರ್ಯಕರ್ತರು ನಗರದ ಟೌನ್​ಹಾಲ್ ವೃತ್ತದಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ. ಇನ್ನು ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ನಗರದಲ್ಲಿ ಆಟೋಗಳು ಮತ್ತು ಕೆಎಸ್ಆರ್​ಟಿಸಿ ಬಸ್​ಗಳು, ಟ್ಯಾಕ್ಸಿಗಳು ಸಂಚಾರ ಅಬಾಧಿತವಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಖಾಕಿ ಮುಂಜಾಗ್ರತೆ ವಹಿಸಿದೆ.

07:50 September 28

ಬಸ್​ ಸಂಚಾರ ಸ್ಥಗಿತ!

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಬಸ್​ ಸಂಚಾರ ಸ್ಥಗಿತ

ಕಲಬುರಗಿ: ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆ ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ವಿವಿಧ ಸಂಘಟನೆಗಳು ಪ್ರತಿಭಟನೆ ಕೈಗೊಂಡಿದ್ದಾರೆ. ಪ್ರತಿಭಟನೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

07:38 September 28

ಕಾರವಾರದಲ್ಲಿ ಮಿಶ್ರ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಕಾರವಾರದಲ್ಲಿ ಮಿಶ್ರ ಪ್ರತಿಕ್ರಿಯೆ

ಕಾರವಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ಮಸೂದೆ ವಿರೋಧಿಸಿ ವಿವಿಧ ರೈತಪರ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್​ಗೆ ಕರಾವಳಿ ನಗರಿ ಕಾರವಾರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರವಾರದಲ್ಲಿ ಎಂದಿನಂತೆ ಸಾರಿಗೆ ಬಸ್ ಸಂಚಾರ ಆರಂಭಗೊಂಡಿದ್ದು, ಆಟೋ ಹಾಗೂ ಟ್ಯಾಕ್ಸಿಗಳು ರಸ್ತೆಗಿಳಿದಿವೆ. ಅಂಗಡಿಮುಂಗಟ್ಟುಗಳು ತೆರೆಯುತ್ತಿದ್ದು, ಜನ ಸಂಚಾರ ಎಂದಿನಂತೆ ಕಂಡುಬರುತ್ತಿದೆ.

07:31 September 28

ಬೆಳ್ಳಂಬೆಳಗ್ಗೆ ಏರ್​ಪೋರ್ಟ್​​ಗೆ ನುಗ್ಗಲು ಯತ್ನ: ಕರವೇ ಕಾರ್ಯಕರ್ತರು ಪೊಲೀಸರ ವಶಕ್ಕೆ

ಬೆಳ್ಳಂಬೆಳಗ್ಗೆ ಏರ್​ಪೋರ್ಟ್​​ಗೆ ನುಗ್ಗಲು ಯತ್ನಿಸಿದ ಕರವೇ ಕಾರ್ಯಕರ್ತರು

ದೇವನಹಳ್ಳಿ:  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಮುತ್ತಿಗೆ  ಹಾಕಲು ಕರವೇ ಕಾರ್ಯಕರ್ತರು ಯತ್ನಿಸಿದ್ದಾರೆ. ಏರ್​​ಪೋರ್ಟ್​​​ಗೆ ಮುತ್ತಿಗೆ ಹಾಕಲು ಯತ್ನಿಸಿದ ಕರವೇಯ 12 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಪೊಲೀಸ್  ಬಂದೋಬಸ್ತ್  ಕೈಗೊಳ್ಳಲಾಗಿದೆ.

07:12 September 28

ಕೋಲಾರದಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ

ಕೋಲಾರದಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ

ಇಂದು ಬೆಳ್ಳಂಬೆಳಗ್ಗೆ ರಸ್ತೆಗಿಳಿದ ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಕೋಲಾರ ನಗರದಲ್ಲಿ ಪ್ರತಿಭಟನೆ ಕೈಗೊಂಡಿವೆ. ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಟೈರ್​ಗಳಿಗೆ ಬೆಂಕಿ ಹಚ್ಚುವ ವಿಚಾರದಲ್ಲಿ ಪೊಲೀಸರ ಮತ್ತು ರೈತ ಸಂಘದ‌ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಟೈರ್​ಗೆ ಬೆಂಕಿ‌ ಹಚ್ಚಲು ಅವಕಾಶ ನೀಡದ ಹಿನ್ನಲೆ ಫ್ಲೆಕ್ಸ್​​ಗೆ ಬೆಂಕಿ ಹಚ್ಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದ್ರು. 

06:55 September 28

ಕೊರೊನಾ ನಿಯಮ ಉಲ್ಲಂಘಸಿದ್ರೆ ಬೀಳಲಿದೆ ಎನ್​ಡಿಎಂಎ ಆ್ಯಕ್ಟ್

ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ರೈತ ಪರ ಸಂಘಟನೆಗಳು ಕರೆ ನೀಡಿರುವ ಬಂದ್​ಗೆ ನಗರ ಆಯುಕ್ತ ಕಮಲ್ ಪಂತ್​ ಯಾವುದೇ ರೀತಿ ಬೆಂಬಲ ನೀಡಿಲ್ಲ. ಬೆಳ್ಳಂಬೆಳಗ್ಗೆ ಪ್ರತಿಭಟನೆ ಕೈಗೊಂಡಿದ್ದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಇನ್ನು ಕೊರೊನಾ ನಿಯಮಗಳ್ನನ್ನು ಉಲ್ಲಂಘನೆ ಮಾಡುವ ಪ್ರತಿಭಟನಾಕಾರರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಾಣ ಕಾಯ್ದೆ (ಎನ್​ಡಿಎಂಎ) ಅಡಿ ಪ್ರಕರಣ ದಾಖಲಿಸಲಾಗುತ್ತೆ.  

ಮುಂಜಾನೆ 5ರಿಂದ ಖಾಕಿ ಎಲ್ಲೆಡೆ ಅಲರ್ಟ್ ಆಗಿದ್ದು, ನಗರದಲ್ಲಿ ಭದ್ರತೆಗಾಗಿ ಇಬ್ಬರು ಹೆಚ್ಚುವರಿ ಆಯುಕ್ತರು, 10 ಡಿಸಿಪಿಗಳು, 60 ಎಸಿಪಿಗಳು, 140 ಇನ್ಸ್​ಪೆಕ್ಟರ್​ಗಳು, 300 ಅಧಿಕ ಮಂದಿ ಪಿಎಸ್​ಐಗಳು, 1,500ಕ್ಕೂ ಅಧಿಕ ಸಿವಿಲ್ ಪೊಲೀಸರು, 2 ಸಾವಿರಕ್ಕು ಅಧಿಕ ಕೆಎಸ್​ಆರ್​ಪಿ ಸಿಬ್ಬಂದಿ, ಡಿಎಆರ್ ಪೊಲೀಸರು, ಹೊಯ್ಸಳಗಳನ್ನು ನಗರದಾದ್ಯಂತ ನಿಯೋಜಿಸಲಾಗಿದೆ.  

ಪ್ರತಿಭಟನೆಗೆ ಪೊಲೀಸರು ಯಾವುದೇ ಅನುಮತಿ ನೀಡಿಲ್ಲ, ಹೀಗಾಗಿ ಯಾರು ಕೂಡ ಬಸ್​ ತಡೆಯೋದು, ಹೊಟೇಲ್ ಮತ್ತು ಅಂಗಡಿ ಮುಂಗಟ್ಟುಗಳನ್ನು ಬಲಂವತವಾಗಿ ಬಂದ್​ ಮಾಡಿದಲ್ಲಿ ಅವರ ವಿರುದ್ಧ ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ಕೇಸ್ ದಾಖಲಿಸಲಿದ್ದಾರೆ. ಹಾಗೆ ರೈಲ್ವೆ ನಿಲ್ದಾಣಕ್ಕೆ ಹೆಚ್ಚು ಭದ್ರತೆ ನೀಡಲಾಗಿದೆ. ಪ್ರತಿ ಪ್ಲಾಟ್ ಫಾರ್ಮ್​ನಲ್ಲಿ ಖಾಕಿ‌ ಬಂದೋಬಸ್ತ್​ ಇದ್ದು, ಬ್ಯಾರಿಕೇಡ್ ಅಳವಡಿಕೆ‌ ಮಾಡಿ ಹೆಚ್ಚಿನ ಭದ್ರತೆ ನೀಡಲಾಗಿದೆ.  

06:07 September 28

ಹಾಸನದಲ್ಲಿ ಬಲವಂತವಾಗಿ ಅಂಗಡಿ- ಮುಂಗಟ್ಟುಗಳು ಬಂದ್​ಗೆ ಯತ್ನ

ಬೆಂಗಳೂರಿಗೆ ಬಂದ್​ ಬಿಸಿ

ಬೆಂಗಳೂರು: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಇಂದು ಬಂದ್​ಗೆ ಕರೆ ನೀಡಿದ್ದು, ಬೆಳ್ಳಗ್ಗೆ ಆರು ಗಂಟೆಯಿಂದ ಸಂಜೆ ಆರರವರೆಗೆ ಬಂದ್ ಮಾಡಲು‌ ರೈತ ಸಂಘಟನೆ ನಿರ್ಧರಿಸಿದೆ. 

ಇಂದು ಪ್ರಮುಖವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ಹೊಸೂರು ಹೆದ್ದಾರಿ, ಹಾಗೆಯೇ ನಗರದೆಲ್ಲೆಡೆ ಬಂದ್ ಮಾಡಲು ರೈತ ಸಂಘಟನೆಗಳು ನಿರ್ಧಾರ ಮಾಡಿವೆೆ‌.

ಇನ್ನು ರೈತ ಹೋರಾಟಗಾರರು ಟೌನ್​ಹಾಲ್ ಬಳಿ ಮುಂಜಾನೆ 10 ಗಂಟೆಗೆ ಸೇರಿದ ನಂತರ 11 ಗಂಟೆಯಿಂದ ಮೆರವಣಿಗೆ ಮೂಲಕ ಮೈಸೂರು ಬ್ಯಾಂಕ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರಣಿಗೆ ನಡೆಸಲಿದ್ದಾರೆ. 

ಸೌಲಭ್ಯ ಏನುಂಟು-ಏನಿಲ್ಲ..?

