ETV Bharat / state

ಬಿಜೆಪಿಯಲ್ಲಿ ಭಿನ್ನಮತ ಎದ್ದು ಕಾಣುತ್ತಿದೆ.. ದಿನೇಶ್​ ಗುಂಡೂರಾವ್​​, ರಾಮಲಿಂಗಾ ರೆಡ್ಡಿ ಬಾಂಬ್​​!

ಬಿಜೆಪಿ ನಾಯಕರಿಗೆ ಮೇಯರ್​ ಚುನಾವಣೆ ನಡೆಯಬಾರ್ದು ಅಂತಾ ಇದೆ. ಅದಕ್ಕಾಗಿ ಕೇವಲ ಇಬ್ಬರು ನಾಯಕರು ನಾಮಪತ್ರ ಸಲ್ಲಿಸಿದ್ದಾರೆ. ಯಡಿಯೂರಪ್ಪ ಆರ್​ಎಸ್​ಎಸ್​ ಸಂಘ ಪರಿವಾರದವರ ಕೈಗೊಂಬೆಯಾಗಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಆರೋಪಿಸಿದ್ದಾರೆ.

author img

By

Published : Oct 1, 2019, 11:54 AM IST

ಬಿಬಿಎಂಪಿ ಚುನಾವಣೆ ಸುದ್ದಿ

ಬೆಂಗಳೂರು : ಕಾಂಗ್ರೆಸ್​​​​ ಪಕ್ಷದಿಂದ ಮೇಯರ್ ಸ್ಥಾನಕ್ಕೆ ಸತ್ಯನಾರಾಯಣ ಮತ್ತು ಉಪಮೇಯರ್​ ಸ್ಥಾನಕ್ಕೆ ಜೆಡಿಎಸ್​ ನಿಂದ ಗಂಗಮ್ಮ ನಾಮಪತ್ರ ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬಿಜೆಪಿ ನಾಯಕರಿಗೆ ಮೇಯರ್​ ಚುನಾವಣೆ ನಡೆಯಬಾರ್ದು ಅಂತ ಇದೆ. ಅದಕ್ಕಾಗಿ ಕೇವಲ ಇಬ್ಬರು ನಾಯಕರು ನಾಮಪತ್ರ ಸಲ್ಲಿಸಿದ್ದಾರೆ. ಯಡಿಯೂರಪ್ಪ ಆರ್​ಎಸ್​ಎಸ್​ ಸಂಘ ಪರಿವಾರದವರ ಕೈಗೊಂಬೆಯಾಗಿದ್ದಾರೆ. ಇದು ರಾಜ್ಯದ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ. ಸರ್ಕಾರ ರಚನೆಯೇ ತಪ್ಪು ದಾರಿಯಲ್ಲಿ ನಡೆಯುತ್ತಿದೆ. ಒಂದು ಕಡೆ ಅತೃಪ್ತರ ಸ್ಥಿತಿ ಗೊಂದಲಮಯವಾಗಿದೆ ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಮತ್ತು ಶಾಸಕ ರಾಮಲಿಂಗಾ ರೆಡ್ಡಿ ಸುದ್ದಿಗೋಷ್ಠಿ

ಇದೇ ವೇಳೆ ಮಾತನಾಡಿದ ರಾಮಲಿಂಗಾ ರೆಡ್ಡಿ, ನಾವು ಯಾರಿಗೂ ಬೆಂಬಲ ನೀಡೋದಿಲ್ಲ. ಅವರು ಕೊಟ್ರೆ ತಗೋತೀವಿ. ಬಿಜೆಪಿಯಲ್ಲಿ ಗೊಂದಲ ಇರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಹಾಗಾಗಿ ಇನ್ನೂ ಅಭ್ಯರ್ಥಿ ಆಯ್ಕೆಯಾಗಿಲ್ಲ. ಈ ವಿಷಯ ಸಿಎಂಗೆ ಗೊತ್ತಿರುವುದರಿಂದ ಚುನಾವಣೆ ಮುಂದೂಡಲು ಆದೇಶಿಸಿದ್ದರು. ಆದರೆ, ಹರ್ಷ ಗುಪ್ತಾ ಕಾನೂನಾತ್ಮಕವಾಗಿ ಕೆಲಸ ಮಾಡಿದ್ದಾರೆ.

