ETV Bharat / state

ಕಾಡಾನೆ ದಾಳಿ..ರಾಗಿ ಬೆಳೆ ಸಂಪೂರ್ಣ ನಾಶ - elephant attack

ತಮಿಳುನಾಡಿನ ಹೊಸೂರು ಬಳಿಯ ಗಿರಿಯನಹಳ್ಳಿ-ಆಲಹಳ್ಳಿಯಲ್ಲಿ ಬಳಿ ಆನೆ ದಾಳಿಯಿಂದ ರಾಗಿ ಬೆಳೆ ಸಂಪೂರ್ಣ ನಾಶವಾಗಿದೆ.

ಕಾಡಾನೆ ದಾಳಿ..ರಾಗಿ ಬೆಳೆ ಸಂಪೂರ್ಣ ನಾಶ
author img

By

Published : Nov 20, 2019, 11:12 PM IST

ಆನೇಕಲ್​: ತಮಿಳುನಾಡಿನ ಹೊಸೂರು ಬಳಿಯ ಗಿರಿಯನಹಳ್ಳಿ-ಆಲಹಳ್ಳಿಯಲ್ಲಿ ಬಳಿ ಆನೆ ದಾಳಿಯಿಂದ ರಾಗಿ ಬೆಳೆ ಸಂಪೂರ್ಣ ನಾಶವಾಗಿದೆ.

ಕಾಡಾನೆ ದಾಳಿ..ರಾಗಿ ಬೆಳೆ ಸಂಪೂರ್ಣ ನಾಶ

ರಾಗಿ ಬೆಳೆಯ ಜೊತೆಗೆ ಬಾಳೆ,ಹೂಕೋಸು ಟೊಮ್ಯಾಟೋ ಬೆಳೆಗಳು ಕೂಡ ನೆಲಕಚ್ಚಿವೆ. ಹೀಗಾಗಿ ಆನೆ ದಾಳಿಯಿಂದ ವರ್ಷಪೂರ್ತಿ ಕಷ್ಟುಪಟ್ಟು ಬೆಳೆ ನಾಶವಾಗರೋದನ್ನ ಕಂಡು ರೈತರು ಕಂಗಾಲಾಗಿದ್ದು,ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು,ಬನ್ನೇರುಘಟ್ಟ ಅರಣ್ಯದ ಸುತ್ತ 130 ಆನೆಗಳಿವೆ. ಅದರಲ್ಲಿ ತಮಿಳುನಾಡು-ಕರ್ನಾಟಕ ಗಡಿ ಅರಣ್ಯದಲ್ಲಿ 30 ಕಾಡಾನೆಗಳು ಅಲೆದಾಡುತ್ತವೆ.

ಆನೇಕಲ್​: ತಮಿಳುನಾಡಿನ ಹೊಸೂರು ಬಳಿಯ ಗಿರಿಯನಹಳ್ಳಿ-ಆಲಹಳ್ಳಿಯಲ್ಲಿ ಬಳಿ ಆನೆ ದಾಳಿಯಿಂದ ರಾಗಿ ಬೆಳೆ ಸಂಪೂರ್ಣ ನಾಶವಾಗಿದೆ.

ಕಾಡಾನೆ ದಾಳಿ..ರಾಗಿ ಬೆಳೆ ಸಂಪೂರ್ಣ ನಾಶ

ರಾಗಿ ಬೆಳೆಯ ಜೊತೆಗೆ ಬಾಳೆ,ಹೂಕೋಸು ಟೊಮ್ಯಾಟೋ ಬೆಳೆಗಳು ಕೂಡ ನೆಲಕಚ್ಚಿವೆ. ಹೀಗಾಗಿ ಆನೆ ದಾಳಿಯಿಂದ ವರ್ಷಪೂರ್ತಿ ಕಷ್ಟುಪಟ್ಟು ಬೆಳೆ ನಾಶವಾಗರೋದನ್ನ ಕಂಡು ರೈತರು ಕಂಗಾಲಾಗಿದ್ದು,ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು,ಬನ್ನೇರುಘಟ್ಟ ಅರಣ್ಯದ ಸುತ್ತ 130 ಆನೆಗಳಿವೆ. ಅದರಲ್ಲಿ ತಮಿಳುನಾಡು-ಕರ್ನಾಟಕ ಗಡಿ ಅರಣ್ಯದಲ್ಲಿ 30 ಕಾಡಾನೆಗಳು ಅಲೆದಾಡುತ್ತವೆ.