ಎಂದಿನಂತೆ ದೈನಂದಿನವಾಗಿ ದಿನಪತ್ರಿಕೆ, ಹಾಲು, ಮೆಡಿಕಲ್ ಸ್ಟೋರ್ಸ್, ಆಸ್ಪತ್ರೆ ಸೇವೆ , ಹೋಟೆಲ್​ಗಳು, ಕೆಎಸ್​ಆರ್​ಟಿಸಿ, ಬಿಎಂಟಿಸಿ, ಮೆಟ್ರೋ, ರೈಲು ಸೇವೆಗಳು ಎಂದಿನಂತೆ ಇರಲಿವೆ‌.

ಓಲಾ, ಉಬರ್, ಖಾಸಗಿ ಬಸ್​, ಲಾರಿ ಸೇವೆ, ಅಂಗಡಿ ಮುಂಗಟ್ಟು, ಮಾಲ್, ಆಟೋ, ಏರ್ ಪೋರ್ಟ್ ಟ್ಯಾಕ್ಸಿ, ಹಣ್ಣು , ಬೀದಿ ಬದಿ ವ್ಯಾಪರಿಗಳು, ಸಂಘ, ಸಂಸ್ಥೆಗಳು ಕೂಡಾ ಸಾಥ್ ನೀಡಿವೆ.

ಅಂಗನವಾಡಿ ಕಾರ್ಯಕರ್ತೆಯರು, ಕರ್ನಾಟಕ ನವ ನಿರ್ಮಾಣ ಸೇನೆ, ದಲಿತಪರ ಸಂಘಟನೆಗಳು, ಜನವಾದಿ ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಟನೆ, ಓಲಾ ಉಬರ್, ಲಾರಿ ಮಾಲೀಕರ ಸಂಘ, ಬೀದಿ ಬದಿ ವ್ಯಾಪಾರ ಸ್ಥರು, ಕರ್ನಾಟಕ ಅಣ್ಣಾ ಡಿಎಂಕೆ ಪಕ್ಷ, ಕನ್ನಡ ಸಂಘರ್ಷ ಸಮಿತಿ, ಆಟೋ ಮತ್ತು ಟ್ಯಾಕ್ಸಿ ಯುನಿಯನ್, ಪೆಟ್ರೋಲ್ ಬಂಕ್ ಮಾಲೀಕರು, ಖಾಸಗಿ ಬಸ್​ ಮಾಲೀಕರ ಸಂಘ ಹಾಗೆ ಕೆಲ ಸಂಘಟನೆಗಳು ನೈತಿಕ ಬೆಂಬಲ ಕೊಡುವುದಾಗಿ ತಿಳಿಸಿದ್ದಾರೆ. 

ಇನ್ನೂ ಕೆಲವರು ಮೋಟಾರ್ ಬೈಕ್ ಮೂಲಕ ಪ್ರತಿಭಟನೆಯಲ್ಲಿ ಭಾಗಿಯಾಗಿ ಕಾವು ಹೆಚ್ಚಿಸಲಿದ್ದಾರೆ. ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿ ಹಳ್ಳಿ ಚಂದ್ರ ಶೇಖರ್, ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಬಂದ್ ಜವಾಬ್ದಾರಿ ಹೊತ್ತಿದ್ದು, ಕಾಂಗ್ರೆಸ್ ಪಕ್ಷ ಕೂಡ ಸಂಪೂರ್ಣ ಸಾಥ್ ನೀಡಲಿದೆ.

16:54 September 28

ಹೊಸಪೇಟೆ: ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಖಂಡಿಸಿ ವಿವಿಧ ಸಂಘಟನೆಯವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ಧ ಘೋಷಣೆ ಕೂಗಿದರು.

ಕುಷ್ಟಗಿ(ಕೊಪ್ಪಳ): ಕರ್ನಾಟಕ ಬಂದ್​ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಅಂಗಡಿ ಮುಂಗಟ್ಟು ಬಂದ್ ಆಗಿದ್ದವು, ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ಕೆಲವರು ಅಂಗಡಿ ತೆರೆಯಲು ಪ್ರಯತ್ನಿಸಿದರೂ ಪ್ರತಿಭಟನಾಕಾರರು ಬಲವಂತವಾಗಿ ಬಂದ್ ಮಾಡಿಸಿದರು. ರೈತ ಸಂಘಟನೆಗಳು, ಕನ್ನಡಪರ ಸಂಘಟನೆ ಹಾಗೂ ಕಾಂಗ್ರೆಸ್‌, ಜೆಡಿಎಸ್, ಸಿಪಿಐ (ಎಂ) ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಜಾಥಾದಲ್ಲಿ ಪಾಲ್ಗೊಂಡರು.

ಹಾಸನ/ಅರಸೀಕೆರೆ/ಬೇಲೂರು: ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಮತ್ತು ಸಿಐಟಿಯು ವತಿಯಿಂದ ಹಾಸನದಲ್ಲಿ ಪ್ರತಿಭಟನೆ ನಡೆಸಿದ ಬೆನ್ನಲ್ಲಿಯೇ ಅರಸೀಕೆರೆ ಮತ್ತು ಬೇಲೂರು ತಾಲೂಕಿನಲ್ಲಿಯೂ ಪ್ರತಿಭಟನೆ ನಡೆಯಿತು. ಅರಸೀಕೆರೆಯ ಹೊರವಲಯದಲ್ಲಿರುವ ಶಾಯಿ ಗಾರ್ಮೆಂಟ್ಸ್ ಫ್ಯಾಕ್ಟರಿಯನ್ನು ಎಂದಿನಂತೆ ತರಲಾಗಿತ್ತು. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಕಾರ್ಮಿಕ ವಿರೋಧಿ ನಿತಿನ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿದ್ದರೆ ನೀವು ಕಾರ್ಮಿಕರನ್ನು ಬರಮಾಡಿಕೊಂಡು ಕೆಲಸ ಮಾಡುತ್ತಿರುವುದು ಎಷ್ಟು ಸರಿ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ಗಾರ್ಮೆಂಟ್ಸ್ ಮುಂದೆ ಪ್ರತಿಭಟನೆ ಮಾಡಿದರು.

ವಿಜಯಪುರ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವು ರೈತ ಕಾನೂನು ಮಸೂದೆ ಜಾರಿ ಖಂಡಿಸಿ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಸಿದರು. ನಗರದ ಸಿದ್ದೇಶ್ವರ ಮಂದಿರ ಮುಂಭಾಗದಲ್ಲಿ ರೈತ ಸಂಘಟನೆಗಳಿಂದ‌ ಎತ್ತುಗಳಿಂಗೆ ಪೂಜೆ‌ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.

ಮುದ್ದೇಬಿಹಾಳ : ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರೈತ ಸಂಘಟನೆಗಳು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಬಾಲಕನೊಬ್ಬ ಪಾಲ್ಗೊಂಡು ಗಮನ ಸೆಳೆದಿದ್ದಾನೆ. ಬಿದರಕುಂದಿಯ ಹಸನ್ ಶೆಖ್ ಎಂಬಾತ ಉರಿಬಿಸಿಲನ್ನೂ ಲೆಕ್ಕಿಸದೇ ಪ್ರತಿಭಟನೆಗೆ ಬೆಂಬಲ ಸೂಚಿಸಿದ.

ಭಾಗಲಕೋಟೆ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧ ಮಸೂದೆ  ಖಂಡಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷ ಹಾಗೂ ಕರವೇ ಸಂಘಟನೆಯವರು ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

16:53 September 28

ಕೊಪ್ಪಳ: ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗಿರುವ ಎಪಿಎಂಸಿ ಕಾಯ್ದೆ ಸೇರಿ ವಿವಿಧ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರೈತ ಸಂಘ ಸೇರಿ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರಣಿಗೆ ನಡೆಸಿದರು. ಬಂದ್ ಕರೆ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಳಗ್ಗೆ ಕೆಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಅಲ್ಲದೆ ಸಾರಿಗೆ ಸಂಸ್ಥೆಯ ಬಸ್​ಗಳ ಸಂಚಾರ ಸ್ಥಗಿತ ಮಾಡುವಂತೆ ತಾಕೀತು ಮಾಡಿದರು.

ಬೀದರ್: ಕೃಷಿ ವಿರೋಧಿ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್​ಗೆ ಬೀದರ್​ನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದ ಅಂಬೇಡ್ಕರ್ ವೃತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಕೃಷಿ ನೀತಿ ಹಿಂಪಡೆಯುವಂತೆ ರಾಜ್ಯಪಾಲರಿಗೆ ಬರೆದ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಕಾರವಾರ: ರೈತ ವಿರೋಧಿ ಕಾನೂನನ್ನು ವಿರೋಧಿಸಿ ವಿವಿಧ ರೈತ ಸಂಘಟನೆಗಳು ಕರೆಕೊಟ್ಟಿದ್ದ ಕರ್ನಾಟಕ ಬಂದ್‌ ಹಿನ್ನಲೆಯಲ್ಲಿ ಕಾರವಾರದಲ್ಲಿಯೂ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ನಗರದ ಜಿಲ್ಲಾರಂಗಮಂದಿರದಿಂದ ಪ್ರತಿಭಟನಾ ಜಾಥಾ ನಡೆಸಿದ ಸಿಐಟಿಯು, ದಲಿತ ರಕ್ಷಣಾ ವೇದಿಕೆ, ವಾಟಾಳ್ ಪಕ್ಷ, ಯೂಥ್ ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಯವರು ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ವಿಜಯಪುರ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವು ರೈತ ಕಾನೂನು ಮಸೂದೆ ಜಾರಿ ಖಂಡಿಸಿ ರೈತ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ನಗರದ ಸಿದ್ದೇಶ್ವರ ಮಂದಿರ ಮುಂಭಾಗದಲ್ಲಿ ರೈತ ಸಂಘಟನೆಯವರು ಎತ್ತುಗಳಿಗೆ ಪೂಜೆ‌ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಕೈಯಲ್ಲಿ ಜೋಳದ ದಂಟು ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ರಾಣೆಬೆನ್ನೂರು: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು. ನಗರದ ಗಣೇಶ ದೇವಸ್ಥಾನದಿಂದ ವಿವಿಧ ರೈತ ಸಂಘಟನೆ, ಕಾಂಗ್ರೆಸ್ ಕಾರ್ಯಕರ್ತರು, ಉತ್ತರ ಕರ್ನಾಟಕ ರಕ್ಷಾಣ ವೇದಿಕೆ, ದಿನಗೂಲಿ ನೌಕರರು ನೇತೃತ್ವದಲ್ಲಿ ಮೆರವಣಿಗೆ ನಡೆಯಿತು.