ಬೆಂಗಳೂರಿನ‌ ಐದು ಶಾಸಕರು ಅನರ್ಹರಾಗಿರುವುದರಿಂದ ಅವರು ಬೆಂಬಲಿತ ಕಾರ್ಪೋರೇಟರ್​ಗಳು ಯಾರಿಗೆ ಮತ ಚಲಾಯಿಸುತ್ತಾರೋ ಕಾದು ನೋಡಬೇಕಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ಬೆಂಗಳೂರು : ಕಾಂಗ್ರೆಸ್​​​​ ಪಕ್ಷದಿಂದ ಮೇಯರ್ ಸ್ಥಾನಕ್ಕೆ ಸತ್ಯನಾರಾಯಣ ಮತ್ತು ಉಪಮೇಯರ್​ ಸ್ಥಾನಕ್ಕೆ ಜೆಡಿಎಸ್​ ನಿಂದ ಗಂಗಮ್ಮ ನಾಮಪತ್ರ ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬಿಜೆಪಿ ನಾಯಕರಿಗೆ ಮೇಯರ್​ ಚುನಾವಣೆ ನಡೆಯಬಾರ್ದು ಅಂತ ಇದೆ. ಅದಕ್ಕಾಗಿ ಕೇವಲ ಇಬ್ಬರು ನಾಯಕರು ನಾಮಪತ್ರ ಸಲ್ಲಿಸಿದ್ದಾರೆ. ಯಡಿಯೂರಪ್ಪ ಆರ್​ಎಸ್​ಎಸ್​ ಸಂಘ ಪರಿವಾರದವರ ಕೈಗೊಂಬೆಯಾಗಿದ್ದಾರೆ. ಇದು ರಾಜ್ಯದ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ. ಸರ್ಕಾರ ರಚನೆಯೇ ತಪ್ಪು ದಾರಿಯಲ್ಲಿ ನಡೆಯುತ್ತಿದೆ. ಒಂದು ಕಡೆ ಅತೃಪ್ತರ ಸ್ಥಿತಿ ಗೊಂದಲಮಯವಾಗಿದೆ ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಮತ್ತು ಶಾಸಕ ರಾಮಲಿಂಗಾ ರೆಡ್ಡಿ ಸುದ್ದಿಗೋಷ್ಠಿ

ಇದೇ ವೇಳೆ ಮಾತನಾಡಿದ ರಾಮಲಿಂಗಾ ರೆಡ್ಡಿ, ನಾವು ಯಾರಿಗೂ ಬೆಂಬಲ ನೀಡೋದಿಲ್ಲ. ಅವರು ಕೊಟ್ರೆ ತಗೋತೀವಿ. ಬಿಜೆಪಿಯಲ್ಲಿ ಗೊಂದಲ ಇರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಹಾಗಾಗಿ ಇನ್ನೂ ಅಭ್ಯರ್ಥಿ ಆಯ್ಕೆಯಾಗಿಲ್ಲ. ಈ ವಿಷಯ ಸಿಎಂಗೆ ಗೊತ್ತಿರುವುದರಿಂದ ಚುನಾವಣೆ ಮುಂದೂಡಲು ಆದೇಶಿಸಿದ್ದರು. ಆದರೆ, ಹರ್ಷ ಗುಪ್ತಾ ಕಾನೂನಾತ್ಮಕವಾಗಿ ಕೆಲಸ ಮಾಡಿದ್ದಾರೆ.

ಬೆಂಗಳೂರಿನ‌ ಐದು ಶಾಸಕರು ಅನರ್ಹರಾಗಿರುವುದರಿಂದ ಅವರು ಬೆಂಬಲಿತ ಕಾರ್ಪೋರೇಟರ್​ಗಳು ಯಾರಿಗೆ ಮತ ಚಲಾಯಿಸುತ್ತಾರೋ ಕಾದು ನೋಡಬೇಕಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

Intro:ದಿನೇಶ್ ಗುಂಡೂರಾವ್ ಹಾಗೂ ರಾಮಲಿಂಗರೆಡ್ಡಿ ಹೇಳಿಕೆ ..!!!