Intro:Kn_bng_02_20_Ane_havali_ka10020.
ರಾಗಿ ಬೆಳೆಯನ್ನು ನಾಶ ಮಾಡಿದ ಗಜರಾಜ, ಅರಣ್ಯಾಧಿಕಾರಿಗಳನ್ನ ಶಪಿಸುತ್ತಿರುವ ರೈತರು.
ತಮಿಳುನಾಡು/ಹೊಸೂರು:
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವ ಹಾಗೆ ವರ್ಷಪೂರ್ತಿ ಉತ್ತು, ಬಿತ್ತಿ, ಕಣ್ಣಿಗೆ ರೆಪ್ಪೆಯಂತೆ ಕಾಪಾಡಿಕೊಂಡ ರಾಗಿ ತೆನೆ ಕಣ್ಣೆದುರೇ ಸಲಗವೊಂದು ಹೊಸಕಿಹಾಕಿದೆ. ಆನೆಯ ಆರ್ಭಟಕ್ಕೆ ಹೆದರಿರುವ ಬೆಳೆಗಾರ ನೇರ ಅರಣ್ಯಾಧಿಕಾರಿಗಳನ್ನ ಶಪಿಸುತ್ತಿದ್ದಾನೆ. ತಮಿಳುನಾಡಿನ ಹೊಸೂರು ಬಳಿಯ ಗಿರಿಯನಹಳ್ಳಿ-ಆಲಹಳ್ಳಿ ಬಳಿಯ ರಾಗಿ ತೆನೆ ತೋಟ ಸಂಪೂರ್ಣ ಆನೆ ದಾಳಿಗೆ ನಲುಗಿದೆ. ಅಲ್ಲದೆ ಬಾಳೆ, ಹೂಕೋಸು ಟೊಮ್ಯಾಟೋ ಮತ್ತು ಹೂಕೋಸು ಸಹ ರಾಗಿ ಬೆಳೆ ಜೊತೆಯಲ್ಲಿಯೇ ನೆಲಕಚ್ಚಿವೆ. ಆನೆ ನಡೆದದ್ದೇ ಹಾದಿಯಂತೆ ಹಾಗಂತ ರೈತನ ಬದುಕಿನ ಬೆಳೆಗಳ ಮೇಲೆಲ್ಲಾ ನಡೆದು ನಲಿದಾಡಿದೆ. ಇದರ ನಡೆ ರೈತನ ರಾಗಿ ಫಸಲಿಗೆ ಬ್ರೇಕ್ ಹಾಕಿದೆ. ಇದರಿಂದ ಕಂಗಾಲಾಗಿರೋ ಬೆಳೆಗಾರನ ಮೊಗದಲ್ಲಿ ಸುಕ್ಕುಗಟ್ಟಿ ಕಾಡಿಗೆ ಆನೆಯನ್ನ ಡ್ರೈವ್ ಮಾಡಲು ಅರಣ್ಯಾಧಿಕಾರಿಗಳ ಕಚೇರಿಗೆ ಎಡತಾಕಿದ್ದಾರೆ. ಸಾಮಾನ್ಯವಾಗಿ ಬನ್ನೇರುಘಟ್ಟ ಅರಣ್ಯದ ಸುತ್ತ 130 ಆನೆಗಳಿವೆ. ಅದರಲ್ಲಿ ತಮಿಳುನಾಡು-ಕರ್ನಾಟಕ ಗಡಿ ಅರಣ್ಯದಲ್ಲಿ 30 ಕಾಡಾನೆಗಳು ಅಲೆದಾಡುತ್ತವೆ. ತಳಿ, ಜಜವಳಗೆರೆ ಡೆಂಕಣಿಕೋಟೆ ಸುತ್ತ ಕಾರಿಡಾರ್ನಲ್ಲಿ ದಿನಾಲು ಸುತ್ತುತ್ತವೆ. ಇಂದು ಡೆಂಕಣಿಕೋಟೆಯ ನೂಕೂರು ಬಳಿ ಒಂಟಿ ಸಲಗ ಕಾಣಿಸಿಕೊಂಡು ಬೆಳೆಗಳನ್ನ ಹೈರಾಣಾಗಿಸಿ ರೈತರನ್ನು ಕಾಡಿದೆ.