16:50 September 28

ರಾಯಚೂರು : ಎಪಿಎಂಸಿ ಕಾಯ್ದೆ ಜಾರಿ ವಿರೋಧಿಸಿ ವಿವಿಧ ರೈತ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆ ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ರೈತ ಸಂಘಟನೆಗಳು, ಕಾರ್ಮಿಕ, ದಲಿತ, ಕನ್ನಡಪರ ಸಂಘಟನೆಗಳು ಸೇರಿದಂತೆ ನಾನಾ ಸಂಘಟನೆಗಳು, ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವಿಜಯಪುರ: ಎಪಿಎಂಸಿ ಕಾಯ್ದೆ ಜಾರಿ ವಿರೋಧಿಸಿ ವಿವಿಧ ರೈತ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯ ನಿಡಗುಂದಿಯ ರಾಷ್ಟೀಯ ಹೆದ್ದಾರಿ-50ನ್ನು ಬಂದ್ ಮಾಡಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ರೈತರು ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ರೈತರು ಘೋಷಣೆ ಕೂಗಿದರು. ನಂತರ ನಿಡಗುಂದಿ ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರಿಂದ ಮನವಿ ಸ್ವೀಕರಿಸಿದರು.ಕೊಡಗು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಕೃಷಿ ಹಾಗೂ ಭೂ ಸುಧಾರಣಾ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದರುವ ಕರ್ನಾಟಕ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊಡಗು ಜಿಲ್ಲೆಯಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಸೇರಿದಂತೆ ವಾಹನ ಆಟೋ, ಟ್ಯಾಕ್ಸಿಗಳು ಎಂದಿನಂತೆ ಸಂಚರಿಸುತ್ತಿದ್ದವು. ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದ ಕೊಪ್ಪ ಗೇಟ್‌ಗೆ ಬೀಗ ಜಡಿದು ರಸ್ತೆ ತಡೆ ನಡೆಸಲೆತ್ನಿಸಿದ ಪ್ರತಿಭಟನಾಕಾರರನ್ನು ಕುಶಾಲನಗರ ಪೊಲೀಸರು ವಶಕ್ಕೆ ಪಡೆದರು

ಪುತ್ತೂರು: ಎಪಿಎಂಸಿ ಕಾಯ್ದೆ ಸೇರಿ ವಿವಿಧ ಕಾಯ್ದೆ ವಿರುದ್ಧ ಪುತ್ತೂರು ಬಸ್‌ ನಿಲ್ದಾಣದ ಬಳಿ ರಾಜ್ಯ ರೈತ ಸಂಘ ಹಸಿರುಸೇನೆ ಮತ್ತು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಧಾರವಾಡ: ಎಪಿಎಂಸಿ ಕಾಯ್ದೆ ಸೇರಿ ವಿವಿಧ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಧಾರವಾಡದ ಜುಬಲಿ ವೃತ್ತದಿಂದ ಹೋರಾಟಗಾರರು ಜುಬ್ಲಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾಗೆ ಮುಂದಾಗಿದ್ದ ರೈತರನ್ನು ಪೊಲೀಸರು ತಡೆದಿದ್ದರಿಂದ ಮಾತಿನ ಚಕಮಕಿ‌ ನಡೆಯಿತು.

ಅಥಣಿ: ಎಪಿಎಂಸಿ ಕಾಯ್ದೆ ಸೇರಿ ವಿವಿಧ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರೈತ ಸಂಘಟನೆಯವರು. ಪಾದಯಾತ್ರೆ ಮುಲಕ ಪ್ರತಿಭಟನೆ ನಡೆಸಿದರು. ಸಿದ್ದೇಶ್ವರ ದೇವಾಲಯದಿಂದ ಅಥಣಿ ತಹಶೀಲ್ದಾರ್ ಕಚೇರಿವರೆಗೂ ಪಾದಯಾತ್ರೆ ಮೂಲಕ ತೆರಳಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರೋಧ ಘೋಷಣೆ ಕೂಗಿದರು.

15:15 September 28

ಗೋಪಾಲಸ್ವಾಮಿ ಪೊಲೀಸ್ ವಶಕ್ಕೆ

farmer protest
ಗೋಪಾಲಸ್ವಾಮಿ ಪೊಲೀಸ್ ವಶಕ್ಕೆ

ಗೋಪಾಲಸ್ವಾಮಿ ಪೊಲೀಸ್ ವಶಕ್ಕೆ

ಹಾಸನ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ವೇಳೆ ವಿಧಾನಪರಿಷತ್ ಸದಸ್ಯ ಎಂ. ಎ. ಗೋಪಾಲಸ್ವಾಮಿ ಅವರು ಬಲವಂತವಾಗಿ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಲು ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು.

ನಗರದ ಹೇಮಾವತಿ ಪ್ರತಿಮೆ ಬಳಿ ಹತ್ತಾರು ಸಂಘಟನೆಗಳ ಮುಖಂಡರು ಮತ್ತು ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯರಾದ ಗೋಪಾಲಸ್ವಾಮಿ ಅವರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಸರ್ಕಾರದ ವಿರುದ್ಧ ಆಕ್ರೋಶ ಕೂಗಿ ಬೈಕ್ ರಾಲಿ ಮೂಲಕ ಬಲವಂತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲು ಮುಂದಾದರು. ಆಗ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಸ್ಥಳದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಮುಷ್ಕರ ನಿರತರನ್ನು ಬಂಧಿಸುವ ಮೂಲಕ ಕೆಎಸ್ಆರ್​ಪಿ ಮತ್ತು ಡಿಎಆರ್ ವಾಹನಗಳಲ್ಲಿ ಕರೆದೊಯ್ಯಲಾಯಿತು.

15:09 September 28

ಅಣಕು ಶವಯಾತ್ರೆ

farmer protest
ಅಣಕು ಶವಯಾತ್ರೆ

ಬೆಳಗಾವಿ: ಕೃಷಿ ಮಸೂದೆ ವಿರೋಧಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಣಕು ಶವಯಾತ್ರೆಗೆ ಮುಂದಾದ ರೈತ ಸಂಘಟನೆ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ರೈತರನ್ನು ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದು ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಬೆಳಗಾವಿ ಚೆನ್ನಮ್ಮ ವೃತ್ತದಿಂದ ಸುವರ್ಣ ಸೌಧದವರೆಗೆ ರೈತ ಸಂಘಟನೆ ಮುಖಂಡರು ಹಾಗೂ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಮೆರವಣಿಗೆ ಮೂಲಕ ಸಾಗುತ್ತಿದ್ದರು.

ಪುಣೆ-ಬೆಂಗಳೂರು ಹೆದ್ದಾರಿ ಬರುತ್ತಿದಂತೆ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಣಕು ಶವಯಾತ್ರೆಗೆ ಮುಂದಾದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕೃತಿ ಇಟ್ಟು ಹೆದ್ದಾರಿ ತಡೆಗೆ ಯತ್ನಿಸಿದರು. ಪೊಲೀಸರು ಹೆದ್ದಾರಿ ತಡೆದು ಅಣಕು ಶವಯಾತ್ರೆ ನಡೆಸುವವರನ್ನು ವಶಕ್ಕೆ ಪಡೆದರು.

13:53 September 28

ವಾಟಾಳ್ ವಿನೂತನ ಪ್ರತಿಭಟನೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಕತ್ತೆಯ ಮೇಲೇರಿ ವಾಟಾಳ್ ವಿನೂತನ ಪ್ರತಿಭಟನೆ

ಬೆಂಗಳೂರು: ರೈತ ವಿರೋಧಿ ಮಸೂದೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಕತ್ತೆಯ ಮೇಲೆ ಸವಾರಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

13:48 September 28

ಆ್ಯಂಬುಲೆನ್ಸ್​ ಸಂಚಾರಕ್ಕೆ ತೊಂದರೆ

ಬೆಂಗಳೂರು: ಪ್ರತಿಭಟನಾ ಮೆರವಣಿಗೆ ಹಿನ್ನೆಲೆ ಸಂಚಾರಿ ಪೊಲೀಸರು ಮೈಸೂರು ಬ್ಯಾಂಕ್ ರಸ್ತೆಯನ್ನು ಸ್ಥಗಿತಗೊಳಿಸಿದ್ದರು. ಕಳೆದ ಮೂರು ಗಂಟೆಗೂ ಹೆಚ್ಚು ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆ  ಗರದ ವಿವಿಧ ಭಾಗಗಳಿಂದ ಮೆಜೆಸಿಕ್ಟ್ ಬಸ್ ನಿಲ್ದಾಣಕ್ಕೆ ಬರಬೇಕಿದ್ದ ಬಿಎಂಟಿಸಿ ಬಸ್​ಗಳ ಸಂಚಾರ ಅಸ್ತವ್ಯಸ್ತವಾಗಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದೇ ವೇಳೆ ಆ್ಯಂಬುಲೆನ್ಸ್ ಸಂಚಾರಕ್ಕೆ ತೊಂದರೆಯಾಯಿತು. 

13:39 September 28

ಪ್ರತಿಭಟನೆಯಲ್ಲಿ ಪಲಾವ್​ ಸವಿದ ರೈತರು!

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಪ್ರತಿಭಟನೆಯಲ್ಲಿ ಪಲಾವ್​ ಸವಿದ ರೈತರು

ಹುಬ್ಬಳ್ಳಿ: ರೈತ ಮಸೂದೆ ಕಾಯ್ದೆ ತಿದ್ದುಪಡಿ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಹಸಿದ ರೈತರಿಗೆ ಜೆ.ಡಿ.ಎಸ್ ಕಾರ್ಯಕರ್ತರು ಪಲಾವ್ ನೀಡಿದರು ಎನ್ನಲಾಗ್ತಿದೆ. ನಗರದ ಚನ್ನಮ್ಮ ವೃತ್ತದಲ್ಲಿ ಹೋರಾಟ ಮಾಡುತ್ತಿರುವ ರೈತರಿಗೆ ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರಿಗೆ ಜಿಡಿಎಸ್ ಕಾರ್ಯಕರ್ತರು ಪಲಾವ್ ನೀಡಿದರು. ಇದೇ ಸಂದರ್ಭದಲ್ಲಿ ರೈತ ಮಹಿಳೆ ಮಂಜುಳಾ ಪೂಜಾರ್ ಹಾಗೂ ರೈತರು ಪ್ರತಿಭಟನೆ ನಡೆಸುತ್ತಾ ಪಲಾವ್ ಸವಿದರು.