ನಮ್ಮ ಪಕ್ಷದಿಂದ ಮೇಯರ್ ಸ್ಥಾನಕ್ಕೆ ಸತ್ಯನಾರಾಯಣ ನಾಮಪತ್ರ ಸಲ್ಲಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ತಿಳಿಸಿದ್ರು..ಅಲ್ಲದೆ
ಉಪಮೇಯರ್ ಸ್ಥಾನಕ್ಕೆ ಜೆಡಿ ಎಸ್ ನಿಂದ ಉಪಮೇಯರ್ ಸ್ಥಾನಕ್ಕೆ ಗಂಗಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ನಾಯಕರಿಗೆ ಈ ಮೇಯರ್ ಚುನಾವಣೆ ನಡೆಯಬಾರ್ದು ಅಂತ ಇದೆ.ಅದಕ್ಕಾಗಿ
ಇಬ್ಬರುನಾಯಕರುನಾಮಪತ್ರಸಲ್ಲಿಸಿದ್ದಾರೆ.ಬಿಜೆಪಿಯಲ್ಲಿ ಒಳಜಗಳ ನಡೆಯುತ್ತಿದೆ. ಸಂಘ ಪರಿವಾರದವರು ಹೀಗೆಲ್ಲ ಮಾಡ್ತಿದ್ದಾರೆ.ಯಡಿಯೂರಪ್ಪ ಕೈಗೊಂಬೆ ಯಾಗಿದ್ದಾರೆ. ಇದು ರಾಜ್ಯದ ಅಭಿವೃದ್ಧಿಗೆ ತೊಂದರೆ ಆಗುತ್ತಿದೆ . ಸರ್ಕಾರ ರಚನೆಯೇ ತಪ್ಪು ದಾರಿಯಲ್ಲಿ ನಡೆದಿದೆ.ಒಂದು ಕಡೆ ಅತೃಪ್ತರು, ಅನರ್ಹರು, ಆರ್ ಎಸ್ ಎಸ್ ಹೀಗೆ ಗೊಂದಲದಲ್ಲಿದ್ದಾರೆ.ಅನರ್ಹ ಶಾಸಕರ ಪರಿಸ್ಥಿತಿ ಗೊಂದಲಮಯವಾಗಿದೆ.Body:ಯಡಿಯೂರಪ್ಪನವರ ಪರ್ಮಿಷನ್ ತಗೊಬೇಕು, ಬಿಜೆಪಿ ನಾಯಕರ ಪರ್ಮಿಷನ್ ತಗೊಬೇಕು ಎಲ್ಲಾದಕ್ಕೂ ಅಂತ ಅನರ್ಹರು ಗೊಂದಲದಲ್ಲಿದ್ದಾರೆ ಎಂದು ದಿನೇಶ್ ಗುಂಡುರಾವ್ ತಿಳಿಸಿದ್ರು.ಅಲ್ಲದೆ ಇದೇ ವೇಳೆ ಮಾತನಾಡಿದ ರಾಮಲಿಂಗ ರೆಡ್ಡಿ .ನಾವು ಯಾರಿಗೂ ಬೆಂಬಲ ನೀಡೋದಿಲ್ಲ. ಅವರು ಕೊಟ್ರೆ ತಗೋತೀವಿ.ಬಿಜೆಪಿಯಲ್ಲಿ ಗೊಂದಲ ಇರೋದು ಎಲ್ರಿಗೂ ಗೊತ್ತೊರೋ ವಿಷ್ಯ.ಹಾಗಾಗೇನೆ ಇನ್ನೂ ಅಭ್ಯರ್ಥಿ ಆಯ್ಕೆಯಾಗಿಲ್ಲ. ಈ ವಿಶ್ಯ ಸಿಎಂಗೆ ಗೊತ್ತಿರೋದ್ರಿಂದ ಚುನಾವಣೆ ಮುಂದೆ ಹಾಕಲು ಆದೇಶಿಸಿದ್ರು. ಆದ್ರೇ ಹರ್ಷ ಗುಪ್ತಾ ಕಾನೂನಾತ್ಮಕ ವಾಗಿ ಕೆಲಸ ಮಾಡಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ಸತ್ಯನಾರಾಯಣ್ ನಮ್ಮ‌ಕಾರ್ಪೊರೇಟರ್ ಗಳಿಗೆ ವಿಪ್ ನೀಡಲಾಗಿದೆ .ನಮ್ಮ ಅಭ್ಯರ್ಥಿ ಪರ ಮತ ಚಲಾಯಿಸುತ್ತಾರೆ.ಬೆಂಗಳೂರಿನ‌ ಐದು ಶಾಕರು ಅನರ್ಹರಾಗಿರುವುದರಿಂದ ಅವರು ಬೆಂಬಲಿತ ಕಾರ್ಪೋರೇಟರ್ ಗಳು ಯಾರಿಗೆ ಮತ ಚಲಯಿಸುತ್ತಾರೋ ಕಾದು ನೋಡಬೇಕಿದೆ ಎಂದು ರಾಮಲಿಂಗ ರೆಡ್ಡಿ ಹೇಳಿದರು.

ಸತೀಶ ಎಂಬಿ

( ವಿಸ್ಯುವಲ್ಸ್ ಮೊಜೊದಲ್ಲಿ ಕೊಡಲಾಗಿದೆ)Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.