Body:Kn_bng_02_20_Ane_havali_ka10020.
ರಾಗಿ ಬೆಳೆಯನ್ನು ನಾಶ ಮಾಡಿದ ಗಜರಾಜ, ಅರಣ್ಯಾಧಿಕಾರಿಗಳನ್ನ ಶಪಿಸುತ್ತಿರುವ ರೈತರು.
ತಮಿಳುನಾಡು/ಹೊಸೂರು:
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವ ಹಾಗೆ ವರ್ಷಪೂರ್ತಿ ಉತ್ತು, ಬಿತ್ತಿ, ಕಣ್ಣಿಗೆ ರೆಪ್ಪೆಯಂತೆ ಕಾಪಾಡಿಕೊಂಡ ರಾಗಿ ತೆನೆ ಕಣ್ಣೆದುರೇ ಸಲಗವೊಂದು ಹೊಸಕಿಹಾಕಿದೆ. ಆನೆಯ ಆರ್ಭಟಕ್ಕೆ ಹೆದರಿರುವ ಬೆಳೆಗಾರ ನೇರ ಅರಣ್ಯಾಧಿಕಾರಿಗಳನ್ನ ಶಪಿಸುತ್ತಿದ್ದಾನೆ. ತಮಿಳುನಾಡಿನ ಹೊಸೂರು ಬಳಿಯ ಗಿರಿಯನಹಳ್ಳಿ-ಆಲಹಳ್ಳಿ ಬಳಿಯ ರಾಗಿ ತೆನೆ ತೋಟ ಸಂಪೂರ್ಣ ಆನೆ ದಾಳಿಗೆ ನಲುಗಿದೆ. ಅಲ್ಲದೆ ಬಾಳೆ, ಹೂಕೋಸು ಟೊಮ್ಯಾಟೋ ಮತ್ತು ಹೂಕೋಸು ಸಹ ರಾಗಿ ಬೆಳೆ ಜೊತೆಯಲ್ಲಿಯೇ ನೆಲಕಚ್ಚಿವೆ. ಆನೆ ನಡೆದದ್ದೇ ಹಾದಿಯಂತೆ ಹಾಗಂತ ರೈತನ ಬದುಕಿನ ಬೆಳೆಗಳ ಮೇಲೆಲ್ಲಾ ನಡೆದು ನಲಿದಾಡಿದೆ. ಇದರ ನಡೆ ರೈತನ ರಾಗಿ ಫಸಲಿಗೆ ಬ್ರೇಕ್ ಹಾಕಿದೆ. ಇದರಿಂದ ಕಂಗಾಲಾಗಿರೋ ಬೆಳೆಗಾರನ ಮೊಗದಲ್ಲಿ ಸುಕ್ಕುಗಟ್ಟಿ ಕಾಡಿಗೆ ಆನೆಯನ್ನ ಡ್ರೈವ್ ಮಾಡಲು ಅರಣ್ಯಾಧಿಕಾರಿಗಳ ಕಚೇರಿಗೆ ಎಡತಾಕಿದ್ದಾರೆ. ಸಾಮಾನ್ಯವಾಗಿ ಬನ್ನೇರುಘಟ್ಟ ಅರಣ್ಯದ ಸುತ್ತ 130 ಆನೆಗಳಿವೆ. ಅದರಲ್ಲಿ ತಮಿಳುನಾಡು-ಕರ್ನಾಟಕ ಗಡಿ ಅರಣ್ಯದಲ್ಲಿ 30 ಕಾಡಾನೆಗಳು ಅಲೆದಾಡುತ್ತವೆ. ತಳಿ, ಜಜವಳಗೆರೆ ಡೆಂಕಣಿಕೋಟೆ ಸುತ್ತ ಕಾರಿಡಾರ್ನಲ್ಲಿ ದಿನಾಲು ಸುತ್ತುತ್ತವೆ. ಇಂದು ಡೆಂಕಣಿಕೋಟೆಯ ನೂಕೂರು ಬಳಿ ಒಂಟಿ ಸಲಗ ಕಾಣಿಸಿಕೊಂಡು ಬೆಳೆಗಳನ್ನ ಹೈರಾಣಾಗಿಸಿ ರೈತರನ್ನು ಕಾಡಿದೆ.
Conclusion:Kn_bng_02_20_Ane_havali_ka10020.