13:24 September 28

ಸುವರ್ಣ ವಿಧಾನಸೌಧ ಮುತ್ತಿಗೆಗೆ ಯತ್ನ...!

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಸುವರ್ಣ ವಿಧಾನಸೌಧ ಮುತ್ತಿಗೆಗೆ ಯತ್ನ

ಬೆಳಗಾವಿ: ನಗರದ ಹೊರವಲಯದ ಸುವರ್ಣ ಸೌಧ ಎದುರು ರೈತ ಮುಖಂಡರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಹೆದ್ದಾರಿ ತಡೆಯಿಂದ ಕಿಮೀ ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿವೆ. ಹೆದ್ದಾರಿ ಬಂದ್ ಮಾಡಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಅವರನ್ನು ಬಿಡುಗಡೆ ಮಾಡಿದರು.

13:17 September 28

ರಾಜ್ಯಪಾಲರ ಭೇಟಿಗೆ ತೆರಳಿದ ಕಾಂಗ್ರೆಸ್ ನಾಯಕರು

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ರಾಜ್ಯಪಾಲರ ಭೇಟಿಗೆ ತೆರಳಿದ ಕಾಂಗ್ರೆಸ್ ನಾಯಕರು

ಬೆಂಗಳೂರು: ಕೇಂದ್ರ ಸರ್ಕಾರ ಜನ ಹಾಗೂ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಮುಂದಾಗಿದೆ ಎಂದು ರಾಜ್ಯಪಾಲರಿಗೆ ದೂರು ನೀಡಲು ಕಾಂಗ್ರೆಸ್ ನಾಯಕರು ರಾಜಭವನಕ್ಕೆ ಪ್ರಯಾಣ ಬೆಳೆಸಿದರು.

13:04 September 28

ಅರಕಲಗೂಡು ಶಾಸಕನಿಂದ ಏಕಾಂಗಿ ಹೋರಾಟ!

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಅರಕಲಗೂಡು ಶಾಸಕನಿಂದ ಏಕಾಂಗಿ ಹೋರಾಟ

ಹಾಸನ: ಅರಕಲಗೂಡು ಕ್ಷೇತ್ರದ ಶಾಸಕರಾದ ಎ.ಟಿ.ರಾಮಸ್ವಾಮಿ ಸರ್ಕಾರದ ವಿರುದ್ಧ ಏಕಾಂಗಿ ಪ್ರತಿಭಟನೆ ನಡೆಸಿ ಗಮನ ಸೆಳೆದರು. ಕೊರೊನಾ ಹಿನ್ನೆಲೆ ತಾಲೂಕು ಕಚೇರಿ ಮುಂದೆ ರೈತರ-ಬಡವರ ವಿರೋಧಿ ಕಾನೂನುಗಳಿಗೆ ಧಿಕ್ಕಾರವೆಂಬ ನಾಮಪಲಕ ಹಿಡಿದು ಸರ್ಕಾರದ ವಿರುದ್ಧ ಏಕಾಂಗಿ ಪ್ರತಿಭಟನೆ ನಡೆಸಿದರು. ಇನ್ನು ಹಾಸನ ಜಿಲ್ಲೆಯಲ್ಲಿ ಪ್ರತಿಭಟನೆಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. 

13:02 September 28

ಯಾದಗಿರಿಯಲ್ಲಿ ಉತ್ತಮ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಯಾದಗಿರಿಯಲ್ಲಿ ಉತ್ತಮ ಪ್ರತಿಕ್ರಿಯೆ

ಯಾದಗಿರಿ: ಕರ್ನಾಟಕ ಬಂದ್​ಗೆ ಗಿರಿನಾಡ ಯಾದಗಿರಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು, ರೈತ ಮತ್ತು ಕನ್ನಡಪರ ಸಂಘಟನೆಗಳು ಬೆಳಿಗ್ಗೆಯಿಂದಲೇ ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದವು.

12:57 September 28

ಬೆಳಗಾವಿಯಲ್ಲಿ ಬೊಬ್ಬೆ, ಪೊರಕೆ, ಬಾರಕೋಲು ಚಳವಳಿ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಬೆಳಗಾವಿಯಲ್ಲಿ ಬೊಬ್ಬೆ, ಪೊರಕೆ, ಬಾರಕೋಲು ಚಳವಳಿ

ಬೆಳಗಾವಿ: ಕೃಷಿ ಮಸೂದೆ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬೊಬ್ಬೆ, ಪೊರಕೆ ಹಾಗೂ ಬಾರಕೋಲು ಚಳುವಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

12:43 September 28

ಮೈಸೂರು ಬ್ಯಾಂಕ್​ ಸರ್ಕಲ್​ನಲ್ಲಿ ಬೃಹತ್​ ಪ್ರತಿಭಟನೆ

ಟೌನ್​ಹಾಲ್​ನಿಂದ ಮೈಸೂರು ಬ್ಯಾಂಕ್​ ವೃತ್ತಕ್ಕೆ ಪ್ರತಿಭಟನಾ ಮೆರವಣಿಗೆ ಬಂದು ತಲುಪಿದೆ. ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಿದ್ದಾರೆ. ಬೊಬ್ಬೆ ಹೊಡೆದು ಉರುಳು ಸೇವೆ ಮಾಡುವ ಮೂಲಕ ವಿವಿಧ ಪ್ರತಿಭಟನೆಗೆ ಮುಂದಾಗಿದ್ದಾರೆ. ಮೈಸೂರು ಬ್ಯಾಂಕ್​ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಹೀಗಾಗಿ ಮೆಜೆಸ್ಟಿಕ್​ ಬಸ್​ ನಿಲ್ದಾಣಕ್ಕೆ ತೆರಳಲು ಪ್ರಯಾಣಿಕರು ಪರದಾಡುತ್ತಿದ್ದಾರೆ. ಮೈಸೂರು ಬ್ಯಾಂಕ್​ ವೃತ್ತದಲ್ಲೇ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ಕೈಗೊಂಡಿದ್ದಾರೆ. 

12:38 September 28

ಬೆಂಗಳೂರಿನಲ್ಲಿ ಹಲವೆಡೆ ಟ್ರಾಫಿಕ್ ಜಾಮ್!

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಬೆಂಗಳೂರಿನಲ್ಲಿ ಹಲವೆಡೆ ಟ್ರಾಫಿಕ್ ಜಾಮ್

ಬೆಂಗಳೂರು: ಪ್ರತಿಭಟನೆ ಹಿನ್ನೆಲೆ ಜನರ ಓಡಾಟಕ್ಕೆ ತೊಂದರೆಯಾಗದಂತೆ ಪೊಲೀಸರು ಮುಂಜಾಗೃತ ಕ್ರಮ ವಹಿಸಿದ್ದು, ಕೆಲವಡೆ ವಾಹನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇನ್ನು ಹಲವೆಡೆ ಟ್ರಾಫಿಕ್​ ಜಾಮ್​ ಉಂಟಾಗಿದ್ದು, ವಾಹನ ಸಂಚಾರರು ಪರದಾಡುವಂತಾಗಿದೆ. 

12:20 September 28

ತುಮಕೂರಿನಲ್ಲಿ ಉತ್ತಮ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ತುಮಕೂರಿನಲ್ಲಿ ಉತ್ತಮ ಪ್ರತಿಕ್ರಿಯೆ

ತುಮಕೂರು: ಬಂದ್ ಹಿನ್ನೆಲೆ ನಗರದಲ್ಲಿ ಸಿಪಿಐಎಂ, ಕಾಂಗ್ರೆಸ್ ಪಕ್ಷ , ರೈತ ಸಂಘ , ಕಾರ್ಮಿಕ ಸಂಘಟನೆಗಳು ಸೇರಿದಂತೆ ಸುಮಾರು ಎಂಟಕ್ಕೂ ಹೆಚ್ಚು ಸಂಘಟನೆಗಳು ತಮ್ಮ ತಮ್ಮ ಕಾರ್ಯಕರ್ತರೊಂದಿಗೆ ಪ್ರತಿಭಟನೆಗಳನ್ನು ನಡೆಸಿದವು. ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ಧಿಕ್ಕಾರ ಕೂಗಿದರು. 

12:08 September 28

ಆನಂದ್ ಸಿಂಗ್ ಕ್ಷೇತ್ರದಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಆನಂದ್ ಸಿಂಗ್ ಕ್ಷೇತ್ರದಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ

ಹೊಸಪೇಟೆ: ತಾಲೂಕಿನಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.‌ ಸಂಘಟನೆಯ ಕಾರ್ಯಕರ್ತರು ಬೈಕ್ ಹಾಗೂ ವಾಹನ ಮೂಲಕ ತೆರಳಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲು ಮನವಿ ಮಾಡಿದರು. ರೈತರ ವಿರೋಧಿ ತಿದ್ದುಪಡಿಗಳಿಗೆ ತಮ್ಮ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಬೇಕು ಎಂದು ಕೋರಿದರು. ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರ ಕ್ಷೇತ್ರದಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. 

