ETV Bharat / state

ಬಿಡುವು ಮಾಡಿಕೊಂಡು ಬನಶಂಕರಿ ದೇವಿ ದರ್ಶನ ಪಡೆದ ಡಿಕೆಶಿ: ವಿಶೇಷ ಪೂಜೆ ಸಲ್ಲಿಕೆ - By-poll news

ಆಗಾಗ ದೇವಾಲಯಗಳಿಗೆ ಭೇಟಿ ನೀಡುವ ರೂಢಿ ಬೆಳೆಸಿಕೊಂಡು ಬಂದಿರುವ ಶಿವಕುಮಾರ್, ಇದರ ಭಾಗವಾಗಿಯೇ ಇಂದು ಬನಶಂಕರಿ ದೇವಿ ದೇವಾಲಯಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು.

DK Shivakumar received the darshan of Banashankari Devi
ಬನಶಂಕರಿದೇವಿ ದರ್ಶನ ಪಡೆದ ಡಿಕೆಶಿ
author img

By

Published : Nov 3, 2020, 9:25 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಬನಶಂಕರಿಯಲ್ಲಿರುವ ಬನಶಂಕರಿ ದೇವಿ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.

DK Shivakumar received the darshan of Banashankari Devi
ಬನಶಂಕರಿ ದೇವಿ ದರ್ಶನ ಪಡೆದ ಡಿಕೆಶಿ

ಕಳೆದ 15 ದಿನಗಳಿಂದ ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭೆ ಉಪ ಚುನಾವಣೆ ಪ್ರಚಾರ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಅವರು, ಎರಡು ಕ್ಷೇತ್ರದ ಮತದಾನ ಮುಕ್ತಾಯವಾದ ಹಿನ್ನೆಲೆ ನಿರಾಳರಾಗಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ವಾಪಸಾಗಿದ್ದಾರೆ.

DK Shivakumar received the darshan of Banashankari Devi
ಬನಶಂಕರಿ ದೇವಿ ದರ್ಶನ ಪಡೆದ ಡಿಕೆಶಿ

ಆಗಾಗ ದೇವಾಲಯಗಳಿಗೆ ಭೇಟಿ ನೀಡುವ ರೂಢಿ ಬೆಳೆಸಿಕೊಂಡು ಬಂದಿರುವ ಶಿವಕುಮಾರ್, ಇದರ ಭಾಗವಾಗಿಯೇ ಇಂದು ಬನಶಂಕರಿ ದೇವಿ ದೇವಾಲಯಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು.

DK Shivakumar received the darshan of Banashankari Devi
ಬನಶಂಕರಿ ದೇವಿ ದರ್ಶನ ಪಡೆದ ಡಿಕೆಶಿ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ನಂತರ ಬಿಡುವು ಮಾಡಿಕೊಂಡು ತೆರಳಲು ಸಾಧ್ಯವಾಗಿರಲಿಲ್ಲ. ಉಪ ಚುನಾವಣೆ ಘೋಷಣೆಯಾದ ನಂತರ ನಿರಂತರವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಹಿನ್ನೆಲೆ ತೆರಳಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ಇಂದು ಭೇಟಿ ನೀಡಿದ್ದರು. ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರು ಶಿವಕುಮಾರ್ ಹಾಗೂ ಅವರೊಂದಿಗೆ ತೆರಳಿದ್ದವರಿಗೆ ಶಾಲು ಹೊದಿಸಿ ಫಲಕ ನೀಡಿ ಗೌರವಿಸಿದರು.

ಬನಶಂಕರಿ ದೇವಿ ದರ್ಶನ ಪಡೆದ ಡಿಕೆಶಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಬನಶಂಕರಿಯಲ್ಲಿರುವ ಬನಶಂಕರಿ ದೇವಿ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.

DK Shivakumar received the darshan of Banashankari Devi
ಬನಶಂಕರಿ ದೇವಿ ದರ್ಶನ ಪಡೆದ ಡಿಕೆಶಿ

ಕಳೆದ 15 ದಿನಗಳಿಂದ ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭೆ ಉಪ ಚುನಾವಣೆ ಪ್ರಚಾರ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಅವರು, ಎರಡು ಕ್ಷೇತ್ರದ ಮತದಾನ ಮುಕ್ತಾಯವಾದ ಹಿನ್ನೆಲೆ ನಿರಾಳರಾಗಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ವಾಪಸಾಗಿದ್ದಾರೆ.

DK Shivakumar received the darshan of Banashankari Devi
ಬನಶಂಕರಿ ದೇವಿ ದರ್ಶನ ಪಡೆದ ಡಿಕೆಶಿ

ಆಗಾಗ ದೇವಾಲಯಗಳಿಗೆ ಭೇಟಿ ನೀಡುವ ರೂಢಿ ಬೆಳೆಸಿಕೊಂಡು ಬಂದಿರುವ ಶಿವಕುಮಾರ್, ಇದರ ಭಾಗವಾಗಿಯೇ ಇಂದು ಬನಶಂಕರಿ ದೇವಿ ದೇವಾಲಯಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು.

DK Shivakumar received the darshan of Banashankari Devi
ಬನಶಂಕರಿ ದೇವಿ ದರ್ಶನ ಪಡೆದ ಡಿಕೆಶಿ

ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ನಂತರ ಬಿಡುವು ಮಾಡಿಕೊಂಡು ತೆರಳಲು ಸಾಧ್ಯವಾಗಿರಲಿಲ್ಲ. ಉಪ ಚುನಾವಣೆ ಘೋಷಣೆಯಾದ ನಂತರ ನಿರಂತರವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಹಿನ್ನೆಲೆ ತೆರಳಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ಇಂದು ಭೇಟಿ ನೀಡಿದ್ದರು. ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರು ಶಿವಕುಮಾರ್ ಹಾಗೂ ಅವರೊಂದಿಗೆ ತೆರಳಿದ್ದವರಿಗೆ ಶಾಲು ಹೊದಿಸಿ ಫಲಕ ನೀಡಿ ಗೌರವಿಸಿದರು.

ಬನಶಂಕರಿ ದೇವಿ ದರ್ಶನ ಪಡೆದ ಡಿಕೆಶಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.