ರಾಗಿ ಬೆಳೆಯನ್ನು ನಾಶ ಮಾಡಿದ ಗಜರಾಜ, ಅರಣ್ಯಾಧಿಕಾರಿಗಳನ್ನ ಶಪಿಸುತ್ತಿರುವ ರೈತರು.
ತಮಿಳುನಾಡು/ಹೊಸೂರು:
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವ ಹಾಗೆ ವರ್ಷಪೂರ್ತಿ ಉತ್ತು, ಬಿತ್ತಿ, ಕಣ್ಣಿಗೆ ರೆಪ್ಪೆಯಂತೆ ಕಾಪಾಡಿಕೊಂಡ ರಾಗಿ ತೆನೆ ಕಣ್ಣೆದುರೇ ಸಲಗವೊಂದು ಹೊಸಕಿಹಾಕಿದೆ. ಆನೆಯ ಆರ್ಭಟಕ್ಕೆ ಹೆದರಿರುವ ಬೆಳೆಗಾರ ನೇರ ಅರಣ್ಯಾಧಿಕಾರಿಗಳನ್ನ ಶಪಿಸುತ್ತಿದ್ದಾನೆ. ತಮಿಳುನಾಡಿನ ಹೊಸೂರು ಬಳಿಯ ಗಿರಿಯನಹಳ್ಳಿ-ಆಲಹಳ್ಳಿ ಬಳಿಯ ರಾಗಿ ತೆನೆ ತೋಟ ಸಂಪೂರ್ಣ ಆನೆ ದಾಳಿಗೆ ನಲುಗಿದೆ. ಅಲ್ಲದೆ ಬಾಳೆ, ಹೂಕೋಸು ಟೊಮ್ಯಾಟೋ ಮತ್ತು ಹೂಕೋಸು ಸಹ ರಾಗಿ ಬೆಳೆ ಜೊತೆಯಲ್ಲಿಯೇ ನೆಲಕಚ್ಚಿವೆ. ಆನೆ ನಡೆದದ್ದೇ ಹಾದಿಯಂತೆ ಹಾಗಂತ ರೈತನ ಬದುಕಿನ ಬೆಳೆಗಳ ಮೇಲೆಲ್ಲಾ ನಡೆದು ನಲಿದಾಡಿದೆ. ಇದರ ನಡೆ ರೈತನ ರಾಗಿ ಫಸಲಿಗೆ ಬ್ರೇಕ್ ಹಾಕಿದೆ. ಇದರಿಂದ ಕಂಗಾಲಾಗಿರೋ ಬೆಳೆಗಾರನ ಮೊಗದಲ್ಲಿ ಸುಕ್ಕುಗಟ್ಟಿ ಕಾಡಿಗೆ ಆನೆಯನ್ನ ಡ್ರೈವ್ ಮಾಡಲು ಅರಣ್ಯಾಧಿಕಾರಿಗಳ ಕಚೇರಿಗೆ ಎಡತಾಕಿದ್ದಾರೆ. ಸಾಮಾನ್ಯವಾಗಿ ಬನ್ನೇರುಘಟ್ಟ ಅರಣ್ಯದ ಸುತ್ತ 130 ಆನೆಗಳಿವೆ. ಅದರಲ್ಲಿ ತಮಿಳುನಾಡು-ಕರ್ನಾಟಕ ಗಡಿ ಅರಣ್ಯದಲ್ಲಿ 30 ಕಾಡಾನೆಗಳು ಅಲೆದಾಡುತ್ತವೆ. ತಳಿ, ಜಜವಳಗೆರೆ ಡೆಂಕಣಿಕೋಟೆ ಸುತ್ತ ಕಾರಿಡಾರ್ನಲ್ಲಿ ದಿನಾಲು ಸುತ್ತುತ್ತವೆ. ಇಂದು ಡೆಂಕಣಿಕೋಟೆಯ ನೂಕೂರು ಬಳಿ ಒಂಟಿ ಸಲಗ ಕಾಣಿಸಿಕೊಂಡು ಬೆಳೆಗಳನ್ನ ಹೈರಾಣಾಗಿಸಿ ರೈತರನ್ನು ಕಾಡಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.