12:02 September 28

ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕೃತಿ ದಹಿಸಿ ಆಕ್ರೋಶ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಹುಬ್ಬಳ್ಳಿಯಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕೃತಿ ದಹಿಸಿ ಆಕ್ರೋಶ

ಹುಬ್ಬಳ್ಳಿ: ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಘೋಷಣೆ ಕೂಗಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

12:00 September 28

ಶಿರಸಿಯಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಐಕ್ಯ ಸಂಘಟನೆ ಕಾರ್ಯಕರ್ತರು ಪೊಲೀಸರ ವಶಕ್ಕೆ
Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಶಿರಸಿಯಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಶಿರಸಿ : ಕರ್ನಾಟಕ ಬಂದ್ ಹಿನ್ನೆಲೆ ಶಿರಸಿಯಲ್ಲಿ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈದೇ ವೇಳೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

11:51 September 28

ಐಕ್ಯ ಸಂಘಟನೆ ಕಾರ್ಯಕರ್ತರು ಪೊಲೀಸರ ವಶಕ್ಕೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಐಕ್ಯ ಸಂಘಟನೆ ಕಾರ್ಯಕರ್ತರು ಪೊಲೀಸರ ವಶಕ್ಕೆ

ಕೊಡಗು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‌ಭೂ ಸುಧಾರಣಾ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯ ಬಂದ್ ಹಿನ್ನೆಲೆ ಕೊಡಗಿನಲ್ಲಿ ಪ್ರತಿಭಟನೆ ಕಾವು ತೀವ್ರಗೊಂಡಿದೆ. ಹೀಗಾಗಿ ನಗರದ್ಯಾದಂತ ಪೊಲೀಸರು ಅಲರ್ಟ್ ಆಗಿದ್ದು, ಹೆದ್ದಾರಿ ಬಂದ್​ಗೆ ಸನ್ನದ್ಧರಾಗಿದ್ದ ಐಕ್ಯ ಸಂಘಟನೆಯ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. 

11:43 September 28

ಕಲಬುರಗಿಯಲ್ಲಿ ಉತ್ತಮ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಕಲಬುರಗಿಯಲ್ಲಿ ಉತಮ್ಮ ಪ್ರತಿಕ್ರಿಯೆ

ಕಲಬುರಗಿ: ಬಂದ್​ಗೆ ಬೆಂಬಲಿಸಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಟೈರ್​ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

11:33 September 28

ಪ್ರತಿಭಟನೆ ನಿರತ ರೈತರ ಬಂಧನ

ಪ್ರತಿಭಟನೆ ನಿರತ ರೈತರ ಬಂಧನ

ಮೈಸೂರು: ಜಿಲ್ಲೆಯಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಬಳಿಕ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು ಎರಡು ಸಾರಿಗೆ ಬಸ್ ಹಾಗೂ ಎರಡು ಪೊಲೀಸ್ ವಾಹನಗಳಲ್ಲಿ ಕರೆದೊಯ್ದರು. 

11:28 September 28

ರೈತರಿಗೆ ಬೆಂಬಲ ಸೂಚಿಸುವಂತೆ ಪ್ರತಿಭಟನಾಕಾರರ ಆಕ್ರೋಶ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ರೈತರಿಗೆ ಬೆಂಬಲ ಸೂಚಿಸುವಂತೆ ಪ್ರತಿಭಟನಾಕಾರರ ಆಕ್ರೋಶ

ಚಿಕ್ಕಬಳ್ಳಾಪುರ: ಕರ್ನಾಟಕ ಬಂದ್‌ಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಪ್ರತಿಭಟನೆಯ ಕಾವು ಜೋರಾಗಿದೆ. ನಗರದಲ್ಲಿ ಸಂಚರಿಸುತ್ತಿರುವ ಕೆಎಸ್ಆರ್‌ಟಿಸಿ ಬಸ್‌ವೊಂದನ್ನು ತಡೆದು ರೈತರಿಗೆ ಬೆಂಬಲ ಸೂಚಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು.

11:24 September 28

ರಾಮನಗರ ಜಿಲ್ಲೆಯಾದ್ಯಂತ ಬಂದ್​ಗೆ ಉತ್ತಮ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ರಾಮನಗರ ಜಿಲ್ಲೆಯಾದ್ಯಂತ ಬಂದ್​ಗೆ ಉತ್ತಮ ಪ್ರತಿಕ್ರಿಯೆ

ರಾಮನಗರ: ಕರ್ನಾಟಕ ಬಂದ್​ಗೆ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ನಗರದ ಪ್ರಮುಖ‌ ಬೀದಿಗಳಲ್ಲಿ ರೈತ ಮುಖಂಡರು ಹಾಗೂ ಕನ್ನಡಪರ ಸಂಘಟನೆಗಳು ನಗರದ ಎಪಿಎಂಸಿ ಮಾರುಕಟ್ಟೆಯಿಂದ ಜಾಥಾ ಆರಂಭಿಸಿ ಐಜೂರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

11:14 September 28

ಪುತ್ತೂರಿನಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಪುತ್ತೂರಿನಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ

ಪುತ್ತೂರು: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ರೈತರ ಹೋರಾಟಕ್ಕೆ ಉತ್ತಮ ಬೆಂಬಲ ದೊರೆಯುತ್ತಿದೆ. ನಗರದ್ಯಾದಂತ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳು ಪ್ರತಿಭಟನೆ ಕೈಗೊಂಡಿವೆ. 

11:10 September 28

ಶಿವಮೊಗ್ಗದಲ್ಲಿ ಪೊಲೀಸರೊಂದಿಗೆ ಜೆಡಿಎಸ್​ ಕಾರ್ಯಕರ್ತರ ವಾಗ್ವಾದ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಶಿವಮೊಗ್ಗದಲ್ಲಿ ಪೊಲೀಸರೊಂದಿಗೆ ಜೆಡಿಎಸ್​ ಕಾರ್ಯಕರ್ತರ ವಾಗ್ವಾದ

ಶಿವಮೊಗ್ಗ: ಕರ್ನಾಟಕ ಬಂದ್​ಗೆ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯಿ ದೊರೆಯುತ್ತಿದೆ. ಜೆಡಿಎಸ್ ಕಾರ್ಯಕರ್ತರು ನಗರದ ಲಕ್ಷ್ಮಿ ಟಾಕೀಸ್ ಹತ್ತಿರ ಬೈಕ್ ರ‍್ಯಾಲಿ ಮೂಲಕ ಬಂದು  ಲಕ್ಷ್ಮಿ ಟಾಕೀಸ್ ಸರ್ಕಲ್​ನಲ್ಲಿ ಟೈರ್​ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು. ಈ ವೇಳೆಯಲ್ಲಿ ಪೋಲಿಸರು ತಡೆದರು. ಈ ವೇಳೆ ಪೋಲಿಸರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. 

10:26 September 28

ಜನರು ರೈತಪರ ನಿಂತಿದ್ದಾರೆ : ರೈತ ಮಹಿಳೆ

ಜನರು ರೈತಪರ ನಿಂತಿದ್ದಾರೆ : ರೈತ ಮಹಿಳೆ
  • ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ರೈತ ಮಹಿಳೆ ಮಂಜುಳಾ ಪೂಜಾರ, ಇವತ್ತಿನ ಹೋರಟಕ್ಕೆ ಕರ್ನಾಟಕದ ಜನತೆ ಸ್ಪಂದಿಸುವ ಮೂಲಕ ರೈತರ ಪರ ನಿಂತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರ ಈಗಲಾದರೂ ಎಚ್ಚೆತ್ತಕೊಂಡು ರೈತ ವಿರೋಧಿ ತಿದ್ದುಪಡಿ ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತರ ಜೊತೆ ಚರ್ಚೆ ಮಾಡಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
  • ವಿಜಯಪುರ: ಕರ್ನಾಟಕ ಬಂದ್ ಹಿನ್ನೆಲೆ ನಗರದ ಕೃಷಿ ಮಾರುಕಟ್ಟೆ ಸಮಿತಿ ಸಂಪೂರ್ಣ ಬಂದ್ ಮಾಡಲಾಗಿದೆ. ಬೆಳಗ್ಗೆ ನಡೆಯಬೇಕಾಗಿದ್ದ ತರಕಾರಿ ಹರಾಜು ಪ್ರಕ್ರಿಯೆ ನಿಲ್ಲಿಸಲಾಗಿದ್ದು, ಎಪಿಎಂಸಿಯಲ್ಲಿ ಕಾರ್ಮಿಕರು ಇಲ್ಲದೇ ಬಿಕೋ ಎನ್ನುತ್ತಿದೆ. ಇನ್ನು ನಗರದಲ್ಲಿ ಬಸ್, ಆಟೋ ಎಂದಿನಂತೆ ಓಡಾಟ ನಡೆಸುತ್ತಿವೆ.
  • ದಾವಣಗೆರೆ: ಜಿಲ್ಲೆಯಲ್ಲಿ ಬಂದ್​ ಬಿಸಿ ಜೋರಾಗಿದೆ. ರೈತ ಸಂಘ, ಕಾರ್ಮಿಕ, ಕನ್ನಡಪರ ಸಂಘಟನೆಗಳು ಸರ್ಕಾರಗಳ ವಿರುದ್ಧ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿವೆ.‌ ಯಾವುದೇ ಕಾರಣಕ್ಕೂ ಕೆಎಸ್​ಆರ್​ಟಿಸಿ ಬಸ್​ಗಳ ಸಂಚಾರಕ್ಕೆ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಿದ್ದಾರೆ. ಬಸ್ ಸಂಚಾರ ಸ್ಥಗಿತಗೊಂಡ ಕಾರಣದಿಂದ ಪ್ರಯಾಣಿಕರು ಪರದಾಡುವಂತಾಗಿದೆ.
  • ಆನೇಕಲ್​: ನಗರದಲ್ಲಿ ಪೊಲೀಸರ ತಡೆ ನಡುವೆಯೂ ಬಂದ್​ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಆನೇಕಲ್, ಚಂದಾಪುರ, ಸರ್ಜಾಪುರ, ದೊಮ್ಮಸಂದ್ರ, ಜಿಗಣಿ, ಬನ್ನೇರುಘಟ್ಟ, ಅತ್ತಿಬೆಲೆ ಸೇರಿದಂತೆ ನಗರದಲ್ಲಿ ಬಂದ್​ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
  • ಮೈಸೂರು: ಕರ್ನಾಟಕ ಬಂದ್​ಗೆ ಮೈಸೂರಿನಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತ ಐಕ್ಯತೆ ಒಕ್ಕೂಟದಿಂದ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿ, ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿದರು. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.

10:03 September 28

ಬಂದ್​ಗೆ ಮಿಶ್ರ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ನೇಣು ಹಾಕಿಕೊಳ್ಳುವ ಅಣುಕು ಪ್ರದರ್ಶನದ ಮೂಲಕ ರೈತ ಸಂಘಟನೆಗಳ ಆಕ್ರೋಶ
  • ಬಾಗಲಕೋಟೆ: ರಾಜ್ಯ ಬಂದ್​ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇನ್ನು ಪ್ರತಿಭಟನೆಗಾರರು ರಸ್ತೆಯಲ್ಲಿ ಮಲಗುವ ಮೂಲಕ ವಾಹನ ಸಂಚಾರಕ್ಕೆ ಅಡ್ಡಿ ಪಡಿಸಿದ ಪ್ರಸಂಗ ನಡೆಯಿತು.
  • ಕೋಲಾರ: ಕರ್ನಾಟಕ ಬಂದ್​ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಪ್ರತಿಭಟನಾಕಾರರನ್ನ ಪೊಲೀಸರು ಬಂಧಿಸಿರುವಂತಹ ಘಟನೆ ಕೋಲಾರದಲ್ಲಿ ನಡೆಯಿತು.
  • ಹಾವೇರಿ: ನೇಣು ಹಾಕಿಕೊಳ್ಳುವ ಅಣುಕು ಪ್ರದರ್ಶನದ ಮೂಲಕ ರೈತ ಸಂಘಟನೆಗಳು ಆಕ್ರೋಶವನ್ನು ವ್ಯಕ್ತಪಡಿಸಿದುವು. ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕೋಡಿಹಳ್ಳಿ ಚಂದ್ರಶೇಖರ ಬಣದ ಅರೆಬೆತ್ತಲೆಯಾಗಿ, ಕುತ್ತಿಗೆಗೆ ಹಗ್ಗ ಹಾಕಿಕೊಂಡು ಆತ್ಮಹತ್ಯೆ ಅಣುಕು ಪ್ರದರ್ಶನ ಮಾಡಿದರು. ಇನ್ನು ನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ ಬೆಂಬಲ ಸೂಚಿಸುವಂತೆ ರೈತ ಸಂಘದ ಕಾರ್ಯಕತರು ವ್ಯಾಪರಸ್ಥರಿಗೆ ಮನವಿ ಮಾಡಿದರು. ಈ ವೇಳೆ ಬಲವಂತವಾಗಿ ಬಂದ್ ಮಾಡಿಸದಂತೆ ರೈತಸಂಘದ ಕಾರ್ಯಕರ್ತರಿಗೆ ಪೊಲೀಸರ ತಾಕೀತು ಮಾಡಿದರು.
  • ಚಿಕ್ಕೋಡಿ (ಬೆಳಗಾವಿ): ಕರ್ನಾಟಕ ಬಂದ್​ಗೆ ಚಿಕ್ಕೋಡಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಕೆಎಸ್ಆರ್‌ಟಿಸಿ ಬಸ್ ಹಾಗೂ ಖಾಸಗಿ ವಾಹನಗಳು ಸಂಚಾರ ಆರಂಭಿಸಿವೆ. ಹೊಟೇಲ್ ಹಾಗೂ ಕೆಲ ಅಂಗಡಿ ಮುಂಗಟ್ಟು ಆರಂಭಗೊಂಡಿದ್ದು, 11 ಗಂಟೆಗೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಮೆರವಣಿಗೆ ನಡೆಯಲಿದೆ.
  • ಮಂಡ್ಯ: ರಾಜ್ಯ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆ ರೈತ ಸಂಘಟನೆಯ ಮುಖಂಡರು ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳ ಮುಖಂಡರು ಬೈಕ್ ಜಾಥ ನಡೆಸಿದರು.

09:32 September 28

ಚಿತ್ರದುರ್ಗದಲ್ಲಿ ರೈತ ಸಂಘಟನೆಯಿಂದ ಅರೆ ಬೆತ್ತಲೆ ಪ್ರತಿಭಟನೆ

  • ಚಾಮರಾಜನಗರ : ಬೈಕ್ ಜಾಥ ಮೂಲಕ ತೆರೆದಿದ್ದ ಅಂಗಡಿ-ಮುಂಗಟ್ಟುಗಳನ್ನು ರೈತರು ಕೈಮುಗಿದು ಹಾಗೂ ಉದ್ಧಂಡ ನಮಸ್ಕಾರ ಹಾಕಿ ಮುಚ್ಚಿಸಿದ ಘಟನೆ ನಗರದಲ್ಲಿ ನಡೆಯಿತು. ಯಾವುದೇ ರೀತಿಯ ಬಲವಂತದ ಬಂದ್​ಗೆ ಅವಕಾಶ ಇಲ್ಲದಿರುವುದರಿಂದ ರೈತ ಪರ ಸಂಘಟೆಯ ಕೆಲ ಮುಖಂಡರು ವ್ಯಾಪಾರ- ವಹಿವಾಟಿಗೆ ಮುಂದಾಗಿದ್ದವರಿಗೆ ಕೈ ಮುಗಿದು ಹಾಗೂ ಉದ್ಧಂಡ ನಮಸ್ಕಾರ ಹಾಕಿ ಬಂದ್​ಗೆ ಸಹಕರಿಸುವಂತೆ ಮನವಿ ಮಾಡಿದರು.
  • ಚಿಕ್ಕಬಳ್ಳಾಪುರ: ರಾಜ್ಯ ಬಂದ್​ಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿಢ್ಲಘಟ್ಟ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆ, ಕಾರ್ಮಿಕ ಸಂಘಟನೆ. ಜಿಲ್ಲಾ ಜೆಡಿಎಸ್, ಕಾಂಗ್ರೆಸ್ ಮತ್ತು ರೈತ ಪರ ಹೋರಾಟ ಮಾಡುತ್ತಿರುವ ಎಲ್ಲಾ ಸಂಘಟನೆಗಳಿಂದ ಪಂಜಿನ ಮೆರವಣಿಗೆ ಮಾಡುವುದರ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
  • ಚಿತ್ರದುರ್ಗ: ರೈತ ವಿರೋಧಿ ಮಸೂದೆಯನ್ನು ಹಿಂಪಡೆಯುವಂತೆ ರೈತರು ಅರೆಬೆತ್ತಲೆಯಾಗುವ ಮೂಲಕ ತಲೆ ಕೆಳಗೆ ಮಾಡಿ ಕಾಲು ಮೇಲೆ ಮಾಡುವ ಮೂಲಕ ಜಿಲ್ಲೆಯಲ್ಲಿ ಪ್ರತಿಭಟಿಸಿದರು. ನಗರದ ಗಾಂಧಿ ವೃತ್ತದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್ ಹಾಗು ಇತರೆ ರೈತರು ಅರೆಬೆತ್ತಲೆ‌ಯಾಗಿ ತಲೆ ಕೆಳಗೆ ಮಾಡಿ ಪ್ರತಿಭಟನೆ ಮಾಡಿದರು. ಅರೆ ಬೆತ್ತಲೆ ಪ್ರತಿಭಟನೆಗೆ ಅನುಮತಿ ನೀಡದ ಹಿನ್ನೆಲೆ ಪೊಲೀಸರು ಹಾಗು ರೈತರಲ್ಲಿ ಮಾತಿನ ಚಕಮಕಿ ನಡೆಯಿತು.
  • ಹುಬ್ಬಳ್ಳಿ: ಬಂದ್​ಗೆ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತರಪರ, ಕಾರ್ಮಿಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಆಟೋ ಚಾಲಕರ ಹಾಗೂ ಮಾಲೀಕರ ಸಂಘ ಸೇರಿದಂತೆ ಹಲವು ಸಂಘಟನೆಗಳ ಬೆಳಗ್ಗೆಯಿಂದಲೇ ಪ್ರತಿಭಟನೆ ಕೈಗೊಂಡಿವೆ.
  • ಹಾವೇರಿ: ಜಿಲ್ಲೆಯಲ್ಲಿ ಬಂದ್​ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ನಗರದಲ್ಲಿ ಯಾವುದೇ ಎಂದಿನಂತೆ ಬಸ್​ಗಳು, ಖಾಸಗಿ ವಾಹನ ಹಾಗೂ ಆಟೋ ರಿಕ್ಷಾಗಳು ಜನ ಸಂಚಾರ ಮುಕ್ತವಾಗಿದೆ. ಕೆಲ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದು, ಹತ್ತು ಗಂಟೆ ಬಳಿಕ ರೈತ ಸಂಘಟನೆಗಳು ಪ್ರತಿಭಟನೆ ಕೈಗೊಳ್ಳಲಿವೆ.

09:06 September 28

ಬಂದ್​ಗೆ ಮಿಶ್ರ ಪ್ರತಿಕ್ರಿಯೆ

  • ಬೀದರ್: ಬೀದರ್ ಜಿಲ್ಲೆಯಲ್ಲಿ ಬಂದ್​ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ನಗರದ ಕೇಂದ್ರ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ರೈಲ್ವೆ ಸ್ಟೇಷನ್ ಹಾಗೂ ಮಾರುಕಟ್ಟೆ ಹಾಗೂ  ಅಂಗಡಿಗಳು ಎಂದಿನಂತೆ ತೆರೆದಿದ್ದು, ಜನ ಸಂಚಾರ ಮುಕ್ತವಾಗಿದೆ.
  • ಬೆಂಗಳೂರಿನಲ್ಲಿ ಎಂದಿನಂತೆ ಬಿಎಂಟಿಸಿ-, ಕೆಎಸ್​​ಆರ್​ಟಿಸಿ,ನಮ್ಮ‌ಮೆಟ್ರೋ ರೈಲ್ವೇ ನಿಲ್ದಾಣದಲ್ಲಿ‌ ಸಹಜ ಸ್ಥಿತಿ ಇದ್ದು ಪ್ರಯಾಣಿಕರ ಸಂಚಾರ ಎಂದಿನಂತೆ ಇದೆ.
  • ರಾಯಚೂರು: ಜಿಲ್ಲೆಯಲ್ಲಿ ಸಾರಿಗೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.  ಕೆಲವು ಬೀದಿ ಬದಿಯ ವ್ಯಾಪಾರಿಗಳು ಬಂದ್​ಗೆ ಬೆಂಬಲ ನೀಡಿದ್ದರೆ, ಇನ್ನೂ ಕೆಲವರು ಎಂದಿನಂತೆ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ. ಬಂದ್​ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
  • ಗದಗ: ಕರ್ನಾಟಕ ಬಂದ್ ಹಿನ್ನಲೆ ಗದಗ ಜಿಲ್ಲೆಯಲ್ಲಿ ಅನೇಕ ಸಂಘಟನೆಗಳು ಬೆಳ್ಳಂಬೆಳಗ್ಗೆ ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾರೆ. ನಗರದ ಮುಳಗುಂದ ನಾಕಾದಲ್ಲಿ ಜಯಕರ್ನಾಟಕ ಹಾಗೂ ಕರವೇ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರತಿಭಟನೆ ನಡೆಸಿದ್ದಾರೆ.

09:03 September 28

ಹಿರಿಯ ಅಧಿಕಾರಿಗಳು ಮೊಕ್ಕಾಂ

ಬೆಂಗಳೂರು ನಗರದ ಮೌರ್ಯ ಸರ್ಕಲ್ ಬಳಿ ಹಿರಿಯ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ. ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್, ಸಿಸಿಬಿ ರವಿಕುಮಾರ್, ಕೇಂದ್ರ ವಿಭಾಗ ಡಿಸಿಪಿ ಅನುಚೇತ್, ಹಾಗೂ ಪೊಲೀಸರು ಸ್ಥಳದಲ್ಲಿದ್ದು ಭದ್ರತೆ ಪರಿಶೀಲನೆ ನಡೆಸಿದ್ದಾರೆ.

08:44 September 28

ಬಂದ್​ಗೆ ನಮ್ಮ ಪಕ್ಷದಿಂದ ಸಂಪೂರ್ಣ ಬೆಂಬಲ: ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಬಂದ್​ಗೆ ನಮ್ಮ ಪಕ್ಷದಿಂದ ಸಂಪೂರ್ಣ ಬೆಂಬಲವಿದೆ ಎಂದ ಮಾಜಿ ಪ್ರಧಾನಿ

ಬೆಂಗಳೂರು : ರಾಜ್ಯ ಸರ್ಕಾರ ಜಾರಿ ಮಾಡಿರುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರುದ್ಧ ಹಮ್ಮಿಕೊಂಡಿರುವ ರಾಜ್ಯಾದ್ಯಂತ ಬಂದ್​ಗೆ ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲವಿರುತ್ತದೆ ಎಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡು ತಿಳಿಸಿದ್ದಾರೆ. 

08:35 September 28

ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿರುವ ಕೋಟೆ ನಾಡು!

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ ಹಿಂಪಡೆಯುವಂತೆ ಬಂದ್ ಆಚರಣೆ

ಚಿತ್ರದುರ್ಗ; ಕರ್ನಾಟಕ ಬಂದ್​ಗೆ ವಿವಿಧ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು, ಸಿಐಟಿಯು, ಸಿಪಿಐ ಸೇರಿದ್ದಂತೆ ದಲಿತ ಸಂಘಟನೆಗಳು ಭಾಗಿಯಾಗಿ ರಾಜ್ಯ ಹಾಗು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ. ನಗರದ ಗಾಂಧಿ ವೃತ್ತದಲ್ಲಿ ಸೇರಿದ ಸಂಘಟನೆಗಳು ಕ್ರಾಂತಿ ಕಾರಿ ಭಗತ್ ಸಿಂಗ್​ ಅವರ ಜನ್ಮ ದಿನ ಆಚರಿಸುವ ಮೂಲಕ ಬಂದ್​ಗೆ ಚಾಲನೆ ನೀಡಿವೆ. ಪ್ರತಿದಿನ ರಸ್ತೆಗಿಳಿಯುತ್ತಿದ್ದ ಆಟೋ, ಬಸ್, ಇತ್ಯಾದಿ ವಾಹನಗಳಲ್ಲಿದೆ ಇಡೀ ಚಿತ್ರದುರ್ಗ ಬಿಕೋ ಎನ್ನುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ.

08:08 September 28

ಧಾರವಾಡದಲ್ಲಿ ಉತ್ತಮ ಪ್ರತಿಕ್ರಿಯೆ

undefined
ಲಾರಿ ಕೆಳಗೆ ಮಲಗಿದ ರೈತ

ಧಾರವಾಡ: ಕರ್ನಾಟಕ ಬಂದ್ ಹೋರಾಟದಲ್ಲಿ ರೈತರೊಬ್ಬರು ಲಾರಿ ತಡೆಯಲು ರಸ್ತೆ ಮೇಲೆ ಮಲಗಿದ ಪ್ರಸಂಗ ಕಂಡು ಬಂತು. ರೈತ ನಾಗಪ್ಪ ಬೆಳಗಾವಿಯಿಂದ ಬರುತ್ತಿದ್ದ ಲಾರಿಯನ್ನು ತಡೆದು ರಸ್ತೆ ಮೇಲೆ ಮಲಗಿದರು. ಪೊಲೀಸರು ಮಧ್ಯ ಪ್ರವೇಶಿಸಿ ಲಾರಿಯನ್ನು ವಾಪಸ್ ಕಳುಹಿಸಿದರು. ಕರ್ನಾಟಕ ಬಂದ್​ಗೆ ಧಾರವಾಡದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿವಿಧ ಸಂಘಟನೆಗಳು ಬೆಳಗ್ಗೆ 6 ಗಂಟೆಯಿಂದಲೇ ಪ್ರತಿಭಟನೆ ಕೈಗೊಂಡಿದ್ದಾರೆ. ನಗರದ ಜುಬಿಲಿ ವೃತ್ತದಲ್ಲಿ ವಿವಿಧ ಸಂಘಟನೆಗಳು ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ‌ತಮಟೆ ಬಾರಿಸಿ, ಹಾಡು ಹಾಡುವ ಮೂಲಕ ಸಂಘಟನೆಗಳು ಬಂದ್​ಗೆ ಬೆಂಬಲ ಸೂಚಿಸಿವೆ.

08:00 September 28

ತುಮಕೂರಿನಲ್ಲಿ ಮಿಶ್ರ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ತುಮಕೂರಿನಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ

ತುಮಕೂರಿನಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ  

ತುಮಕೂರು:  ಜಿಲ್ಲೆಯಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರೈತ ಸಂಘದ ಕಾರ್ಯಕರ್ತರು ನಗರದ ಟೌನ್​ಹಾಲ್ ವೃತ್ತದಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ. ಇನ್ನು ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದು, ನಗರದಲ್ಲಿ ಆಟೋಗಳು ಮತ್ತು ಕೆಎಸ್ಆರ್​ಟಿಸಿ ಬಸ್​ಗಳು, ಟ್ಯಾಕ್ಸಿಗಳು ಸಂಚಾರ ಅಬಾಧಿತವಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಖಾಕಿ ಮುಂಜಾಗ್ರತೆ ವಹಿಸಿದೆ.

07:50 September 28

ಬಸ್​ ಸಂಚಾರ ಸ್ಥಗಿತ!

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಬಸ್​ ಸಂಚಾರ ಸ್ಥಗಿತ

ಕಲಬುರಗಿ: ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆ ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ವಿವಿಧ ಸಂಘಟನೆಗಳು ಪ್ರತಿಭಟನೆ ಕೈಗೊಂಡಿದ್ದಾರೆ. ಪ್ರತಿಭಟನೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

07:38 September 28

ಕಾರವಾರದಲ್ಲಿ ಮಿಶ್ರ ಪ್ರತಿಕ್ರಿಯೆ

Karnataka bandh, Karnataka banda by famrers, Karnataka banda by famrers against farm bill, Karnataka bandh 2020, Karnataka bandh 2020 news, Karnataka bandh 2020 live update, ಕರ್ನಾಟಕ ಬಂದ್​, ರೈತರಿಂದ ಕರ್ನಾಟಕ ಬಂದ್​, ಕೃಷಿ ಮಸೂದೆ ವಿರುದ್ಧ ರೈತರಿಂದ ಕರ್ನಾಟಕ ಬಂದ್​, ಕರ್ನಾಟಕ ಬಂದ್​ ಸುದ್ದಿ, ಕರ್ನಾಟಕ ಬಂದ್​ 2020 ಸುದ್ದಿ, ಕರ್ನಾಟಕ ಬಂದ್​ 2020 ಲೈವ್​ ಅಪ್​ಡೇಟ್​,
ಕಾರವಾರದಲ್ಲಿ ಮಿಶ್ರ ಪ್ರತಿಕ್ರಿಯೆ

ಕಾರವಾರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ಮಸೂದೆ ವಿರೋಧಿಸಿ ವಿವಿಧ ರೈತಪರ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್​ಗೆ ಕರಾವಳಿ ನಗರಿ ಕಾರವಾರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರವಾರದಲ್ಲಿ ಎಂದಿನಂತೆ ಸಾರಿಗೆ ಬಸ್ ಸಂಚಾರ ಆರಂಭಗೊಂಡಿದ್ದು, ಆಟೋ ಹಾಗೂ ಟ್ಯಾಕ್ಸಿಗಳು ರಸ್ತೆಗಿಳಿದಿವೆ. ಅಂಗಡಿಮುಂಗಟ್ಟುಗಳು ತೆರೆಯುತ್ತಿದ್ದು, ಜನ ಸಂಚಾರ ಎಂದಿನಂತೆ ಕಂಡುಬರುತ್ತಿದೆ.

07:31 September 28

ಬೆಳ್ಳಂಬೆಳಗ್ಗೆ ಏರ್​ಪೋರ್ಟ್​​ಗೆ ನುಗ್ಗಲು ಯತ್ನ: ಕರವೇ ಕಾರ್ಯಕರ್ತರು ಪೊಲೀಸರ ವಶಕ್ಕೆ

ಬೆಳ್ಳಂಬೆಳಗ್ಗೆ ಏರ್​ಪೋರ್ಟ್​​ಗೆ ನುಗ್ಗಲು ಯತ್ನಿಸಿದ ಕರವೇ ಕಾರ್ಯಕರ್ತರು

ದೇವನಹಳ್ಳಿ:  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಮುತ್ತಿಗೆ  ಹಾಕಲು ಕರವೇ ಕಾರ್ಯಕರ್ತರು ಯತ್ನಿಸಿದ್ದಾರೆ. ಏರ್​​ಪೋರ್ಟ್​​​ಗೆ ಮುತ್ತಿಗೆ ಹಾಕಲು ಯತ್ನಿಸಿದ ಕರವೇಯ 12 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಪೊಲೀಸ್  ಬಂದೋಬಸ್ತ್  ಕೈಗೊಳ್ಳಲಾಗಿದೆ.

07:12 September 28

ಕೋಲಾರದಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ

ಕೋಲಾರದಲ್ಲಿ ಬಂದ್​ಗೆ ಉತ್ತಮ ಪ್ರತಿಕ್ರಿಯೆ

ಇಂದು ಬೆಳ್ಳಂಬೆಳಗ್ಗೆ ರಸ್ತೆಗಿಳಿದ ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಕೋಲಾರ ನಗರದಲ್ಲಿ ಪ್ರತಿಭಟನೆ ಕೈಗೊಂಡಿವೆ. ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಟೈರ್​ಗಳಿಗೆ ಬೆಂಕಿ ಹಚ್ಚುವ ವಿಚಾರದಲ್ಲಿ ಪೊಲೀಸರ ಮತ್ತು ರೈತ ಸಂಘದ‌ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಟೈರ್​ಗೆ ಬೆಂಕಿ‌ ಹಚ್ಚಲು ಅವಕಾಶ ನೀಡದ ಹಿನ್ನಲೆ ಫ್ಲೆಕ್ಸ್​​ಗೆ ಬೆಂಕಿ ಹಚ್ಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದ್ರು. 

06:55 September 28

ಕೊರೊನಾ ನಿಯಮ ಉಲ್ಲಂಘಸಿದ್ರೆ ಬೀಳಲಿದೆ ಎನ್​ಡಿಎಂಎ ಆ್ಯಕ್ಟ್

ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಬೆಂಗಳೂರು: ರೈತ ಪರ ಸಂಘಟನೆಗಳು ಕರೆ ನೀಡಿರುವ ಬಂದ್​ಗೆ ನಗರ ಆಯುಕ್ತ ಕಮಲ್ ಪಂತ್​ ಯಾವುದೇ ರೀತಿ ಬೆಂಬಲ ನೀಡಿಲ್ಲ. ಬೆಳ್ಳಂಬೆಳಗ್ಗೆ ಪ್ರತಿಭಟನೆ ಕೈಗೊಂಡಿದ್ದ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಇನ್ನು ಕೊರೊನಾ ನಿಯಮಗಳ್ನನ್ನು ಉಲ್ಲಂಘನೆ ಮಾಡುವ ಪ್ರತಿಭಟನಾಕಾರರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಾಣ ಕಾಯ್ದೆ (ಎನ್​ಡಿಎಂಎ) ಅಡಿ ಪ್ರಕರಣ ದಾಖಲಿಸಲಾಗುತ್ತೆ.  

ಮುಂಜಾನೆ 5ರಿಂದ ಖಾಕಿ ಎಲ್ಲೆಡೆ ಅಲರ್ಟ್ ಆಗಿದ್ದು, ನಗರದಲ್ಲಿ ಭದ್ರತೆಗಾಗಿ ಇಬ್ಬರು ಹೆಚ್ಚುವರಿ ಆಯುಕ್ತರು, 10 ಡಿಸಿಪಿಗಳು, 60 ಎಸಿಪಿಗಳು, 140 ಇನ್ಸ್​ಪೆಕ್ಟರ್​ಗಳು, 300 ಅಧಿಕ ಮಂದಿ ಪಿಎಸ್​ಐಗಳು, 1,500ಕ್ಕೂ ಅಧಿಕ ಸಿವಿಲ್ ಪೊಲೀಸರು, 2 ಸಾವಿರಕ್ಕು ಅಧಿಕ ಕೆಎಸ್​ಆರ್​ಪಿ ಸಿಬ್ಬಂದಿ, ಡಿಎಆರ್ ಪೊಲೀಸರು, ಹೊಯ್ಸಳಗಳನ್ನು ನಗರದಾದ್ಯಂತ ನಿಯೋಜಿಸಲಾಗಿದೆ.  

ಪ್ರತಿಭಟನೆಗೆ ಪೊಲೀಸರು ಯಾವುದೇ ಅನುಮತಿ ನೀಡಿಲ್ಲ, ಹೀಗಾಗಿ ಯಾರು ಕೂಡ ಬಸ್​ ತಡೆಯೋದು, ಹೊಟೇಲ್ ಮತ್ತು ಅಂಗಡಿ ಮುಂಗಟ್ಟುಗಳನ್ನು ಬಲಂವತವಾಗಿ ಬಂದ್​ ಮಾಡಿದಲ್ಲಿ ಅವರ ವಿರುದ್ಧ ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ಕೇಸ್ ದಾಖಲಿಸಲಿದ್ದಾರೆ. ಹಾಗೆ ರೈಲ್ವೆ ನಿಲ್ದಾಣಕ್ಕೆ ಹೆಚ್ಚು ಭದ್ರತೆ ನೀಡಲಾಗಿದೆ. ಪ್ರತಿ ಪ್ಲಾಟ್ ಫಾರ್ಮ್​ನಲ್ಲಿ ಖಾಕಿ‌ ಬಂದೋಬಸ್ತ್​ ಇದ್ದು, ಬ್ಯಾರಿಕೇಡ್ ಅಳವಡಿಕೆ‌ ಮಾಡಿ ಹೆಚ್ಚಿನ ಭದ್ರತೆ ನೀಡಲಾಗಿದೆ.  

06:07 September 28

ಹಾಸನದಲ್ಲಿ ಬಲವಂತವಾಗಿ ಅಂಗಡಿ- ಮುಂಗಟ್ಟುಗಳು ಬಂದ್​ಗೆ ಯತ್ನ

ಬೆಂಗಳೂರಿಗೆ ಬಂದ್​ ಬಿಸಿ

ಬೆಂಗಳೂರು: ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ಇಂದು ಬಂದ್​ಗೆ ಕರೆ ನೀಡಿದ್ದು, ಬೆಳ್ಳಗ್ಗೆ ಆರು ಗಂಟೆಯಿಂದ ಸಂಜೆ ಆರರವರೆಗೆ ಬಂದ್ ಮಾಡಲು‌ ರೈತ ಸಂಘಟನೆ ನಿರ್ಧರಿಸಿದೆ. 

ಇಂದು ಪ್ರಮುಖವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ಹೊಸೂರು ಹೆದ್ದಾರಿ, ಹಾಗೆಯೇ ನಗರದೆಲ್ಲೆಡೆ ಬಂದ್ ಮಾಡಲು ರೈತ ಸಂಘಟನೆಗಳು ನಿರ್ಧಾರ ಮಾಡಿವೆೆ‌.

ಇನ್ನು ರೈತ ಹೋರಾಟಗಾರರು ಟೌನ್​ಹಾಲ್ ಬಳಿ ಮುಂಜಾನೆ 10 ಗಂಟೆಗೆ ಸೇರಿದ ನಂತರ 11 ಗಂಟೆಯಿಂದ ಮೆರವಣಿಗೆ ಮೂಲಕ ಮೈಸೂರು ಬ್ಯಾಂಕ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರಣಿಗೆ ನಡೆಸಲಿದ್ದಾರೆ. 

ಸೌಲಭ್ಯ ಏನುಂಟು-ಏನಿಲ್ಲ..?

ಎಂದಿನಂತೆ ದೈನಂದಿನವಾಗಿ ದಿನಪತ್ರಿಕೆ, ಹಾಲು, ಮೆಡಿಕಲ್ ಸ್ಟೋರ್ಸ್, ಆಸ್ಪತ್ರೆ ಸೇವೆ , ಹೋಟೆಲ್​ಗಳು, ಕೆಎಸ್​ಆರ್​ಟಿಸಿ, ಬಿಎಂಟಿಸಿ, ಮೆಟ್ರೋ, ರೈಲು ಸೇವೆಗಳು ಎಂದಿನಂತೆ ಇರಲಿವೆ‌.

ಓಲಾ, ಉಬರ್, ಖಾಸಗಿ ಬಸ್​, ಲಾರಿ ಸೇವೆ, ಅಂಗಡಿ ಮುಂಗಟ್ಟು, ಮಾಲ್, ಆಟೋ, ಏರ್ ಪೋರ್ಟ್ ಟ್ಯಾಕ್ಸಿ, ಹಣ್ಣು , ಬೀದಿ ಬದಿ ವ್ಯಾಪರಿಗಳು, ಸಂಘ, ಸಂಸ್ಥೆಗಳು ಕೂಡಾ ಸಾಥ್ ನೀಡಿವೆ.

ಅಂಗನವಾಡಿ ಕಾರ್ಯಕರ್ತೆಯರು, ಕರ್ನಾಟಕ ನವ ನಿರ್ಮಾಣ ಸೇನೆ, ದಲಿತಪರ ಸಂಘಟನೆಗಳು, ಜನವಾದಿ ಮಹಿಳಾ ಸಂಘಟನೆಗಳು, ಕಾರ್ಮಿಕ ಸಂಘಟನೆ, ಓಲಾ ಉಬರ್, ಲಾರಿ ಮಾಲೀಕರ ಸಂಘ, ಬೀದಿ ಬದಿ ವ್ಯಾಪಾರ ಸ್ಥರು, ಕರ್ನಾಟಕ ಅಣ್ಣಾ ಡಿಎಂಕೆ ಪಕ್ಷ, ಕನ್ನಡ ಸಂಘರ್ಷ ಸಮಿತಿ, ಆಟೋ ಮತ್ತು ಟ್ಯಾಕ್ಸಿ ಯುನಿಯನ್, ಪೆಟ್ರೋಲ್ ಬಂಕ್ ಮಾಲೀಕರು, ಖಾಸಗಿ ಬಸ್​ ಮಾಲೀಕರ ಸಂಘ ಹಾಗೆ ಕೆಲ ಸಂಘಟನೆಗಳು ನೈತಿಕ ಬೆಂಬಲ ಕೊಡುವುದಾಗಿ ತಿಳಿಸಿದ್ದಾರೆ. 

ಇನ್ನೂ ಕೆಲವರು ಮೋಟಾರ್ ಬೈಕ್ ಮೂಲಕ ಪ್ರತಿಭಟನೆಯಲ್ಲಿ ಭಾಗಿಯಾಗಿ ಕಾವು ಹೆಚ್ಚಿಸಲಿದ್ದಾರೆ. ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿ ಹಳ್ಳಿ ಚಂದ್ರ ಶೇಖರ್, ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಬಂದ್ ಜವಾಬ್ದಾರಿ ಹೊತ್ತಿದ್ದು, ಕಾಂಗ್ರೆಸ್ ಪಕ್ಷ ಕೂಡ ಸಂಪೂರ್ಣ ಸಾಥ್ ನೀಡಲಿದೆ.

Last Updated : Sep 28, 2020, 4:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.